ಕೊಪ್ಪಳ: ಭಾಗ್ಯನಗರದ ನಿವಾಸಿಯಾಗಿದ್ದ ನಿವೃತ್ತ ಪ್ರಾಚಾರ್ಯ , ಸಾಹಿತಿ ಸಂಗಪ್ಪ ಹನುಮಂತಪ್ಪ ವಾಲ್ಮೀಕಿ (೭೩) ಇಂದು ಬೆಳಗಿನ ಜಾವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಉತ್ತಮ ಶಿಕ್ಷಕರು ದಕ್ಷ ಆಡಳಿತಗಾರರೂ ಆಗಿದ್ದ ಎಸ್.ಹೆಚ್.ವಾಲ್ಮೀಕ…
ಜ.೦೩ ರಿಂದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಜ.೦೩ ರಿಂದ ೪ ರವರೆಗೆ ಎರಡು ದಿನಗಳ ಕಾಲ ಜಿ…
ಹೆಡೆ ಬಿಚ್ಚಿದ ವಿಷಸರ್ಪ

ಪ್ರಸಕ್ತ ವರ್ಷದ ಆರಂಭದಲ್ಲಿ ಫ್ಯಾಸಿಸ್ಟ್ ವಿಷಸರ್ಪ ಭಾರತದ ಬಾಗಿಲಿಗೆ ಬಂದು ನಿಂತಿತು. ಈಗ ಹೊಸ ವರ್ಷ ಪ್ರವೇಶಿಸುವಾಗ ಇಡೀ ದೇಶದ ಮೇಲೆ ವಿಷಸರ್ಪ ಹೆಡೆಯಾಡಿಸುತ್ತಿದೆ. ಈ ದೇಶ ಮುಂದೆಲ್ಲಿ ಹೋಗುತ್ತದೆ? ಮುಂದೇನು ಆಗುತ್ತದೆ ಎಂದು ಊಹಿಸಲಾಗದಷ್ಟು …
ಜನವರಿ 1: ದಲಿತ ಲೋಕದ ವೀರರ ಹಬ್ಬ

ವಿಕಾಸ ಆರ್. ಮೌರ್ಯ, ಬೆಂಗಳೂರು ಭಾರತದ ಇತಿಹಾಸವು ವರ್ಗ ಮತ್ತು ಜಾತಿ ಸಂಘರ್ಷಗಳಿಂದ ತುಂಬಿ ತುಳುಕಿದೆ. ಪುರೋಹಿತಶಾಹಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಭಾರತದ ಮಾನವ ಜನಾಂಗವನ್ನು ವರ್ಣಗಳಾಗಿ ವಿಭಜಿಸಿ ಆ ವರ್ಣಗಳಿಗೆ ಬೇರೆ ಬೇರೆ ತಳಪಾಯಗಳನ್ನು …
ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ಭರಮಪ್ಪ ಕಟ್ಟಿಮನಿಯವರಿಗೆ ಸನ್ಮಾನ

ಕೊಪ್ಪಳ: ಸಿ.ಪಿ.ಎಸ್.ಶಾಲೆಯ ಶಿಕ್ಷಕರು ಹಾಗೂ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿಯವರನ್ನು ಶಿರಹಟ್ಟ…
ಗವಿಮಠಕ್ಕೆ ಬರುತ್ತಿರುವ ದವಸಧಾನ್ಯಗಳು

ಶ್ರೀಗವಿಮಠದ ಮಹಾ ರಥೋತ್ಸವದಂಗವಾಗಿ ಜರುಗಲಿರುವ ಮಹಾದಾಸೋಹಕ್ಕೆ ಭಕ್ತರಿಂದ ದವಸ ಧಾನ್ಯಗಳು ಹರಿದು ಬರುತ್ತಲಿವೆ. ಇಂದು ಬುಕನಟ್ಟಿ ಗ್ರಾಮದ ಭಕ್ತರಿಂದ ೯೦೦೦ ರೊಟ್ಟಿಗಳು , ದೇವಲಾಪುರ ಗ್ರಾಮದ ಭಕ್ತರಿಂದ ೧೦೦೦ ರೊಟ್ಟಿಗಳು ಹಾಗೂ ದವಸ ಧಾನ್…
ಚಿಕ್ಕಬಗನಾಳ : ತಾಯಂದಿರ ಚಾವಡಿ ಕಾರ್ಯಕ್ರಮ ಉದ್ಘಾಟನೆ

ಕೊಪ್ಪಳ,ಡಿ.೩೧: ತಾಲೂಕಿನ ಚಿಕ್ಕಬಗನಾಳ ಗ್ರಾಮದ ೨ನೇ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚಿಗೆ ತಾಯಂದಿರ ಚಾವಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ.ಪಂ. ಸದಸ್ಯೆ ಲಲಿತಾ ಬಸವರಾಜ ಬಂಗಾಳಿ ನೆರವೇರಿಸಿದರು. …
ನೂತನ ವರ್ಷದ ಸುಕೋ ಬ್ಯಾಂಕ್ ಕ್ಯಾಲೆಂಡರ ಬಿಡುಗಡೆ

ದಿನಾಂಕ ೩೧-೧೨-೨೦೧೪ ರಂದು ನಗರದ ಸುಕೋ ಬ್ಯಾಂಕನಲ್ಲಿ ನೂತನ ವರ್ಷದ ವಿಬಿನ್ನ ವಿನ್ಯಾಸ ಹೊಂದಿದ ೨೦೧೫ ರ ಹೊಸ ವರ್ಷದ ಕ್ಯಾಲೆಂಡರನ್ನು ಬ್ಯಾಂಕನ ನಿರ್ದೇಶಕ ಎಸ್. ವೆಂಕಾರಡ್ಡಿ, ಎಸ್.ಜಿ. ಕಾಲೇಜಿನ ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ್ ಮತ್ತು ನ…
ಮಹಿಳಾ ಶೌಚಾಲಯದ ರಕ್ಷಿಸುವಲ್ಲಿ ರಾಜಕೀಯ ಮಾಡುತ್ತಿರುವ ನಗರಸಭಾ ಅಧ್ಯಕ್ಷ -ಶಾಂತಕುಮಾರಿ ಖೇದ

೫ನೇ ವಾರ್ಡ್ ಮಹಿಳಾ ಶೌಚಾಲಯವನ್ನು ಅತಿಕ್ರಮಿಸಿ, ಪಟ್ಟಭದ್ರ ಹಿತಾಸಕ್ತಿಗಳು ಶೆಡ್ಗಳನ್ನು ನಿರ್ಮಿಸಿ ಆಕ್ರಮಿಸಿಕೊಳ್ಳುತ್ತಿರುವ ವಿರುದ್ಧ ೨,೩,೪ ಮತ್ತು ೫ನೇ ವಾರ್ಡ್ನ ಸುಮಾರು ೫೦೦ ಕ್ಕಿಂತ ಹೆಚ್ಚು ಮಹಿಳೆಯರು ದಿನಾಂಕ ೨೬-೧೨-೨೦೧೪ ಶುಕ್ರವಾ…
ಗವಿಮಠ ಜಾತ್ರೆಗೆ ಹರಿದು ಬರುತ್ತಿರುವ ದವಸ ಧಾನ್ಯ ಹಾಗೂ ತರಕಾರಿಗಳು

ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕೆ ಕೊಪ್ಪಳ ನಗರ ಹಾಗೂ ಸುತ್ತಲಿನ ಹಳ್ಳಿಗಳ ಭಕ್ತರು ಭಾಜಾ, ಭಜನೆಯೊಂದಿಗೆ ಶ್ರೀಗವಿಮಠಕ್ಕೆ ಮೆರವಣಿಗೆಯೊಂದಿಗೆ ಬಂದು ತಾವು ಬೆಳೆದ ದವಸ-ಧಾನ್ಯ ಹಾಗೂ ತರಕಾರಿಗಳನ್ನು ಅಲಂಕ…
ಪ್ರಗತಿ ಕೃಷ್ಣ ಉತ್ಸವ ಯಶಸ್ವಿ ಗ್ರಾಹಕರಿಗೆ ಸಾಲ ಸೌಲಭ್ಯ ಜೊತೆಗೆ ಉತ್ತಮ ಸೇವೆಗೆ ಶ್ರಮಿಸಬೇಕು : ನಾಯಕ್

ಕೊಪ್ಪಳ,ಡಿ.೩೦: ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಅಗತ್ಯವಾಗಿದ್ದು ಬ್ಯಾಂಕಿಗೆ ತಮ್ಮ ಹಣಕಾಸಿನ ವ್ಯವಹಾರಕ್ಕೆ ಬರುವ ಗ್ರಾಹಕರಿಗೆ ಕೃಷಿಯೇತರ ಎಲ್ಲ ರೀತಿಯ ಸಾಲ ಸೌಲಭ್ಯ ಜೊತೆಗೆ ಉತ್ತಮ ಸೇವೆಗಾಗಿ ಬ್ಯಾಂಕಿನ ಅಧಿಕಾರಿಗಳು ಶ್…
ಜಿಲ್ಲೆಯ ನೀರಿನ ಟ್ಯಾಂಕ್ಗಳ ಸುರಕ್ಷತೆ : ಜಿ.ಪಂ. ಸಿಇಓ ಕೃಷ್ಣ ಉದಪುಡಿ ಸೂಚನೆ

ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲ ನೀರಿನ ಟ್ಯಾಂಕ್ಗಳ ಸುರಕ್ಷತೆ ಕುರಿತಂತೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊಪ್ಪಳ ನಗರದ ಎನ್…
ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕು- ಡಾ. ಸುರೇಶ್ ಇಟ್ನಾಳ್

ಯಾವುದೇ ಸಾಮಗ್ರಿಗಳ ಖರೀದಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಗ್ರಾಹಕರು ಆದ್ಯತೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು. ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾ…
ಜ. 30 ಕ್ಕೆ ಲಕ್ಷ ಶೌಚಾಲಯ ಗುರಿ ಸಾಧನೆಗೆ ಸಹಕರಿಸಲು ಜಿ.ಪಂ. ಸಿಇಓ ಕೃಷ್ಣ ಉದಪುಡಿ ಮನವಿ

ಜಿಲ್ಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿ 2015 ನೂತನ ವರ್ಷದಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣದ ಗುರಿಯನ್ನು ಸಾಧಿಸಿ ಜ. 30 ರ ಒಳಗಾಗಿ 01 ಲಕ್ಷದ ಒಂದನೇ ಶೌಚಾಲಯ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ಸಾರ್ವಜನಿಕರು ಸಹಕರಿಸಬೇಕು …
ಪ್ಲೆಕ್ಸ್ ಅಳವಡಿಕೆಗೆ ನಗರಸಭೆಯಿಂದ ಪರವಾನಿಗೆ ಕಡ್ಡಾಯ

ಕೊಪ್ಪಳ,ಡಿ.30(ಕರ್ನಾಟಕವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನಗರಸಭೆಯ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ, ಅಂತಹ ಫ್ಲೆಕ್ಸ್ಗಳನ್ನು ತೆರವುಗೊಳಿಸಿ, ನಿಯಮಾನುಸಾರ ಕ್ರಮ ಕೈಗೊಳ…
ಎನ್.ಎಸ್.ಎಸ್ ಶಿಬಿರ

ಕೊಪ್ಪಳ: ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ೨೦೧೪-೧೫ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಪ್ರಾಧ್ಯಾಪಕರಾದ ಶಿವಕುಮಾರ ಕುಕನೂರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್…
ವಿಶ್ವದ ಕವಿಗಳಿಗೆ ಮಾದರಿ ರಾಷ್ಟ್ರಕವಿ ಕುವೆಂಪು: ಜಿ. ಎಸ್ ಗೋನಾಳ್

ಕೊಪ್ಪಳ ೨೯:- ರಾಷ್ಟ್ರಕವಿ ಕುವೆಂಪು ವಿಶ್ವದಕವಿಗಳಿಗೆ ಮಾದರಿ. ಇವರ ಕವಿತೆ ಕವನ ಕಾದಂಬರಿಯ ಬರಹವು ವಿಶ್ವದ ಕವಿಗಳಿಗೆ ಮಾದರಿಯಾಗಿವೆ, ಇವರ ವಿಚಾರ ವಿಮರ್ಶದಿಂದ ಸುಮಾರು ಮಂದಿಗೆ ಹೊಸಚೈತನ್ಯ ನೀಡಿದ ಮಹಾನ ವ್ಯಕ್ತಿ. ಮನುಜ ಮತ ವಿಶ್ವ ಪಥ ಎಂದುಸ…
ಡಿ.೩೦ ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ, ಕಾನೂನು ಮಾಪನಶಾಸ್ತ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ) ಕೊಪ್ಪ…
ಕಳಪೆ ಔಷಧಿ : ಸಾರ್ವಜನಿಕರಿಗೆ ಸೂಚನೆ

: ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು …
ಜಿಲ್ಲೆಯ ಶೈಕ್ಷಣಿಕ ಏಳ್ಗೆಗೆ ಸರ್ವ ಶ್ರಮ ಅಗತ್ಯ - ಸಂಸದ ಕರಡಿ
ಕೊಪ್ಪಳ, ೨೯-ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಹಿನ್ನೆಡೆ ಹಣೆಪಟ್ಟಿ ಅಳಿಸಲು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ. ಕೊಪ್ಪಳ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸರ್ವರೂ ನಿರಂತರವಾಗಿ ಶ್ರಮಿಸೋಣ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಅವರು ನಗ…
ಗವಿಮಠ ಜಾತ್ರೆಗೆ ದವಸ ಧಾನ್ಯ ಸಮರ್ಪಣೆ

ಸಂಸ್ಥಾನ ಶ್ರೀ ಗವಿಮಠದ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಜಾತ್ರಾ ವೈಶಿಷ್ಟ್ಯತೆಗಳಲ್ಲಿ ಅನ್ನದಾಸೋಹವು ಒಂದಾಗಿದೆ. ಜನವರಿ ೦೭ ರಿಂದ ಪ್ರಾರಂಭಗೊಂಡು ಅಮವಾಸ್ಯೆಯವರೆಗೂ ನಿರಂತರವಾಗಿ ನಿತ್ಯ ಮುಂಜಾನೆ ಹಾಗೂ ಸಾಯಂಕಾಲದವರೆಗೂ ಅನ್ನ ದಾಸೋಹವ…
ಶೃಂಗಾರಗೊಳ್ಳುತ್ತಿರುವ ಮಹಾದಾಸೋಹ ಮಂಟಪ
ಕೊಪ್ಪಳ : ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಡೆಯಲಿರುವ ಮಹಾದಾಸೋಹವು ಗವಿಮಠದ ಜಾತ್ರಾ ವೈಶಿಷ್ಟ್ಯತೆಗಳಲ್ಲೊಂದು. ಜನವರಿ ೦೭ ರಂದು ಜರುಗಲಿರುವ ಮಹಾರಥೋತ್ಸವದ ದಿನದ ಅಂದಿನಿಂದ ಹಿಡಿದು ಅಮವಾಸ್ಯೆಯವರೆಗೂ ನಿರಂತರವಾಗಿ ನಿತ್ಯ ಮುಂಜಾನ…
ಸಮುದಾಯ ಬಂಡವಾಳ ನಿಧಿ ಸೌಲಭ್ಯ ಪಡೆದು ಆರ್ಥಿಕ ಸ್ವಾವಲಂಬಿಯಾಗಿರಿ - ರಮೇಶ ಕರಡಿ

ಕೊಪ್ಪಳ : ಡಿ. ೨೯ ಮಹಿಳೆಯರು ತಮ್ಮ ಬಡತನವನ್ನು ಹೋಗಲಾಡಿಸಲು ಸಂಜೀವಿನಿ ಯೋಜನೆಯ ಗ್ರಾಮ ಪಂಚಾಯತಿ ಒಕ್ಕೂಟದ ವತಿಯಿಂದ ಸಮುದಾಯ ಬಂಡವಾಳ ನಿಧಿ ಸೌಲಭ್ಯ ಪಡೆದು ನಿರ್ಧಿಷ್ಠ ಆರ್ಥಿಕ ಚಟುವಟಿಕೆಯಲ್ಲಿ ತೊಡಗುವ ಮೂಲಕ ಸ್ವಾವಲಂಬಿಗಳಾಗಿ ಅಭಿವೃದ್ದಿ…