PLEASE LOGIN TO KANNADANET.COM FOR REGULAR NEWS-UPDATES

ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್- ಸಂಗಣ್ಣ ಕರಡಿದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್- ಸಂಗಣ್ಣ ಕರಡಿ

ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಶನಿವಾರದಂದು ಮಂಡಿಸಿರುವ ಬಜೆಟ್, ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚ…

Read more »
28 Feb 2015

 ವಿವಿಧ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ- ಸಂಗಣ್ಣ ಕರಡಿ ವಿವಿಧ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ- ಸಂಗಣ್ಣ ಕರಡಿ

ಕೊಪ್ಪಳ ಫೆ.  : ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ವಿವಿಧ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.   ಮುನಿರಾಬಾದ್-ಮೆಹಬೂಬ್‌ನಗರ ರೈಲ್ವ…

Read more »
28 Feb 2015

ಮೋಟಾರ್ ಪಂಪ್ ಸೆಟ್ ವಿತರಣೆ.ಮೋಟಾರ್ ಪಂಪ್ ಸೆಟ್ ವಿತರಣೆ.

ಶಾಸಕರಿಂದ ಅಲ್ಪಸಂಖ್ಯಾತರ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮೋಟಾರ್ ಪಂಪ್ ಸೆಟ್ ವಿತರಣೆ. ಕೊಪ್ಪಳ,ಫೆ:೨೮ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ೨೦೧೪-೧೫ರ ಸಾಲಿನ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಜನರ ಗಂ…

Read more »
28 Feb 2015

೨೦ ವರ್ಷಗಳ ನಂತರ ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕ್.೨೦ ವರ್ಷಗಳ ನಂತರ ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕ್.

ಕೊಪ್ಪಳ,ಫೆ:೨೮ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶಿವಣ್ಣ ಹಂದ್ರಾಳ ಹಾಗೂ ಶ್ರೀಮತಿ ಶಕುಂತಲಾ ಹುಡೇಜಾಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆದ್ಯಕ್ಷ ಸ್ಥಾನಕ್ಕೆ ಪೈಪೂಟಿ ನಡೆಸಿದ ಬಿ…

Read more »
28 Feb 2015

ಮಕ್ಕಳಿಗೆ ಇಡ್ಲಿ-ಸಾಂಬರ್ ನೀಡುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆಮಕ್ಕಳಿಗೆ ಇಡ್ಲಿ-ಸಾಂಬರ್ ನೀಡುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ: ನಗರದ ಹೂವಿನಾಳ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಪ್ಪಿಟ್ಟಿನ ಬದಲಾಗಿ ಇಡ್ಲಿ -ಸಾಂಬರ್ ನೀಡುವ ವಿನೂತ ಕಾರ್ಯಕ್ರಮವನ್ನು ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ …

Read more »
28 Feb 2015

ಮಕ್ಕಳಿಗೆ ನೀಡುವ ಸೇವೆ ಪವಿತ್ರವಾದದ್ದು-ಪಾನಗಂಟಿ

 ಮಕ್ಕಳಿಗೆ ಶಿಕ್ಷಣ ನೀಡುವ ಸೇವೆ ಪವಿತ್ರವಾದದ್ದು ಹೊರತು ಹಾಗೂ ಗಳಿಸುವದಕ್ಕಾಗಿ ಮಾಡುವದಲ್ಲ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ   ರಾಘವೇಂದ್ರ ಪಾನಗಂಟಿ ಹೇಳಿದರು. ನಗರದ ಬಿ.ಎಸ್.ಜಿ.ಎಸ್ ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ೬ನೇ ಶಾ…

Read more »
28 Feb 2015

ಕೇಂದ್ರ ಬಜೆಟ್‌ 2015: ಸಚಿವ ಅರುಣ್ ಜೇಟ್ಲಿಯಿಂದ ಮಂಡನೆ

 ಹೊಸದಿಲ್ಲಿ, ಫೆ. : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಪೂರ್ಣಾವಧಿ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ  ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಬಜೆಟ್‌ನ ಮುಖ್ಯಾಂಶಗಳು: *ಉದ್ಯೋಗ ಸೃಷ್ಟಿ ಹಾಗೂ …

Read more »
28 Feb 2015

ಲೈಂಗಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ- ಬಿ.ದಶರಥಲೈಂಗಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ- ಬಿ.ದಶರಥ

ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ  ಮೇಲೆ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಆತಂಕ ವ್ಯಕ್ತಪಡಿಸಿದರು.   ಕರ್ನಾಟಕ ರಾಜ್ಯ ಮಕ್ಕಳ ಹಕ…

Read more »
28 Feb 2015

ಶಾದಿಮಹಲ್ : ಚುನಾವಣೆ ಕಾನೂನು ಬದ್ದವಾಗಿ ಜರುಗಲಿಶಾದಿಮಹಲ್ : ಚುನಾವಣೆ ಕಾನೂನು ಬದ್ದವಾಗಿ ಜರುಗಲಿ

ಕೊಪ್ಪಳ : ಕೊಪ್ಪಳ ನಗರದ  ಮುಸ್ಲಿಂ ಶಾದಿಮಹಲ್ ಕಾರ‍್ಯಕಾರಿಣಿ ಮಂಡಳಿ ರಚಿಸುವದಕ್ಕಾಗಿ  ನಡೆಯಬೇಕಿದ್ದ ಚುನಾವಣೆ  ಪ್ರಕ್ರಿಯೆ ಈ ಹಿಂದೆ  ರದ್ದಾಗಿತ್ತು.  ರದ್ದತಿ ಆದೇಶ ಪ್ರಶ್ನಿಸಿ  ಸೈಯದ್ ಅಬ್ದುಲ್ ಲತೀಪ್ ಹುಸೇನಿ ಹಾಗೂ ಪೀರಸಾಬ ಬೆಳಗಟ್ಟಿಯವ…

Read more »
27 Feb 2015

ಅದಾಲತ್‌ನಿಂದ ರೈತರ ಸಮಸ್ಯೆಗಳಿಗೆ ಪರಿಹಾರ: ಶಿವಲಿಂಗಪ್ಪ ಪಟ್ಟದಕಲ್ಅದಾಲತ್‌ನಿಂದ ರೈತರ ಸಮಸ್ಯೆಗಳಿಗೆ ಪರಿಹಾರ: ಶಿವಲಿಂಗಪ್ಪ ಪಟ್ಟದಕಲ್

ಯಲಬುರ್ಗಾ: ಕಂದಾಯ ಅದಾಲತ್ ಕಾರ್ಯಕ್ರಮದಿಂದ ರೈತರ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯಲಿದೆ ಎಂದು ತಹಸೀಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ ಹೇಳಿದರು.  ತಾಲೂಕಿನ ಯರೇಹಂಚಿನಾಳ ಗ್ರಾಪಂ ಆವರಣದಲ್ಲಿ ತಾಲೂಕಾಡಳಿತದಿ…

Read more »
27 Feb 2015

ಕೊಪ್ಪಳ : ಪೆಟ್ರೊಲ್ ಖದೀಮರು ಸಿಸಿಟಿವಿಯಲ್ಲಿ ಸೆರೆ

ನಗರದ ಹಲವೆಡೆ ರಾತ್ರಿ ಹೊತ್ತು ನಿಲ್ಲಿಸಿದ ಬೈಕ್ ಗಳಿಂದ ಪೆಟ್ರೊ ಲ್ ಕದಿಯಲಾಗುತ್ತಿತ್ತು.  ಎಷ್ಟು ಪ್ರಯತ್ನ ಮಾಡಿದರೂ ಕಳ್ಳರನ್ನು ಹಿಡಿಯಲಾಗಿದ್ದಿಲ್ಲ . ಮಿಟ್ಟಿಕೇರಾದ ಲ್ಲಿ ಪೆಟ್ರೊಲ್ ಕದಿಯುತ್ತಿರುವದನ್ನು ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿ…

Read more »
27 Feb 2015

ಕೊಪ್ಪಳ : ಹೆದ್ದಾರಿ ದರೋಡೆಕೋರರ ಬಂಧನ

ಕೊಪ್ಪಳ :   ಇತ್ತೀಚಿಗೆ ಹಲಗೇರಿ ಗ್ರಾಮದ ಹತ್ತಿರ ಎನ್ ಎಚ್ ೬೩ರಲ್ಲಿ ನಡೆದ ದರೋಡೆ ಪ್ರಕರಣಗಳನ್ನು ಕುಕನೂರು ಪೋಲಿಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಬನ್ನಿಕೊಪ್ಪ ಗ್ರಾಮದ ಬಳಿ ಲಾರಿ ಚಾಲಕರು ಮತ್ತು ಕ್ಲೀನರ್‌ಗಳನ್ನು  ಚೂರಿಯಿಂದ…

Read more »
27 Feb 2015

ಯುವ ಪೀಳಿಗೆ ಹಿರಿಯರನ್ನು ಗೌರವಿಸಿ, ಅನುಭವಾಮೃತ ಪಡೆಯಲಿ - ಬಿ. ದಶರಥ

ಕೊಪ್ಪಳ, ಫೆ. : ಹಿರಿಯ ನಾಗರಿಕರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವ ಇಂದಿನ ಯುವ ಪೀಳಿಗೆ, ಹಿರಿಯರನ್ನು ಗೌರವಿಸಿ, ಅವರ ಅನುಭವಾಮೃತ ಪಡೆಯಲು ಯತ್ನಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅವರು ಹೇಳಿದರು.   ಕೊಪ್ಪಳ ಜಿಲ್ಲಾ ಕಾನ…

Read more »
27 Feb 2015

ಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಆಯ್ಕೆಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಆಯ್ಕೆ

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ   ಯಲಬುರ್ಗಾ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ ನಡೆಯಿತು.  ಜಿಲ್ಲಾ ವಿಕ್ಷಕರಾದ ಬಿಎ ಕೇಸರಿಮಠ, ಅವರ ಸಮ್ಮುಖದಲ್ಲಿ ಶು…

Read more »
27 Feb 2015

ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಸಲ್ಲಿಕೆಗೆ ಮಾ. ೧೦ ಕೊನೆಯ ದಿನಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಸಲ್ಲಿಕೆಗೆ ಮಾ. ೧೦ ಕೊನೆಯ ದಿನ

ಕೊಪ್ಪಳ, ಫೆ. : ಕೃಷಿ ಇಲಾಖೆಯ ಆತ್ಮ ಯೋಜನೆ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಹಾಗೂ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾ. ೧೦ ಕೊನೆಯ ದಿನವಾಗಿದೆ.   ಕೃಷಿ ಹಾಗೂ ಕೃಷಿಗೆ ಸಂಬಂಧಿಸಿ…

Read more »
27 Feb 2015

ಮಕ್ಕಳ ರಕ್ಷಣಾ ಕಾಯ್ದೆ-೨೦೧೨ (ಪೋಕ್ಸೋ) ಕುರಿತು ಒಂದು ದಿನದ ಕಾರ್ಯಾಗಾರಮಕ್ಕಳ ರಕ್ಷಣಾ ಕಾಯ್ದೆ-೨೦೧೨ (ಪೋಕ್ಸೋ) ಕುರಿತು ಒಂದು ದಿನದ ಕಾರ್ಯಾಗಾರ

ಕೊಪ್ಪಳ, ಫೆ. : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ, ಲೈಂಗಿಕ ದೌರ…

Read more »
27 Feb 2015

 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

  ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಎನ್.ಇ.ಜಿ.ಪಿ-ಎ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಪ್ಪಂದದ ಆಧಾರದ ಮೇಲೆ ೦೬ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಅರ್ಜಿ ಸಲ್ಲಿಸ…

Read more »
27 Feb 2015

 ಕೇಂದ್ರ ಬಿಜೆಪಿ ಸರಕಾರ ರೈಲು ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮೋಸ ಕೇಂದ್ರ ಬಿಜೆಪಿ ಸರಕಾರ ರೈಲು ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮೋಸ

ಕೇಂದ್ರ ಬಿಜೆಪಿ ಸರಕಾರದ ರೈಲು ಪ್ರಯಾಣದರ ಇಳಕೆ ಮತ್ತು ಬಡ-ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಚೆಲ್ಲಾಟ ಆಡಿದಂತಿದೆ. ೯ ತಿಂಗಳ ಅವಧಿಯಲ್ಲಿ ಕಚ್ಚಾತೈಲ ದರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ಇಳಿದಿದೆ. ಆದರೆ ರೈಲಿನ ದರ ಇಳಿಸದೇ ಬಡ, ಮ…

Read more »
27 Feb 2015

ಕೊಪ್ಪಳ ಪ್ರಥಮ ದರ್ಜೆ ಕಾಲೇಜಿಗೆ ರೂ.೨ ಕೋಟಿ ಅನುದಾನ ಬಿಡುಗಡೆಕೊಪ್ಪಳ ಪ್ರಥಮ ದರ್ಜೆ ಕಾಲೇಜಿಗೆ ರೂ.೨ ಕೋಟಿ ಅನುದಾನ ಬಿಡುಗಡೆ

ಕೊಪ್ಪಳ,೨೭:ಫೆ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ವಿಷೇಶ ಮುತುವರ್ಜಿ  ವಹಿಸಿ ಕೊಪ್ಪಳದಲ್ಲಿ ಶಿಕ್ಷಣಕ್ಕೆ ಹೆಚ್ಚುಒತ್ತು ಕೊಡುತ್ತಿರುವ ಮಾನ್ಯ ಶಾಸಕರು ಸರ…

Read more »
27 Feb 2015

ಅಧಿಕಾರ ಕಬ್ಬಿಣದ ಕಡಲೆ-ಅಧ್ಯಕ್ಷೆ ಶ್ರೀಮತಿ ಬಸಮ್ಮ ಹಳ್ಳಗುಡಿ

ಕೊಪ್ಪಳ,೨೭:ಫೆ ನಗರಸಭೆಯ ೨ನೇ ಅವದಿಯ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಹಳ್ಳಿಗುಡಿ ರವರು ಮಾತನಾಡಿ ನಗರಸಭೆ ಅದ್ಯಕ್ಷ ಸ್ಥಾನವು ಕಬ್ಬಿಣದ ಕಡಲೆಇದ್ದಂತೆ ನಗರದ ಜನತೆ ನಮ್ಮ ಮೇ…

Read more »
27 Feb 2015

ನ್ಯಾ. ವೈದ್ಯನಾಥ ಆಯೋಗದ ವರದಿನ್ಯಾ. ವೈದ್ಯನಾಥ ಆಯೋಗದ ವರದಿ

 ಬೆಂಗಳೂರು, ಫೆಬ್ರವರಿ     : ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ 2012 ರ ಮಾರ್ಚ್ 2 ರಂದು ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೇಮಿಸಿದ ನ್ಯಾ. ಆರ್. ಜಿ. ವೈದ್ಯನಾಥ ಏಕ ಸದಸ್ಯ ಆಯೋಗವು ಇಂದು ಮುಖ್ಯಮಂತ್ರಿಗಳಿಗೆ …

Read more »
27 Feb 2015

ಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತಾಂಶಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತಾಂಶ

ಬೆಂಗಳೂರು, ಫೆಬ್ರವರಿ 26  : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಫೆಬ್ರವರಿ-2015 ರ ಮಾಹೆಯಲ್ಲಿ ನಡೆಸಿದ ಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 2-3-2015 ರಂದು ಬೆಳಿಗ್ಗೆ 11-00 ಗಂಟೆಗೆ ರಾಜ್ಯದ ಎಲ್…

Read more »
27 Feb 2015

ಮೊಬೈಲ್‍ನಲ್ಲಿ ವಚನ, ದಾಸ ಸಾಹಿತ್ಯಮೊಬೈಲ್‍ನಲ್ಲಿ ವಚನ, ದಾಸ ಸಾಹಿತ್ಯ

ಬೆಂಗಳೂರು,  : ವಚನ ಸಾಹಿತ್ಯ ಕರ್ನಾಟಕದ ಬಹುದೊಡ್ಡ ಸಾಂಸ್ಕøತಿಕ ಸಂಪತ್ತು. 12ನೆಯ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಚಳವಳಿಯ ಫಲವಾಗಿ ಅಭಿವ್ಯಕ್ತಿಗೊಂಡ ಈ ವಚನಸಾಹಿತ್ಯವು ಸಮಾಜದ ಎಲ್ಲ ವರ್ಗಗಳ ವಿಚಾರ, ಚಿಂತನೆಗಳ ಫಲವಾಗಿದೆ. ಕನ್ನಡ ಭಾಷ…

Read more »
27 Feb 2015

ಪೊಲೀಸ್ ಮಹಾನಿರ್ದೇಶಕರಾಗಿ ಓಂ ಪ್ರಕಾಶ್ ನೇಮಕಪೊಲೀಸ್ ಮಹಾನಿರ್ದೇಶಕರಾಗಿ ಓಂ ಪ್ರಕಾಶ್ ನೇಮಕ

ಬೆಂಗಳೂರು: ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಡಿಜಿಪಿಯಾಗಿದ್ದ ಓಂಪ್ರಕಾಶ್ ಅವರು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ. …

Read more »
27 Feb 2015

ಸದೃಢ ಸಮಾಜಕ್ಕೆ ಸಂಘಟನೆ ಅವಶ್ಯಕ : ಹಿಟ್ನಾಳಸದೃಢ ಸಮಾಜಕ್ಕೆ ಸಂಘಟನೆ ಅವಶ್ಯಕ : ಹಿಟ್ನಾಳ

ಕೊಪ್ಪಳ.ಫೆ.೨೬: ಕೆಳಮಟ್ಟದಲ್ಲಿರುವ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಮಾಜದ ಐಕ್ಯ ಸಂಘಟನೆ ಅತವಶ್ಯಕ್ಕೆ ಅಂದಾಗ ಮಾತ್ರ ಸಮಾಜ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯವೆಂದು ಮಾಜಿ ಶಾಸಕ ಕೆ.ಬಸವ…

Read more »
26 Feb 2015

ಏ. ೧೧, ೧೨ ರಂದು ವಿಜೃಂಭಣೆಯಿಂದ ಆನೆಗೊಂದಿ ಉತ್ಸವ ಆಚರಣೆ : ಇಕ್ಬಾಲ್ ಅನ್ಸಾರಿ

ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಬರುವ ಏ. ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಹೇಳಿದರು.   ಆನೆಗೊಂ…

Read more »
26 Feb 2015

ದೌರ್ಜನ್ಯ ತಡೆಗೆ ಕಾನೂನಿನ ಅರಿವು ಅವಶ್ಯಕ : ಬಿ.ದಶರಥದೌರ್ಜನ್ಯ ತಡೆಗೆ ಕಾನೂನಿನ ಅರಿವು ಅವಶ್ಯಕ : ಬಿ.ದಶರಥ

ಕೊಪ್ಪಳ :   ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮಹಿಳೆಯಿಂದಲೇ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ಮಹಿಳೆಯರಲ್ಲಿ ಕಾನೂನಿನ ಅರಿವು ಹೆಚ್ಚಿಸಬೇಕಿದ…

Read more »
26 Feb 2015

ಹಳಿ ತಪ್ಪಿದ ರೈಲು ಬಜೆಟ್ : ಸಿದ್ದರಾಮಯ್ಯಹಳಿ ತಪ್ಪಿದ ರೈಲು ಬಜೆಟ್ : ಸಿದ್ದರಾಮಯ್ಯ

ಬೆಂಗಳೂರು,  : ಕೇಂದ್ರ ರೈಲ್ವೇ ಸಚಿವ   ಸುರೇಶ್ ಫ್ರಭು ಅವರು ಮಂಡಿಸಿದ 2015-16 ನೇ ಸಾಲಿನ ರೈಲ್ವೇ ಆಯವ್ಯಯವನ್ನು ಹಳಿ ತಪ್ಪಿದ ಬಜೆಟ್ ಎಂದು ಮುಖ್ಯಮಂತ್ರಿ   ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ…

Read more »
26 Feb 2015

ಮಾಧ್ಯಮಗಳು ಅಭಿವೃದ್ಧಿ ವಿಷಯಕ್ಕೆ ಆದ್ಯತೆ ನೀಡಲಿ – ಡಾ. ನಾಗಾಂಬಿಕಾದೇವಿಮಾಧ್ಯಮಗಳು ಅಭಿವೃದ್ಧಿ ವಿಷಯಕ್ಕೆ ಆದ್ಯತೆ ನೀಡಲಿ – ಡಾ. ನಾಗಾಂಬಿಕಾದೇವಿ

  : ಅತಿತಂಜಿತ ಸುದ್ದಿಗಳಿಗಿಂತ ಜನರಲ್ಲಿ ಜಾಗೃತಿ ಮೂಡಿಸುವಂತ, ಅಭಿವೃದ್ಧಿ ವಿಷಯಗಳತ್ತ ಮಾಧ್ಯಮಗಳು ಆದ್ಯತೆ ನೀಡಬೇಕು ಎಂದು ವಾರ್ತಾ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ನಾಗಾಂಬಿಕಾದೇವಿ ಅವರು ತಿಳಿಸಿದರು. ಕರ್ನ…

Read more »
26 Feb 2015

ಕರ್ಕಿಹಳ್ಳಿ: ಬಾನುಲಿ ರೈತ ದಿನ ಯಶಸ್ವಿ

ಹೊಸಪೇಟೆ ಆಕಾಶವಾಣಿ ಕೇಂದ್ರ ಹಾಗೂ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಜಂಟಿಯಾಗಿ ಕೊಪ್ಪಳ ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಬಾನುಲಿ ರೈತ ದಿನ ಹಾಗೂ ಅನ್ನದಾತ ಸುಖೀಭವ ಕಾರ್ಯಕ್ರಮ ಸರಣಿಯ ಬಹುಮಾನ ವಿತರಣಾ ಸ…

Read more »
26 Feb 2015

  ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯುನಿಂದ ಸಾಂಕೇತಿಕ ಪ್ರತಿಭಟನೆ ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯುನಿಂದ ಸಾಂಕೇತಿಕ ಪ್ರತಿಭಟನೆ

ಕೊಪ್ಪಳ, ಫೆ.೨೬ : ದೇಶದ ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗಾಗಿ ಕಳೆದ ೨೦೧೧ ರಿಂದ ಸಿಐಟಿಯು ನಿರಂತರ ಹೋರಾಟ ನಡೆಸುತ್ತಿದ್ದು ಅದರ ಅಂಗವಾಗಿ ನಗರದ ಜಿಲ್ಲಾ ಸಿಐಟಿಯು ಇಲ್ಲಿನ  ಅಶೋಕ ವೃತ್ತದದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲ ವಜುಬಾಯಿ…

Read more »
26 Feb 2015

ಚಂಪಾಲಾಲ್ ಮೆಹತಾ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ ಚಂಪಾಲಾಲ್ ಮೆಹತಾ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ

ಕೊಪ್ಪಳ : ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳದ ಹಿರಿಯ ಉದ್ಯಮಿ, ಜಿಲ್ಲಾ ಲಯನ್ಸ್ ಕ್ಲಬ್ ಮಾಜಿ ಗವರ್ನರ್, ಲಯನ್ಸ್ ಸಂಸ್ಥೆಯ ಕಣ್ಣಿನ ಆಸ್ಪತ್ರೆ, ಲಯನ್ಸ್ ವಿವೇಕಾನಂದ ಶಾಲೆಯ ಸ್ಥಾಪನೆ, ಜೈನ ಸಮಾಜದ ಜಿಲ್ಲಾ ಕಾರ್ಯದ…

Read more »
26 Feb 2015

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರಮಹತ್ವದ್ದಾಗಿದೆ : ಮೋಹನ್ ಪ್ರಸಾದ್ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರಮಹತ್ವದ್ದಾಗಿದೆ : ಮೋಹನ್ ಪ್ರಸಾದ್

ಕೊಪ್ಪಳ,ಫೆ,೨೬: ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳ ಮೂದಿನ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಅವರಷ್ಟೇ ಮಹತ್ವದ ಜವಾಬ್ದಾರಿ ಪಾಲಕರ ಮೇಲೆಕೂಡಾ ಇದೇ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯ ಆರಕ್ಷಕ…

Read more »
26 Feb 2015

ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಿ : ಬಿ.ಕಲ್ಲೇಶ ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಿ : ಬಿ.ಕಲ್ಲೇಶ

ಎಂಎಸ್‌ಡಿಪಿ ಯೋಜನೆಅಡಿಯಲ್ಲಿ ತರಬೇತಿ ಪ ಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ: ಕೊಪ್ಪಳ,ಫೆ,೨೬: ಅಲ್ಪಸಂಖ್ಯಾತ ಸಮುದಾಯದ  ವಿದ್ಯಾವಂತ ಯುವಕ, ಯುವತಿಯರಿಗೆ ಉಚಿತ ಕಂಪ್ಯೂಟರ ಜ್ಞಾನ ನೀಡುವುದರ ಮೂಲಕ ಅವರ ಸಾಮಾಜಿಕ ಜ್ಞಾನ ಬೆಳೆಸುವ ನಿಟ್…

Read more »
26 Feb 2015

ಸೇವಾ ಪ್ರನಿಧಿಗಳಿಗೆ ಹಿಡುವಳಿ ಯೋಜನೆ ತರಬೇತಿ ಕಾರ್ಯಗಾರ ಯಶಸ್ವಿ ಸೇವಾ ಪ್ರನಿಧಿಗಳಿಗೆ ಹಿಡುವಳಿ ಯೋಜನೆ ತರಬೇತಿ ಕಾರ್ಯಗಾರ ಯಶಸ್ವಿ

ಕೊಪ್ಪಳ : ಇತ್ತಿಚಿಕೆ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಹಿರೇಸಿಂದೋಗಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ  ಹಿರೇಸಿಂದೋಗಿ, ಗೊಂಡಬಾಳ ಮತ್ತು ಅಳವಂಡಿ ವಲಯಗಳ ಸೇವಾ ಪ್ರತಿನಿಧಿಗಳಿಗೆ ಕುಟುಂಬದ ವಾರ್ಷಿಕ ಹಿಡುವಳಿ ಯೋಜನೆ ತರ…

Read more »
26 Feb 2015

ಲಿಂಗಾಯತ ಧರ್ಮ ಮಹಾ ರ‍್ಯಾಲಿ : ಬೆಂಗಳೂರು ಚಲೋ ಲಿಂಗಾಯತ ಧರ್ಮ ಮಹಾ ರ‍್ಯಾಲಿ : ಬೆಂಗಳೂರು ಚಲೋ

 ಕೊಪ್ಪಳ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿ, ದಿನಾಂಕ ೨೮/೦೨/೨೦೧೫ ರಂದು ಬೆಂಗಳೂರು ಮಹಾನಗರದ ಟೌನಹಾಲ (ಪುಟ್ಟಣ್ಣ ಚಟ್ಟಿ ಪುರಭವನ) ಮುಂದೆ ಪ್ರತಿಭಟನಾ ರ‍್ಯಾಲಿ ಮುಖಾಂತರ ಪ್ರೀಡಂ ಪಾರ್ಕ್‌ನಲ್ಲಿ ಬಸವ ಧರ್ಮ ಪೀಠಾಧ…

Read more »
26 Feb 2015
 
Top