PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳದಲ್ಲಿ ಗೆದ್ದಿದ್ದು ಸಂಗಣ್ಣ ಕರಡಿ'ಯೂರಪ್ಪಕೊಪ್ಪಳದಲ್ಲಿ ಗೆದ್ದಿದ್ದು ಸಂಗಣ್ಣ ಕರಡಿ'ಯೂರಪ್ಪ

ಕೊಪ್ಪಳ: ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಕೊಪ್ಪಳ ವಿಧಾನ ಸಭೆ ಉಪ ಚುನಾವಣೆಯಲ್ಲಿ ಮತಗಳ ಆಧಾರದಲ್ಲಿ ಮೇಲ್ನೋಟಕ್ಕೆ ಕಮಲ ಪಕ್ಷ ಜಯ ಗಳಿಸಿದ್ದರೂ, ವಾಸ್ತವದಲ್ಲಿ ಇಲ್ಲಿ ವ್ಯಕ್ತಿಗತವಾಗಿ ಗೆದ್ದಿದ್ದು ಕರಡಿ ಸಂಗಣ್ಣ ಹಾಗೂ ಮಾಜಿ…

Read more »
30 Sep 2011

ಹದ್ದು ಮೀರಿದ ವರ್ತನೆ : ಈಶ್ವರಪ್ಪ ಸಿಡಿಮಿಡಿಹದ್ದು ಮೀರಿದ ವರ್ತನೆ : ಈಶ್ವರಪ್ಪ ಸಿಡಿಮಿಡಿ

ಶಿವಮೊಗ್ಗ, : ಯಡಿಯೂರಪ್ಪನಾಯಕತ್ವದಿಂದಲೇ ಕೊಪ್ಪಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವಿಜಯ ಸಾಧಿಸಲು ಸಾಧ್ಯವಾಯಿತೆಂಬ ಅಬಕಾರಿ ಸಚಿವ ರೇಣುಕಾಚಾರ್ಯರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪಸಿಡಿಮಿಡಿ…

Read more »
30 Sep 2011

ಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ

ಗಂಗಾವತಿ :  ಕಾಲೇಜಿನ ಅವ್ಯವಸ್ಥೆಯನ್ನು ಖಂಡಿಸಿ ಸ್ನಾತಕೊತ್ತರ ಪದವಿ ಮತ್ತು ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದರು.ಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇಜಿನಲ್ಲಿ ಆಂತರಿಕ ಪರೀಕ್ಷೆಗಳು ನಡೆಯುತ್ತಿದ್ದು  ಆಸನಗಳ ಕೊರತೆಯಿಂದ ಒದ್ದಾಡಿ…

Read more »
30 Sep 2011

ತೂಕ, ಅಳತೆಯಲ್ಲಿ ವಂಚನೆ : ೨. ೩೮ ಲಕ್ಷ ರೂ. ದಂಡ ವಸೂಲುತೂಕ, ಅಳತೆಯಲ್ಲಿ ವಂಚನೆ : ೨. ೩೮ ಲಕ್ಷ ರೂ. ದಂಡ ವಸೂಲು

ಕೊಪ್ಪಳ ಸೆ. : ಕೊಪ್ಪಳದ ಕಾನೂನು ಮಾಪನಾಶಾಸ್ತ್ರ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ನಿಂದ ಆಗಸ್ಟ್ ಅಂತ್ಯದವರೆಗೆ ತೂಕ ಮತ್ತು ಅಳತೆಯಲ್ಲಿನ ವಂಚನೆಯ ಬಗ್ಗೆ ತಪಾಸಣೆ ನಡೆಸಿ ಒಟ್ಟು ೨೩೩ ಮೊಕದ್ದಮೆಗಳನ್ನು ದಾಖಲಿಸಿ ೨೩೮೭೫೦ ರೂ.ಗಳ ದ…

Read more »
30 Sep 2011

ಅಕ್ರಮವಾಗಿ ಸ್ಫೊಟಕ ವಸ್ತುಗಳ ದಾಸ್ತಾನು : ಆರೋಪಿಗೆ ೫ ವರ್ಷ ಕಾರಾಗೃಹ ಶಿಕ್ಷೆಅಕ್ರಮವಾಗಿ ಸ್ಫೊಟಕ ವಸ್ತುಗಳ ದಾಸ್ತಾನು : ಆರೋಪಿಗೆ ೫ ವರ್ಷ ಕಾರಾಗೃಹ ಶಿಕ್ಷೆ

ಕೊಪ್ಪಳ ಸೆ. : ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಯಲ್ಲೇಶಿ ಅಲಿಯಾಸ್ ರಾಜಾ ತಂದೆ ಅರ್‍ಮುಗಂ ಎಂಬಾತ ತನ್ನ ಮನೆಯಲ್ಲಿ ೫೧ ಕೆ.ಜಿ. ಸ್ಫೋಟಕ ವಸ್ತುಗಳನ್ನು ಅನಧಿಕೃತವಾಗಿ ದಾಸ್ತಾನು ಇಟ್ಟಿಕೊಂಡಿದ್ದಕ್ಕಾಗಿ ಆರೋಪಿ ಯಲ್ಲೇಶಿಗೆ ಜಿಲ್ಲಾ ಹಾಗೂ ಸತ…

Read more »
30 Sep 2011

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ

ಕೊಪ್ಪಳ ಸೆ : ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ ಮತ್ತು ಯಲಬುರ್ಗಾ ಸೇರಿದಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ…

Read more »
30 Sep 2011

ಕೊಪ್ಪಳ: ಬಿಜೆಪಿ ವರಿಷ್ಠರನ್ನು ಸೋಲಿಸಿದ ಯಡಿಯೂರಪ್ಪಕೊಪ್ಪಳ: ಬಿಜೆಪಿ ವರಿಷ್ಠರನ್ನು ಸೋಲಿಸಿದ ಯಡಿಯೂರಪ್ಪ

ಎರಡು ಮುಖ್ಯ ಕಾರಣಗಳಿಗಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ಸೋಲಲೇ ಬೇಕಾಗಿತ್ತು. ಒಂದು, ತನ್ನ ರಾಜಕೀಯ ದುರುದ್ದೇಶಕ್ಕಾಗಿ ಕೊಪ್ಪಳ ಕ್ಷೇತ್ರದ ಮೇಲೆ ಅನಗತ್ಯವಾಗಿ ಉಪ ಚುನಾವಣೆಯನ್ನು ಹೇರಿದುದಕ್ಕಾಗಿ. ಇನ್ನೊಂದು, ಹತ್ತು ಹಲವು…

Read more »
30 Sep 2011

ಕೊಪ್ಪಳ ಉಪಚುನಾವಣೆ : ಸಂಗಣ್ಣ ಕರಡಿ ಅವರಿಗೆ ಗೆಲುವುಕೊಪ್ಪಳ ಉಪಚುನಾವಣೆ : ಸಂಗಣ್ಣ ಕರಡಿ ಅವರಿಗೆ ಗೆಲುವು

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಸದ್ಯ ನಡೆದ ಉಪಚುನಾವಣೆಯಲ್ಲಿ ೧೨೪೮೮ ಮತಗಳ ಅಂತರದಿಂದ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.   ಮತ ಎಣಿಕೆ ಸಿಬ್ಬಂದಿಗಳಲ್ಲಿ ಅತ್…

Read more »
29 Sep 2011

ಅಭ್ಯರ್ಥಿಗಳು -   ಪಡೆದ  ಒಟ್ಟು ಮತಗಳುಅಭ್ಯರ್ಥಿಗಳು - ಪಡೆದ ಒಟ್ಟು ಮತಗಳು

  Karadi Sanganna Amarappa                                           60405  Pradeep V Malipatil Kavaloorgoudra                               20719  K Basavaraj Bhimappa Hitnal                  …

Read more »
29 Sep 2011

ಕರಡಿ ಸಂಗಣ್ಣಗೆ ಭರ್ಜರಿ ಗೆಲುವು

ಕೊಪ್ಪಳ : ಆಪರೇಷನ್ ಕಮಲದಿಂದಾಗಿ ಉಪಚುನಾವಣೆಗೆ ಕಾರಣೀಕರ್ತರಾಗಿದ್ದ ಕರಡಿ ಸಂಗಣ್ಣ  ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಸವರಾಜ ಹಿಟ್ನಾಳಗಿಂತ 12 ಸಾವಿರ ಹೆಚ್ಚು ಮತ ಪಡೆದು ಜಯಭೇರಿ ಬಾರ…

Read more »
29 Sep 2011

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮತ ಎಣಿಕೆ ಕಾರ್ಯ ಸೆ. ೨೯ ರಂದು ಬೆಳಿಗ್ಗೆ ೮ ಗಂಟೆಯಿಂದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲಿ ನಡೆಯಲಿದ್ದು, ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಇನ್ನಿತರೆ ವಸ್ತುಗಳೊಂದ…

Read more »
28 Sep 2011

ಹುಲಗಿ ದಸರಾ ಉತ್ಸವದಲ್ಲಿ ಸ್ಥಳೀಯ ಕಲಾವಿದರ ಕಡೆಗಣನೆ, ವಿಷಾಧಹುಲಗಿ ದಸರಾ ಉತ್ಸವದಲ್ಲಿ ಸ್ಥಳೀಯ ಕಲಾವಿದರ ಕಡೆಗಣನೆ, ವಿಷಾಧ

ಕೊಪ್ಪಳ, ಸೆ. ೨೮: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹುಲಗಿ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಕೋರಿ ಜಿಲ್ಲೆಯ ಕಲಾವಿದರು ಅರ್ಜಿ ಸಲ್ಲಿಸಿದ್ದರೂ ಶ್ರೀ ಹುಲಿಗೆಮ್ಮ ದೇವಸ್ಥಾನ ಮಂಡಳಿಯು ಸ್ಥಳೀಯ ಕಲಾವಿದರನ್ನು ಕಡೆಗಣಿಸಿ ಬ…

Read more »
28 Sep 2011

ಬಿಸರಳ್ಳಿ ಮರು ಮತದಾನ: ಶೇ. ೭೮. ೮೭ ಮತದಾನಬಿಸರಳ್ಳಿ ಮರು ಮತದಾನ: ಶೇ. ೭೮. ೮೭ ಮತದಾನ

ಕೊಪ್ಪಳ ಸೆ. : ಮತಯಂತ್ರ ದೋಷದ ಕಾರಣದಿಂದ ಬಿಸರಳ್ಳಿಯ ಮತಗಟ್ಟೆ ಸಂಖ್ಯೆ ೫೩ ರಲ್ಲಿ ಸೆ. ೨೮ ರಂದು ಬುಧವಾರ ನಡೆದ ಮರು ಮತದಾನದಲ್ಲಿ ಒಟ್ಟಾರೆ ಶೇ. ೭೮. ೮೭ ರಷ್ಟು ಮತದಾನವಾಗಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾ…

Read more »
28 Sep 2011

ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ : ಮತ ಎಣಿಕೆಗೆ ಸಕಲ ಸಜ್ಜುಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ : ಮತ ಎಣಿಕೆಗೆ ಸಕಲ ಸಜ್ಜು

ಕೊಪ್ಪಳ ಸೆ ): ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ಸೆ. ೨೯ ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಈಗಾಗಲೆ ಜಿಲ್ಲಾಡಳಿತ ಮತ ಎಣಿಕೆ…

Read more »
28 Sep 2011

ಮತ ಎಣಿಕೆ : ನಿಷೇಧಾಜ್ಞೆ ಜಾರಿಮತ ಎಣಿಕೆ : ನಿಷೇಧಾಜ್ಞೆ ಜಾರಿ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಿಮಿತ್ತ ಮತ ಎಣಿಕೆ ಪ್ರಕ್ರಿಯೆ ಸೆ. ೨೯ ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲಿ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ…

Read more »
28 Sep 2011

ಕೊಪ್ಪಳದಲ್ಲಿ ನಾಡ ಹಬ್ಬ ದಸರಾ ಉತ್ಸವ

   ಶ್ರೀ ದುರ್ಗಾದೇವಿ ಮಿತ್ರ ಮಂಡಳಿ ಗಡಿಯಾರ ಕಂಬ ಕೊಪ್ಪಳ ಇವರಿಂದ  ೨೮-೦೯-೨೦೧೧ ರಂದು ಶ್ರೀ ದುರ್ಗಾದೇವಿ  ಮಿತ್ರ ಮಂಡಳಿಯವರ ವತಿಯಿಂದ  ನಡೆಸಲಾಗುವ  ನಾಡ ಹಬ್ಬ ದಸರಾ ಉತ್ಸವ ಬೆಳಿಗ್ಗೆ ೮ ಗಂಟೆಗೆ ಶ್ರೀ ಗೌರಿಶಂಕರ ದೇವಸ್ಥಾನದಿಂದ [ ಬನ್ನುಕಟ…

Read more »
27 Sep 2011

ಸೆ. ೨೮ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವಸೆ. ೨೮ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ

ಕೊಪ್ಪಳ ಸೆ.  ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ ಸೆ. ೨೮ ರಿಂದ ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ ೬ ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.   ಶ್ರೀ ಹುಲಿಗೆಮ್ಮ ದೇವಿ…

Read more »
27 Sep 2011

‘ಮುತ್ತೈದೆ’ ಶಬ್ದ ನಿಷೇಧವಾಗಲಿ‘ಮುತ್ತೈದೆ’ ಶಬ್ದ ನಿಷೇಧವಾಗಲಿ

ಇತ್ತೀಚೆಗೆ ಮಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಒಂದು ಘೋಷಣೆಯನ್ನು ಮಾಡಿದರು. ‘‘ಈ ಬಾರಿ ಮಂಗಳೂರು ದಸರಾ ಕಾರ್ಯಕ್ರಮದ ಮಂಗಳ ಕಾರ್ಯಗಳನ್ನು ವಿಧವೆಯರ ಕೈಯಲ್ಲೇ ಮಾಡಿಸಲಾಗುವುದು. ಅವರಿಗೆ ಶುಭ ಸಂಕೇತಗಳಾದ ಕುಂಕುಮ, ಹೂವು …

Read more »
27 Sep 2011

೧೦೮ ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ : ಆರೋಗ್ಯ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ೧೦೮ ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ : ಆರೋಗ್ಯ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ

ಕೊಪ್ಪಳ ಸೆ. : ಜಿಲ್ಲೆಯ ಎಲ್ಲ ೧೦೮ ಅಂಬ್ಯೂಲನ್ಸ ಸಿಬ್ಬಂದಿಗಳು ಸೆ. ೨೮ ರಿಂದ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಕೈಗೊಂಡಿದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ…

Read more »
27 Sep 2011

ಸೆ. ೨೮ ರಂದು ಬಿಸರಳ್ಳಿಯಲ್ಲಿ ಮರು ಮತದಾನಸೆ. ೨೮ ರಂದು ಬಿಸರಳ್ಳಿಯಲ್ಲಿ ಮರು ಮತದಾನ

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಸೆ. ೨೬ ರಂದು ಬಿಸರಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ ೫೩ ರಲ್ಲಿ ನಡೆದ ಮತದಾನದಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿನ ದೋಷದಿಂದಾಗಿ ಈ ಮತಗಟ್ಟೆಯಲ್ಲಿ ಸೆ. ೨೮ ರಂದು ಬುಧವಾ…

Read more »
27 Sep 2011

ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011 ಇದೇ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿ…

Read more »
27 Sep 2011

೨೪ ನೆ ಬೆಳಕಿನಡೆ ಕಾರ್ಯಕ್ರಮ೨೪ ನೆ ಬೆಳಕಿನಡೆ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಪ್ರತಿ ಅಮವಾಸ್ಯೆಯ ಅಂಗವಾಗಿ  ದಿನಾಂಕ ೨೭-೦೯-೨೦೧೧ ರಂದು ಶ್ರೀಮಠದ ಕೆರೆಯ ದಡದಲ್ಲಿ  ೨೪ ನೆ ಬೆಳಕಿನಡೆ ಕಾರ್ಯಕ್ರಮವು ನಡೆಯಲಿದೆ. ಅಧ್ಯಕ್ಷತೆಯನ್ನು ರವಿತೇಜ ಅಬ್ಬಿಗೇರಿ ಸಾಹಿತಿಗಳು ಕುಕನೂರು ವಹ…

Read more »
26 Sep 2011

ಕೊಪ್ಪಳ ಚುನಾವಣೆ ಶಾಂತಿಯುತ ; ಶೇ.71.49ರಷ್ಟು ಮತದಾನಕೊಪ್ಪಳ ಚುನಾವಣೆ ಶಾಂತಿಯುತ ; ಶೇ.71.49ರಷ್ಟು ಮತದಾನ

ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಕರಡಿ ಸಂಗಣ್ಣ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿಗೆ ಸೇರಿದ್ದರಿಂದ ಈ ಉಪಚುನಾವಣೆ ನಡೆದಿದೆ.  ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಡೆದ ಮತದಾನದಲ್ಲಿ ಕ್ಷೇತ್ರದಾದ್ಯಂತ ಮತದಾರರು ಉತ್ಸಾಹದಿಂದ ತಮ್ಮ ಮತ ಚಲಾಯಿಸಿದರು. …

Read more »
26 Sep 2011

VOTING STATISTICS OF BYE ELECTIONVOTING STATISTICS OF BYE ELECTION

Gudageri 82.39 Handral 82.13 Hanawal 82.95 Vadaganahal 73.73 Halageri-1 72.91 Halageri-2 73.64 Madinoor-1 72.5 Madinur-2 75 Naregal 7…

Read more »
26 Sep 2011

ಮೈಸೂರು ಪತ್ರಿಕಾ ಛಾಯಾಗ್ರಾಹಕರ ಚಿತ್ರ ಪ್ರದರ್ಶನ

ಕೆಲ ವರ್ಷಗಳಿಂದ ನಾನಾ ಛಾಯಾ ಚಿತ್ರ ಪ್ರದರ್ಶನ ಆಯೋಜಿಸಿರುವಮೈಸೂರು ಪತ್ರಿಕಾ ಛಾಯಾಗ್ರಾಹಕರು ಈ ದಸರೆಗೆ ವಿಶಿಷ್ಟ ಛಾಯಾಚಿತ್ರ ಪ್ರದರ್ಶನವನ್ನು ಸೆಪ್ಟೆಂಬರ್ ೨೭ರ ಮಂಗಳವಾರದಿಂದ ಹಮ್ಮಿಕೊಂಡಿದ್ದಾರೆ.  ಹಕ್ಕಿಗಳ ನೋಟ, ವನ್ಯಜೀವಿಗಳ ಭಿನ್ನಾಣ, ದಸ…

Read more »
26 Sep 2011

ಬಂದೋಬಸ್ತ್ ......ಲೆಕ್ಕಾಚಾರಗಳು....

Read more »
26 Sep 2011

ಎಲೆಕ್ಷನ್ ಲೈವ್ ರಿಪೋರ್ಟಿಂಗ್

ಸಮಯ ಟಿವಿಯ ಲೈವ ರಿಪೋರ್ಟಿಂಗ್  …

Read more »
26 Sep 2011

ಕೊಪ್ಪಳ : ಮತದಾನದ ಕೆಲವು ದೃಶ್ಯಗಳು

Read more »
26 Sep 2011

ಕಾಂಗ್ರೆಸ್‌ನ ಚುನಾವಣಾ ಕುತಂತ್ರಕ್ಕೆ ಬಲಿಯಾಗಬೇಡಿ- ಪ್ರದೀಪಗೌಡ ಮಾ.ಪಾಟೀಲಕಾಂಗ್ರೆಸ್‌ನ ಚುನಾವಣಾ ಕುತಂತ್ರಕ್ಕೆ ಬಲಿಯಾಗಬೇಡಿ- ಪ್ರದೀಪಗೌಡ ಮಾ.ಪಾಟೀಲ

ಕೊಪ್ಪಳ : ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರದ ಸಮಯದ ಫೋಟೋಗಳನ್ನು ಹಂಚಿ ಜನರಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ನ ಈ ಕುತಂತ್ರಕ್ಕೆ ಬಲಿಯಾಗಬಾರದು ಎಂದು ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾ.ಪಾಟೀಲ್ ಹೇ…

Read more »
25 Sep 2011

ವಿದ್ಯುನ್ಮಾನ ಮತಯಂತ್ರ  EVM Electronic Voting Machineವಿದ್ಯುನ್ಮಾನ ಮತಯಂತ್ರ EVM Electronic Voting Machine

ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅನಕ್ಷರಸ್ಥರೆ ಹೆಚ್ಚಾಗಿರುವ ಭಾರತದಲ್ಲಿ ಚುನಾವಣೆ ಆಯೋಗವು ಆಧುನಿಕ ತಂತ್ರeನ ಬಳಕೆ, ಪಾರದರ್ಶಕ ಚುನಾವಣಾ ಕ್ರಮಗಳಿಂದಾಗಿ ವಿಶ್ವವೇ ಬೆರಗಾಗುವಂತೆ ಚುನಾವಣೆಗಳನ್ನು ನಡೆಸುತ್ತಿರುವುದು ಜಾಗತ…

Read more »
25 Sep 2011

ಕೊಪ್ಪಳ ಉಪಸಮರಕೊಪ್ಪಳ ಉಪಸಮರ

ಕೊಪ್ಪಳ, ಸೆ.25: ಸೋಮವಾರ ನಡೆಯಲಿರುವ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಡೆಯಲಿರುವ ಮತದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ.…

Read more »
25 Sep 2011

ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಪ್ರಚಾರ ಶಿಕ್ಷಾರ್ಹ ಅಪರಾಧಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಪ್ರಚಾರ ಶಿಕ್ಷಾರ್ಹ ಅಪರಾಧ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಸೆ. ೨೬ ರಂದು ಮತದಾನ ನಡೆಯಲಿದೆ.  ಮತದಾನ ಕೇಂದ್ರದೊಳಗೆ ಅಥವಾ ಮತದಾನ ಕೇಂದ್ರದ ೧೦೦ ಮೀ. ವ್ಯಾಪ್ತಿಯೊಳಗಿನ ಯಾವುದೇ ಸ್ಥಳದಲ್ಲ…

Read more »
24 Sep 2011

ಬಹಿರಂಗ ಪ್ರಚಾರಕ್ಕೆ ತೆರೆ : ಹಣ, ಮದ್ಯ ಹಂಚಿಕೆ ಕಂಡುಬಂದಲ್ಲಿ ದೂರು ನೀಡಿಬಹಿರಂಗ ಪ್ರಚಾರಕ್ಕೆ ತೆರೆ : ಹಣ, ಮದ್ಯ ಹಂಚಿಕೆ ಕಂಡುಬಂದಲ್ಲಿ ದೂರು ನೀಡಿ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷದವರು, ಕಾರ್ಯಕರ್ತರು, ಅಥವಾ ಯಾವುದೇ ವ್ಯಕ್ತಿಗಳು ಹಣ, ಮದ್ಯ ಹಂಚಿಕೆ ಮಾಡಿ ಆಮಿಷ ಒಡ್ಡುವುದು, ಅಥವಾ ಹಂಚಿಕೆ ಮಾಡುತ್ತಿರುವುದು ಕಂಡುಬಂದಲ್ಲ…

Read more »
24 Sep 2011

ನಾಳೆ ಕೊಪ್ಪಳ ಉಪ ಚುನಾವಣೆ - ಬಹಿರಂಗ ಪ್ರಚಾರಕ್ಕೆ ತೆರೆನಾಳೆ ಕೊಪ್ಪಳ ಉಪ ಚುನಾವಣೆ - ಬಹಿರಂಗ ಪ್ರಚಾರಕ್ಕೆ ತೆರೆ

ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಪ್ರತಿಷ್ಠೆಯ ಕಣವಾಗಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾ ಅಧ್ಯಕ್ಷ ಕೆ.ಎಸ್.ಈಶ್ವರಪ್…

Read more »
24 Sep 2011

ಕೊಪ್ಪಳ ಉಪ ಚುನಾವಣೆಗೆ ಎರಡೇ ದಿನ ಬಾಕಿಕೊಪ್ಪಳ ಉಪ ಚುನಾವಣೆಗೆ ಎರಡೇ ದಿನ ಬಾಕಿ

ಮುಗಿಲು ಮುಟ್ಟಿದೆ ಪ್ರಚಾರದ ಭರಾಟೆ * ರಣರಂಗವಾಗಿರುವ ಕೊಪ್ಪಳ - ಗೆಲುವಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ರಣತಂತ್ರ  *ಇಂದು ಬಹಿರಂಗ ಪ್ರಚಾರ ಅಂತ್ಯ ಕೊಪ್ಪಳ, ಸೆ.23: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೇವಲ ಮೂರು ದಿನ ಬಾ…

Read more »
23 Sep 2011

ಕೊಪ್ಪಳ ಜನತೆ ಭ್ರಷ್ಟಾಚಾರದ ವಿರುದ್ದ ಸಂದೇಶ ನೀಡಲಿ - ಹೆಚ್.ಡಿ.ಕುಮಾರಸ್ವಾಮಿ

ಕೊಪ್ಪಳ : ಜನತೆಗೆ ಬೇಕಿರುವುದು ರಾಜಕೀಯವಲ್ಲ, ರೋಟಿ,ಕಪಡಾ ಮತ್ತು ಮಕಾನ್ . ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೇವಲ ರಾಜಕೀಯ ಮಾಡುತ್ತ ಜನತೆಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳತ್ತ ನಿರ್ಲಕ್ಷ್ಯವಹಿಸಿವೆ. ಯಡಿಯೂರಪ್ಪ ಅಭಿವೃದ್ದಿ ಕೆಲಸಗಳ ಬಗ್…

Read more »
23 Sep 2011

ಕೊಪ್ಪಳ ಬಿಜೆಪಿಯಿಂದ ರೋಡ್ ಶೋ

ಕೊಪ್ಪಳದಲ್ಲಿಂದು ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ಅನಂತಕುಮಾರ್, ರೇಣುಕಾಚಾರ್ಯ,ಅಶೋಕ  ಸೇರಿದಂತೆ  ಹಲವಾರು ಸಚಿವರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.  ಲಂಬಾಣಿ ಜನಾಂಗದ…

Read more »
23 Sep 2011
 
Top