PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ನಗರದ ಬಿ.ಎಸ್.ಜಿ.ಎಸ್. ಟ್ರಸ್ಟನ ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ ನಲ್ಲಿ ೬೪ ನೇ ಗಣರಾಜ್ಯೋತ್ಸವವನ್ನು ಸಂಬ್ರಮ ದಿಂದ ಆಚರಿಸಲಾಯಿತು. ಗಣರಾಜ್ಯೋತ್ಸವದ ನಿಮಿತ್ಯ ನಡೆದ ರಾಷ್ಟ್ರದ್ವಜಾರೋಹಣ ಕಾರ್ಯಕ್ರಮವನ್ನು ಆಯೂಬಖಾನ ಅಡ್ಡೆವಾಲೆ ಪ್ರಧಾನ ಕಾರ್ಯದರ್ಶಿಗಳು ಶಾಂತಿ ನಿಕೇತನ ಶಾಲಾ ಪಾಲಕರು ಸಂಘ ಕೊಪ್ಪಳ ಇವರು ನೇರವೇರಿಸಿದರು. ಶಾಲಾ ಪಾಲಕರಾದ ಹನುಮೇಶ ಕಲ್ಬಂಗಿ, ರಹಿಮಾನ್ ಹಾಗೂ ತಾಯಪ್ಪ ಪೂಜಾರ ಸಂಸ್ಥೆಯ ಸಹ ಕಾರ್ಯದರ್ಶಿ ಖಾಜಾವಾಲಿ ಕುದರಿಮೋತಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರ, ಹಾಗೂ ಮುಕ್ಯೋಪಾದ್ಯಾಯಿನಿಯಾದ ನಾಗರತ್ನಾ ಕುಕನೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ್ದರು.  ಶಿಕ್ಷಕರಾದ ಬಸವರಾಜ ಶಾಕೋದಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ರಾಜೆಶರಿ ಸ್ವಗತಿಸಿದರು. ಪಾರ್ವತಿ ಸಿ ವಂದಿಸಿದರು. 

26 Jan 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top