ಸ್ವಾತಂತ್ರದ ಆರೂವರೆ ದಶಕಗಳ ನಂತರ ಭಾರತದ ಜನತಂತ್ರ ಕವಲು ದಾರಿಗೆ ಬಂದು ನಿಂತಿದೆ. ಈ ಜನತಂತ್ರ ನಿಜವಾದ ಅರ್ಥದಲ್ಲಿ ಜನತೆಯ ಪ್ರಭುತ್ವವಾಗಿ ಅರಳಬೇಕೋ ಇಲ್ಲವೇ ಉಳ್ಳವರ ಖಾಸಗಿ ಸೊತ್ತಾಗಬೇಕೋ ಈ ಪ್ರಶ್ನೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತ್ತೆ …
ದೇವನೂರಿನಲ್ಲಿ ಪವಾಡ! : ಭೂಮಿಗೆ ಭಗವಂತ ಬಂದ, ೨೦೫೦ಕ್ಕೆ ಪ್ರಪಂಚ ವಿನಾಶ ಖಚಿತ !
-ಬಸವರಾಜ ಕರುಗಲ್. ಕೊಪ್ಪಳ : ೨೦೧೨ ರ ಡಿಸೆಂಬರ್ ೨೧ ಕ್ಕೆ ಪ್ರಳಯ ಸಂಭವಿಸಿ ಪ್ರಪಂಚ ನಾಶವಾಗಲಿದೆ ಎಂಬ ಹಲವು ಜ್ಯೋತಿಷಿಗಳ ಭವಿಷ್ಯ ಸುಳ್ಳಾಗಿದೆ. ಈಗ ೨೦೫೦ಕ್ಕೆ ಈಗಿರುವ ಪ್ರಪಂಚ ನಾಶವಾಗಿ ಸಕಲ ಜೀವರಾಶಿಗಳು ಮಣ್ಣು ಸೇರಲಿವೆ ಎಂಬ ಭವ…
ಕವಿ ಗವಿಸಿದ್ಧ ಎನ್ ಬಳ್ಳಾರಿ ಹೈದ್ರಾಬಾದ್ ಕರ್ನಾಟಕದ ಮಹತ್ವದ ಕವಿ. -ಡಾ.ಕಾಶೀನಾಥ ಅಂಬಲಗೆ
ಕೊಪ್ಪಳದ ನಾಡಕವಿ ಗವಿಸಿದ್ಧ ಎನ್ ಬಳ್ಳಾರಿಯವರ ೧೦ ನೇ ಪುಣ್ಯಸ್ಮರಣೆಯ ಅಂಗವಾಗಿ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮವು ಇಂದು ದಿನಾಂಕ ೩೦-೦೩-೨೦೧೪ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಡಾ.ಜ.ಚ.ನಿ. ಭವನದಲ್ಲಿ ಜರುಗಿತು. ಕವಿ ಗವಿಸಿದ್ಧ ಎನ…
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಗಂಗಾವತಿಯ ಚಲನಚಿತ್ರ ನಟ ಅಂದಾನಕುಮಾರ

ಕೊಪ್ಪಳ : ಮಾ.೨೯ ರಂದು ರಸ್ತೆಯ ಅಪಘಾತದಲ್ಲಿ ನಿಧನರಾದ ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಲೂಕಿನ ನಿವಾಸಿಯಾದ. ಲವ್ ಜಂಕ್ಷನ್ ಚಲನಚಿತ್ರ ನಟರಾದ ಅಂದಾನಕುಮಾರ ರವರು ಇಂದು ರಸ್ತೆಯ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೊಪ್ಪಳ ಶ್…
ಶ್ರೀ ವಿಠ್ಠಲಕೃಷ್ಣ ದೇವಸ್ಥಾನ : ಶ್ರೀ ಸುವಿದ್ಯೇಂದ್ರ ತೀರ್ಥರಿಗೆ ಅದ್ಧೂರಿ ಸ್ವಾಗತ
ನಗರದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಭಗವತ ಪ್ರವಚನಕ್ಕೆ ಆಗಮಿಸಿದ ಬೆಂಗಳೂರಿನ ಶ್ರೀ೧೦೦೮ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಬೈಕ್ ರ್ಯಾಲಿ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ಶ್…
ಓರ್ವ ನಾಮಪತ್ರ ವಾಪಸ್, ೧೬ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಮಾ. ೨೯ ರಂದು ಕೇವಲ ಓರ್ವ ಅಭ್ಯರ್ಥಿ ಮಾತ್ರ ತಮ್ಮ ಉಮೇದು ವಾರಿಕೆಯನ್ನು ಹಿಂಪಡೆದಿದ್ದು, ಇದರಿಂದಾಗಿ ಒಟ್ಟು ೧೬ ಅಭ್ಯರ್ಥಿಗಳು ಅಂತಿಮ ಚುನಾವಣಾ ಕ…
ಏ.೦೨ ರಂದು ಪೊಲೀಸ್ ಧ್ವಜ ದಿನಾಚರಣೆ

ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ಏ.೦೨ ರಂದು ಬೆಳಿಗ್ಗೆ ೮.೦೦ ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಆರಕ್ಷಕ ಉಪನಿರೀ…
ಮತ ಜಾಗೃತಿ : ಕೊಪ್ಪಳದಲ್ಲಿ ಏ.೦೨ ರಂದು ಮ್ಯಾರಾಥಾನ ಓಟ

ಕೊಪ್ಪಳ ನಗರದಲ್ಲಿ ಮತದಾರರ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮ್ಯಾರಾಥಾನ ಓಟ ಸ್ಪರ್ಧೆಯನ್ನು ಏ.೦೨ ರಂದು ಬೆಳಿಗ್ಗೆ ೮.೩೦ ಕ್ಕೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮೈ…
ಜಗಜೀವನರಾಮ್, ಅಂಬೇಡ್ಕರ್ ಜನ್ಮ ದಿನಾಚರಣೆ : ಸಾಂಕೇತಿಕ ಆಚರಣೆ

: ಲೋಕಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಏ.೦೫ ರಂದು ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಮ್ರವರ ೧೦೭ನೇ ಜನ್ಮ ದಿನಾಚರಣೆ ಹಾಗೂ ಏ. ೧೪ ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅ…
ಯುಗಾದಿ ಸಂಭ್ರಮ ಕವಿಗೋಷ್ಠಿ - ಮತದಾನ ಜಾಗೃತಿ ಕಾರ್ಯಕ್ರಮ

ಕೊಪ್ಪಳದ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಹಾಗೂ ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ಯುಗಾದಿ ಸಂಭ್ರಮ ಕವಿಗೋಷ್ಠಿ, ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಸಂಗೀತ ಸಮಾರಂಬ ಹಮ್ಮಿಕೊಳ್ಳಲಾಗ…
ಕ್ಲೀನ್ ಚಿಟ್’ ಎಂಬ ದಗಲ್ಬಾಜಿ
ಆಧಾರ: ಸುರೇಶ್ ಭಟ್, ಬಾಕ್ರಬೈಲ್ 2002ರ ಗುಜರಾತ್ ನರಮೇಧ ಭಾರತೀಯ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಉಳಿಯಲಿರುವಂತಹ ಒಂದು ಮಹಾನ್ ದುರ್ಘಟನೆ. ಫೆಬ್ರವರಿ 28ರಂದು ಆರಂಭ ವಾದ ಆ ಗಲಭೆಗಳು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ರಾಜ…
ಅಭಿವೃದ್ದಿಯೇ ಬಿ.ಜೆ.ಪಿ ಯ ಮೂಲಮಂತ್ರ - ಕರಡಿ ಸಂಗಣ್ಣ
ದೇಶದಲ್ಲಿ ಅಭಿವೃದ್ದಿಯನ್ನು ಅರ್ಥವಾಗಿಸಿದ್ದು ಬಿ.ಜೆ.ಪಿ ಅಟಲ್ಜಿ ನೇತೃತ್ವದಲ್ಲಿ ಎನ್.ಡಿ.ಎ ಅಧಿಕಾರಕ್ಕೆರಿದಾಗ ವಿಶ್ವಾಸದ ಹೊಸ ಶಕೆ ಪ್ರಾರಂಭವಾಯಿತು ಅಧಿಕಾರೀಶಾಹಿ ಹಿಡಿತದಲ್ಲಿ ದಿಕ್ಕು ತಪ್ಪಿದ್ದ ಪ್ರಗತಿಯ ದಾರಿ, ಅಭಿವೃದ್ದಿಯ ಹೆದ್ದಾರಿಯ…
ಮತದಾನ ಜಾಗೃತಿ : ಕೊಪ್ಪಳದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಜಾಥಾ :ಮತಗಟ್ಟೆ ಅಧಿಕಾರಿಗಳಿಗೆ ಕೊಪ್ಪಳದಲ್ಲಿ ತರಬೇತಿ

ಮತದಾರರಲ್ಲಿ ಕಡ್ಡಾಯ ಮತದಾನದ ಪ್ರಜ್ಞೆಯನ್ನು ಜಾಗೃತಗೊಳಿಸಲು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶನಿವಾರ ನಗರದಲ್ಲಿ ವಿದ್ಯಾರ್ಥಿಗಳ ಬೃಹತ್ ಜಾಥಾ ನಡೆಸಲಾಯಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ…
ಎಸ್ಎಸ್ಎಲ್ಸಿ ಪರೀಕ್ಷೆ : ಜಿಲ್ಲೆಯಲ್ಲಿ ೦೨ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರು

ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶನಿವಾರದಂದು ನಡೆದ ಭಾರತೀಯ ಅರ್ಥಶಾಸ್ತ್ರ ವಿಷಯದ ಪರೀಕ್ಷೆಗೆ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ದಾಖಲಾಗಿದ್ದ ೦೨ ಬಾಲಕಿಯರ ಪೈಕಿ ಇಬ್ಬರೂ ಹಾಜರಾಗಿದ್ದು ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದ…
ಸ್ವಾಮಿಜಿಗಳು ಭೋದಿಸಿದ ಪ್ರತಿಜ್ಞಾವಿಧಿ
28 Mar 2014ದೇವದಾಸಿಯಂತಹ ಹೀನ ಸಂಸ್ಕೃತಿ ಕೊನೆಗಾಣಬೇಕು- ನಿಡುಮಾಮಿಡಿ ಶ್ರೀ
ಕೊಪ್ಪಳ: ಹಲವಾರು ದಶಕಗಳಿಂದ ಸರಕಾರದಿಂದ ಅಧಿಕೃತವಾಗಿ ನಿಷೇಧಿಸಲಾಗಿದ್ದರೂ ಸಹ ಇನ್ನೂ ದೇವದಾಸಿ ಪದ್ದತಿ ಜಾರಿಯಲ್ಲಿರುವುದು ಸಂವಿಧಾನ,ಕಾನೂನು,ಧರ್ಮ ಹಾಗೂ ನೈತಿಕತೆಗೆ ವಿರುದ್ದವಾಗಿದೆ. ಇಂತಹ ಹೀನ ಸಂಸ್ಕೃತಿ ಕೊನೆಗಾಣಬೇಕು. ಹಿರೇಸಿಂದೋಗಿಯಲ್…
ಸಂಸ್ಕೃತಿ ಪ್ರಕಾಶನ, ಭರಣಿ ವೇದಿಕೆಯಿಂದ ವಿಶ್ವ ರಂಗಭೂಮಿ ದಿನಾಚರಣೆ
ಪ್ರತಿ ವರ್ಷದಂತೆ ಕಲಾವಿದರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ರಂಗ ಕಲಾವಿದರನ್ನು ಸತ್ಕರಿಸಿ ಗೌರವಿಸುವ ಮೂಲಕ ವಿಶ್ವರಂಗಭೂಮಿ ದಿನಾಚರಣೆ ಯನ್ನು ನಗರದ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಸುಭಾಷ್ಭರಣಿ ಸಾಂಸ್ಕೃತಿಕ ವೇದಿಕೆ ವಿಶಿಷ್ಟವಾಗಿ ಆಚ…
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕರ್ತವ್ಯಲೋಪ : ಶಿಕ್ಷಕ ಅಮಾನತು

ಗಂಗಾವತಿ ತಾಲೂಕು ಬಸಾಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗುತ್ತಿದ್ದ ಎಸ್ಎಸ್ಎಲ್ಸಿ ಕನ್ನಡ ಭಾಷಾ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಉತ್ತರಗಳನ್ನು ಹೇಳಿಕೊಡುತ್ತಿದ್ದ ಸಹ ಶಿಕ್ಷಕ ನಿಂಗಪ್ಪ ತಟ್ಟಿ ಅವ…
ಮತದಾನಕ್ಕೆ ನೌಕರರಿಗೆ ವೇತನ ಸಹಿತ ರಜೆ : ಸರ್ಕಾರದ ಅಧಿಸೂಚನೆ

ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ ೧೭ ರ ಗುರುವಾರ ದಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ಮತದಾರರು ಪಾಲ್ಗೊಂಡು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲ ನೌಕರರಿಗೆ ವೇತನ ಸಹಿತ ರಜೆ ನೀಡುವಂತೆ ರಾಜ್ಯ ಸರ್ಕಾರ ಅಧಿಸೂಚನೆ …
ಚುನಾವಣೆ : ಮತಯಂತ್ರದಲ್ಲಿ ’ನೋಟಾ’ ಆಯ್ಕೆಗೂ ಅವಕಾಶ

ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಸಕ್ತ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರನಿಗೆ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಇಚ್ಛೆ ಇಲ್ಲದಿದ್ದಲ್ಲಿ, ವಿದ್ಯುನ್ಮಾನ ಮತಯಂತ್ರದಲ್ಲಿ ’ನೋಟಾ’ (None of the Above)…
ಬಿಜೆಪಿ- ಬೃಹತ್ ಗಾತ್ರದ ವಿಡಿಯೋ ವಾಹನಕ್ಕೆ ಚಾಲನೆ

ನರೇಂದ್ರ ಮೋದಿಯವರ ಸಾಧನೆ ಹಾಗೂ ಲೋಕಸಬಾ ಚುನಾವಣಾ ಪ್ರಚಾರಾರ್ಥವಾಗಿ ವಿಡಿಯೋ ವಾಹನವು ಚುನಾವಣಾ ಕಾರ್ಯಾಲಯದ ಮುಂದೆ ಚಾಲನೆ ನೀಡಲಾಯಿತು. ಈ ವಾಹನವು ೧೫ ದಿನಗಳ ಕಾಲ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಮ ಹಾಗೂ ಲೋಕಸಭಾ ಕ್ಷೇತ್ರದಾಧ್ಯಂತ ಪ್ರಚಾರ ಕ…
ಅಬ್ದುಲ್ ಕಲಾಂ ಹೇಳ್ತಾರೆ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ
ಭಾರತದ ಮಾಜಿ ರಾಷ್ಟ್ರಪತಿಗಳು ಹಾಗೂ ರಾಷ್ಟ್ರದ ಖ್ಯಾತ ಅಣು ವಿಜ್ಞಾನಿಗಳೆಂದೇ ಈ ದೇಶದ ಜನ ಅಭಿಮಾನದಿಂದ ಕರೆಯಲ್ಪಡುವ ಡಾ. ಅಬ್ದುಲ್ ಕಲಾಂ ಅವರು ಹೇಳ್ತಾರೆ ’ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿ’ ಅಂತ. ದೇಶದ ಮಾಜಿ ರಾಷ್ಟ್ರಪತಿಗಳು ಹಾಗೂ ಅಣ…
ಮತ ಜಾಗೃತಿ : ಗ್ರಾಮೀಣರ ಮನಗೆಲ್ಲಲು ಬೀದಿನಾಟಕ ಅತ್ಯುತ್ತಮ ಮಾಧ್ಯಮ- ಕೃಷ್ಣ ಡಿ ಉದಪುಡಿ
ಲೋಕಸಭೆ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಗಳ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು, ಹಾಗೂ ಅವರಲ್ಲಿ ಮತದಾನದ ಮಹತ್ವವನ್ನು ಅರಿಯುವಂತೆ ಮಾಡಲು ಬೀದಿನಾಟಕ ಮತ್ತು ಜಾನಪದ ಸಂಗೀತ ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್…