PLEASE LOGIN TO KANNADANET.COM FOR REGULAR NEWS-UPDATES

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳುಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು

Read more »
31 Dec 2012

ಗ್ರಾಮಗಳ ಅಭಿವೃದ್ದಿಯಿಂದ ದೇಶದ ಪ್ರಗತಿ ಸಾಧಿಸಲು ಸಾಧ್ಯ-ಸಂಗಣ್ಣ ಕರಡಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ಈಗ ಈಡೇರುವ ಹಂತ ತಲುಪುತ್ತಿದೆ. ರಾಜ್ಯ ಸಕಾ೯ರ ಈಗಾಗಲೇ ಸುವಣ೯ ಗ್ರಾಮ ಯೋಜನೆ ಕೈಗೆತ್ತಿಕೊಂಡು ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ಆಯ್ಕೆ ಮಾಡಿದೆ. ಅದರಲ್ಲಿ ಕೊಪ್ಪಳ ತಾಲೂಕಿನ ಮುದ್…

Read more »
31 Dec 2012

ವೆಲ್ಪರ್ ಪಾರ್ಟಿಆಫ್ ಇಂಡಿಯಾ ರಾ ಜ್ಯಧ್ಯಕ್ಷರು ಕೊಪ್ಪಳಕ್ಕೆ ಭೆಟ್ಟಿ ವೆಲ್ಪರ್ ಪಾರ್ಟಿಆಫ್ ಇಂಡಿಯಾ ರಾ ಜ್ಯಧ್ಯಕ್ಷರು ಕೊಪ್ಪಳಕ್ಕೆ ಭೆಟ್ಟಿ

ಕೊಪ್ಪಳ :- ದಿ. ೦೧ ರಂದು ಬೆಳಿಗ್ಗೆ ೯ ಗಂಟೆಗೆ ವೆಲ್ಪರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷರಾದ ಅಕ್ಬರ್ ಅಲಿ ಉಡುಪಿ ಇವರು ಕೊಪ್ಪಳಕ್ಕೆ ಮುಂದಿನ ವಿಧಾನಸಭೆ ಚುನಾವಣೆಯ ಕುರಿತು ಶತಾಬ್ದಿ ಭವನ ಕಿನ್ನಾಳ ರೋಡ ಫಿರದೋಸ ನಗರ ಕೊಪ್ಪಳ ಕಾರ್ಯಕರ್ತರ …

Read more »
31 Dec 2012

ಜೇಷ್ಠತಾ ಪಟ್ಟಿಗೆ ಬಾಧಿತ ಶಿಕ್ಷಕರುಗಳಿಗೆ ಆಕ್ಷೇಪಣೆಗೆ ಜ.೦೭ ಕೊನೆಯ ದಿನಜೇಷ್ಠತಾ ಪಟ್ಟಿಗೆ ಬಾಧಿತ ಶಿಕ್ಷಕರುಗಳಿಗೆ ಆಕ್ಷೇಪಣೆಗೆ ಜ.೦೭ ಕೊನೆಯ ದಿನ

ಕೊಪ್ಪಳ ಡಿ.೩೧ ಕೊಪ್ಪಳ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಇಡಿ  ತರಬೇತಿ ಹೋದಿದ ಶಿಕ್ಷರಿಗೆ ಸರಕಾರಿ  ಪ್ರೌಢ ಶಾಲೆಗಳಲ್ಲಿನ ಗ್ರೇಡ್-೨ ಸಹ ಶಿಕ್ಷಕರ ಹುದ್ದೆಗೆ ಮತ್ತು ಬಿಪಿಇಡಿ ತರಬೇತಿ ಹೊಂದಿದ ದೈಹಿಕ ಶಿಕ…

Read more »
31 Dec 2012

ಗ್ರಾಮೀಣ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸುವುದು ಅಗತ್ಯ

 : ಶಾಸಕ ಪರಣ್ಣ ಮುನವಳ್ಳಿ ಕೊಪ್ಪಳ  : ಗ್ರಾಮೀಣ ಪ್ರದೇಶದಲ್ಲಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಜೀವಂತವಾಗಿರಿಸುವುದು ಅಗತ್ಯವಾಗಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಹೇಳಿದರು.   ತಾಲೂಕಿನ ಬೂದಗುಂಪ…

Read more »
31 Dec 2012

ತಾಂತ್ರಿಕತೆಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಳತಾಂತ್ರಿಕತೆಯಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಳ

 ಕೊಪ್ಪಳ, ಡಿ. ೩೧: ಇಂದಿನ ಶಿಕ್ಷಣದ ಜೊತೆ ಜೊತೆಗೆ ತಾಂತ್ರಿಕ ಶಿಕ್ಷಣ ಅಳವಡಿಸಿರುವುದು ಮಕ್ಕಳ ಬೌಧಿಕ ಶೈಕ್ಷಣಾಭಿವೃದ್ಧಿಗೆ ಸಾಕಷ್ಟು ಪೂರಕ ಹಾಗೂ ಶಿಕ್ಷಣದ ಗುಣಮಟ್ಟ ಮತ್ತಷ್ಟು ಹೆಚ್ಚಿಸಿದೆ ಎಂದು ಸೈಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಅಧ್ಯ…

Read more »
31 Dec 2012

ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ: ಸೈಯದ್ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ: ಸೈಯದ್

ಕೊಪ್ಪಳ,ಡಿ.೩೧: ಸಾಮೂಹಿಕ ವಿವಾಹಗಳಲ್ಲಿ ವಿವಾಹ ಮಾಡಿಕೊಳ್ಳುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಇದು ಬಡವರ ಪಾಲಿಗೆ ವರಧಾನವಾಗಿ ಪರಿಣಮಿಸಿದೆ ಎಂದು ಸೈಯದ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂ…

Read more »
31 Dec 2012

ಹೊಸ ವರ್ಷದ ಶುಭಾಶಯಗಳ ಕೇಶ ವಿನ್ಯಾಸ

ಶಿವಕುಮಾರ ಹಡಪದ ರವರು ಸಿದ್ದು ಎಂಬ ಬಾಲಕನಿಗೆ ತಮ್ಮ ಹೊಸ ವರ್ಷದ ಶುಭಾಶಯಗಳನ್ನು ತಮ್ಮ ಕೇಶ ವಿನ್ಯಾಸದ ಮುಖಾಂತರ ಅವರು ತಮ್ಮ ಪ್ರತಿಬೆಯನ್ನು ತೊರಿಸಿಕೊಂಡು ಸರ್ವರಿಗು ಹೊಸ ವರ್ಷದ ಶುಭಾಶಯಗಳನ್ನು ಕೊರಿದ್ದಾರೆ. ನಗರದ ಬೇಸ್ಟ್ ಬ್ಯೂಟಿ ಪಾರ್ಲ…

Read more »
31 Dec 2012

ಪರಣ್ಣ ಮುನವಳ್ಳಿಯವರಿಂದ ರಸ್ತೆ ಕಾಮಗಾರಿಗೆ ಭೂಮಿ ಪೂಜೆಪರಣ್ಣ ಮುನವಳ್ಳಿಯವರಿಂದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

 ಕೊಪ್ಪಳ,ಡಿ. : ಸರ್ಕಾರದ ನಬಾರ್ಡ್ ಯೋಜನೆ ಅಡಿಯಲ್ಲಿ ಮಂಜೂರಾದ ಕೊಪ್ಪಳ ತಾಲೂಕಿನ ತಾಳಕನಕಾಪೂರ-ಇರಕಲ್‌ಗಡಾ, ಕಿನ್ನಾಳ-ಮುದ್ಲಾಪೂರ ಹಾಗೂ ಕಿನ್ನಾಳ-ಬುಡಶೆಟ್ನಾಳ ಗ್ರಾಮಗಳ ಒಟ್ಟು ೧೨೦.೦೦ ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗಳಿಗೆ ಗಂಗಾವತಿ ಶಾಸಕ…

Read more »
30 Dec 2012

ವೀರಶೈವ ಲಿಂಗಾಯತ ನೌಕರರಿಗೆ ಜಾಗೃತರಾಗಲು ಕರೆ:ವೀರಶೈವ ಲಿಂಗಾಯತ ನೌಕರರಿಗೆ ಜಾಗೃತರಾಗಲು ಕರೆ:

 ಗೌರವಧ್ಯಕ್ಷರಾದ ಶ್ರೀ ಭೂಸನೂರಮಠ ವಕೀಲರ ಕರೆ      ಕೊಪ್ಪಳ ನಗರದ ಜ.ಚ.ನಿ ಭವನದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಲಿಂಗಾತರ ಸಮಾಜ ದೊಡ್ಡ ಸಮಾಜವಾಗಿದ್ದು,ಆದರೆ ಜನರಲ್ಲಿ ಜಾಗೃತಿಯ ಕೊರತೆಯಿಂದ ಸಮಾಜ ಬಂಧುಗಳು ಒಂದಾಗುವಲ್ಲಿ …

Read more »
30 Dec 2012

ಜ.೦೨ ರಂದು ನೂತನ ಕಾಲೇಜು ಕಟ್ಟಡ ಉದ್ಘಾಟನೆಜ.೦೨ ರಂದು ನೂತನ ಕಾಲೇಜು ಕಟ್ಟಡ ಉದ್ಘಾಟನೆ

ಕೊಪ್ಪಳ  : ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಲಗಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜ.೦೨ ರಂದು ಬೆಳಿಗ್ಗೆ ೧೦.೩೦ ಕ್ಕೆ ಇರಕಲ್ಲಗಡ ಗ್ರಾಮದ ಕಾಲೇಜ ಆವರಣದಲ್ಲಿ ನೂತನ ಕಾಲೇಜು ಕಟ್ಟಡದ ಉದ್ಘಾಟನೆ ಸಮಾರಂಭ ಜರುಗಲಿದೆ. …

Read more »
29 Dec 2012

ವಚನಗಳು ಸಾಮಾಜಿಕ ಪ್ರಜ್ಞೆ ಬೆಳವಣಿಗೆಗೆ ಸಹಕಾರಿವಚನಗಳು ಸಾಮಾಜಿಕ ಪ್ರಜ್ಞೆ ಬೆಳವಣಿಗೆಗೆ ಸಹಕಾರಿ

ಕೊಪ್ಪಳ :- ವಷನಗಳು ಸಾಮಾಜಿಕ ಪ್ರಜ್ಞೆ ಬೆಳವಣಿಗೆಗೆ ಸಹಕಾರಿಯಾಗಿವೆ. ಎಂದು ನಗರದ ಶ್ರೀ ಬಸವೇಶ್ವರ ಟ್ರಸ್ಟ್‌ನ ಮಾಸಿಕ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶರಣೆ ಶ್ರೀಮತಿ ಕಿರ್ತಿ ವಿನೋದಾ ಬಂಗಾರ ಶೆಟ್ಟರ ಅಭಿಪ್ರಾಯ ಪಟ್ಟರು.  …

Read more »
29 Dec 2012

ಮಾರ್ಚಿನಲ್ಲಿ ಜಿಲ್ಲಾ ಸಮ್ಮೇಳನ ಮಾರ್ಚಿನಲ್ಲಿ ಜಿಲ್ಲಾ ಸಮ್ಮೇಳನ

ಪರೀಕ್ಷಾ ಕೇಂದ್ರಗಳಿಗೆ ಕ.ಸಾ.ಪ. ಪದಾಧಿಕಾಗಳು ಭೇಟಿ.  ಕೊಪ್ಪಳ :- ನಗರದ ಬಾಲಕರ ಸರಕಾರಿ ಪ.ಪೂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾ, ಜಾಣ, ರತ್ನ ಪ್ರವೇಶ ಜರುಗಿದ ಸಂದರ್ಭದಲ್ಲಿ ಜಿಲ್ಲಾ ಕ.ಸಾ.ಪ ಪದಾಧಿಕಾರಿಗಳು ಪರೀಕ್ಷಾ  ಕೇಂದ್ರಕ್…

Read more »
29 Dec 2012

ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಸಾವು : ದೆಹಲಿಯಲ್ಲಿ ಮೌನ ಪ್ರತಿಭಟನೆ

ದಿಲ್ಲಿ, ಡಿ. 29: ಡಿ. 16ರಂದು ದೆಹಲಿಯ ಬಸ್ಸೊಂದರಲ್ಲಿ 6 ಮಂದಿಗೆ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕೀಡಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಇಂದು ಸಾವನ್ನಪ್ಪಿದ್ದಾಳೆ. ದೆಹಲಿಯ ಬಸ್ಸೊಂದರಲ್ಲಿ ತನ್ನ ಸ್…

Read more »
29 Dec 2012

ಪಂಕ್ತಿಭೇದ ವಿರೋಧಿಸಿದವರಿಗೆ ಲಾಠಿ ಏಟುಪಂಕ್ತಿಭೇದ ವಿರೋಧಿಸಿದವರಿಗೆ ಲಾಠಿ ಏಟು

ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ಪ್ರತಿಭಟಿಸಿ ಉಡುಪಿಯ ಕೃಷ್ಣ ಮಠವನ್ನು ಪ್ರವೇಶಿಸಲು ಯತ್ನಿಸಿದ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂ…

Read more »
28 Dec 2012

  ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಸನ್ಮಾನ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಸನ್ಮಾನ

ಕೊಪ್ಪಳ :- ದಿನಾಂಕ: ೨೮ ೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಸರ್ದಾರ ಓಣಿಯ ಪಂಚ ಕಮಿಟಿಯ ವತಿಯಿಂದ ಭಾಗ್ಯನಗರದ ಗ್ರಾಮ ಪಂಚಾಯತ ಅಧ್ಯಕ್ಷರಾದ ಹೊನ್ನೂರಸಾಬ ಭೈರಾಪೂರ ಇವರಿಗೆ ಸನ್ಮಾನಿಸಲಾಯಿತು.             ಈ ಸಂದರ್ಭದಲ್ಲಿ ಶಾಬುದ್ದೀನಸಾಬ, ಗೌ…

Read more »
28 Dec 2012

ಕಾಂಗ್ರೆಸ್ ಕಾರ್ಯಕರ್ತನೆಂಬುವುದೇ ಹೆಮ್ಮೆಯ ಸಂಗತಿ-ಕೆ.ರಾಘವೇಂದ್ರ ಹಿಟ್ನಾಳಕಾಂಗ್ರೆಸ್ ಕಾರ್ಯಕರ್ತನೆಂಬುವುದೇ ಹೆಮ್ಮೆಯ ಸಂಗತಿ-ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ :- ದಿ  ೨೮  ರಂದು ಬೆಳಿಗ್ಗೆ ೯.೦೦ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ ೧೮೮೪ ರಲ್ಲಿ ಪ್ರಾರಂಭಗೊಂಡ …

Read more »
28 Dec 2012

ವಿವೇಕಾನಂದ ಶಾಲೆಯಲ್ಲಿ 'ಯೋಗ ತರಬೇತಿ'ವಿವೇಕಾನಂದ ಶಾಲೆಯಲ್ಲಿ 'ಯೋಗ ತರಬೇತಿ'

ದಿನಾಂಕ, ೨೮: ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮತ್ತು ಯೋಗಾಭ್ಯಾಸದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ೧೦ ದಿನಗಳ ವಿಶೇಷ ಯೋಗ ತರಬೇತಿಯನ್ನು ಆಯೋಜಿಸಲಾಗಿತ್ತು. ಆಸಕ್ತ ಮಕ್ಕಳು ಇದರ ಸದು…

Read more »
28 Dec 2012

ಡಿ.೩೧ ರಂದು ಜಿಲ್ಲಾ ಮಟ್ಟದ ಯುವಜನ ಮೇಳಡಿ.೩೧ ರಂದು ಜಿಲ್ಲಾ ಮಟ್ಟದ ಯುವಜನ ಮೇಳ

ಕೊಪ್ಪಳ ಡಿ.೨೮  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಗ್ರಾಮ ಪಂಚಾಯತ್ ಬೂದಗೂಂಪಾ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಯ…

Read more »
28 Dec 2012

ಡಿ.೩೦ ರಂದು ಯಲಬುರ್ಗಾ ತಾಲೂಕ ಮಟ್ಟದ ಯುವಜನ ಮೇಳಡಿ.೩೦ ರಂದು ಯಲಬುರ್ಗಾ ತಾಲೂಕ ಮಟ್ಟದ ಯುವಜನ ಮೇಳ

ಕೊಪ್ಪಳ ಡಿ.೨೮  : ಜಿಲ್ಲಾ ಪಂಚಾಯತ್ ಕೊಪ್ಪಳ, ತಾಲೂಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಯಲಬುರ್ಗಾ, ತಾ.ಪಂ.ಯಲಬುರ್ಗಾ, ಗ್ರಾ.ಪಂ.ಕರಮುಡಿ ಹಾಗೂ ಕರ್ನಾಟಕ ಯುವಕ ಮಂಡಳ ಕರಮುಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿ.೩೧ ರಂದು ಬೆಳಿಗ್ಗೆ ೧೧.೦೦ ಗ…

Read more »
28 Dec 2012

ಜಿ.ಪಂ.ಸಿಇಒ, ಡಿಎಸ್ ಬೇಜವಾಬ್ದಾರಿ ಆಡಳಿತ : ರಾಘು ಹಿಟ್ನಾಳ ಆರೋಪಜಿ.ಪಂ.ಸಿಇಒ, ಡಿಎಸ್ ಬೇಜವಾಬ್ದಾರಿ ಆಡಳಿತ : ರಾಘು ಹಿಟ್ನಾಳ ಆರೋಪ

ಜಿ.ಪಂ.ಸಿಇಒ, ಡಿಎಸ್ ಬೇಜವಾಬ್ದಾರಿ ಆಡಳಿತ : ರಾಘು ಹಿಟ್ನಾಳ ಆರೋಪ          ಕೊಪ್ಪಳ : ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಹಾಗೂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಬೇಜವಾಬ್ದಾರಿ ಆಡಳಿತ ನಡೆ…

Read more »
28 Dec 2012

 ಮಕ್ಕಳ ಬೌದ್ಧಿಕ ವಿಕಾಸಕ್ಕೆ ಶೈಕ್ಷಣಿಕ ಪ್ರವಾಸಗಳು ಸಹಕಾರಿ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಶೈಕ್ಷಣಿಕ ಪ್ರವಾಸಗಳು ಸಹಕಾರಿ

ಕೊಪ್ಪಳ ಡಿ. : ಮಕ್ಕಳ ಮನೋವಿಕಾಸ ಮತ್ತು ಬೌದ್ಧಿಕ ವಿಕಾಸಕ್ಕೆ ಶೈಕ್ಷಣಿಕ ಪ್ರವಾಸಗಳು ಸಹಕಾರಿಯಾಗಲಿವೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಮಂಜೂರ್ ಹುಸೇನ್ ಅವರು ಅಭಿಪ್ರಾಯಪಟ್ಟರು.   ವಾರ್ತಾ ಇಲಾಖೆಯು ಜಿಲ್ಲೆಯ ಪರಿಶಿಷ್ಟ ಪಂಗಡದ ಪ್ರೌಢಶಾಲಾ ವಿದ್…

Read more »
27 Dec 2012

ಎನ್.ಎಸ್.ಎಸ್.ಪ್ರತಿಭಾ ಪ್ರದರ್ಶನದ ವೇದಿಕೆ ; ಎಚ್.ಪರೀಕ್ಷಿತರಾಜ

ಕೊಪ್ಪಳ. ಎನ್.ಎಸ್.ಎಸ್ ಪ್ರತಿಭಾ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿದ್ದು ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ  .ಎಚ್.ಪರೀಕ್ಷಿತರಾಜ ನುಡಿದರು. ಅವರು ಶ್ರೀ…

Read more »
27 Dec 2012

ಕೊಪ್ಪಳದಲ್ಲಿ ದೇವೇಗೌಡ್ರುಕೊಪ್ಪಳದಲ್ಲಿ ದೇವೇಗೌಡ್ರು

ಚುನಾವಣೆ ಸಮೀಪಿಸುತ್ತಿರುವಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಂಡಿವೆ. ಇತ್ತೀಚಿಗೆ ಜಿಲ್ಲೆಗೆ ರಾಜ್ಯಮಟ್ಟದ ಎಲ್ಲಾ ನಾಯಕರು ಬಂದು ಹೋಗುತ್ತಿದ್ದಾರೆ. ಮೊನ್ನೆ ತಾನೆ ವೀರಪ್ಪ ಮೊಯ್ಲಿ, ಕೆ.ಎಸ್.ಈಶ್ವರಪ್ಪ ಬಂದು ಹ…

Read more »
27 Dec 2012

ನವೀನ್ ಸೂರಿಂಜೆ ಅಸ್ವಸ್ಥ: ಆಸ್ಪತ್ರೆಗೆ ದಾಖಲುನವೀನ್ ಸೂರಿಂಜೆ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮಂಗಳೂರು, ಡಿ.೨೬: ಪಡೀಲ್ ಹೋಂ ಸ್ಟೇ ದಾಳಿ ಹಿನ್ನೆಲೆಯಲ್ಲಿ ಜೈಲು ಪಾಲಾಗಿರುವ ಖಾಸಗಿ ಚಾನೆಲ್ ವರದಿಗಾರ ನವೀನ್ ಸೂರಿಂಜೆ ಮಂಗಳವಾರ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಡುಬು (ಚಿಕನ್‌ಪಾಕ್ಸ್) ರೋಗಕ್ಕೆ ತುತ್ತಾಗಿರುವ ನವೀನ್ ಅವರ…

Read more »
27 Dec 2012

ತಾಲೂಕ ಮಟ್ಟದ ಯುವಜನ ಮೇಳ ತಾಲೂಕ ಮಟ್ಟದ ಯುವಜನ ಮೇಳ

ಗ್ರಾಮ ಪಂಚಾಯತ ಬೂದಗುಂಪಾದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ತಾಲೂಕ ಮಟ್ಟದ ಯುವಜನ ಮೇಳ ೨೦೧೨-೧೩ ನೇ ಸಾಲಿನ ಕಾರ್ಯಕ್ರಮವನ್ನು ದಿ. ೨೫/೧೨/೨೦೧೨ ರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಸರಕಾರಿ ಪ್ರ…

Read more »
26 Dec 2012

ಚಿಕ್ಕಮಗಳೂರಿನಲ್ಲಿ ಪತ್ರಕರ್ತರ ಮೇಲೆ ಹಲ್ಲೆ : ಮೀಡಿಯಾ ಕ್ಲಬ್‌ನಿಂದ ಪ್ರತಿಭಟನೆಚಿಕ್ಕಮಗಳೂರಿನಲ್ಲಿ ಪತ್ರಕರ್ತರ ಮೇಲೆ ಹಲ್ಲೆ : ಮೀಡಿಯಾ ಕ್ಲಬ್‌ನಿಂದ ಪ್ರತಿಭಟನೆ

        ಕೊಪ್ಪಳ : ಚಿಕ್ಕಮಗಳೂರಿನಲ್ಲಿ ಮಂಗಳವಾರ ಸಚಿವ ಸಿ.ಟಿ.ರವಿ ಬೆಂಬಲಿಗರಿಂದ ಜನಶ್ರೀ ಸುದ್ದಿ ವಾಹಿನಿಯ ವರದಿಗಾರ ಪ್ರವೀಣ ಬಾಡಾ ಮೇಲೆ ನಡೆದ ಹಲ್ಲೆಯನ್ನು ಕೊಪ್ಪಳ ಮೀಡಿಯಾ ಕ್ಲಬ್ ಖಂಡಿಸಿದೆ. ಗುರುವಾರ ಈ ಕುರಿತು ಸಭೆ ನಡೆಸಿದ ಮೀಡಿಯಾ ಕ್…

Read more »
26 Dec 2012

ಡಿ.೨೮ ರಂದು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಡಿ.೨೮ ರಂದು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ

ಕೊಪ್ಪಳ ಡಿ.೨೬ : ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ  ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿ.೨೮ ರಂದು ಬೆಳಿಗ್ಗೆ ೧೦.೩೦ ಕ್ಕೆ ಬಾಲಕಿಯರ ಸ.ಪ.ಪೂ.ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್…

Read more »
26 Dec 2012

ಡಿ.೨೮ ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆಡಿ.೨೮ ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಕೊಪ್ಪಳ ಡಿ.೨೬  ಜಿಲ್ಲಾಡಳಿತ, ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಮತ್ತು ಬಾಲಕರ ಸರಕಾರಿ ಪದವಿ ಪೂರ್ವ ಮಹಾವಿದ…

Read more »
26 Dec 2012

ಶರಣ ಹುಣ್ಣಿಮೆ ಕಾರ್ಯಕ್ರಮ ಶರಣ ಹುಣ್ಣಿಮೆ ಕಾರ್ಯಕ್ರಮ

ಕೊಪ್ಪಳ :- ೨೮ ಶುಕ್ರವಾರ ಸಂಜೆ ೦೬-೩೦ಕ್ಕೆ  ಹುಡ್ಕೋ ಕಾಲೋನಿ ಕೊಪ್ಪಳ. ಪ್ರತಿ ಹುಣ್ಣಿಮೆಯೆಂದು ೧೨ ನೇ ಶತಮಾನದ ಬಸವಾದಿ ಶರಣರ ಸ್ಮರಣೆ ಮಾಡುವ ನಿಮಿತ್ಯ ಶರಣ ಹುಣ್ಣಿಮೆ ಕಾರ್ಯಕ್ರಮವನ್ನು ಆಚರಿಸುತ್ತಲಿದ್ದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು …

Read more »
26 Dec 2012

ನೇಕಾರ ಸಮುದಾಯಗಳ ಒಗ್ಗಟ್ಟಿನ ಅವಶ್ಯಕತೆ ಇದೆ : ಎಂ. ಮಲ್ಲಿಕಾರ್ಜುನ ನಾಗಪ್ಪನೇಕಾರ ಸಮುದಾಯಗಳ ಒಗ್ಗಟ್ಟಿನ ಅವಶ್ಯಕತೆ ಇದೆ : ಎಂ. ಮಲ್ಲಿಕಾರ್ಜುನ ನಾಗಪ್ಪ

ಕೊಪ್ಪಳ: ಕರ್ನಾಟಕದಲ್ಲಿನ ನೇಕಾರ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿನ್ನೆಡೆಯಲ್ಲಿವೆ. ಅಲ್ಲದೇ ಈ ಸಮುದಾಯಗಳ ಬೆನ್ನೆಲುಬಾದ ನೇಕಾರಿಕೆ ಇಂದು ಜಾಗತೀಕರಣದ ಈ ಕಾಲದಲ್ಲಿ ನಲುಗಿ ಹೋಗುತ್ತಲಿದೆ. ನೇಕಾರಿಕೆಯೊಂದಿಗೆ ಇತರೇ ಕೆಲಸ ಕಾರ್ಯಗಳಲ್…

Read more »
26 Dec 2012

ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಂಗಣ್ಣ ಕರಡಿ ಕರೆ

- ಕೊಪ್ಪಳ :-  ಮಹಾತ್ಮ ಗಾಂಧಿಜಿಯವರು ಕಂಡ ಗ್ರಾಮೀಣ ಭಾಗದ ಕನಸು ನನಸಾಗಬೇಕಾದರೆ ಮೊದಲು ಹಳ್ಳಿಗಳು ಸುದಾರಿಸಬೇಕು ಆನಿಟ್ಟಿನಲ್ಲಿ ಇಂತಹ ಕಾಮಗಾರಿಗಳ  ಅವಶ್ಯಕತೆ ಹಳ್ಳಿಗಳಿಗಿದೆ. ಹಳ್ಳಿಗಳಿಂದ ರಾಷ್ಟ್ರದ ಭವಿಷ್ಯ ಉಜ್ಜವಲವಾಗಬೇಕಾಗಿದೆ. ಆದ್ದರಿಂ…

Read more »
25 Dec 2012

ಜನಮನ ಸೂರೆಗೊಂಡ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮ

ಕೊಪ್ಪಳ :- ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ (ರಿ) ಕಿನ್ನಾಳ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೇದ ಸಂಗೀತ ಕಾರ್ಯಕ್ರಮದಲ್ಲಿ ದಿ. ೨೩/೧೨/೨೦೧೨ …

Read more »
25 Dec 2012

ಪ್ರಳಯ ಮತ್ತು ಮಾಧ್ಯಮಗಳು

  ಡಿಸೆಂಬರ್ ೨೧ ರಂದು ಮುಂಜಾನೆ ಎತ್ತು ಹೊಡಕೊಂಡು ಹೊಲಕ ಹ್ವಾಂಟಿದ್ದ ನಮ್ಮೂರು ರೈತ ಕಲ್ಲಪ್ಪನ ನಾನು ಕೇಳಿದೆ.." ಅಲ್ಲೋ ಕಾಕ ಇವತ್ತು ಪ್ರಳಯವಾಗುತ್ತಂತ ಮತ್ತೆ ನೀನು ಹೊಲಕ್ಕ ಹರಗಕ್ಕ್ ಹೊಂಟಿಯಲ್ಲಾ. ಪ್ರಳಯವಾದ್ರ ಯಾಕಬೇಕೈತಿ ಹೊಲದ್ದು ಬದುಕು"…

Read more »
24 Dec 2012

ಸಚಿನ್ ತೆಂಡೂಲ್ಕರ್ – ಆಫ್ ದಿ ರೆಕಾರ್ಡ್, ಆಫ್ ದಿ ಫೀಲ್ಡ್ಸಚಿನ್ ತೆಂಡೂಲ್ಕರ್ – ಆಫ್ ದಿ ರೆಕಾರ್ಡ್, ಆಫ್ ದಿ ಫೀಲ್ಡ್

ಸಚಿನ್ ತೆಂಡೂಲ್ಕರ್ ರ ವ್ಯಕ್ತಿ ವಿಶ್ಲೇಷಣೆ (ಎಲ್ಲ ಕ್ರಿಕೆಟ್ ನ ಅಂಕಿಅಂಶಗಳನ್ನು ಹೊರತು ಪಡಿಸಿ) ವಿಶ್ವಕ್ಕೆ ಸಚಿನ್ ತೆಂಡೂಲ್ಕರ್ ಭಾರತೀಯ ಮಾತ್ರವಲ್ಲದೇ ಜಾಗತಿಕ ಕ್ರಿಕೆಟ್ ನ  ರಾಯಭಾರಿ. ಭಾರತೀಯರಿಗೆ ಮೊದಲು ‘ಸಚಿನ್    ತೆಂಡೂಲ್ಕರ್’ ನಂತರ …

Read more »
24 Dec 2012

ಕಳಿಸಬ್ಯಾಡವ್ವ ಕೆಲಸಕ್ಕ ನನ್ನ ಬೀದಿ ನಾಟಕ ಪ್ರದರ್ಶನ ಯಶಸ್ವಿಕಳಿಸಬ್ಯಾಡವ್ವ ಕೆಲಸಕ್ಕ ನನ್ನ ಬೀದಿ ನಾಟಕ ಪ್ರದರ್ಶನ ಯಶಸ್ವಿ

ಕೊಪ್ಪಳ, ಡಿ.  : ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ರಿ ಕೊಪ್ಪಳ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರ ಆಶ್ರಯದಲ್ಲಿ ಚೇತನ್ ಸಾಂಸ್ಕೃತಿಕ ಕಲಾ ತಂಡ ಓಜನಹಳ್ಳಿ ಇವರಿಂದ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನಲ್ಲಿ ಆಯ್ದ ಗ್ರಾಮ ಪಂಚಾಯತಿ…

Read more »
24 Dec 2012

ಉಪಮುಖ್ಯಮಂತ್ರಿಗಳಿಂದ ನೂತನ ಕೊಠಡಿ ಉದ್ಘಾಟನೆ, ಸೈಕಲ್ ವಿತರಣೆ

ಕೊಪ್ಪಳ : ಕೊಪ್ಪಳ ನಗರದ ಸರದಾರಗಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹೆಚ್ಚುವರಿ ನೂತನ ಕೊಠಡಿಗಳ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ನೆರವೇರಿಸಿದರು.: ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಉಪಮುಖ್ಯಮಂತ…

Read more »
24 Dec 2012

 ನಗರದ ಸಾಹಿತ್ಯ ಭವನದಲ್ಲಿ ಏಕಲವ್ಯ ರಂಗ ಪ್ರಯೋಗ ನಗರದ ಸಾಹಿತ್ಯ ಭವನದಲ್ಲಿ ಏಕಲವ್ಯ ರಂಗ ಪ್ರಯೋಗ

 ಕೊಪ್ಪಳ, ಡಿ. ೨೨ : ಹಾಲ್ಕುರಿಕೆ ಥಿಯೇಟರ್ ಸುಮಾರು ೫ ತಿಂಗಳಿನಿಂದ ಗಂಗಾವತಿ ತಾಲ್ಲೂಕಿನ ಯಡಹಳ್ಳಿಯಲ್ಲಿ ತೀವ್ರತರದ ರಂಗ ಚಟುವಟಿಕೆಗೆ ಒಡ್ಡಿಕೊಂಡಿದೆ.  ವಿಭಿನ್ನ ನೆಲೆಯಲ್ಲಿ ರಂಗ ಶೋಧನೆಯಲ್ಲಿ ತೊಡಗಿ ಕೊಪ್ಪಳದ ಜಿಲ್ಲೆಯಾದ್ಯಂತ ರಂಗ ಸಂವೇದನೆ…

Read more »
22 Dec 2012

ಡಿ. ೨೩ ರಿಂದ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಯುವಜನಮೇಳಡಿ. ೨೩ ರಿಂದ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಯುವಜನಮೇಳ

ಕೊಪ್ಪಳ ಡಿ. 22  : ರಾಜ್ಯ ಮಟ್ಟದ ಯುವಜನಮೇಳವು ಡಿ. ೨೩ ರಿಂದ ೨೫ ರವರೆಗೆ ಎರಡು ದಿನಗಳ ಕಾಲ  ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲ್ಲಿ ನಡೆಯಲಿದೆ.    ಯಾದಗಿರಿ ಜಿಲ್ಲೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿರಶೈವ ಕಲ್ಯಾಣ ಮಂಟಪದಲ್ಲಿ ಜರುಗ…

Read more »
22 Dec 2012

ತುಂಗಭದ್ರಾ ಮುಖ್ಯಕಾಲುವೆಯ ದಂಡೆಗಳಲ್ಲಿ ನಿಷೇದಾಜ್ಞೆ ಜಾರಿತುಂಗಭದ್ರಾ ಮುಖ್ಯಕಾಲುವೆಯ ದಂಡೆಗಳಲ್ಲಿ ನಿಷೇದಾಜ್ಞೆ ಜಾರಿ

ಕೊಪ್ಪಳ ಡಿ.೨೨ : ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ತುಂಗಭದ್ರ ಎಡದಂಡೆ ಮುಖ್ಯಕಾಲುವೆ ಮೈಲ್ ೦.೦೦ ರಿಂದ ೬೯.೦೦ ರವರೆಗಿನ ಕಾಲುವೆಯ ಎಡ ಮತ್ತು ಬಲ ದಡಗಳಿಂದ ೧೦೦ ಮೀ. …

Read more »
22 Dec 2012

ಅಪೌಷ್ಠಿಕತೆಯ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಪೂರೈಕೆ ಅಪೌಷ್ಠಿಕತೆಯ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಪೂರೈಕೆ

ಮಕ್ಕಳಿರಲವ್ವ ಮನೆತುಂಬ ಎಂಬುದು ಬಹು ಹಿಂದಿನ ಮಾತು, ಆದರೆ ಜನಸಂಖ್ಯಾ ಸ್ಪೋಟ, ಹಾಗೂ ಆಧುನಿಕ ಆಹಾರ ಪದ್ಧತಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಈಗ ಹೆಣ್ಣಿರಲಿ, ಗಂಡಿರಲಿ, ಆರೋಗ್ಯವಂತ ಒಂದು ಮಗುವಿರಲಿ ಎಂಬುದು ಹಿತನುಡಿಯಾಗಿ ಪರಿಣಮಿಸಿದೆ.  ಪಾಲ…

Read more »
22 Dec 2012
 
Top