PLEASE LOGIN TO KANNADANET.COM FOR REGULAR NEWS-UPDATES

ಭಗತ ಸಿಂಗ್‌ರವರ ೧೦೮ನೇ ಜನ್ಮದಿನಾಚಾರಣೆ

ಸರಕಾರಿ ಮಹಿಳಾ ಪದವಿ ಕಾಲೇಜು ಭಗತ ಸಿಂಗ್‌ರವರ ೧೦೮ನೇ ಜನ್ಮದಿನಾಚಾರಣೆಯನ್ನು ಆಚರಿಸುವಲ್ಲಿ ಸಾಕ್ಷಿಯಾಯಿತು. ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್)ಜಿಲ್ಲಾ ಸಮಿತಿ ಇದನ್ನು ಆಯೋಜಿಸಿತ್ತು. ಭಗತ್‌ಸಿಂಗ್ ರವರ ಗೀತೆಯೊ…

Read more »
30 Sep 2014

ಗಾಂಧಿ ಜಯಂತಿ :  ಅ. ೦೨ ರಂದು ಮದ್ಯ, ಮಾಂಸ ನಿಷೇಧ  : ಅಳವಂಡಿಯಲ್ಲಿ ವಿಚಾರಸಂಕಿರಣಗಾಂಧಿ ಜಯಂತಿ : ಅ. ೦೨ ರಂದು ಮದ್ಯ, ಮಾಂಸ ನಿಷೇಧ : ಅಳವಂಡಿಯಲ್ಲಿ ವಿಚಾರಸಂಕಿರಣ

 ಮಹಾತ್ಮ ಗಾಂಧಿಜೀಯವರ ಜನ್ಮದಿನಾಚರಣೆಯನ್ನು ಅ.೦೨ ರಂದು ಆಚರಿಸುವ ಹಿನ್ನೆಲೆಯಲ್ಲಿ ಅವರ ತತ್ವಗಳನ್ನು ಪಾಲಿಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಪ್ರಾಣಿಬಲಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು…

Read more »
30 Sep 2014

ಗಾಂಧಿ ಜಯಂತಿ : ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

 ಮಹಾತ್ಮಾಗಾಂಧೀಜಿಯವರ ಜಯಂತಿ ಆಚರಣೆ ಅಂಗವಾಗಿ ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ತಾಲೂಕಿನ ಅಳವಂಡಿಯ ಶ್ರೀ ಸಿದ್ದೇಶ್ವ ರ ಸಂಯುಕ್ತ ಪ.ಪೂ. ಕಾಲೇಜಿನ ಸಹಯೋಗದೊಂದಿಗೆ  ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಭಾಷಣ ಸ್ಪ…

Read more »
30 Sep 2014

ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

 ಶಾಂತಿ ಸಂದೇಶ ಮಕ್ಕಳ ಹಕ್ಕುಗಳ ಸಂಪನ್ಮೂಲ ಮತ್ತು ಅಭಿವೃದ್ಧಿ ಕೇಂದ್ರವು ಭಾರತದಲ್ಲಿ ಮಕ್ಕಳ ಹಕ್ಕುಗಳು ಎಂಬ ವಿಷಯದ ಮೇಲೆ CHILD RIGHTS FOCUS 2014  ಎಂಬ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ…

Read more »
30 Sep 2014

ಪತ್ರಕರ್ತ ಸಾದಿಕ್ ಅಲಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನಪತ್ರಕರ್ತ ಸಾದಿಕ್ ಅಲಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ

ಕೊಪ್ಪಳ, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನ ಭವನದಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ದ್ವೀತಿಯ ಸಮಾವೇಶದಲ್ಲಿ ಲೋಕ ದರ್ಶನ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರ ಎಂ.ಸಾದಿಕ್‌ಅಲಿಯವರಿಗೆ ಕರ್ನಾಟಕ ಭೂಷಣ ರಾಜ್…

Read more »
30 Sep 2014

ಶಿಕ್ಷಣದಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ-ಶಾಸಕ ರಾಘವೇಂದ್ರ ಹಿಟ್ನಾಳಶಿಕ್ಷಣದಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ-ಶಾಸಕ ರಾಘವೇಂದ್ರ ಹಿಟ್ನಾಳ

 ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಶಿಕ್ಷಣದ ಅವಶ್ಯಕತೆ ಹೆಚ್ಚಿದ್ದು, ಶಿಕ್ಷಣದಿಂದ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು. ಅವರು ಮಂಗಳವಾರ ತಾಲೂಕಿನ ಹಲಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲಾ…

Read more »
30 Sep 2014

ಅರವಿಂದ ಜತ್ತಿಯವರ ಉಪನ್ಯಾಸ

ಗಂಗಾವತಿ ೩೦:- ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ಬಸವದಳ, ಕದಳಿ ಮಹಿಳಾ ವೇದಿಕೆ, ಶ್ರೀ ಚನ್ನಬಸವ ಚಾರಿಟೇಬಲ್ ಪ್ರತಿಷ್ಠಾನ, ಗಂಗಾವತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೯-೦೯-೨೦೧೪ ರ ಸೋಮವಾರ   ಗಂಗಾವತಿ ನಗರದ ಜಯನಗರ…

Read more »
30 Sep 2014

ವಿಶೇಷ ಕಾನೂನು ನೆರವು ಶಿಬಿರವಿಶೇಷ ಕಾನೂನು ನೆರವು ಶಿಬಿರ

ಕೊಪ್ಪಳ;೩೦. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಹಾಗೂ ಜಿಲ್ಲಾ ವಕೀಲರ ಸಂಘ, ಕೊಪ್ಪಳ ದ.ಭಾ.ಹಿಂ .ಪ್ರಚಾರ ಸಭಾ  ಕಾನೂನು ಮಹಾವಿದ್ಯಾಲಯದ ರಾಷ್ಟೀಯ ಸೇವಾ ಯೋಜನಾ ಘಟಕ …

Read more »
30 Sep 2014

ಇರಕಲ್‌ಗಡ : ಸ್ವಚ್ಚತೆಯ ಅರಿವು ಮೂಡಿಸಲು ಗವಿಶ್ರೀಗಳ ಪಾದಯಾತ್ರೆ

ರಾಷ್ಟ್ರೀಯ ಸ್ವಚ್ಚತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸುವ ಉದ್ದೇಶದಿಂದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲ…

Read more »
29 Sep 2014

 ಅಧಿಕಾರಿಗಳು ಗೈರು  ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಸಂಗಣ್ಣ ಕರಡಿ ಅಧಿಕಾರಿಗಳು ಗೈರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಸಂಗಣ್ಣ ಕರಡಿ

 ಅತಿವೃಷ್ಠಿ ಬಾಧಿತರಿಗೆ ಸಮರ್ಪಕ ಪರಿಹಾರ ಒದಗಿಸಿ- ಸಂಗಣ್ಣ ಕರಡಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಮತ್ತು ಬೆಳೆ ಹಾನಿ ಅನುಭವಿಸಿದವರಿಗೆ ಸಮರ್ಪಕ ಪರಿಹಾರ ಒದಗಿಸುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚ…

Read more »
29 Sep 2014

ಹ್ಯಾಟಿ ಗ್ರಾಮದಲ್ಲಿ ರಕ್ತದಾನ ಶಿಬಿರ

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಕೊಪ್ಪಳದ ಶ್ರೀ ಧರ್ಮಶ್ರೀ ವಿವಿದ್ದೋಶ ಸೇವಾ ಸಂಸ್ಥೆ ಕೊಪ್ಪಳ ಇವರು ಹ್ಯಾಟಿ ಗ್ರಾಮದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಶ್ರೀ ಮುದೆಗೌಡ ಪೋ ಪ…

Read more »
29 Sep 2014

ಕನ್ನಡ ಪತ್ರಿಕಾ ಸಂಪಾದಕರ ಸಮಾವೇಶ ಯಶಸ್ವಿ

ಸಚಿವ ಶಿವರಾಜ ತಂಗಡಗಿಯಿಂದ ಉದ್ಘಾಟನೆ - ಹಿರಿಯ ಪತ್ರಕರ್ತ ಅರ್ಜುನ್‌ದೇವ ಸಾರಥ್ಯ ಕೊಪ್ಪಳ, ಸೆ. ೨೯. ಅಖಿಲ ಭಾರತ ಕಾರ್ಯನಿರ್ವಾಹಕ ಕನ್ನಡ ಪತ್ರಿಕಾ ಸಂಪಾದಕರ ಒಕ್ಕೂಟ ಹಾಗೂ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನಗಳ ಸಂಯುಕ್ತ …

Read more »
29 Sep 2014

’ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದ ’ಅಜ್ಜಿಕಥೆ’ಗಳು ಮರೆಯಾಗುತ್ತಿವೆ’ -ಬಿ, ನಾಗರಾಜ್ ವಿಷಾಧ

ಬಳ್ಳಾರಿ, ಸೆ. ೨೮: ಮಕ್ಕಳು ಆದರ್ಶ ಬದುಕನ್ನು ರೂಪಿಸಿಕೊಳ್ಳಲು ಸ್ಫೂರ್ತಿಯಾಗುತ್ತಿದ್ದ ’ಅಜ್ಜಿಕತೆ’ಗಳು ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದ ಮರೆಯಾಗುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಅವರು ವ…

Read more »
28 Sep 2014

ದ್ರಾವಿಡ ಚಳವಳಿಯ ದುರಂತ

ಮನುಷ್ಯನಲ್ಲಿ ಹೊಸ ಕನ ಸುಗಳನ್ನು ಬಿತ್ತುವ ಪ್ರಯೋಗಗಳು ಯಾಕೆ ಹೀಗೆ ವಿಫಲಗೊಳ್ಳುತ್ತವೆ? ಸಹಜೀವಿಗಳೊಂದಿಗೆ ಸೌಹಾರ್ದದ ಬದುಕು ಯಾಕೆ ಸಾಧ್ಯವಾಗುವುದಿಲ್ಲ? ಮನುಷ್ಯನಲ್ಲಿರುವ ಸ್ವಾರ್ಥ, ದ್ವೇಷ ತೊಲಗಿ ಪ್ರೀತಿಯ ಬಳ್ಳಿ ಏಕೆ ಅರಳುವುದಿಲ್ಲ? ಈ ಪ್ರಶ…

Read more »
28 Sep 2014

ಅಮರೇಗೌಡ ಪಾಟೀಲ್ ಬಯ್ಯಾಪೂರರ ಷಷ್ಠಿಪೂರ್ತಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಅಮರೇಗೌಡ ಪಾಟೀಲ್ ಬಯ್ಯಾಪೂರರ ಷಷ್ಠಿಪೂರ್ತಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ

ಕುಷ್ಟಗಿ : ೨೭. ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾಜಿ ಸಚಿವರು ಇವರ ಷಷ್ಠಿಪೂರ್ತಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆಯು ಇಂದು ಬೆ.೧೧.೩೦ ಕ್ಕೆ ಮಾಜಿ ಸಚಿವರ ಮನೆಯಲ್ಲಿ ಜರುಗಿತು. ಪ್ರಾರಂಭದಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರಗೌಡ…

Read more »
28 Sep 2014

ಅಂತರ ಕಾಲೇಜು ಕ್ರೀಡಾಕೂಟ: ಪ್ರಶಸ್ತಿ ಬಾಚಿಕೊಂಡ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಂತರ ಕಾಲೇಜು ಕ್ರೀಡಾಕೂಟ: ಪ್ರಶಸ್ತಿ ಬಾಚಿಕೊಂಡ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು

ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಪ್ಟಂಬರ್ ೨೬ ಹಾಗೂ ೨೭ ರಂದು  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ  ಅಂತರ ಕಾಲೇಜುಗಳ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.         …

Read more »
28 Sep 2014

ಬಸವಕೇಂದ್ರ : ತಿಂಗಳ ಚಿಂತನ - ೧ಬಸವಕೇಂದ್ರ : ತಿಂಗಳ ಚಿಂತನ - ೧

 ಗಂಗಾವತಿ ೨೯:- ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ಕದಳಿ ಮಹಿಳಾ ವೇದಿಕೆ, ಶ್ರೀ ಚನ್ನಬಸವ ಚಾರಿಟೇಬಲ್ ಪ್ರತಿಷ್ಠಾನ, ಗಂಗಾವತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೨೯-೦೯-೨೦೧೪ ರ ಸೋಮವಾರ ಸರಿಯಾಗಿ ಸಂಜೆ ೬.೦೦ ಗಂಟೆಗೆ ಗ…

Read more »
28 Sep 2014

ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯ-ಅಮ್ಜದ್ ಪಟೇಲ್ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯ-ಅಮ್ಜದ್ ಪಟೇಲ್

ಯಾವುದೇ ಸಮುದಾಯ ಅಭಿವೃದ್ಧಿ ಹೊಂದಲು ಮುಖ್ಯವಾಗಿ ಆ ಸಮುದಾಯ ಸಂಘಟಿತವಾಗಬೇಕು ಅಂದಾಗ ಮಾತ್ರ ಆಯಾ ಸಮುದಾಯಗಳು ಸಮಾಜದ ಇತರೆ ಸಮುದಾಯಗಳಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಅಭಿಪ್ರಾಯಪಟ್ಟರು. ಅವರು…

Read more »
27 Sep 2014

ಅಲ್ಪಸಂಖ್ಯಾತರ ಇಲಾಖೆಯ ರಾಜ್ಯ ನಿರ್ದೇಶಕ ಅಕ್ರಂ ಪಾಶಾ ಕೊಪ್ಪಳ ಭೇಟಿ

ಕೊಪ್ಪಳ :  ಅಲ್ಪಸಂಖ್ಯಾತರ ಇಲಾಖೆಯ ರಾಜ್ಯ ನಿರ್ದೇಶಕ ಅಕ್ರಂ ಪಾಶಾ  ಇಂದು  ಕೊಪ್ಪಳದ ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದರು.  ನಿನ್ನೆಯಷ್ಟೇ ಉದ್ಘಾಟನೆಗೊಂಡಿರುವ ಜಿಲ್ಲಾ ಆಡಳಿತ ಭವನದ ಮಾಹಿತಿ ಕ…

Read more »
27 Sep 2014

ಸರ್ಕಾರ ನೀಡಿರುವ ಸವಲತ್ತುಗಳ ಸದುಪಯೋಗಪಡಿಸಿಕೊಳ್ಳಲು ಕರೆ

ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಕ…

Read more »
27 Sep 2014

ಶಿಕ್ಷಕರು ಅಧ್ಯಯನಶೀಲ ಪ್ರವೃತ್ತಿ ಬೆಳಸಿಕೊಳ್ಳಬೇಕು: ಉಮೇಶ ಪೂಜಾರಶಿಕ್ಷಕರು ಅಧ್ಯಯನಶೀಲ ಪ್ರವೃತ್ತಿ ಬೆಳಸಿಕೊಳ್ಳಬೇಕು: ಉಮೇಶ ಪೂಜಾರ

ಕೊಪ್ಪಳ: ಶಿಕ್ಷಕರು ಅಧ್ಯಯನಶೀಲ ಪ್ರವೃತ್ತಿಯನ್ನು ಬೆಳಸಿಕೊಳ್ಳುವಂತೆ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ    ಪೂಜಾರ ಹೇಳಿದರು.     ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶಾಂತಿ ನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೫ ದಿನಗಳ ನಲಿ…

Read more »
27 Sep 2014

ಕರ್ನಾಟಕ ಜನಹಿತ  ವೇದಿಕೆಯ ಹೋರಾಟಕ್ಕೆ ಸಂದ ಜಯ ಕರ್ನಾಟಕ ಜನಹಿತ ವೇದಿಕೆಯ ಹೋರಾಟಕ್ಕೆ ಸಂದ ಜಯ

  ನಗರದ ಅಶೋಕ ವೃತ್ತದಲ್ಲಿ ಕಳೆದ ಸೆ: ೨೪ ರಂದಯ ಹೃದ್ರಾಬಾದ ಕರ್ನಾಟಕ ಭಾಗಕ್ಕೆ ಪೋಲಿಸ್ ಇಲಾಖೆಯ ನೇಮಕಾತಿಯಲ್ಲಿ ಅನ್ಯಾಯದ ವಿರುದ್ದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಜನಹಿತ ವೇದಿಕೆಯ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಿ ಸರ್ಕಾರಕ್…

Read more »
27 Sep 2014

ರಾಜ್ಯಮಟ್ಟಕ್ಕೆ ಆಯ್ಕೆರಾಜ್ಯಮಟ್ಟಕ್ಕೆ ಆಯ್ಕೆ

ಕೊಪ್ಪಳ ತಾಲೂಕು ಅಳವಂಡಿಯ ಶ್ರೀ ಸಿದ್ದೇಶ್ವರ ಸಂಯುಕ್ತ ಪ.ಪೂ. ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಅಣ್ಣಪ್ಪ ಫಕೀರಪ್ಪ ಪುರದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.   ಕುಕನೂರು ವಿದ್ಯಾನಂದ ಗುರುಕುಲ ಪ.ಪೂ.…

Read more »
27 Sep 2014

ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಪುನರ್ ರಚನೆಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಪುನರ್ ರಚನೆ

 ಕೊಪ್ಪಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪುನರ್ ರಚಿಸಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಆದೇಶ ಹೊರಡಿಸಿದ್ದಾರೆ.  ಸಮಿತಿಗೆ ಸಂಸದ ಕರಡಿ ಸಂಗಣ್ಣ …

Read more »
27 Sep 2014

ವಿವಿಧ ಕಾಯ್ದೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರ ವಿವಿಧ ಕಾಯ್ದೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರ

 ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಸಾಕ್ಷಿದಾರ ಮೊಗಸಾಲೆ ಕಟ್ಟಡ ಆವರಣದಲ್ಲಿ ಶುಕ್ರವಾರದಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ …

Read more »
27 Sep 2014

ಪ್ರಧಾನಮಂತ್ರಿಯವರ ಕನಸು ಸ್ವಚ್ಚ ಭಾರತದ ಕನಸು-ಶರಣಸಪ್ಪ ಬಿಳಿಎಲಿಪ್ರಧಾನಮಂತ್ರಿಯವರ ಕನಸು ಸ್ವಚ್ಚ ಭಾರತದ ಕನಸು-ಶರಣಸಪ್ಪ ಬಿಳಿಎಲಿ

. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು  ಮಹಾವಿದ್ಯಾಲಯ ಕೊಪ್ಪಳದ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟೀಯ ಸೇವಾ ಯೋಜನೆ ದಿನಾಚರಣೆ ಹಾಗೂ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯ…

Read more »
27 Sep 2014

ವಿಧ್ಯಾರ್ಥಿ ಯುವಜನರಿಗೆ  ಭಗತ್‌ಸಿಂಗ್ ಆದರ್ಶವಾಗಲಿ -ನಿತ್ಯಾನಂದ ಸ್ವಾಮಿ ವಿಧ್ಯಾರ್ಥಿ ಯುವಜನರಿಗೆ ಭಗತ್‌ಸಿಂಗ್ ಆದರ್ಶವಾಗಲಿ -ನಿತ್ಯಾನಂದ ಸ್ವಾಮಿ

 ಭಾರತ ವಿಧ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿ ಕೊಪ್ಪಳ ವತಿಯಿಂದ ಇಂದು ಬೆಳಿಗ್ಗೆ ೯.೦೦ ಘಂಟೆಗೆ ನಗರದ ಸರಕಾರಿ ಪದವಿ ಕಾಲೇಜಿನಲ್ಲಿ  ನಡೆದ ಭಗತ್‌ಸಿಂಗ್ ಜನ್ಮ ದಿನಾಚರಣೆ  ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.          ಪ್ರಸಕ್ತ ಸಮಯ…

Read more »
27 Sep 2014

ಪೋಲಿಸ್ ಇಲಾಖೆ:  ಏಕಕಾಲದಲ್ಲಿ ಅರ್ಜಿ ಸಲ್ಲಿಸಬಹುದುಪೋಲಿಸ್ ಇಲಾಖೆ: ಏಕಕಾಲದಲ್ಲಿ ಅರ್ಜಿ ಸಲ್ಲಿಸಬಹುದು

ಕರ್ನಾಟಕ ರಾಜ್ಯ ಸರಕಾರ ಇದೇ ತಿಂಗಳು ಎರಡರಂದು ಪೋಲಿಸ್ ಇಲಾಖೆಯಲ್ಲಿ ೨೮೫ ಪಿ.ಎಸ್.ಐ.(ನಾಗರೀಕ) ಹಾಗೂ ಪಿ.ಎಸ್.ಐ.(ಮೀಸಲು) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಸಂವಿಧಾನದ ೩೭೧(ಜೆ) ಪ್ರಕಾರ ಹೈದ್ರಾಬಾದ ಕರ್ನಾಟಕಕ…

Read more »
26 Sep 2014

ನಾಳೆ ರಕ್ತದಾನ ಶಿಬಿರನಾಳೆ ರಕ್ತದಾನ ಶಿಬಿರ

  ಕೊಪ್ಪಳ-ನಗರದಲ್ಲಿ ನಾಳೆ ದಿ:೨೮/೦೯/೨೦೧೪ ರಂದು ರವಿವಾರ ೦೨ ಕಡೆ ರಕ್ತದಾನ ಶಿಬಿರ ಜರುಗಲಿದೆ.     ರವಿವಾರದಂದು ಕೊಪ್ಪಳದ ಕಿನ್ನಾಳ ರಸ್ತೆಯ ಶ್ರೀ ವಾಸವಿ ಅಮ್ಮನವರ ದೇವಸ್ಥಾನ ಹಾಗೂ  ಶ್ರೀ ರಾಘವೇಂದ್ರ ಮಠದಲ್ಲಿ ಬೆಳಿಗ್ಗೆ ೭:೦೦ ರಿಂದ ಮಧ್ಯಾ…

Read more »
26 Sep 2014

ದಸರಾ ಕವಿಗೋಷ್ದಿಗೆ ಅಲ್ಲಾಗಿರಿರಾಜ್ ,ಮಹೇಶ ಬಳ್ಳಾರಿ

 ನಾಡ ಹಬ್ಬ ಮೈಸೂರು ದರಸಾ ಮಹೋತ್ಸವ ೨೦೧೪ರ ದಸರಾ ಕವಿ ಗೋಷ್ಠಿಗೆ ಕನಕಗಿರಿಯ ಗಜಲ್ ಕವಿ ಅಲ್ಲಾಗಿರಿರಾಜ ಅವರು ಆಯ್ಕಯಾಗಿದ್ದಾರೆ  ಇದೇ ತಿಂಗಳು ದಿನಾಂಕ ೩೦ರಂದು ಮೈಸೂರಿನ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಜರಗುವ ದಸರಾ ಕವಿಗೋಷ್ಠಿಯ ಅಧ್ಯ…

Read more »
26 Sep 2014

ಬಳ್ಳಾರಿಯ ಬಾಲ ಮಂದಿರದಲ್ಲಿ ಸೆ. ೨೮ ರಂದು ಕಥಾ ಸಮಯ ಬಳ್ಳಾರಿಯ ಬಾಲ ಮಂದಿರದಲ್ಲಿ ಸೆ. ೨೮ ರಂದು ಕಥಾ ಸಮಯ

 ಮಕ್ಕಳಲ್ಲಿ ಕಥೆ ಹೇಳುವ, ಕೇಳುವ ಹಾಗೂ ಬರೆಯುವ ಅಭಿರುಚಿ ಬೆಳೆಸುವ ’ಕಥಾ ಸಮಯ’ (ಕಥಾ ರಸಗ್ರಹಣ ಶಿಬಿರ) ವನ್ನು ನಗರದ ದಂಡು ಪ್ರದೇಶದಲ್ಲಿರುವ ಸರಕಾರಿ ಬಾಲಮಂದಿರದಲ್ಲಿ ಸೆ. ೨೮ ರಂದು ಭಾನುವಾರ ಹಾಗೂ ಅ. ೫ ರಂದು ಆಯೋಜಿಸಲಾಗಿದೆ.  ಬೆಂಗಳೂರಿನ ಸ…

Read more »
26 Sep 2014

ಭಾಗ್ಯನಗರದಲ್ಲಿ ಸಂಭ್ರಮದ ಮೆರವಣಿಗೆ

Read more »
25 Sep 2014

ಪರಿಶಿಷ್ಠ ಜನಾಂಗವನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರಕಾರ ವಿಫಲ- ಅಪ್ಪಣ್ಣ ಪದಕಿಪರಿಶಿಷ್ಠ ಜನಾಂಗವನ್ನು ಮುಖ್ಯವಾಹಿನಿಗೆ ತರಲು ರಾಜ್ಯ ಸರಕಾರ ವಿಫಲ- ಅಪ್ಪಣ್ಣ ಪದಕಿ

  ಪರಿಶಿಷ್ಠ ಜನಾಂಗವು ಹಲವಾರು ವರ್ಷಗಳಿಂದ ತನ್ನ ಸಮಾಜದ ಅಭಿವೃದ್ದಿಗೆ ಹಾಗೂ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಠ ಜನಾಂಗವನ್ನು ಮುಖ್ಯ ವಾಹಿನಿಗೆ ತರಲು ರಾಜ್ಯ ಕಾಂಗ್ರೇಸ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪ…

Read more »
25 Sep 2014

ಬಿ.ಇಡಿ ಕೋರ್ಸ್ : ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಬಿ.ಇಡಿ ಕೋರ್ಸ್ : ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪ್ರಸಕ್ತ ಸಾಲಿನ ಬಿ.ಇಡಿ ಕೋರ್ಸಿನ ದಾಖಲಾತಿಗಾಗಿ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನರಹಿತ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ…

Read more »
25 Sep 2014

ಕೃಷಿ ಭಾಗ್ಯ ಯೋಜನೆ : ಅರ್ಜಿ ಸಲ್ಲಿಸಲು ಅ. ೧೫ ಕೊನೆಯ ದಿನಕೃಷಿ ಭಾಗ್ಯ ಯೋಜನೆ : ಅರ್ಜಿ ಸಲ್ಲಿಸಲು ಅ. ೧೫ ಕೊನೆಯ ದಿನ

 ಮಳೆಯಾಶ್ರಿತ ರೈತ ಸಮುದಾಯದ ಜೀವನೋಪಾಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರೈತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿ,  ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ ೧೫ ಕೊ…

Read more »
25 Sep 2014

ಸೆ. ೨೬ ರಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ : ಯಶಸ್ವಿಗೆ ಕೃಷ್ಣ ಉದಪುಡಿ ಕರೆ

 ಕೊಪ್ಪಳ ಜಿಲ್ಲಾ ಪಂಚಾಯತಿಯ ವತಿಯಿಂದ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹದ ಅಂಗವಾಗಿ ಸೆ. ೨೬ ರಿಂದ ಅ. ೦೨ ರವರೆಗೆ ಜಿಲ್ಲೆಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಾರ್ವಜನಿಕರು, ಅಧಿಕಾರಿಗಳು ಸಪ್ತಾಹದ ಯಶಸ…

Read more »
25 Sep 2014
 
Top