PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಪಂಜುಮ್ ಪಲ್ಟನ್ ಓಣಿಯಲ್ಲಿರುವ ಹಜರತ್ ಸೈಯದ್ ಷಾ ಪೀರ ಪಾಷಾ ಖಾದರಿ ಇವರ ಉರುಸ ಶರೀಪ್ ಅನ್ನು ದಿನಾಂಕ ೨೭-೦೧-೨೦೧೩ ರಂದು ಸಾಯಂಕಾಲ ೭ ಗಂಟೆಗೆ ಗಂದ ೨೮-೦೧-೨೦೧೩ ರಂದು ಬೆಳಗ್ಗೆ ಉರುಸ ಆಚರಣೆ, ೨೯-೦೧-೨೦೧೩ ರಂದು ಮುಂಜಾನೆ ಪ್ರಾರ್ಥನೆ ನಂತರ ಜಿಯಾರತ ಆಚರಣೆ ನೆರವೇರಿಸಲಾಗುವದು. ಉರುಸಿ ನ ನೇತೃತ್ವವನ್ನು  ಸೂಫಿ ಮಹಮ್ಮದ ಬಕ್ಷೀ ಸಾಬ್ ತಸಕೀನ ವಹಿಸಲಿದ್ದು ಮುಖ್ಯ ಅಥಿತಿಗಳಾಗಿ ಹಜರತ ಸೈಯದ್ ಷಾ, ಅಜೀಜುಲ್ಲಾ ಖಾದರಿ, ನಕ್ಷಬಂದ, ಜಾಮೀಯಾ ನಿಜಾಮಿಯಾ, ಹೈದ್ರಾಬಾದ ಇವರು ಆಗಮಿಸಲಿದ್ದಾರೆ. ಆದ್ದರಿಂದ ಭಕ್ತಾದಿಗಳು ಉರಿಸಿನ ಸಂಬ್ರಮಾಚರನೆಯಲ್ಲಿ ಪಾಲ್ಗೊಳ್ಳಬೇಕೆಂದು ಪಂಜುಮ್ ಪಲ್ಟನ್ ಓಣಿಯ ಕಾರ್ಯದರ್ಶಿ ಅಕ್ಬರ್ ಪಾಷಾ ಪಲ್ಟನ್ ತಿಳಿಸಿರುತ್ತಾರೆ. 

26 Jan 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top