ಮಕ್ಕಳು ಶಾಲೆಯಲ್ಲಿ ಉತ್ತಮ ಕಲಿಕೆಗೆ ಪೂರಕ ವಾತಾವರಣವನ್ನು ಶಿಕ್ಷಕರು ಕಲ್ಪಿಸುವ ಮೂಲಕ, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಶಿಕ್ಷಕರಿಗೆ ಕರೆ ನೀಡಿದರು. …
ಅರಳಿದ ಬ್ರಹ್ಮ ಕಮಲ
ಶ್ರಾವಣ ಮಂಗಳವಾರ ರಾತ್ರಿ ಭಾಗ್ಯನಗರದ ಟೀಚರ್ಸ್ ಕಾಲೋನಿಯ ಪ್ರಭಾಕರ ಜನಿವಾರದ ಶಿಕ್ಷಕರ ಮನೆಯಲ್ಲಿ ಬ್ರಹ್ಮ ಕಮಲ ಅರಳಿ ಕಾಲೋನಿಯ ಜನ ನೋಡಿ ಪೂಜೆ ಸಲ್ಲಿಸುತ್ತಿರುವುದು. …
ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ದಿ: ೩೦-೦೭-೨೦೧೪ ಒಳ ಹರಿವು : ೪೯,೧೭೬ ಕ್ಯೂಸೆಕ್ ಹೊರ ಹರಿವು : ೪,೩೪೪ ಕ್ಯೂಸೆಕ್ ನೀರಿನ ಮಟ್ಟ : ೧೬೨೮. ೬೫ ಅಡಿ ಗರಿಷ್ಠ ಮಟ್ಟ : ೧೬೩೩ ಅಡಿ ನೀರಿನ ಸಂಗ್ರಹ : ೮೪. ೯೯೬ ಟಿ.ಎಂ.ಸಿ. ಗರಿಷ್ಠ ಸಂಗ್ರಹ ಸಾಮರ್ಥ್ಯ : ೧೦೦. ೮೫೫ ಟಿ.ಎಂ.ಸಿ --…
ಜು.31 ರಂದು ವಿವಿಧೆಡೆ ಕಾನೂನು ಅರಿವು-ನೆರವು ಕಾರ್ಯಾಗಾರ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜು. 31 ರಂದು ಬೆಳಿಗ್ಗೆ 10 ಗಂಟೆಗೆ ಭಾಗ್ಯನಗರದ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ, ಮಧ್ಯಾಹ್ನ 2 ಗಂಟೆಗೆ ಹಿರೇಸಿಂದೋಗಿಯ ಸರ್ಕಾ…
ಲೆಕ್ಕಪರಿಶೋಧನೆ ಮಾಡಿಸಲು ಸಹಕಾರ ಸಂಘಗಳಿಗೆ ಸೂಚನೆ

ಜಿಲ್ಲೆಯ ಎಲ್ಲಾ ಕಾರ್ಯನಿರತ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರ ಸಂಘಗಳು, ಕಾಯ್ದೆ ಪ್ರಕಾರ ಸೆ.01 ರೊಳಗಾಗಿ 2013-14ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಮಾಡಿಸುವಂತೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರು ತಿಳಿಸಿದ್ದಾರೆ. ಜಿಲ…
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸದಸ್ಯತ್ವ ನವೀಕರಣಕ್ಕೆ ಅವಕಾಶ

: ಕಾರ್ಮಿಕ ಕಾಯ್ದೆ ಅಡಿ ನೋಂದಣಿ ಮಾಡಿಸಿ, ಇದುವರೆಗೂ ನವೀಕರಣ ಮಾಡಿಸಿಕೊಳ್ಳದೇ ಇರುವ ಕಾರ್ಮಿಕರು, ನವೀಕರಣ ಮಾಡಿಸಿಕೊಳ್ಳಲು ನ. 11 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ…
ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ : ಅರ್ಜಿ ಆಹ್ವಾನ

ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ ಪ್ರಸಕ್ತ ಸಾಲಿಗೆ ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ ಹಾಗೂ ವೈಯಕ್ತಿಕ ಕುಶಲ ಕರ್ಮಿಗಳಿಗೆ ವಸತಿ ಕಾರ್ಯಾಗಾರ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ಸಲ್ಲಿಸಬೇಕಾಗಿದ್ದು, ಆಸಕ್ತ ಕುಶಲಕರ್ಮಿ ಕಾರ್ಮಿಕರಿ…
ಯಲಬುರ್ಗಾ :ಮ್ಯಾನ್ಯಯಲ್ ಸ್ಕ್ಯಾವೆಂಜರ್ಗಳ ಮತ್ತು ಅವರ ಅವಲಂಬಿತರ ಬಗ್ಗೆ ಸಮೀಕ್ಷೆ

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಗುರುತಿಸುವಿಕೆ ಮತ್ತು ಪುನರ್ವಸತಿಗೆ ರಾಷ್ಟ್ರಾದ್ಯಂತ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್ಗಳ ಮತ್ತು ಅವರ ಅವಲಂಬಿತರ ನಿಖರವಾದ ಸಂಖ್ಯೆಯನ್ನು ಮತ್ತು ಅವರನ್ನು ಸದರ ವೃತ್ತಿಯಿಂದ ವ…
ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ : ಸಾರ್ವಜನಿಕರಲ್ಲಿ ಅರಿವು ಅಗತ್ಯ

ದೇಶದಲ್ಲಿ ಸಂಭವಿಸುತ್ತಿರುವ ಶಿಶು ಮರಣಗಳ ಪೈಕಿ ಶೇ. ೧೧ ರಷ್ಟು ಮಕ್ಕಳು ಡಯೇರಿಯಾ ಅಂದರೆ ಅತಿಸಾರ ಭೇದಿ ಪ್ರಕರಣಗಳಿಂದ ಸಾವನ್ನಪ್ಪುತ್ತಿವೆ ಎಂದರೆ ಈ ’ಅತಿಸಾರ ಭೇದಿ’ ಸಮಸ್ಯೆಯ ತೀವ್ರತೆ ಎಷ್ಟು ಎಂಬುದನ್ನು ಅರಿತುಕೊಳ್ಳಬಹುದಾಗಿದೆ. ಇದನ್ನು …
ಬಸವರಾಜ್ ಪೂಜಾರ್ ಪುಸ್ತಕ ಬಿಡುಗಡೆ ಕಾರ್ಯಕ್ರಮ
29 Jul 2014ಪುಸ್ತಕ ಬಿಡುಗಡೆ ಕಾರ್ಯಕ್ರಮ - ಬಳ್ಳಾರಿ
29 Jul 2014ನಗರದಲ್ಲಿ ಸಂಭ್ರಮದ ಈದುಲ್-ಫೀತ್ರ
29 Jul 2014ಬ್ಲಡ ಬ್ಯಾಂಕ ರಾಜ್ಯದಲ್ಲಿ ಮಾದರಿಯನ್ನಾಗಿಸಲೂ ಅಗತ್ಯ ಅನುದಾನ-ಶಾಸಕ ರಾಘವೇಂದ್ರ ಹಿಟ್ನಾಳ

ಕೊಪ್ಪಳ, - ನಗರದ ರೆಡ ಕ್ರಾಸ್ ಬ್ಲಡ ಬ್ಯಾಂಕ ರಾಜ್ಯದಲ್ಲಿ ಮಾದರಿಯನ್ನಾಗಿಸಲೂ ಅಗತ್ಯ ಅನುದಾನ ಹಾಗೂ ಸೌಕರ್ಯ ಒದಗಿಸಲೂ ಸದಾ ಬದ್ದರಿರುವದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು. ಅವರು ಮಂಗಳವಾರ ಬೆಳಿಗ್ಗೆ ನಗರದ ಜಿಲ್ಲಾ ಆಸ್ಪತ್ರೆ…
ಕೊಪ್ಪಳಜಿಲ್ಲಾ ಉತ್ಸವದಲ್ಲಿ ಸಾಹಿತ್ಯ ಪ್ರಶಸ್ತಿ ಹಾಗೂ ಪುಸ್ತಕ ಪ್ರದರ್ಶನಕ್ಕಾಗಿ ಕೃತಿಗಳ ಆಹ್ವಾನ

ಕೊಪ್ಪಳ, ಜು. ೩೦ : ೮ನೇ ಬಾರಿಗೆ ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಸಿರಿಗನ್ನಡ ಪುಸ್ತಕ ಮಳಿಗೆ ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ ವತಿಯಿಂದ ಬರುವ ಆಗಷ್ಟ ೨೩, ೨೪, ೨೫ ಮೂರು ದಿನಗಳ …
ಕಬರಸ್ಥಾನ್ದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಸಸಿ ನೆಡುವ ಕಾರ್ಯಕ್ರಮ:

ಕೊಪ್ಪಳ-೨೮ ನಗರದ ಹಸನ್ ರಸ್ತೆಯಲ್ಲಿ ಇರುವ ಸರ್ದಶಾವಲ್ಲಿ ಕಬರಸ್ಥಾನ್ದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಸಸಿ ನಡುವ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷರಾದ ಕಾಟನ್ಪಾಷಾ, ಉಪಾದ್ಯಕ್ಷರಾದ ಗಫಾರ ದಿಡ್ಡಿ,…
ರಂಜಾನ ಪ್ರಯುಕ್ತ ಅಂಜುಮನ್ ಕಮಿಟಿ ವತಿಯಿಂದ ಸೀರೆ ವಿತರಣೆ ಕಾರ್ಯಕ್ರಮ

ನಗರದ ಬಹದ್ದೂರು ಬಂಡಿ ರಸ್ತೆಯಲ್ಲಿ ಇರುವ ಅಂಜುಮನ್ ಕಮಿಟಿ ವತಿಯಿಂದ ರಂಜಾನ ಹಬ್ಬದ ಪ್ರಯುಕ್ತ ಬಡ ಹೆಣ್ಣು ಮಕ್ಕಳಿಗೆ ಸೀರೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷರಾದ ಕಾಟನ್ಪಾಷಾ, ಉಪಾದ್ಯಕ್ಷರಾದ ಗಫಾರ ದಿ…
ನಾಡು ನುಡಿಗೆ ಶ್ರಮಿಸುವೆ- ಶೇಖರಗೌಡ ಮಾಲಿಪಾಟೀಲ

ಕೊಪ್ಪಳ : ನನ್ನ ಮೇಲೆ ಅಭಿಮಾನವಿಟ್ಟು ನನ್ನನ್ನು ಕೊಪ್ಪಳ ಜಿಲ್ಲಾ ೬ ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಋಣಿಯಾಗಿದ್ದೇನೆ. ಈ ಆಯ್ಕೆ ನನ್ನನ್ನು ಇನ್ನು ಹೆಚ್ಚಿನ ನಾಡು ನುಡಿಗೆ ಸೇವೆ ಸಲ್ಲಿಸಲು …
ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ಒಳ ಹರಿವು : 64,846 ಕ್ಯೂಸೆಕ್ ಹೊರ ಹರಿವು : 3,749 ಕ್ಯೂಸೆಕ್ ನೀರಿನ ಮಟ್ಟ : 1626. 07 ಅಡಿ ಗರಿಷ್ಠ ಮಟ್ಟ : 1633 ಅಡಿ ನೀರಿನ ಸಂಗ್ರಹ : 76. 344 ಟಿ.ಎಂ.ಸಿ. ಗರಿಷ್ಠ ಸಂಗ್ರಹ ಸಾಮಥ್ರ್ಯ : 100. 855 ಟಿ.ಎಂ.ಸಿ -----------------…
ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಗೆ ಚಾಲನೆ

ಅತಿಸಾರ ಭೇದಿಯಿಂದಾಗುವ ಚಿಕ್ಕ ಮಕ್ಕಳ ಮರಣ ಪ್ರಕರಣವನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ…
ಸನ್ಮಾನದಿಂದ ಜವಾಬ್ದಾರಿ ಹೆಚ್ಚಾಗಿದೆ:ಈಶ್ವರ ಹತ್ತಿ

ನನ್ನನ್ನು ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸನ್ಮಾನಿಸಿದಕ್ಕೆ ನಾನೂ ಚುಟುಕು ಸಾಹಿತ್ಯ ಪರಿಷತ್ತಿಗೆ ಋಣಿಯಾಗಿದ್ದೇನೆ. ನಾನೂ ಇನ್ನಷ್ಟು ಸಾಹಿತ್ಯ ಸೇವೆ ಮಾಡಲು ಅಣಿಯಾಗುತ್ತೇನೆ.ಈ ಸಾಹಿತ್ಯ ಕ…
ಕರವೇ ಪ್ರತಿಭಟನೆ
27 Jul 2014ಕೊಳಗೇರಿ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ದೆ ಹಾಗೂ ಪ್ಯಾಶನ್ ಶೋ ಕಾರ್ಯಕ್ರಮ
೨೬ ರಂದು ಕೊಪ್ಪಳದ ದೇವರಾಜ ಅರಸ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಹಾಗೂ ಅನುಷ್ಠಾನ ಸಂಸ್ಥೆಯಾದ ಶ್ರೀಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಸಂಯೋಜಕತ್ವದಲ್ಲಿ. ಪ್ಯಾಶನ್ ಶೋ ಕಾರ್ಯಕ್ರಮ ಮಾಡುವ ಹಾ…
ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಕರವೇ ಪ್ರತಿಭಟನೆ
ಕೋರ್ಟ ಆದೇಶದಂತೆ ನಿನ್ನೆ ಬೆಳಗಾವಿಯ ಎಳ್ಳೂರಿನಲ್ಲಿ ನಾಮಪಲಕವನ್ನು ಬೆಳಗಾವಿಯ ಜಿಲ್ಲಾಡಳಿತ ತೆರವುಗೊಳಿಸಿದ್ದು, ಪುನಃ ಮಹರಾಷ್ಟ್ರ ಎಂ.ಇ,ಎಸ್, ಕಾರ್ಯಕರ್ತರು ಮತ್ತೆ ನಾಮಪಲಕವನ್ನು ಹಾಕಿ ಪುಂಡಾಟಿಕೆ ಮೆರೆದಿದ್ದು ಖಂಡನಾರ್ಹ ಎಂದು ಕರವೇ (ನಾರಾಯ…
ಅಧ್ಯಕ್ಷ-ಉಪಾಧ್ಯಕ್ಷರಿಂದ ಈದ್ಗಾ ಮೈದಾನದ ಸ್ವಚ್ಛತಾ ಕಾರ್ಯ ವೀಕ್ಷಣೆ

ಕೊಪ್ಪಳ. ಪವಿತ್ರ ರಮ್ಜಾನ್ ಹಬ್ಬದ ಪ್ರಯುಕ್ತ ಇದೇ ಜು. ೨೯ರಂದು ಇಲ್ಲಿನ ನಗರಸಭೆ ಬಳಿಯ ಈದ್ಗಾ ಮೈದಾನದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನಾ ಮೈದಾನದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಶನಿವಾರ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ, …