PLEASE LOGIN TO KANNADANET.COM FOR REGULAR NEWS-UPDATES

ಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಪುರಸ್ಕಾರ ಕಾರ್ಯಕ್ರಮಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಪುರಸ್ಕಾರ ಕಾರ್ಯಕ್ರಮ

ಕೊಪ್ಪಳ ಜಿಲ್ಲಾ ಕಾನ್ಫೆಡರೇಶನ್ ಆಫ್ ಇಂಡಸ್ಟ್ರೀ ಅಂಡ್ ಕಾಮರ್ಸ್ (ಕೆ.ಡಿ.ಸಿ.ಆಯ್.ಸಿ) ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಮಹಿಳೆಯರನ್ನು ಮಹಿಳಾ ದಿನದ ಅಂಗವಾಗಿ (೦೮-೦೩-೨೦೧೩) ಆಯ್ಕೆ ಮಾಡಿ ಪುರ…

Read more »
31 Jan 2013

ಜಿ.ಪಂ.ಎರಡನೇ ಅವಧಿಗೆ ವಿವಿಧ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆಜಿ.ಪಂ.ಎರಡನೇ ಅವಧಿಗೆ ವಿವಿಧ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ

  ಕೊಪ್ಪಳ ಜಿಲ್ಲಾ ಪಂಚಾಯತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆ ಜರುಗಿದೆ.   ಜಿಲ್ಲಾ ಪಂಚಾಯತಿಯ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆಯ ಪ್ರಕ್ರಿಯೆಯನ್ನು ಜ.೩೦ ಮತ್ತು ಜ.೩೧ ರಂದು ನಡೆಸಲಾಗಿದ್ದು,  ಸಾಮಾಜಿಕ ನ್ಯಾಯ …

Read more »
31 Jan 2013

 ಕೊಪ್ಪಳ ಎನ್.ಹೆಚ್-೬೩ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಕೊಪ್ಪಳ ಎನ್.ಹೆಚ್-೬೩ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ

- ಶಾಸಕ ಸಂಗಣ್ಣ ಕರಡಿ   ಕೊಪ್ಪಳ ನಗರದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-೬೩ ರ ರಸ್ತೆ ಅಭಿವೃದ್ಧಿ ಹಾಗೂ ಈ ರಸ್ತೆಯಲ್ಲಿನ ಪ್ರಮುಖ ೦೫ ವೃತ್ತಗಳ ಅಭಿವೃದ್ಧಿಗೆ ಸರ್ಕಾರ ೧೭. ೩೮ ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಆಡಳಿ…

Read more »
31 Jan 2013

ವರದಿಗಾರರ ಮೇಲೆ ಹಲ್ಲೆ : ಖಂಡನೆವರದಿಗಾರರ ಮೇಲೆ ಹಲ್ಲೆ : ಖಂಡನೆ

  ಕೊಪ್ಪಳ : ಬೆಳಗಾವಿಯ ವಿಜಯ ಕರ್ನಾಟಕ ವರದಿಗಾರ ರಾಜು ಉಸ್ತಾದ ಹಾಗೂ ಚಿಕ್ಕೋಡಿಯ ವರದಿಗಾರ ಮೃತ್ಯುಂಜಯ ಯಲ್ಲಾಪುರಮಠ ಮೇಲೆ ಬುಧವಾರ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಕೊಪ್ಪಳ ಮೀಡಿಯಾ ಕ್ಲಬ್‌ನ ಪದಾಽಕಾರಿಗಳು ಹಾಗೂ ಸದಸ್ಯರು ಖಂಡಿಸ…

Read more »
31 Jan 2013

ಜನಮನ ಸೂರೆಗೊಂಡ ಮುಂಗೈಕುಸ್ತಿ

 ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮೂರನೇ ದಿನದಲ್ಲಿ ಶ್ರೀಮಠದ ಆವರಣದಲ್ಲಿ ಮುಂಗೈ ಕುಸ್ತಿ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು. ಈ ಸ್ಪರ್ಧೆಯಲ್ಲಿ ನಾಡಿನ ಹಲವಾರು ಮುಂಗೈ ಕುಸ್ತಿಪಟುಗಳು ಭಾಗವಹಿದ್ದರು. ಕಾಮನೂರ, ಚೆಳ್ಳಾರಿ, ದನಕನದಡ್…

Read more »
31 Jan 2013

ಜಾತ್ರಾ ಮರುದಿನವೇ ೮೫ ಕ್ವಿಂಟಾಲ್ ಅಕ್ಕಿ ಬಳಕೆಜಾತ್ರಾ ಮರುದಿನವೇ ೮೫ ಕ್ವಿಂಟಾಲ್ ಅಕ್ಕಿ ಬಳಕೆ

ಕೊಪ್ಪಳ:  ಉತ್ತರ ಕರ್ನಾಟಕದ ಸಿದ್ದಗಂಗೆ ಎಂದು ಕರೆಯಲಾಗುತ್ತಿರುವ ಶ್ರೀಗವಿಮಠದ ಜಾತ್ರೆಯ ವೈಶಿಷ್ಟ್ಯವೆಂದರೆ ಮಹಾದಾಸೋಹ. ದಾಸೋಹದಲ್ಲಿ ಪ್ರತಿನಿತ್ಯ ಸಹಸ್ರಾರು ಭಕ್ತರು ಜಾತ್ರೆಯ  ಮಹಾದಾಸೋಹದಲ್ಲಿ  ಮಾದಲಿ, ಹಾಲುತುಪ್ಪ, ರೊಟ್ಟಿ, ಬಾಜಿ, ಅನ್ನ,…

Read more »
31 Jan 2013

ಫೆ.೦೨ ರಂದು ಮುಖ್ಯಮಂತ್ರಿಗಳಿಂದ ಕನಕಗಿರಿ ಉತ್ಸವ ಉದ್ಘಾಟನೆಫೆ.೦೨ ರಂದು ಮುಖ್ಯಮಂತ್ರಿಗಳಿಂದ ಕನಕಗಿರಿ ಉತ್ಸವ ಉದ್ಘಾಟನೆ

ಕೊಪ್ಪಳ ಜ. : ಜಿಲ್ಲಾಡಳಿತ, ಜಿ.ಪಂ. ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕನಕಗಿರಿ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಫೆ.೦೨ ರಂದು ಸಂಜೆ ೬.೦೦ …

Read more »
30 Jan 2013

ಬಳಗಾನೂರಿನ ಶರಣರ ಧೀರ್ಘದಂಡ ನಮಸ್ಕಾರ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ  ಜಾತ್ರೆಯ ಅಂಗವಾಗಿ ಎರಡನೆಯ ದಿನ ಶ್ರೀಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರದ ಕಾರ್ಯಕ್ರಮ ವಿಶೇಷವಾದುದಾಗಿತ್ತು. ಪ್ರತಿವರ್ಷದ ಸಂಪ್ರದಾಯದಂತೆ ಈ ಸಾರೆಯೂ ಬಳಗಾನೂರಿನ ಶ್ರೀಶಿವಶಾಂತವೀರ ಶರಣರು ಶ್ರೀಮಠದ ದ…

Read more »
30 Jan 2013

ರೈನಬೋ -೨೦೧೩ ಮಿಡೀಯಾ ಫೆಸ್ಟ್‌ನಲ್ಲಿ  ಸಾಧನೆರೈನಬೋ -೨೦೧೩ ಮಿಡೀಯಾ ಫೆಸ್ಟ್‌ನಲ್ಲಿ ಸಾಧನೆ

ಧಾರವಾಡ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಹಾಗೂ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಜನವೆರಿ ೨೮ ಹಾಗೂ ೨೯ ರಂದು ಎರಡು ದಿನಗಳ ಕಾಲ ನಡೆದ ಮಾಧ್ಯಮ ವಿಚಾರ ಸಂಕಿರಣ ಮತ್ತು ರೈನಬೋ -೨೦೧೩ ಮಿಡೀಯಾ ಫೆಸ್ಟ್‌ನಲ್ಲಿ ಮಾಧ್ಯಮದ ವಿವ…

Read more »
30 Jan 2013

ಕಣ್ಣಿದ್ದವರಿಗೆ ಕನಕಗಿರಿ ಗತ ವೈಭವ ಮರುಕಳಿಸಲಿದೆ ಕನಕಗಿರಿ ಉತ್ಸವ

 ಕನಕಗಿರಿ ಇದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಒಂದು ಗ್ರಾಮ 'ಕಣ್ಣಿದ್ದವರಿಗೆ ಕನಕಗಿರಿ-ಕಾಲಿದ್ದವರಿಗೆ ಹಂಪಿ' ಇದು ಈ ಭಾಗದ ಅತ್ಯಂತ ಜನಜನಿತ ನಾಣ್ನುಡಿ.  ಕನಕಗಿರಿಯ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನ, ನರಸಿಂಹಸ್ವಾಮಿ ದೇವಸ್ಥಾನ, ವೆಂಕಟಪ…

Read more »
29 Jan 2013

ಆನೆಗುಂದಿ ಉತ್ಸವ : ಫೆ.೦೧ ರಂದು ಪೂರ್ವಭಾವಿ ಸಭೆಆನೆಗುಂದಿ ಉತ್ಸವ : ಫೆ.೦೧ ರಂದು ಪೂರ್ವಭಾವಿ ಸಭೆ

  ಆನೆಗುಂದಿ ಉತ್ಸವ ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ಫೆ.೦೧ ರಂದು ಮಧ್ಯಾಹ್ನ ೩.೦೦ ಗಂಟೆಗೆ ಆನೆಗುಂದಿಯ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದೆ.          ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳು ಹಾಗೂ ಆನೆಗು…

Read more »
29 Jan 2013

ಕನಕಗಿರಿ ಉತ್ಸವ : ವಿಶೇಷ ಬಸ್ ವ್ಯವಸ್ಥೆಕನಕಗಿರಿ ಉತ್ಸವ : ವಿಶೇಷ ಬಸ್ ವ್ಯವಸ್ಥೆ

  ಇದೇ ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಅದ್ಧೂರಿ ಕನಕಗಿರಿ ಉತ್ಸವ ಗಂಗಾವತಿ ತಾಲೂಕು ಕನಕಗಿರಿಯಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು, ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಲು ಅನುಕೂಲವಾಗುವಂತೆ ಈ.ಕ.ರ.ಸಾ.ಸಂಸ್ಥೆ…

Read more »
29 Jan 2013

ಧರ್ಮ ಜಾಗೃತಿಯ ಸಂಕೇತ ಅಜ್ಜನಜಾತ್ರೆ : ರವಿಶಂಕರ ಗುರೂಜಿ.ಧರ್ಮ ಜಾಗೃತಿಯ ಸಂಕೇತ ಅಜ್ಜನಜಾತ್ರೆ : ರವಿಶಂಕರ ಗುರೂಜಿ.

        ಕೊಪ್ಪಳ : ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಯ ಬಗ್ಗೆ ಕೇಳಿದ್ದೆ. ಇದು ಧರ್ಮ ಜಾಗೃತಿಯ ಸಂಕೇತದಂತೆ ನನಗೆ ಭಾಸವಾಗುತ್ತಿದೆ. ಕೊಪ್ಪಳದ ಜನರ ಮನಮನದಲ್ಲಿ ಅವರ ಶ್ರದ್ಧೆ, ಭಕ್ತಿ, ಭಾವವನ್ನು ಇಲ್ಲಿ ಕಾಣಬಹುದು. ನಮ್ಮ ದೇಶದಲ್ಲಿ ಧರ್ಮ ಇನ್…

Read more »
29 Jan 2013

೭೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ

79ne sahitya sammelana invitation card Bijapurakke banni …

Read more »
29 Jan 2013

 ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ  ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ

  ದಿನಾಂಕ ೨೯-೦೧-೨೦೧೩ ಹಾಗೂ ೩೦-೦೧-೨೦೧೩ ರಂದು ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಈ ಕೆಳಕಂಡಂತೆ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಜಾತ್ರೆಗೆ ಬರುವ ಸಾರ್ವಜನಿಕರು ಸಹಕರಿಸಲು ಕೋರಿದೆ. ಲಾರಿ …

Read more »
27 Jan 2013

ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಮುಕ್ತ ಸ್ಪರ್ಧೆಗಳಿಗೆ ಆಹ್ವಾನಕನಕಗಿರಿ ಉತ್ಸವ ಅಂಗವಾಗಿ ವಿವಿಧ ಮುಕ್ತ ಸ್ಪರ್ಧೆಗಳಿಗೆ ಆಹ್ವಾನ

  ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕನಕಗಿರಿ ಉತ್ಸವವನ್ನು ಫೆ. ೨ ಮತ್ತು ೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕುಸ್ತಿ, ವಾಲಿಬಾಲ್, ಕಬಡ್ಡಿ, ಮಲ್ಲಕಂಬ, ರಂಗೋಲಿ ಸೇರಿದಂತೆ ಹಲವು ಮುಕ್ತ ಸ್ಪರ್ಧೆಗಳನ್…

Read more »
27 Jan 2013

ದೆಹಲಿಯಲ್ಲಿ ಕಿನ್ನಾಳ ಕಲೆ ಸ್ತಬ್ಧ ಚಿತ್ರ ಸಾಗಿ ಬಂದಿದ್ದು ಹೀಗೆ

Read more »
26 Jan 2013

ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ೬೪ ನೇ ಗಣರಾಜ್ಯೋತ್ಸವಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ೬೪ ನೇ ಗಣರಾಜ್ಯೋತ್ಸವ

ಕೊಪ್ಪಳ : ನಗರದ ಬಿ.ಎಸ್.ಜಿ.ಎಸ್. ಟ್ರಸ್ಟನ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ೬೪ ನೇ ಗಣರಾಜ್ಯೋತ್ಸವವನ್ನು ಸಂಬ್ರಮ ದಿಂದ ಆಚರಿಸಲಾಯಿತು. ಗಣರಾಜ್ಯೋತ್ಸವದ ನಿಮಿತ್ಯ ನಡೆದ ರಾಷ್ಟ್ರದ್ವಜಾರೋಹಣ ಕಾರ್ಯಕ್ರಮವನ್ನು ಆಯೂಬಖಾನ ಅಡ್ಡೆವಾಲೆ ಪ್…

Read more »
26 Jan 2013

ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಉರುಸ ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಉರುಸ

ಕೊಪ್ಪಳ : ಪಂಜುಮ್ ಪಲ್ಟನ್ ಓಣಿಯಲ್ಲಿರುವ ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಇವರ ಉರುಸ ಶರೀಪ್ ಅನ್ನು ದಿನಾಂಕ ೨೭-೦೧-೨೦೧೩ ರಂದು ಸಾಯಂಕಾಲ ೭ ಗಂಟೆಗೆ ಗಂದ ೨೮-೦೧-೨೦೧೩ ರಂದು ಬೆಳಗ್ಗೆ ಉರುಸ ಆಚರಣೆ, ೨೯-೦೧-೨೦೧೩ ರಂದು ಮುಂಜಾನೆ ಪ್ರಾರ್ಥನೆ…

Read more »
26 Jan 2013

ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ೬೪ ನೆ ಗಣರಾಜ್ಯೋತ್ಸವ ಆಚರಣೆಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ೬೪ ನೆ ಗಣರಾಜ್ಯೋತ್ಸವ ಆಚರಣೆ

ಕೊಪ್ಪಳ : ದಿ  ೨೬-೦೧-೨೦೧೩ ರಂದು ಬೆಳಗ್ಗೆ ೮:೪೫ ಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳರವರು ದ್ವಜಾರೋಹಣ ನೆgವೇರಿಸಿ, ಜಗತ್ತಿನಲ್ಲಿಯೇ  ವಿಶಿಷ್ಟವಾದಂತಹ ಸಂವಿದಾನವನ್ನು ಹೊಂದಿದಂತಹ ಈ ದೇಶದ ಸಂವ…

Read more »
26 Jan 2013

ಅಂಜುಮನ್ ಸಂಸ್ಥೆಯಲ್ಲಿ  ೬೪ ನೇ ಗಣರಾಜ್ಯೋತ್ಸವ ಆಚರಣೆಅಂಜುಮನ್ ಸಂಸ್ಥೆಯಲ್ಲಿ ೬೪ ನೇ ಗಣರಾಜ್ಯೋತ್ಸವ ಆಚರಣೆ

ಕೊಪ್ಪಳ: ದಿನಾಂಕ ೨೬-೦೧-೨೦೧೩ ರಂದು ಬಳಗ್ಗೆ ೮:೦೦ ಗಂಟೆಗೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೇಯ ಅಧ್ಯಕ್ಷರಾದ ಎಂ. ಪಾಷಾ ಕಾಟನ ಇವರು ದ್ವಜಾರೋಹಣ ನೆರವೇರಿಸಿ ಈ ಸಂಧರ್ಭದಲಲಿ ಮಾತನಾಡಿದ ಅವರು ಭಾರತದ ಸ್ವತಂತ್ರ ಸಂಗ್ರಾಮಕ್ಕೆ ತ್ಯಾಗ …

Read more »
26 Jan 2013

ಸರಸ್ವತಿ ವಿದ್ಯಾಮಂದಿರ  ೬೪ ನೆ ಗಣರಾಜ್ಯ ದಿನಾಚರಣೆ  ಸರಸ್ವತಿ ವಿದ್ಯಾಮಂದಿರ ೬೪ ನೆ ಗಣರಾಜ್ಯ ದಿನಾಚರಣೆ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೬೪ ನೇ ಗಣರಾಜ್ಯ ದಿನಾಚರಣೆ ಆಚಚರಿಸಲಾಯಿತು. ಕಾರ್ಯಕ್ರಮದಲ್ಲಿ ೬೪ ನೆ ಗಣರಾಜ್ಯ ದಿನಾಚರಣೆಯ ಧಜಾರೋಹಣ ಕಾರ್ಯಕ್ರಮವನ್ನು ನೆರವೆರಿಸಿ ಆರ್. ಎಚ್. ಅತ್ತನೂರ ಸಂಸ್ಥೆಯ ಪ…

Read more »
26 Jan 2013

ಶರಣ ಹುಣ್ಣಿಮೆ ಕಾರ್ಯಕ್ರಮಶರಣ ಹುಣ್ಣಿಮೆ ಕಾರ್ಯಕ್ರಮ

ಕೊಪ್ಪಳ: ವಿಶ್ವಗುರು ಬಸವೇಶರ ಚಾರಿಟೇಬಲ್ ಟ್ರಸ್ಟ್ (ರಿ) ಕೊಪ್ಪಳ ಇವರ ವತಿಯಿಂದ ದಿನಾಂಕ ೨೭-೦೧-೨೦೧೩ ರಂದು ಹುಡ್ಕೋ ಕಾಲೋನಿ ಕೊಪ್ಪಳದಲ್ಲಿ ಶರಣ ಹುಣ್ಣಿಮೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮಂಜುನಾಥ ತಾವರಗೆರ…

Read more »
26 Jan 2013

ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ

ಪ್ರವಾದಿ ಮಹಮದ್ ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ.  ಪ್ರವಾದಿ ಅವರ ಆಶಯದಂತೆ ಸಾಗಿದರೆ ಪ್ರತಿ ಮಾನವನು ಪರಿಪೂರ್ಣತೆಯತ್ತ ಸಾಗಿ ಅರ್ಥಪೂರ್ಣವಾದ ಜೀವನ ನಡೆಸಲು ಸಾಧ್ಯ ಎಂದು ಮಾಜಿ ಸಚಿವ ಇಕ್ಬಾಲ್ ಅ…

Read more »
25 Jan 2013

ವಿದ್ಯಾರ್ಥಿ ಎಂಬ ಮಠಕ್ಕೆ ಅಕ್ಷರವೆಂಬ ನೀರು ಹಾಕಿದಾಗ ಜ್ಞಾನವೆಂಬ ಹೂವು ಅರಳುತ್ತದೆ.

- ಶ್ರೀ ಗವಿಮಠದ ಶ್ರೀಗಳು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೇತಾಜಿ ಸುಭಾಷಚಂದ್ರ ಬೋಸರವರ ೧೧೬ ನೆ ಜನ್ಮ ದಿನಾಚರಣೆ ಹಾಗೂ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೂತನ ಕಟ್ಟಡದ ಶಿಲಾನ್ಯಾಸ …

Read more »
25 Jan 2013

Kinnal kale dehaliyalli jan 26Kinnal kale dehaliyalli jan 26

Karnatakavannu pratinidisaliruva kinnal kale …

Read more »
24 Jan 2013

ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ

ಕೊಪ್ಪಳ : ನಗರದ ಸಾರ್ವಜನಿಕ ಮೈದಾನದಲ್ಲಿ ೬೪ ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಂಜೆ ನೆಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರ ಕಲಾ ವೃಂದದ ವತಿಯಿಂದ ಐತಿಹಾಸಿಕ, ಕ್ರಾಂತಿವೀರ ಸಂಗೊಳ್ಳ…

Read more »
24 Jan 2013

ಕೊಪ್ಪಳ: ಬ್ಯಾನರ್‌ಗಳ ಅಳವಡಿಕೆಗೆ ಪರವಾನಿಗೆ ಪಡೆಯಲು ಸೂಚನೆಕೊಪ್ಪಳ: ಬ್ಯಾನರ್‌ಗಳ ಅಳವಡಿಕೆಗೆ ಪರವಾನಿಗೆ ಪಡೆಯಲು ಸೂಚನೆ

: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಉದ್ದೇಶಕ್ಕಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವವರು ನಗರಸಭೆಯ ಆರೋಗ್ಯ ವಿಭಾಗದಲ್ಲಿ ಪರವಾನಿಗೆ ಪಡೆದುಕೊಳ್ಳಬೇಕು.  ತಪ್ಪಿದಲ್ಲಿ ಅಂತಹವರ ವಿರುದ್ಧ ದಂಡ ವಿಧಿಸಿ, ಕಾನೂನು ರೀತ್ಯ ಕ್ರಮ ಜರುಗಿಸಲಾಗುವು…

Read more »
24 Jan 2013

ಶ್ರೀಗವಿಮಠಕ್ಕೆ ಮುಕುಟವಾದ ಕಲ್ಲಿನ ಮಂಟಪ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಹತ್ತಿರಕ್ಕೆ ಬರುತ್ತಿರಲು ಶ್ರೀಗವಿಮಠವು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಲಿದೆ. ಶ್ರೀಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ಸುತ್ತಲೂ ತಲೆಯೆತ್ತಿ ನಿಂತಿರುವ ಕಲ್ಲಿನ ಮಂಟಪವು ವಿನೂತನವಾಗಿ ಮತ್ತು ಆಕರ…

Read more »
24 Jan 2013

೩೭೧ ನೇ ಕಲಂ ತಿದ್ದುಪಡಿ ಜನೇವರಿ ೨೪ರಂದು ಸನ್ಮಾನ೩೭೧ ನೇ ಕಲಂ ತಿದ್ದುಪಡಿ ಜನೇವರಿ ೨೪ರಂದು ಸನ್ಮಾನ

  ಕೊಪ್ಪಳ : ಹೈದ್ರಾಬಾದ್ ಕರ್ನಾಟಕದ ೬ ಜಿಲ್ಲೆಗಳಿಗೆ ೩೭೧ ನೇ ಕಲಂ ತಿದ್ದುಪಡಿ ಜಾರಿಗೆ ಹೋರಾಟ ನಡೆಸಿದ ಪ್ರಮುಖ ಹೋರಾಟಗಾರ ವೈಜನಾಥ ಪಾಟೀಲ್ ಹಾಗೂ ಇನ್ನಿತರ ಕ್ರಿಯಾಶೀಲ ಹೋರಾಟಗಾರರನ್ನು ಜನೇವರಿ ೨೪ ರಂದು ಬೆಳಿಗ್ಗೆ ೧೧.೩೦ಕ್ಕೆ ಸತ್ಕರಿಸಲಾಗುವ…

Read more »
23 Jan 2013

ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯುತ್ತಿರುವ ಮಹಾದಾಸೋಹಕ್ಕಾಗಿ  ಶ್ರೀಮಠದಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು  ಹರಿದು ಬರುತ್ತಲಿವೆ. ಮಹಾದಾಸೋಹಕ್ಕಾಗಿ ಇದೂವರೆಗೆ  ಚಿಲ್ಕಮುಕ್ಕಿ ಗ್ರಾಮದ ಸದ್ಭಕ್ತರೋರ್ವರಿಂದ  ರೊಟ್ಟಿ , ಹೀರೆಕ…

Read more »
23 Jan 2013

ಅಮೀರ್ ಬಾಯಿ ಕರ್ನಾಟಕಿ ರಹಮತ್ ತರಿಕೇರೆ ಪುಸ್ತಕ ಬಿಡುಗಡೆ

Read more »
23 Jan 2013

ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್ :ಭಾಗ-3ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್ :ಭಾಗ-3

ಟಿಪ್ಪು ಸುಲ್ತಾನನ ಪಾಲಿಗೆ ಅಂದು “ಅನುಕೂಲದೈವ”ವೇ ಇದ್ದಿದ್ದರೆ, ನೆಪೊಲಿಯನ್‌ಗೆ ಸುಯೇಜ್ ಕಾಲುವೆ ಬಳಿ ಸಾಕಾದಷ್ಟು ಜಹಜು ಗಳು ಸಿಗುತ್ತಿದ್ದವು. ‘ಅನುಕೂಲ ಪವನ’ನು ಹತ್ತು ಸಾವಿರ ಸೈನಿಕರನ್ನು ಹೊತ್ತು ತಂದು ಸುಲ್ತಾನನಿಗೆ ಒದಗಿಸುತ್ತಿದ್ದ. ಯಾರ…

Read more »
21 Jan 2013

ದೇಶಾದ್ಯಂತ ಮಹಿಳೆಯರಿಗಾಗಿ ತುರ್ತು ಸಂಖ್ಯೆ ‘181’ದೇಶಾದ್ಯಂತ ಮಹಿಳೆಯರಿಗಾಗಿ ತುರ್ತು ಸಂಖ್ಯೆ ‘181’

ಹೊಸದಿಲ್ಲಿ, ಜ. 21: ದಿಲ್ಲಿಯಲ್ಲಿ ಒಂದು ತಿಂಗಳ ಹಿಂದೆ ಜಾರಿಗೆ ತರಲಾದ ಮೂರು ಅಂಕೆಗಳ ಮಹಿಳಾ ತುರ್ತು ಸಹಾಯವಾಣಿ ಸೇವೆಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರಲಾಗು ವುದು ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.‘‘ತುರ್ತು ಸಂಖ್ಯೆ ‘181’ನ…

Read more »
21 Jan 2013

ಟಿಪ್ಪು ವಿವಿ ವಿರೋಧಿಸುವವರು ಭೂತ-ಪಿಶಾಚಿಗಳು: ದೇವನೂರುಟಿಪ್ಪು ವಿವಿ ವಿರೋಧಿಸುವವರು ಭೂತ-ಪಿಶಾಚಿಗಳು: ದೇವನೂರು

  *‘ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ, ರಾಷ್ಟ್ರಪ್ರೇಮಿ’ ಮೈಸೂರು, ಜ.21: ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ ಮತ್ತು ರಾಷ್ಟ್ರ ಪ್ರೇಮಿ. ಭೂತಕಾಲದಲ್ಲಿ ಘಟಿಸಿದುದನ್ನು  ಸ್ಮರಿಸಿ ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ವ…

Read more »
21 Jan 2013

ಟಿಪ್ಪು ವಿವಿಗೆ ವಿರೋಧ ಯಾರಿಂದ?ಟಿಪ್ಪು ವಿವಿಗೆ ವಿರೋಧ ಯಾರಿಂದ?

 - ಸನತ್‌ಕುಮಾರ ಬೆಳಗಲಿ ಇಂಥ ಒಂದು ವಿವಾದಕ್ಕಾಗಿ ಸಂಘ ಪರಿವಾರ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು.ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರಿಗಾಗಿ ಟಿಪ್ಪು ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಕೇಂದ್ರದ ಸಚಿವ ರಹ್ಮಾನ್ ಖಾನ್ ಪ್ರಕಟಿ…

Read more »
21 Jan 2013
 
Top