PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,೧೯,ನಗರದ ಪ್ರತೀಷ್ಟಿತ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿಗೆ ಅತ್ಯಂತ ಕುತೂಹಲ ಕೆರಳಿಸಿದ ಅಧ್ಯಕ-ಉಪಾಧ್ಯಕ್ಷರ ಆಯ್ಕೆ ಇಂದು ಅತ್ಯಂತ ಸರಳ ರೀತಿಯಲ್ಲಿ ಆಯ್ಕೆ ಪ್ರಕ್ರೀಯೆ ನಡೆಯಿತು. ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಗವಿಸಿದ್ದಪ್ಪ ಮುದುಗಲ್, ಉಪಾಧ್ಯಕ್ಷರಾಗಿ ವೀರ ಮಹೇಶ್ವರ ಕೆ.ಕೆ.ಮಠ ಆಯ್ಕೆಯಾದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಆಯ್ಕೆಯಾದ ನೂತನ ಸದಸ್ಯರು ಸಿದ್ದಲಿಂಗಯ್ಯ ಹಿರೇಮಠ, ಶಿವಕುಮಾರ ಶೆಟ್ಟರ, ಗುರುರಾಜ ಹಲಗೇರಿ, ದವಲತ ಸಾಬ್, ಬೋಮಕ್ಕನವರ, ಈಶಪ್ಪ ಅಗಡಿ, ಬಸವರಾಜ ಶಹಪುರು, ಗವಿಸಿದ್ದಪ್ಪ ತಳಕಲ್, ಶ್ರೀಮತಿ ಸುಮಂಗಲಾ ಎಮ್.ಸೋಮಲಾಪುರ, ಶ್ರೀಮತಿ ಜಯಲಕ್ಷ್ಮಿ ರಾಜಶೇಖರ ಆಡೂರು, ಉಪಸ್ಥಿತರಿದ್ದರು.

Advertisement

0 comments:

Post a Comment

 
Top