PLEASE LOGIN TO KANNADANET.COM FOR REGULAR NEWS-UPDATES

ಬಿಜೆಪಿಯ ನಾಟಕದ ಮುಂದುವರಿದ ಭಾಗ....ಬಿಜೆಪಿಯ ನಾಟಕದ ಮುಂದುವರಿದ ಭಾಗ....

ಅಳಿದುಳಿದ ಒಂದು ವರ್ಷವನ್ನಾದರೂ ರಾಜ್ಯ ಬಿಜೆಪಿ ಸರಕಾರ ಜನರಿಗಾಗಿ ಮೀಸಲಿಡುತ್ತದೆಯೋ ಎಂದು ಯೋಚಿಸಿದರೆ, ಅಂತಹ ಯಾವ ಆಸೆಯನ್ನೂ ಇರಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಈವರೆಗೆ ಮುಖ್ಯಮಂತ್ರಿಯಾಗುವ ಆಸೆ ಯಡಿಯೂರಪ್ಪನವರ…

Read more »
27 Jun 2012

ಸರಬ್ಜೀತ್ ಅಲ್ಲ... ಸುರ್ಜೀತ್,ಪಾಕಿಸ್ತಾನ ತಿಪ್ಪರಲಾಗಸರಬ್ಜೀತ್ ಅಲ್ಲ... ಸುರ್ಜೀತ್,ಪಾಕಿಸ್ತಾನ ತಿಪ್ಪರಲಾಗ

ಹೊಸದಿಲ್ಲಿ, ಜೂ.27:ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ಕೈದಿ ಸರಬ್ಜೀತ್ ಸಿಂಗ್‌ಗೆ ಅಲ್ಲಿನ ಅಧ್ಯಕ್ಷರು ಕ್ಷಮಾದಾನ ನೀಡಿದ್ದು, ಆತ ಶೀಘ್ರವೇ ಬಿಡುಗಡೆ ಯಾಗಲಿರುವನೆಂದು ಘೋಷಿಸಿದ್ದ ಪಾಕಿಸ್ತಾನ ಏಕಾಏಕಿ ತಿಪ್ಪರಲಾಗ ಹೊಡೆದು ಬ…

Read more »
27 Jun 2012

ರಾಷ್ಟ್ರಪತಿ ಚುನಾವಣೆ:ಪ್ರಣವ್-ಸಂಗ್ಮಾರಿಂದ ಇಂದು ನಾಮಪತ್ರರಾಷ್ಟ್ರಪತಿ ಚುನಾವಣೆ:ಪ್ರಣವ್-ಸಂಗ್ಮಾರಿಂದ ಇಂದು ನಾಮಪತ್ರ

ಪ್ರಣವ್ ಮುಖರ್ಜಿ ಹಾಗೂ ಪಿ.ವಿ. ಸಂಗ್ಮಾ ನಾಳೆ ನಾಮ ಪತ್ರ ಸಲ್ಲಿಸಲಿದ್ದು, ಯುಪಿಎ ಹಾಗೂ ಬಿಜೆಪಿ ಬೆಂಬಲಿತ ವಿಪಕ್ಷ ಅಭ್ಯರ್ಥಿಗಳ ನಡುವೆ ರಾಷ್ಟ್ರಪತಿ ಚುನಾವಣಾ ಹೋರಾಟಕ್ಕೆ ವೇದಿಕೆ ಸಿದ್ಧವಾಗಲಿದೆ. ಆದಾಗ್ಯೂ, ಚುನಾವಣಾ ಲೆಕ್ಕಾಚಾರದ ಪ್ರಕಾರ ಯು…

Read more »
27 Jun 2012

ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಡಾ.ಮಹಾಂತೇಶ ಮಲ್ಲನಗೌಡರಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ಡಾ.ಮಹಾಂತೇಶ ಮಲ್ಲನಗೌಡರ

ಕೊಪ್ಪಳ: ಹಿರಿಯ ಸಾಹಿತಿಗಳು ಹಾಗೂ ಯಲಬುರ್ಗಾ ತಾಲೂಕಿನ ಬೇವೊರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಚಾರ್ಯರಾದ ಡಾ.ಮಹಾಂತೇಶ ಮಲ್ಲನಗೌರು ಕೊಪ್ಪಳ ರೋಟರಿ ಕ್ಲಬ್ ಅಧ್ಯಕ್ಷರಾಗಿ ನೇಮಕಗೋಂಡಿದ್ದಾರೆ. ಕೊಪ್ಪಳ ಚುಟುಕು ಸಾಹಿತ್ಯ  ಪರಿಷತ್ತಿನ ಅಧ…

Read more »
26 Jun 2012

ಮಹಾಂತೇಶ ಮಲ್ಲನಗೌಡರು ತಾತ್ವಿಕತೆಯ ಅನುಸಂಧಾನದ ಕವಿ- ಬಿ.ಪೀರ್‌ಬಾಷಾ

ಕೊಪ್ಪಳ : ಕಾವ್ಯ ಯಾವತ್ತೂ ಸಮಕಾಲೀನವಾಗಿರುತ್ತೆ,ವರ್ತಮಾನದ ಜೊತೆಗೆ  ಸಾವಯವ ಸಂಬಂಧ ಹೊಂದಿರುತ್ತದೆ. ಕಾವ್ಯ ದರ್ಶನವನ್ನೂ ಕಟ್ಟಿಕೊಡುತ್ತದೆ.ಹಾಗಾಗಿ ಕಾವ್ಯಕ್ಕೆ ವಿಶೇಷ ಶಕ್ತಿ ಇದೆ.ಮಹಾಂತೇಶ ಮಲ್ಲನಗೌಡರು ತಮ್ಮ 'ಕೊಪಣ ಕಿಂಕಲ' ಸಂಕಲನದಲ್ಲಿ ಬಸ…

Read more »
25 Jun 2012

ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

 ಕೊಪ್ಪಳ : ದಿ ೨೪ ರಂದು ನಗರದ ೨೬ ನೇ ವರ್ಡಿನಲ್ಲಿ ೨೦೧೧-೧೨ ರ ಸಾಲಿನಲ್ಲಿ ಮಂಜೂರಾದ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಹಾಗೂ ನಗರ ನೈರಮಲ್ಯ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮಹಿಳಾ ಶಚಾಲಯವನ್ನು ಶಾಸಕರಾದ ಕರಡಿಯವರು ಹಾಗೂ ಮಾಜಿ ಶಾಸಕರ…

Read more »
25 Jun 2012

೨೭ ರಂದು ಜಿಲ್ಲಾ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ೨೭ ರಂದು ಜಿಲ್ಲಾ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

ಕೊಪ್ಪಳ ೨೫ : ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಕೊಪ್ಪಳ ಜಿಲ್ಲಾ ಮುಖಂಡರ ಹಾಗೂ ಕಾರ್ಯಕರ್ತ ಸಭೆಯನ್ನು ದಿ ೨೭-೬-೧೨ರಂದು ಬುಧುವಾರ ಮಧ್ಯಾಹ್ನ ೩:೦೦ ಗಂಟೆಗೆ ನಗರದ ಹೊಟೇಲ್ ಹರ್ಷ ಸಭಾಂಗಣದಲ್ಲಿ ನಡೆಯಲಿದೆ.        ಈ ಸಭೆಯಲ್ಲಿ ಪಕ್ಷದ ಜಿಲ್ಲಾ …

Read more »
25 Jun 2012

ಸಿಸಿ ರಸ್ತೆ ಕಾಮಗಾರಿಗೆ ಚಾಲನೆಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕೊಪ್ಪಳ : ನಗರದ  ೬ನೇ ವಾರ್ಡನಲ್ಲಿ ನಗರ ಸಭಾಸದಸ್ಯ ಕಾಟನ ಪಾಷಾ ಎಸ್.ಎಫ್.ಸಿ ಯ ೫ ಲಕ್ಷ,  ಅನುದಾನಲ್ಲಿ ಚರಂಡಿ ಹಾಗೂ ೪ ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಮಿಟ್ಟಿಕೇರಿ ಜನರ ಬಹುದಿನಗಳಿಂದ ಅವಶ್ಯಕವಾಗಿದ್ದ ಈ ಕಾಮಗಾರಿಯನ್ನು ಚಾ…

Read more »
25 Jun 2012

ಹಿಂದೂಸ್ತಾನ್ ಟೈಂಸ್ ಪತ್ರಿಕೆಯಲ್ಲಿ ಕವಿಸಮೂಹಹಿಂದೂಸ್ತಾನ್ ಟೈಂಸ್ ಪತ್ರಿಕೆಯಲ್ಲಿ ಕವಿಸಮೂಹ

http://books.hindustantimes.com/2012/06/young-poets-society/ Young Poets Society Creating a strong sense of community Kavi Samuha, a young poets group of Koppal Town near Bengaluru was started two ye…

Read more »
25 Jun 2012

ನಾಡಿನ ಕಲೆ, ಸಂಸ್ಕೃತಿ ಉಳಿಸುವುದು ನಮ್ಮಲ್ಲೆರ ಹೊಣೆ -ಬಸಲಿಂಗಪ್ಪ ಲಾಡಿನಾಡಿನ ಕಲೆ, ಸಂಸ್ಕೃತಿ ಉಳಿಸುವುದು ನಮ್ಮಲ್ಲೆರ ಹೊಣೆ -ಬಸಲಿಂಗಪ್ಪ ಲಾಡಿ

 ಕೊಪ್ಪಳ, ಜೂ. ೨೩ : ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಜಿಲ್ಲಾ ಅಧ್ಯಕ್ಷರಾದ ಬಸಲಿಂಗಪ್ಪ ಲಾಡಿ ಅವರು ಹೇಳಿದರು. ಅವರು ಜೂ. ೨೩ ರಂದು ಇ…

Read more »
23 Jun 2012

ಸಬ್‌ಮಿಷನ್ ಯೋಜನೆಗಳ ಶೀಘ್ರ ಪೂರ್ಣಗೊಳಿಸಲು ಸಿಇಓ ರಾಜಾರಾಂ ಸೂಚನೆಸಬ್‌ಮಿಷನ್ ಯೋಜನೆಗಳ ಶೀಘ್ರ ಪೂರ್ಣಗೊಳಿಸಲು ಸಿಇಓ ರಾಜಾರಾಂ ಸೂಚನೆ

 ಜಿಲ್ಲೆಯಲ್ಲಿನ ಬಹಳಷ್ಟು ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಿಸಲು ಜಿಲ್ಲೆಯ ೧೪ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಜನರಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂ…

Read more »
20 Jun 2012

ಪ್ರಶಸ್ತಿಗಾಗಿ ಮಹಿಳಾ ಬರಹಗಾರರಿಂದ ಪುಸ್ತಕಗಳ ಆಹ್ವಾನಪ್ರಶಸ್ತಿಗಾಗಿ ಮಹಿಳಾ ಬರಹಗಾರರಿಂದ ಪುಸ್ತಕಗಳ ಆಹ್ವಾನ

ಕೊಪ್ಪಳ,: ಡಾ|| ಶಾಂತರಸ ಹೆಂಬೇರಾಳು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಡಿ ಪ್ರಶಸ್ತಿ ನೀಡಲು ೨೦೧೦-೧೧ನೇ ಸಾಲಿಗಾಗಿ ಅರ್ಹ ಮಹಿಳಾ ಬರಹಗಾರರಿಂದ ಕಾದಂಬರಿ ಪ್ರಕಾರದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.  ಈ ಪ್ರಶ…

Read more »
20 Jun 2012

ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಸ್ನೇಹಲತಾ ಜೋಶಿ ಆಯ್ಕೆಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಸ್ನೇಹಲತಾ ಜೋಶಿ ಆಯ್ಕೆ

ಕೊಪ್ಪಳ : ತಿರುಳ್ಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನವು  ಆಗಷ್ಟ ೨೬ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಜಯಸುತೆ ಕಾವ್ಯನಾಮದಿಂದ ಬರೆಯುತ್ತಿರುವ ಕೊಪ್ಪಳ…

Read more »
20 Jun 2012

ಕೂಲಿಕಾರರಿಗೆ ಕೆಲಸ ಒದಗಿಸಲು ತಾ.ಪಂ. ಸಿಇಓ ಕೃಷ್ಣಮೂರ್ತಿ ಸೂಚನೆಕೂಲಿಕಾರರಿಗೆ ಕೆಲಸ ಒದಗಿಸಲು ತಾ.ಪಂ. ಸಿಇಓ ಕೃಷ್ಣಮೂರ್ತಿ ಸೂಚನೆ

 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸವನ್ನು ಒದಗಿಸಿ ಜನರು ಗುಳೆ ಹೋಗದಂತೆ ಸ್ಥಳೀಯವಾಗಿ ಕೆಲಸ ಒದಗಿಸಲು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಾಲೂಕ ಪಂ…

Read more »
19 Jun 2012

ಪ್ರಣವ್‌ಗೆ ಶಿವಸೇನೆಯ ಬೆಂಬಲಪ್ರಣವ್‌ಗೆ ಶಿವಸೇನೆಯ ಬೆಂಬಲ

ರಾಷ್ಟ್ರಪತಿ ಚುನಾವಣೆ:   ಹೊಸದಿಲ್ಲಿ,ಜೂ.19:ಎನ್‌ಡಿಎಯ ಪ್ರಧಾನ ಮಿತ್ರಪಕ್ಷ ಶಿವಸೇನೆ ಯುಪಿಎಯ ರಾಷ್ಟ್ರಪತಿ ಅಭ್ಯರ್ಥಿ ಪ್ರಣವ್ ಮುಖರ್ಜಿಯವರಿಗೆ ಬೆಂಬಲ ಸೂಚಿಸಿದ್ದು, ಅವರನ್ನು ಏಕ ಮತದಿಂದ ಬೆಂಬಲಿಸಬೇಕೆಂದು ಹೇಳಿದೆ.ಇದರಿಂದಾಗಿ ಪ್ರಣವ್ ವಿರು…

Read more »
19 Jun 2012

ವರಿಷ್ಠರ ಮೇಲೆ ಒತ್ತಡ ಹಾಕಲು ಯಡ್ಡಿ, ಶೆಟ್ಟರ್ ಇಂದು ದಿಲ್ಲಿಗೆವರಿಷ್ಠರ ಮೇಲೆ ಒತ್ತಡ ಹಾಕಲು ಯಡ್ಡಿ, ಶೆಟ್ಟರ್ ಇಂದು ದಿಲ್ಲಿಗೆ

ಶಾಸಕಾಂಗ ಸಭೆಗೆ ಮೂರು ದಿನಗಳ ಗಡುವು *ತೀವ್ರಗೊಂಡ ಬಿ.ಎಸ್. ಯಡಿಯೂರಪ್ಪ ಬಣದ ಚಟುವಟಿಕೆ *ಯಡ್ಡಿ, ಸಿ.ಎಂ. ಉದಾಸಿ ನಿವಾಸದಲ್ಲಿ ಬಿರುಸಿನ ಚರ್ಚೆ ಬೆಂಗಳೂರು, ಜೂ.19:ಮುಖ್ಯಮಂತ್ರಿ  ಡಿ.ವಿ.ಸದಾನಂದ ಗೌಡ ಹಠಾವೋ ಕಾರ್ಯಕ್ಕೆ ಬಿಜೆಪಿಯೊಳಗೆಯೇ ಮತ್ತ…

Read more »
19 Jun 2012

ಅಧ್ಯಕ್ಷರಾಗಿ ಡಾ. ಬಾನಂದೂರು ಕೆಂಪಯ್ಯ ನೇಮಕ,   ಜಾನಪದ ಲೋಕ ಹರ್ಷಅಧ್ಯಕ್ಷರಾಗಿ ಡಾ. ಬಾನಂದೂರು ಕೆಂಪಯ್ಯ ನೇಮಕ, ಜಾನಪದ ಲೋಕ ಹರ್ಷ

ಕರ್ನಾಟಕ ಜಾನಪದ ಅಕಾಡೆಮಿ ಬಳ್ಳಾರಿ, ಜೂ. ೧೯: ಖ್ಯಾತ ಜಾನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ ಅವರನ್ನು ರಾಜ್ಯ ಸರಕಾರ ಮೂರು ವರ್ಷದ ಅವಧಿಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಜಾನಪದ ಕ್ಷೇತ್ರದ ಗಣ್ಯರು, ಜಿಲ್ಲ…

Read more »
19 Jun 2012

ಮಾಜಿ ಲೋಕಸಭಾ  ಸದಸ್ಯ ಎಚ್.ಜಿ. ರಾಮುಲು ಪುತ್ರಿ ಅಪಹರಣಮಾಜಿ ಲೋಕಸಭಾ ಸದಸ್ಯ ಎಚ್.ಜಿ. ರಾಮುಲು ಪುತ್ರಿ ಅಪಹರಣ

ಬೆಂಗಳೂರು: ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಎಚ್.ಜಿ. ರಾಮುಲು ಅವರ ನಾಲ್ಕನೇ ಪುತ್ರಿ ವಿಷ್ಣುವಂದನಾ (47) ಅವರನ್ನು ಬೆಂಗಳೂರಿನ ಜಯನಗರದಿಂದ ದುಷ್ಕರ್ಮಿಗಳು ಸೋಮವಾರ ರಾತ್ರಿ ಅಪಹರಿಸಿದ್ದಾರೆ. ‘ಜಯನಗರ ನಾಲ್ಕನೇ ಹಂತದ ಶಾಪಿಂಗ್ ಕಾಂಪ್ಲ…

Read more »
18 Jun 2012

ಕೃಷಿ ಇಲಾಖೆಯ ಸೌಲಭ್ಯಕ್ಕೆ ಕೃಷಿ ಪಾಸ್ ಪುಸ್ತಕ ಕಡ್ಡಾಯ- ಡಿ.ಸಿ. ತುಳಸಿ ಮದ್ದಿನೇನಿಕೃಷಿ ಇಲಾಖೆಯ ಸೌಲಭ್ಯಕ್ಕೆ ಕೃಷಿ ಪಾಸ್ ಪುಸ್ತಕ ಕಡ್ಡಾಯ- ಡಿ.ಸಿ. ತುಳಸಿ ಮದ್ದಿನೇನಿ

 ಕೃಷಿ ಇಲಾಖೆಯಿಂದ ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲು ರೈತರು ಕೃಷಿ ಪಾಸ್ ಪುಸ್ತಕ ಹೊಂದುವುದು ಕಡ್ಡಾಯವಾಗಿದ್ದು, ಇದುವರೆಗೂ ಕೃಷಿ ಪಾಸ್ ಪುಸ್ತಕ ಪಡೆಯದೇ ಇರುವ ರೈತರು ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದುಕೊಳ್ಳಬೇ…

Read more »
18 Jun 2012

ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿ : ಎನ್. ಮಂಜುನಾಥ ಪ್ರಸಾದ್ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿ : ಎನ್. ಮಂಜುನಾಥ ಪ್ರಸಾದ್

ಕೊಪ್ಪಳ  : ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಬರಪರಿಸ್ಥಿತಿ ಅಥವಾ ಅತಿವೃಷ್ಠಿ ಪರಿಸ್ಥಿತಿ ಸೇರಿದಂತೆ ಯಾವುದೇ ಪರಿಸ್ಥಿತಿ ಎದುರಾದರೂ, ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ…

Read more »
18 Jun 2012

ಮಸೀಹಾ ಪಾಲಿ ನೂತನ ಆಸ್ಪತ್ರೆಗೆ ಡಾ|| ರಾಂಪೂರ ಚಾಲನೆಮಸೀಹಾ ಪಾಲಿ ನೂತನ ಆಸ್ಪತ್ರೆಗೆ ಡಾ|| ರಾಂಪೂರ ಚಾಲನೆ

ಕೊಪ್ಪಳ,ಜೂ.೧೮: ಕೊಪ್ಪಳದ ಹಿರಿಯ ಸಮಾಜ ಸೇವಕರಾದ ಖಲೀಲ್ ಅಹ್ಮದ್ ಡಾಕ್ಟರ್‌ರವರ ಮಗಳಾದ ಡಾ|| ಶಬಾನಾ ನೇತೃತ್ವದಲ್ಲಿ ನಗರದ ವಾಲ್ಮೀಕಿ ಭವನ ರಸ್ತೆ ಎಲ್‌ಐಸಿ ಕಛೇರಿ ಹಿಂದುಗಡೆ ನೂತನವಾಗಿ ಆರಂಭಿಸಲಾದ ಮಸೀಹಾ ಪಾಲಿ ಕ್ಲೀನಿಕ್ ನೂತನ ಆಸ್ಪತ್ರೆಯ ಉದ…

Read more »
18 Jun 2012

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆ

ಕೊಪ್ಪಳ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬರಗಾಲಪೀಡಿತ ಪ್ರದೇಶದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ಪುನಃ ಹೊಸ ಸಾಲ ಮಂಜೂರು ಮಾಡುವಂತೆ ಹಾಗೂ ಬರಪೀಡಿತ ಪ್ರದೇಶದ ಕಾರ್ಯನಿರ್ವಹಣೆಯಲ್ಲಿ…

Read more »
18 Jun 2012

ಎಸ್.ಎಫ್.ಐ ನ ವಿದ್ಯಾರ್ಥಿ ಧ್ವನಿ ಪತ್ರಿಕೆ ಬಿಡುಗಡೆ

ಎಸ್.ಎಫ್.ಐ ನ ರಾಜ್ಯ ಮಟ್ಟದ ಪತ್ರಿಕೆಯಾದ ವಿದ್ಯಾರ್ಥಿ ಧ್ವನಿ ಯನ್ನು ಕೊಪ್ಪಳ ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಅಧ್ಯಯನ ಶಿಬಿರದ ಮೂರನೆ ದಿನವಾದ ಇಂದು ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಬಿಡುಗಡೆ ಮಾಡಲಾಯಿತು. ಪತ್ರಿಕೆಯ ಬಿಡುಗಡೆಯನ್…

Read more »
18 Jun 2012

ಮಧ್ಯಾಂತರ ಚುನಾವಣೆ !ಮಧ್ಯಾಂತರ ಚುನಾವಣೆ !

 ಸಿಎಂ ಒಲವು :ಚುನಾವಣಾ ಆಯೋಗ ಚುನಾವಣೆ ನಡೆಸಿದರೆ ಅಭ್ಯಂತರವಿಲ್ಲ’ ಬೆಂಗಳೂರು, ಜೂ.17:ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಮುಂದಾದರೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿರುವ ಮು…

Read more »
17 Jun 2012

ಅಪ್ಪ - ಕವಿತೆಅಪ್ಪ - ಕವಿತೆ

ಸಾವಿರ ಕುದುರೆಗಳ ಏರುವಾಸೆಯಲಿ ಆಕಾಶ ಭೂಮಿಯಷ್ಟು ಪ್ರೀತಿ ಕೊಟ್ಟು ಸಾವಿರ ಸಲ ಸೋತರೂ ಫಿನಿಕ್ಸ್ ನ ಛಲದಿಂದ ಬದುಕಿ ಅವಸರ ಆಕರ್ಷಣೆಗೆ ಸಿಲುಕಿ ಪತಂಗವಾಗಿ ಸುಟ್ಟುಹೋದ ನನ್ನಪ್ಪ ಕಾಣುತ್ತಾನೆ ನನಗೆ ಪ್ರತಿಸಲವೂ ಸವಾಲುಗಳ ಎದುರು ನಿಂತಾಗ ಉತ್ತರಿಸಲಾ…

Read more »
16 Jun 2012

ಜಿ.ಪಂ. ಯೋಜನೆಗಳ ಕ್ರಿಯಾ ಯೋಜನೆ : ಸಭೆ ಮುಂದೂಡಿಕೆಜಿ.ಪಂ. ಯೋಜನೆಗಳ ಕ್ರಿಯಾ ಯೋಜನೆ : ಸಭೆ ಮುಂದೂಡಿಕೆ

  ಕೊಪ್ಪಳ ಜಿಲ್ಲಾ ಪಂಚಾಯತಿಯ ೨೦೧೨-೧೩ ನೇ ಸಾಲಿನ ವಿವಿಧ ಯೋಜನೆಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರವೇ ಅನುಮೋದನೆಗೆ ಸಭೆ ಏರ್ಪಡಿಸುವಂತೆ ಜಿಲ್ಲಾ ಪಂಚಾಯತಿಯ ಸ…

Read more »
16 Jun 2012

ಎಸ್.ಎಫ್.ಐ  ರಾಜ್ಯ ಮಟ್ಟದ ಅಧ್ಯಯನ ಶಿಬಿರಎಸ್.ಎಫ್.ಐ ರಾಜ್ಯ ಮಟ್ಟದ ಅಧ್ಯಯನ ಶಿಬಿರ

  4 ದಿನಗಳ  ಎಸ್.ಎಫ್.ಐ    ರಾಜ್ಯ ಮಟ್ಟದ ಅಧ್ಯಯನ ಶಿಬಿರ ಕೊಪ್ಪಳ ನಗರದಲ್ಲಿ ಎಸ್.ಎಫ್.ಐ ನ ರಾಜ್ಯ ಮಟ್ಟದ ಅಧ್ಯಯನ ಶಿಬಿರ ನಾಳೆಯಿಂದ (೧೬.೦೬.೧೨-೧೯.೦೬.೧೨) ನಾಲ್ಕು ದಿನಗಳ ಕಾಲ ನಗರದ ಪಾನಘಂಟಿ ಕಲ್ಯಾಣ ಮಂಟಪ ದಲ್ಲಿ ನಡೆಯಲಿದೆ. ಅಧ್ಯಯನ ಶಿಬ…

Read more »
15 Jun 2012

ಗಜಲ್ ಸಾಮ್ರಾಟ್ ಮೆಹದಿ ಹಸನ್ ನಿಧನಕ್ಕೆ ಸಂತಾಪಗಜಲ್ ಸಾಮ್ರಾಟ್ ಮೆಹದಿ ಹಸನ್ ನಿಧನಕ್ಕೆ ಸಂತಾಪ

ಕೊಪ್ಪಳ : ಗಜಲ್ ಕಿಂಗ್ ಎಂದೇ ಖ್ಯಾತರಾಗಿದ್ದ ಗಜಲ್ ಗಾಯಕ ಮೆಹದಿ ಹಸನ್‌ರ ನಿಧನಕ್ಕೆ ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ತಮ್ಮ ಅದ್ಭುತ ಹಾಡುಗಾರಿಕೆಯಿಂದ ಭಾರತ, ಪಾಕಿಸ್ತಾನ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಕೋ…

Read more »
14 Jun 2012

ಗಂಡುಗಲಿ ಕುಮಾರರಾಮ ನಾಟಕಗಂಡುಗಲಿ ಕುಮಾರರಾಮ ನಾಟಕ

ಕೊಪ್ಪಳ :- ಶಿಕ್ಷಕರ ಕಲಾವೃಂದ ಮತ್ತು ಶ್ರೀ ಪಂಚಲಿಂಗೇಶ್ವರ ನಾಟ್ಯ ಸಂಘ ಗಿಣಗೇರಾ ಇವರು ದಿನಾಂಕ ೧೬/೦೬/೨೦೧೨ರಂದು ಶನಿವಾರ ಸಂಜೆ ೦೬ :೦೦ ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಗಂಡುಗಲಿ ಕುಮಾರರಾಮ ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಿದ್ದಾರೆ.…

Read more »
14 Jun 2012

ಜೈನಧರ್ಮ ಕುರಿತ ಪುಸ್ತಕಕ್ಕೆ ದತ್ತಿನಿಧಿ ಪ್ರಶಸ್ತಿ ಸ್ಪರ್ಧೆಜೈನಧರ್ಮ ಕುರಿತ ಪುಸ್ತಕಕ್ಕೆ ದತ್ತಿನಿಧಿ ಪ್ರಶಸ್ತಿ ಸ್ಪರ್ಧೆ

 : ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಪ್ರಶಸ್ತಿ ದತ್ತಿನಿಧಿಯಡಿ ಜೈನಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ…

Read more »
14 Jun 2012

ದಲಿತ ಸಾಹಿತ್ಯ ಕೃತಿಗಳಿಗೆ ಅಮೃತಮಹೋತ್ಸವ ಸವಿ ನೆನಪು ದತ್ತಿನಿಧಿದಲಿತ ಸಾಹಿತ್ಯ ಕೃತಿಗಳಿಗೆ ಅಮೃತಮಹೋತ್ಸವ ಸವಿ ನೆನಪು ದತ್ತಿನಿಧಿ

ಸ್ಪರ್ಧೆ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಎಲ್ ಬಸವರಾಜು ಅವರು ಸ್ಥಾಪಿಸಿರುವ ಅಮೃತ ಮಹೋತ್ಸವ ಸವಿ ನೆನಪು ದತ್ತಿ ನಿಧಿಯಲ್ಲಿ ಉತ್ತಮ ದಲಿತ ಸಾಹಿತ್ಯ ಕೃತಿಗೆ ರೂ. ೫೦೦೦ ನಗದು ಬಹುಮಾನ ಮತ್ತು ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿದ…

Read more »
14 Jun 2012

ಕನ್ನಡ ಕಥಾ ಸಂಕಲನ ಕೃತಿಗೆ ದತ್ತಿನಿಧಿ ಬಹುಮಾನಕನ್ನಡ ಕಥಾ ಸಂಕಲನ ಕೃತಿಗೆ ದತ್ತಿನಿಧಿ ಬಹುಮಾನ

  ಕೊಡಗಿನ ಎಸ್.ಎನ್. ವಿಜಯಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ /ಭಾರತೀಸುತ ಸ್ಮಾರಕ ದತ್ತಿ ಸ್ಥಾಪಿಸಿದ್ದು, ಕನ್ನಡ ಕಥಾ ಸಂಕಲನ ಕೃತಿಗೆ ರೂ. ೫೦೦೦ ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡುವ ಸಲುವಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ. …

Read more »
14 Jun 2012

ಸಾಹಿತ್ಯ ಭವನವನ್ನು ಕಸಾಪಕ್ಕೆ ಬಿಟ್ಟುಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿಸಾಹಿತ್ಯ ಭವನವನ್ನು ಕಸಾಪಕ್ಕೆ ಬಿಟ್ಟುಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ : ನೆಲ ಜಲ ಭಾಷೆಗೆ ಹೋರಾಟಮಾಡುವ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಸಾಹಿತ್ಯಭವನಕ್ಕೆ ಮೂಲ ಸೌಲಭ್ಯವನ್ನು ಕಲ್ಪಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ…

Read more »
14 Jun 2012

ಸಂತೆಯೊಳಗೊಂದು ಮನೆಯ ಮಾಡಿ - ಕಥೆಸಂತೆಯೊಳಗೊಂದು ಮನೆಯ ಮಾಡಿ - ಕಥೆ

ಸಂತೆಯೊಳಗೊಂದು ಮನೆಯ ಮಾಡಿ ಪ್ರಜಾಸಮರ ಪತ್ರಿಕೆಯಲ್ಲಿ ಪ್ರಕಟಿತ ಕತೆ ಅಡ್ಡಾದಿಡ್ಡಿ ಬೆಳೆದು ನಿಂತಿರುವ ಗಿಡಗಳು, ರಸ್ತೆಯ ಎರಡೂ ಬದಿ ಬೆಳೆದು ನಿಂತಿರುವ ಬಳ್ಳಾರಿ ಜಾಲಿ, ರಸ್ತೆಯೆನ್ನುವುದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ದಿನಕ್ಕೆರಡು ಬಾರಿ…

Read more »
12 Jun 2012

ದುಡಿಮೆಗೆ ಮಕ್ಕಳನ್ನು ಬಳಸುವವರಿಗೆ ಕಠಿಣ ಶಿಕ್ಷೆ -  ಡಿ.ಬಿ. ಸಿಂಧೆದುಡಿಮೆಗೆ ಮಕ್ಕಳನ್ನು ಬಳಸುವವರಿಗೆ ಕಠಿಣ ಶಿಕ್ಷೆ - ಡಿ.ಬಿ. ಸಿಂಧೆ

  ಪಾಲಕರು ಅಥವಾ ಪೋಷಕರು ತಮ್ಮ ಮಕ್ಕಳನ್ನು ಬಡತನ, ಇತ್ಯಾದಿ ಕುಂಟುನೆಪ ಹೇಳಿಕೊಂಡು ದುಡಿಮೆಗೆ ಹಚ್ಚುವುದು ಸರಿಯಲ್ಲ.  ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಸೂಕ್ತ ಕಾನೂನು ಜಾರಿಗೊಳಿಸಿದ್ದು, ಕಾನೂನು ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ ಎಂದು…

Read more »
12 Jun 2012

ಕ್ರೇಜಿಲೋಕ ಚಿತ್ರವಿಮರ್ಶೆಕ್ರೇಜಿಲೋಕ ಚಿತ್ರವಿಮರ್ಶೆ

ಮಧ್ಯವಯಸ್ಕ ವಿದ್ಯಾರ್ಥಿಯ ಜೀವನಪಾಠ     ಕ್ರೇಜಿಲೋಕ ಹೆಸರು ಕೇಳಿದಾಕ್ಷಣ ರವಿಚಂದ್ರನ್ ಅಭಿಮಾನಿಗಳಿಗೆ ಮತ್ತೊಂದು ಪ್ರೇಮಲೋಕ ನೋಡಬಹುದು ಎಂಬ ನಿರೀಕ್ಷೆ ಸಹಜ. ಆದರೆ ನಿರೀಕ್ಷೆ ನಿರಾಸೆಯ ಮಡುವು ಗಟ್ಟಿಯಾಗುವಂತೆ ಮಾಡಿದೆ ಕ್ರೇಜಿಲೋಕ. ಕವಿತಾ ಲಂಕ…

Read more »
11 Jun 2012

ಅಲ್ಲಾಗಿರಿರಾಜ್ ವರ್ತಮಾನದೊಂದಿಗೆ ಮುಖಾಮುಖಿಯಾಗುವ ಕವಿ - ಪ್ರಮೋದ್ ತುರ್ವಿಹಾಳಅಲ್ಲಾಗಿರಿರಾಜ್ ವರ್ತಮಾನದೊಂದಿಗೆ ಮುಖಾಮುಖಿಯಾಗುವ ಕವಿ - ಪ್ರಮೋದ್ ತುರ್ವಿಹಾಳ

ಕೊಪ್ಪಳ : ಕವಿಯಾದವನು ಸಿದ್ದ ಮಾದರಿಗಳನ್ನು ಮೀರಿ ಬರೆಯಬೇಕು. ವಿದ್ಯಮಾನಗಳನ್ನು ಗ್ರಹಿಸುವಂತಹ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಅಲ್ಲಾಗಿರಿರಾಜ್ ಕವಿಯಾಗಿ, ಪತ್ರಕರ್ತರಾಗಿ ಯಶಸ್ವಿಯಾಗಿದ್ದಾರೆ. 'ಹಸಿಬಾಣಂತಿ ಮತ್ತು ಗಾಂಧಿ ಬಜಾರ್' ಹಲವಾರು ಕಾರ…

Read more »
11 Jun 2012
 
Top