PLEASE LOGIN TO KANNADANET.COM FOR REGULAR NEWS-UPDATES

 ಅ. ೦೨ ರಂದು ಕೊಪ್ಪಳದಲ್ಲಿ ಗಾಂಧೀಜಿ ಜಯಂತಿ ಕಾರ್ಯಕ್ರಮ. ಅ. ೦೨ ರಂದು ಕೊಪ್ಪಳದಲ್ಲಿ ಗಾಂಧೀಜಿ ಜಯಂತಿ ಕಾರ್ಯಕ್ರಮ.

ಕೊಪ್ಪಳ ಸೆ. ೩೦ (ಕ ವಾ) ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮ ಅ. ೦೨ ರಂದು ಬೆಳಿಗ್ಗೆ ೧೦ ಗಂಟೆಗೆ ಆಡಿಟೋರಿಯಂ ಹಾಲ್‌ನಲ್ಲಿ ನಡೆಯಲಿದೆ.     ಗಾಂಧೀಜಿ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ೧೦ ಗಂಟೆಗೆ ಮಹಾತ್ಮಾ ಗಾ…

Read more »
30 Sep 2015

ಬೀಳ್ಕೊಡಿಗೆ.ಬೀಳ್ಕೊಡಿಗೆ.

Normal 0 false false false EN-US X-NONE X-NONE

Read more »
30 Sep 2015

ಅ.೦೨ ರಂದು ಸ್ವಚ್ಛತಾ ಅಭಿಯಾನ ಕುರಿತು ವಿಶೇಷ ಕಾರ್ಯಕ್ರಮ- ಜನಾರ್ಧನ ಹುಲಿಗಿ.ಅ.೦೨ ರಂದು ಸ್ವಚ್ಛತಾ ಅಭಿಯಾನ ಕುರಿತು ವಿಶೇಷ ಕಾರ್ಯಕ್ರಮ- ಜನಾರ್ಧನ ಹುಲಿಗಿ.

ಕೊಪ್ಪಳ, ಸೆ.೩೦ (ಕ ವಾ) ಕೊಪ್ಪಳ ತಾಲೂಕು ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ೬ ಗ್ರಾಮ ಪಂಚಾಯಿತಿಗಳಲ್ಲಿ ಅ. ೦೨ ರಿಂದ ವಿಶೇಷ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಜನಾರ್ಧನ ಹುಲಿಗಿ ಅವರ…

Read more »
30 Sep 2015

ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರ.ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರ.

ಕೊಪ್ಪಳ, ಸೆ.೩೦ (ಕ ವಾ)  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳ ಇವರಿಂದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಕಾರ್ಯಾಗಾರವನ್ನು ಅಕ್ಟೋಬರ್ ೦೫ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರ…

Read more »
30 Sep 2015

 ಕೊಪ್ಪಳದಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಪ್ರಾರಂಭ. ಕೊಪ್ಪಳದಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಪ್ರಾರಂಭ.

ಕೊಪ್ಪಲ ಸೆ. ೩೦ (ಕ ವಾ) ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರವನ್ನು ಪ್ರಭಾರಿ ಜಿಲ್ಲಾಧಿಕಾರಿ ಡಾ|| ಪ್ರವೀಣಕುಮಾರ ಜಿ.ಎಲ್. ಅವರು ಬುಧವಾರದಂದು ಉದ್ಘಾಟಿಸಿದರು.       ಗ್ರಾಹಕರ ಮ…

Read more »
30 Sep 2015

ಗವಿಶ್ರೀ ಶಾಲೆಯಲ್ಲಿ ಸಸಿನೆಡುವ ಕಾರ್ಯಕ್ರಮ ಯಶಸ್ವಿ.ಗವಿಶ್ರೀ ಶಾಲೆಯಲ್ಲಿ ಸಸಿನೆಡುವ ಕಾರ್ಯಕ್ರಮ ಯಶಸ್ವಿ.

ಕೊಪ್ಪಳ-30- ತಾಲೂಕಿನ ಕುಣಕೇರಿ ಗ್ರಾಮದ ಶ್ರೀ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚಿಗೆ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕುಣಕೇರಿ ಕ್ಲಸ್ಟರನ ಸಮೂಹ ಸಮಪನ್ಮೂಲ ವ್ಯಕ್ತಿ (ಸಿ.ಆರ್.ಪಿ) ಪರುಶುರಾಮ ಅಂಟಾಳಮರದ ಸಸಿ ನ…

Read more »
30 Sep 2015

೧೦೮ ನೇ ಭಗತ್ ಸಿಂಗ್ ಜನ್ಮ ದಿನಚಾರಣೆ.೧೦೮ ನೇ ಭಗತ್ ಸಿಂಗ್ ಜನ್ಮ ದಿನಚಾರಣೆ.

ಕೊಪ್ಪಳ-30-  ಎಸ್.ಕೆ.ಎಲ್.ಇ ಐಟಿಐ ಕಾಲೇಜಿನಲ್ಲಿ ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೆಷನ್) ವತಿಯಿಂದ ೧೦೮ ನೇ ಭಗತ್ ಸಿಂಗ್ ಜನ್ಮ ದಿನಚಾರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯಧರ್ಶಿಗಳಾದ …

Read more »
30 Sep 2015

ರಾಜ್ಯಮಟ್ಟದ  ಕಬಡ್ಡಿ ಪಂದ್ಯಾವಳಿ ಸಮಾರೋಪ ಉದ್ಯಮಿ ಎಂ.ಎ.ವಲಿಸಾಹೇಬ್‌ರಿಂದ ಬಹುಮಾನ ವಿತರಣೆ.ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಸಮಾರೋಪ ಉದ್ಯಮಿ ಎಂ.ಎ.ವಲಿಸಾಹೇಬ್‌ರಿಂದ ಬಹುಮಾನ ವಿತರಣೆ.

ಕೊಪ್ಪಳ-30- ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಕಾನೂನು ಮಹಾವಿದ್ಯಾಲಯಗಳ ರಾಜ್ಯಮಟ್ಟದ ಕಬ್ಬಡ್ಡಿ ಸಮರೋಪ ಕಾರ್ಯಕ್ರಮ ಜರುಗಿತು. ಅನ್ಮೋಲ್ ಗ್ರುಪ್ ಆಫ್ ಕಂಪನಿಯ ಚೇರ…

Read more »
30 Sep 2015

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆ

ಕೊಪ್ಪಳ  ಹತ್ತಿರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರೈತರು ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು   ಕೃಷಿ ಕ್ಷೇತ್ರ ಸಾಕಷ್ಟು ಸಂಕಷ್ಟದಲ್ಲಿದ್ದರೂ ದೇಶವಿದೇಶ ಸುತ್ತುತ್ತಾ ಕಾಲಹರಣ ಮಾಡುತ್ತಿರುವ  ಮೋದಿ ಸರಕಾರದ ವಿರುದ್ದ ಪ್ರತಿಭಟಿಸಲಾ…

Read more »
30 Sep 2015

ಕೊಪ್ಪಳದಲ್ಲಿ ಸಮಗ್ರ ಕೃಷಿ ಸಮಾವೇಶ.

Read more »
30 Sep 2015

ಕನ್ನಡದಲ್ಲಿ ಔಷಧಗಳ ಕಾಯ್ದೆ, ನಿಯಮ ಪುಸ್ತಕ ಬಿಡುಗಡೆ.ಕನ್ನಡದಲ್ಲಿ ಔಷಧಗಳ ಕಾಯ್ದೆ, ನಿಯಮ ಪುಸ್ತಕ ಬಿಡುಗಡೆ.

 ಗಂಗಾವತಿ-30- ನಗರದ ಔಷಧೀಯ ಭವನದಲ್ಲಿ ಔಷಧಗಳು ಮತ್ತು ಕಾಂತಿವರ್ಧಕ ಕಾಯಿದೆ-೧೯೪೦ ಮತ್ತು ಔಷಧಗಳು ಮತ್ತು ಕಾಂತಿವರ್ಧಕಗಳ ನಿಯಮಾವಳಿ-೧೯೪೫ ಈ ನಿಯಮದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಯಿತು. ನ್ಯಾಯಾಲಯದ ಕಲಾಪಗಳಿಗೆ ಮತ್ತು…

Read more »
30 Sep 2015

ಅ.೦೧ ರಂದು ಕೊಪ್ಪಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ.ಅ.೦೧ ರಂದು ಕೊಪ್ಪಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ.

ಕೊಪ್ಪಳ, ಸೆ.೨೯ (ಕ ವಾ)ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ ವಿವಿಧ ಸಂಘ ಸಂಸ್ಥೆಗಳ …

Read more »
29 Sep 2015

ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ ರೈತರಿಗೆ ಸಲಹೆಗಳು.ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ ರೈತರಿಗೆ ಸಲಹೆಗಳು.

ಕೊಪ್ಪಳ ಸೆ. ೨೯ (ಕ ವಾ)ಕೊಪ್ಪಳ ಜಿಲ್ಲೆಯಲ್ಲಿ ರೈತರು ಕಡಲೆ ಬೆಳೆ ಬಿತ್ತನೆಗೆ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ ಕುರಿತಂತೆ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.    …

Read more »
29 Sep 2015

 ಲಘು ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ. ಲಘು ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ, ಸೆ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ರಾಜ್ಯ ಯೋಜನೆಯಡಿ ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ನಿರುದ್ಯೋಗಿಗಳಿಗೆ ಲಘುವಾಹನ ಚಾಲನಾ ತರಬೇತಿ…

Read more »
29 Sep 2015

ರಕ್ತದಾನ ಶಿಬಿರ.ರಕ್ತದಾನ ಶಿಬಿರ.

ಕೊಪ್ಪಳ-29- ಬುಧವಾರದಂದು ಗ್ರಾಮ ಪಂಚಾಯಿತಿ, ಕೋರಡಕೇರಾ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.    ಗ್ರಾಮ ಪಂಚಾಯಿತಿ, ಕೋರಡಕೇರಾದಲ್ಲಿ  ದಿನಾಂಕ ೩೦/೦೯/೨…

Read more »
29 Sep 2015

ಕಲಾ ಒಕ್ಕೂಟ.ಕಲಾ ಒಕ್ಕೂಟ.

ಕೊಪ್ಪಳ-29- ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳದಲ್ಲಿ ಕಲಾ ಒಕ್ಕೂಟದ ವತಿಯಿಂದ ನೇತಾಜಿ  ಕಣ್ಮರೆಯ ನಿಗೂಡತೆಯ ಬಗ್ಗೆ ವಿದ್ಯಾರ್ಥಿಗಳ ವಿಚಾರ-ವಿನಿಮಯ ಕಾರ್ಯಕ್ರಮ ಎರ್ಪಡಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಬದಲ್ಲಿ ಒಕ್ಕೂಟ…

Read more »
29 Sep 2015

ವಿಶ್ವ ವಿಧ್ಯಾಲಯ ಷಟಲ್ ಬ್ಯಾಟ್ ಮಿಂಟನ್ ತಂಡಕ್ಕೆ ಪ್ರತಿಭಾ ಆಯ್ಕೆ.ವಿಶ್ವ ವಿಧ್ಯಾಲಯ ಷಟಲ್ ಬ್ಯಾಟ್ ಮಿಂಟನ್ ತಂಡಕ್ಕೆ ಪ್ರತಿಭಾ ಆಯ್ಕೆ.

Normal 0 false false false EN-US X-NONE X-NONE MicrosoftInternetExplorer4 …

Read more »
29 Sep 2015

 'ವಿಜ್ಞಾನ ಹಬ್ಬ'. 'ವಿಜ್ಞಾನ ಹಬ್ಬ'.

ಕೊಪ್ಪಳ-29- ವಿಜ್ಜಾನ ವಿಭಾಗದ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ 'ವಿಜ್ಞಾನ ಹಬ್ಬ' ಕಾರ್ಯಕ್ರಮವು ಸೋಮವಾರದಂದು ಯಶಸ್ವಿಯಾಗಿ ಮೂಡಿಬಂದಿತು. ಈ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಎಸ್.ದಾದ್ಮಿ ಹಾಗೂ ಹಿರಿಯ ಪ್ರಾಧ್ಯಾಪಕ…

Read more »
29 Sep 2015

ಭಗತ್ ಜನ್ಮ ದಿನಾಚರಣೆ.ಭಗತ್ ಜನ್ಮ ದಿನಾಚರಣೆ.

ಕೊಪ್ಪಳ-29- ನಗರದ ಅಖಿಲ ಭಾರತ ಪ್ರಜಾಸತಾತ್ಮಕ ಯುವಜನ ಸಂಘಟನೆಯ ಕಾರ್ಯಕರ್ತರು ಗಣೇಶ ನಗರದ ಬಿ.ಸಿ.ಎಂ ಹಾಸ್ಟೇಲ್ ನಲ್ಲಿ ಭಗತ್ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ರಾಯಣ್ಣ ಗಡ್ಡಿ, ಹಸನಸಾಬ್, ಶ…

Read more »
29 Sep 2015

ಕೊಪ್ಪಳದಲ್ಲಿ ಜನಿಸಿದ ಮಗು ಕಣ್ಣು ಬಿಡುವ ಮೊದಲೇ ಬಿಸಾಡಿದ್ರು.ಕೊಪ್ಪಳದಲ್ಲಿ ಜನಿಸಿದ ಮಗು ಕಣ್ಣು ಬಿಡುವ ಮೊದಲೇ ಬಿಸಾಡಿದ್ರು.

ಕೊಪ್ಪಳ-29- ಗೂಡ್ಸ್ ರೈಲಿನ ಬೋಗಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಕೊಪ್ಪಳ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಗಂಡು ಮಗುವಿನ ಶವ ಪತ್ತೆಯಾಗಿದೆ. ತಪಾಸಣೆ ಮಾಡುವ ವೇಳೆ ವಾಸನೆ ಬಂದ ಹಿನ್ನೆಲೆಯಲ್ಲಿ ರೈಲ್ವೇ ಸಿಬ್ಬಂದಿಗಳು, ಹೋಗಿ ನೋಡಿದಾಗ ಕೊಳ…

Read more »
29 Sep 2015

ಬೇಳೂರಿನಲ್ಲಿ ೧೭೯ ನೇ ಶಿವಾನುಭವ ಗೋಷ್ಠಿ ಯಶಸ್ವಿ.ಬೇಳೂರಿನಲ್ಲಿ ೧೭೯ ನೇ ಶಿವಾನುಭವ ಗೋಷ್ಠಿ ಯಶಸ್ವಿ.

ಕೊಪ್ಪಳ-29-  ಆದ್ಯಾತ್ಮ ಪ್ರವಚನದಿಂದ ತರುಣ ಪೀಳಿಗೆಯ ಮನಪರಿವರ್ತನೆ ಗೊಳಿಸಿ ಮತ್ತು ಧಾಮಿಕ ಚೈತನ್ಯ ಮೂಡಿಸಿ ಆದ್ಯಾತ್ಮಿಕತ್ವದ ಮಹತ್ವವನ್ನು ಜನರಲ್ಲಿ ಬೆಳಸಬೇಕಿದೆ ಎಂದು ನಿವೃತ್ತ ಶಿಕ್ಷಕ ಬಾಳನಗೌಡ ಪೊಲೀಸ್ ಪಾಟೀಲ ಹೇಳಿದರು.     ಅವರು ಕೊಪ್ಪ…

Read more »
29 Sep 2015

೦೧ ರಂದು ಕೊಪ್ಪಳದಲ್ಲಿ ರೈತ ಚೈತನ್ಯ ಯಾತ್ರೆ. ೦೧ ರಂದು ಕೊಪ್ಪಳದಲ್ಲಿ ರೈತ ಚೈತನ್ಯ ಯಾತ್ರೆ.

ಕೊಪ್ಪಳ-29- ಗುರುವಾರ ರಂದು ಬಿ.ಜೆ.ಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದರಾದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಇವರ ನೇತೃತ್ವದಲ್ಲಿ ರೈತರ ಆತ್ಮ ಹತ್ಯೆಯನ್ನು ತಡೆಗಟ್ಟಲು ಅವರಿಗೆ ಆತ್ಮಸ್ಥರ್‍ಯವನ್ನು ತುಂಬಲು ರಾಜ್ಯ ನಾಯಕರೊಂದಿ…

Read more »
29 Sep 2015

ಹೈದರಾಬಾದ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ- ಜಿ. ಎಸ್. ಗೋನಾಳ ಆಯ್ಕೆ.ಹೈದರಾಬಾದ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ- ಜಿ. ಎಸ್. ಗೋನಾಳ ಆಯ್ಕೆ.

Read more »
29 Sep 2015

 ಕೊಪ್ಪಳದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ. ಕೊಪ್ಪಳದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ.

ಕೊಪ್ಪಳ, ಸೆ.೨೮ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಕೊಪ್ಪಳದ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ ಶಿರಹಟ್ಟಿ ಹೇಳಿದರು.      ಕ…

Read more »
28 Sep 2015

ಕ್ರೀಡೆ ಯಿಂದ ಆರೋಗ್ಯ ವೃದ್ದಿ ಸಂಸದ -ಕರಡಿ.

ಕೊಪ್ಪಳ-28- ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಆಸಕ್ತಿ ಕಡಿಮೆಯಾಗುತ್ತಿರುವದು ವಿಷಾದನೀಯದ ಆದರೆ  ಕ್ರೀಡಾ ಮನೋಭಾವನೆಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಆರೋಗ್ಯ ವೃದ್ದಿ ಯಾಗುತ್ತದೆ ಎಂದು ಕೊಪ್ಪಳ ಸಂಸದ ಸಂಗಣ…

Read more »
28 Sep 2015

ಲಿಂಗ ಸಮಾನತೆ ಕುಟುಂಬದಿಂದಲೇ ಪ್ರಾರಂಭವಾಗಲಿ- ಎಸ್. ಮಹೇಶ್.ಲಿಂಗ ಸಮಾನತೆ ಕುಟುಂಬದಿಂದಲೇ ಪ್ರಾರಂಭವಾಗಲಿ- ಎಸ್. ಮಹೇಶ್.

ಕೊಪ್ಪಳ ಸೆ. ೨೮ (ಕ ವಾ): ಗಂಡು-ಹೆಣ್ಣು ಎಂಬ ಬೇಧ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಲಿಂಗ ಸಮಾನತೆಯು ಕುಟುಂಬದಿಂದಲೇ ಪ್ರಾರಂಭವಾಗಬೇಕು ಎಂದು ಕುಷ್ಟಗಿ ಸಿವಿಲ್ ನ್ಯಾಯಾಧೀಶ ಎಸ್. ಮಹೇಶ್ ಅವರು ಹೇಳಿದರು.     ಕುಷ್ಟಗಿ ತಾಲ್ಲೂಕು ಕಾನೂನು …

Read more »
28 Sep 2015

ಸೆ.೨೫ ರಿಂದ ಸ್ವಚ್ಛ ಭಾರತ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮ.ಸೆ.೨೫ ರಿಂದ ಸ್ವಚ್ಛ ಭಾರತ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮ.

ಕೊಪ್ಪಳ, ಸೆ.೨೮ (ಕ ವಾ) ಕೊಪ್ಪಳ ನಗರಸಭೆ ಕಾರ್ಯಾಲಯದ ವತಿಯಿಂದ ಸ್ವಚ್ಛ ಭಾರತ ಮಿಷನ್‌ನ ವಾರ್ಷಿಕೋತ್ಸವದ ಅಂಗವಾಗಿ ಸೆ.೨೫ ರಿಂದ ಅಕ್ಟೋಬರ್.೧೧ ರವರೆಗೆ ಸ್ವಚ್ಛ ಭಾರತ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.      ಅಕ್ಟ…

Read more »
28 Sep 2015

 ಶೀಘ್ರ ಲಿಪಿಗಾರರ ಹುದ್ದೆ ಅರ್ಜಿ ಆಹ್ವಾನ. ಶೀಘ್ರ ಲಿಪಿಗಾರರ ಹುದ್ದೆ ಅರ್ಜಿ ಆಹ್ವಾನ.

ಕೊಪ್ಪಳ, ಸೆ.೨೮ (ಕ ವಾ) ಕೊಪ್ಪಳ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ೧೨ ಶೀಘ್ರ ಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.       ಖಾಲಿ ಇರುವ ಒಟ್ಟು ೧೨ ಶೀಘ್ರಲಿಪಿಗಾರರ ಹುದ್ದೆಗಳಲ್…

Read more »
28 Sep 2015
 
Top