PLEASE LOGIN TO KANNADANET.COM FOR REGULAR NEWS-UPDATES

ಮಕ್ಕಳ ಉತ್ತಮ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ- ಆರ್.ಆರ್. ಜನ್ನು

 ಮಕ್ಕಳು ಶಾಲೆಯಲ್ಲಿ ಉತ್ತಮ ಕಲಿಕೆಗೆ ಪೂರಕ ವಾತಾವರಣವನ್ನು ಶಿಕ್ಷಕರು ಕಲ್ಪಿಸುವ ಮೂಲಕ, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಶಿಕ್ಷಕರಿಗೆ ಕರೆ ನೀಡಿದರು.   …

Read more »
31 Jul 2014

ಅರಳಿದ ಬ್ರಹ್ಮ ಕಮಲ

ಶ್ರಾವಣ ಮಂಗಳವಾರ ರಾತ್ರಿ ಭಾಗ್ಯನಗರದ ಟೀಚರ‍್ಸ್ ಕಾಲೋನಿಯ ಪ್ರಭಾಕರ ಜನಿವಾರದ ಶಿಕ್ಷಕರ ಮನೆಯಲ್ಲಿ ಬ್ರಹ್ಮ ಕಮಲ ಅರಳಿ ಕಾಲೋನಿಯ ಜನ ನೋಡಿ ಪೂಜೆ ಸಲ್ಲಿಸುತ್ತಿರುವುದು. …

Read more »
30 Jul 2014

 ತುಂಗಭದ್ರಾ ಜಲಾಶಯದ ನೀರಿನ ಮಟ್ಟ ತುಂಗಭದ್ರಾ ಜಲಾಶಯದ ನೀರಿನ ಮಟ್ಟ

 ದಿ: ೩೦-೦೭-೨೦೧೪ ಒಳ ಹರಿವು   : ೪೯,೧೭೬ ಕ್ಯೂಸೆಕ್ ಹೊರ ಹರಿವು : ೪,೩೪೪ ಕ್ಯೂಸೆಕ್ ನೀರಿನ ಮಟ್ಟ : ೧೬೨೮. ೬೫ ಅಡಿ ಗರಿಷ್ಠ ಮಟ್ಟ : ೧೬೩೩ ಅಡಿ ನೀರಿನ ಸಂಗ್ರಹ : ೮೪. ೯೯೬ ಟಿ.ಎಂ.ಸಿ. ಗರಿಷ್ಠ ಸಂಗ್ರಹ ಸಾಮರ್ಥ್ಯ : ೧೦೦. ೮೫೫ ಟಿ.ಎಂ.ಸಿ --…

Read more »
30 Jul 2014

ಜು.31 ರಂದು ವಿವಿಧೆಡೆ ಕಾನೂನು ಅರಿವು-ನೆರವು ಕಾರ್ಯಾಗಾರಜು.31 ರಂದು ವಿವಿಧೆಡೆ ಕಾನೂನು ಅರಿವು-ನೆರವು ಕಾರ್ಯಾಗಾರ

 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ  ಇವರುಗಳ ಸಂಯುಕ್ತ ಆಶ್ರಯದಲ್ಲಿ ಜು. 31 ರಂದು ಬೆಳಿಗ್ಗೆ 10 ಗಂಟೆಗೆ ಭಾಗ್ಯನಗರದ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ, ಮಧ್ಯಾಹ್ನ 2 ಗಂಟೆಗೆ ಹಿರೇಸಿಂದೋಗಿಯ ಸರ್ಕಾ…

Read more »
30 Jul 2014

ಲೆಕ್ಕಪರಿಶೋಧನೆ ಮಾಡಿಸಲು ಸಹಕಾರ ಸಂಘಗಳಿಗೆ ಸೂಚನೆಲೆಕ್ಕಪರಿಶೋಧನೆ ಮಾಡಿಸಲು ಸಹಕಾರ ಸಂಘಗಳಿಗೆ ಸೂಚನೆ

 ಜಿಲ್ಲೆಯ ಎಲ್ಲಾ ಕಾರ್ಯನಿರತ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರ ಸಂಘಗಳು, ಕಾಯ್ದೆ ಪ್ರಕಾರ ಸೆ.01 ರೊಳಗಾಗಿ 2013-14ನೇ ಸಾಲಿನ ಲೆಕ್ಕಪರಿಶೋಧನೆಯನ್ನು  ಮಾಡಿಸುವಂತೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕರು ತಿಳಿಸಿದ್ದಾರೆ.   ಜಿಲ…

Read more »
30 Jul 2014

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸದಸ್ಯತ್ವ ನವೀಕರಣಕ್ಕೆ ಅವಕಾಶಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸದಸ್ಯತ್ವ ನವೀಕರಣಕ್ಕೆ ಅವಕಾಶ

 : ಕಾರ್ಮಿಕ ಕಾಯ್ದೆ ಅಡಿ ನೋಂದಣಿ ಮಾಡಿಸಿ, ಇದುವರೆಗೂ ನವೀಕರಣ ಮಾಡಿಸಿಕೊಳ್ಳದೇ ಇರುವ ಕಾರ್ಮಿಕರು, ನವೀಕರಣ ಮಾಡಿಸಿಕೊಳ್ಳಲು ನ. 11 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.  ಕಟ್ಟಡ ಮತ್ತು ಇತರೆ ನಿರ್ಮಾಣ…

Read more »
30 Jul 2014

ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ : ಅರ್ಜಿ ಆಹ್ವಾನಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ : ಅರ್ಜಿ ಆಹ್ವಾನ

 ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ ಪ್ರಸಕ್ತ ಸಾಲಿಗೆ ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ ಹಾಗೂ ವೈಯಕ್ತಿಕ ಕುಶಲ ಕರ್ಮಿಗಳಿಗೆ ವಸತಿ ಕಾರ್ಯಾಗಾರ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ಸಲ್ಲಿಸಬೇಕಾಗಿದ್ದು, ಆಸಕ್ತ ಕುಶಲಕರ್ಮಿ ಕಾರ್ಮಿಕರಿ…

Read more »
30 Jul 2014

ಯಲಬುರ್ಗಾ :ಮ್ಯಾನ್ಯಯಲ್ ಸ್ಕ್ಯಾವೆಂಜರ್‍ಗಳ ಮತ್ತು ಅವರ ಅವಲಂಬಿತರ ಬಗ್ಗೆ ಸಮೀಕ್ಷೆಯಲಬುರ್ಗಾ :ಮ್ಯಾನ್ಯಯಲ್ ಸ್ಕ್ಯಾವೆಂಜರ್‍ಗಳ ಮತ್ತು ಅವರ ಅವಲಂಬಿತರ ಬಗ್ಗೆ ಸಮೀಕ್ಷೆ

 ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಗುರುತಿಸುವಿಕೆ ಮತ್ತು ಪುನರ್ವಸತಿಗೆ ರಾಷ್ಟ್ರಾದ್ಯಂತ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಮತ್ತು ಅವರ ಅವಲಂಬಿತರ ನಿಖರವಾದ ಸಂಖ್ಯೆಯನ್ನು ಮತ್ತು ಅವರನ್ನು ಸದರ ವೃತ್ತಿಯಿಂದ ವ…

Read more »
30 Jul 2014

ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ : ಸಾರ್ವಜನಿಕರಲ್ಲಿ ಅರಿವು ಅಗತ್ಯಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ : ಸಾರ್ವಜನಿಕರಲ್ಲಿ ಅರಿವು ಅಗತ್ಯ

 ದೇಶದಲ್ಲಿ ಸಂಭವಿಸುತ್ತಿರುವ ಶಿಶು ಮರಣಗಳ ಪೈಕಿ ಶೇ. ೧೧ ರಷ್ಟು ಮಕ್ಕಳು ಡಯೇರಿಯಾ ಅಂದರೆ ಅತಿಸಾರ ಭೇದಿ ಪ್ರಕರಣಗಳಿಂದ ಸಾವನ್ನಪ್ಪುತ್ತಿವೆ ಎಂದರೆ ಈ ’ಅತಿಸಾರ ಭೇದಿ’ ಸಮಸ್ಯೆಯ ತೀವ್ರತೆ ಎಷ್ಟು ಎಂಬುದನ್ನು ಅರಿತುಕೊಳ್ಳಬಹುದಾಗಿದೆ.  ಇದನ್ನು …

Read more »
30 Jul 2014

ಬಸವರಾಜ್ ಪೂಜಾರ್ ಪುಸ್ತಕ ಬಿಡುಗಡೆ ಕಾರ್ಯಕ್ರಮ

Read more »
29 Jul 2014

ಪುಸ್ತಕ ಬಿಡುಗಡೆ ಕಾರ್ಯಕ್ರಮ - ಬಳ್ಳಾರಿಪುಸ್ತಕ ಬಿಡುಗಡೆ ಕಾರ್ಯಕ್ರಮ - ಬಳ್ಳಾರಿ

Read more »
29 Jul 2014

ನಗರದಲ್ಲಿ ಸಂಭ್ರಮದ ಈದುಲ್-ಫೀತ್ರ

Read more »
29 Jul 2014

ಬ್ಲಡ ಬ್ಯಾಂಕ ರಾಜ್ಯದಲ್ಲಿ ಮಾದರಿಯನ್ನಾಗಿಸಲೂ ಅಗತ್ಯ ಅನುದಾನ-ಶಾಸಕ ರಾಘವೇಂದ್ರ  ಹಿಟ್ನಾಳಬ್ಲಡ ಬ್ಯಾಂಕ ರಾಜ್ಯದಲ್ಲಿ ಮಾದರಿಯನ್ನಾಗಿಸಲೂ ಅಗತ್ಯ ಅನುದಾನ-ಶಾಸಕ ರಾಘವೇಂದ್ರ ಹಿಟ್ನಾಳ

ಕೊಪ್ಪಳ, - ನಗರದ ರೆಡ ಕ್ರಾಸ್ ಬ್ಲಡ ಬ್ಯಾಂಕ ರಾಜ್ಯದಲ್ಲಿ ಮಾದರಿಯನ್ನಾಗಿಸಲೂ ಅಗತ್ಯ ಅನುದಾನ ಹಾಗೂ ಸೌಕರ್ಯ ಒದಗಿಸಲೂ ಸದಾ ಬದ್ದರಿರುವದಾಗಿ ಶಾಸಕ ರಾಘವೇಂದ್ರ  ಹಿಟ್ನಾಳ ಭರವಸೆ ನೀಡಿದರು.  ಅವರು ಮಂಗಳವಾರ ಬೆಳಿಗ್ಗೆ  ನಗರದ ಜಿಲ್ಲಾ ಆಸ್ಪತ್ರೆ…

Read more »
29 Jul 2014

ಕೊಪ್ಪಳಜಿಲ್ಲಾ ಉತ್ಸವದಲ್ಲಿ ಸಾಹಿತ್ಯ ಪ್ರಶಸ್ತಿ ಹಾಗೂ ಪುಸ್ತಕ ಪ್ರದರ್ಶನಕ್ಕಾಗಿ ಕೃತಿಗಳ ಆಹ್ವಾನಕೊಪ್ಪಳಜಿಲ್ಲಾ ಉತ್ಸವದಲ್ಲಿ ಸಾಹಿತ್ಯ ಪ್ರಶಸ್ತಿ ಹಾಗೂ ಪುಸ್ತಕ ಪ್ರದರ್ಶನಕ್ಕಾಗಿ ಕೃತಿಗಳ ಆಹ್ವಾನ

ಕೊಪ್ಪಳ, ಜು. ೩೦ : ೮ನೇ ಬಾರಿಗೆ ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಸಿರಿಗನ್ನಡ ಪುಸ್ತಕ ಮಳಿಗೆ ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ ವತಿಯಿಂದ ಬರುವ ಆಗಷ್ಟ ೨೩, ೨೪, ೨೫ ಮೂರು ದಿನಗಳ …

Read more »
29 Jul 2014

ಕಬರಸ್ಥಾನ್‌ದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಸಸಿ ನೆಡುವ ಕಾರ್ಯಕ್ರಮ:ಕಬರಸ್ಥಾನ್‌ದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಸಸಿ ನೆಡುವ ಕಾರ್ಯಕ್ರಮ:

 ಕೊಪ್ಪಳ-೨೮ ನಗರದ  ಹಸನ್ ರಸ್ತೆಯಲ್ಲಿ ಇರುವ ಸರ್ದಶಾವಲ್ಲಿ ಕಬರಸ್ಥಾನ್‌ದಲ್ಲಿ ಅಂಜುಮನ್ ಕಮಿಟಿ ವತಿಯಿಂದ ಸಸಿ ನಡುವ ಕಾರ್ಯಕ್ರಮ ಮಾಡಲಾಯಿತು.   ಈ ಸಂದರ್ಭದಲ್ಲಿ  ಅಂಜುಮನ್ ಕಮಿಟಿ ಅಧ್ಯಕ್ಷರಾದ ಕಾಟನ್‌ಪಾಷಾ,  ಉಪಾದ್ಯಕ್ಷರಾದ ಗಫಾರ ದಿಡ್ಡಿ,…

Read more »
28 Jul 2014

ರಂಜಾನ ಪ್ರಯುಕ್ತ ಅಂಜುಮನ್ ಕಮಿಟಿ ವತಿಯಿಂದ ಸೀರೆ ವಿತರಣೆ ಕಾರ್ಯಕ್ರಮರಂಜಾನ ಪ್ರಯುಕ್ತ ಅಂಜುಮನ್ ಕಮಿಟಿ ವತಿಯಿಂದ ಸೀರೆ ವಿತರಣೆ ಕಾರ್ಯಕ್ರಮ

  ನಗರದ  ಬಹದ್ದೂರು ಬಂಡಿ ರಸ್ತೆಯಲ್ಲಿ ಇರುವ ಅಂಜುಮನ್ ಕಮಿಟಿ ವತಿಯಿಂದ ರಂಜಾನ ಹಬ್ಬದ ಪ್ರಯುಕ್ತ ಬಡ ಹೆಣ್ಣು ಮಕ್ಕಳಿಗೆ ಸೀರೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ  ಅಂಜುಮನ್ ಕಮಿಟಿ ಅಧ್ಯಕ್ಷರಾದ ಕಾಟನ್‌ಪಾಷಾ,  ಉಪಾದ್ಯಕ್ಷರಾದ ಗಫಾರ ದಿ…

Read more »
28 Jul 2014

ನಾಡು ನುಡಿಗೆ ಶ್ರಮಿಸುವೆ- ಶೇಖರಗೌಡ ಮಾಲಿಪಾಟೀಲನಾಡು ನುಡಿಗೆ ಶ್ರಮಿಸುವೆ- ಶೇಖರಗೌಡ ಮಾಲಿಪಾಟೀಲ

ಕೊಪ್ಪಳ : ನನ್ನ ಮೇಲೆ ಅಭಿಮಾನವಿಟ್ಟು ನನ್ನನ್ನು ಕೊಪ್ಪಳ ಜಿಲ್ಲಾ ೬ ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಾನು ಋಣಿಯಾಗಿದ್ದೇನೆ. ಈ ಆಯ್ಕೆ ನನ್ನನ್ನು ಇನ್ನು ಹೆಚ್ಚಿನ ನಾಡು ನುಡಿಗೆ ಸೇವೆ ಸಲ್ಲಿಸಲು …

Read more »
28 Jul 2014

 ತುಂಗಭದ್ರಾ ಜಲಾಶಯದ ನೀರಿನ ಮಟ್ಟ ತುಂಗಭದ್ರಾ ಜಲಾಶಯದ ನೀರಿನ ಮಟ್ಟ

 ಒಳ ಹರಿವು   : 64,846 ಕ್ಯೂಸೆಕ್ ಹೊರ ಹರಿವು : 3,749 ಕ್ಯೂಸೆಕ್ ನೀರಿನ ಮಟ್ಟ : 1626. 07 ಅಡಿ ಗರಿಷ್ಠ ಮಟ್ಟ : 1633 ಅಡಿ ನೀರಿನ ಸಂಗ್ರಹ : 76. 344 ಟಿ.ಎಂ.ಸಿ. ಗರಿಷ್ಠ ಸಂಗ್ರಹ ಸಾಮಥ್ರ್ಯ : 100. 855 ಟಿ.ಎಂ.ಸಿ -----------------…

Read more »
28 Jul 2014

 ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಗೆ ಚಾಲನೆ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಗೆ ಚಾಲನೆ

 ಅತಿಸಾರ ಭೇದಿಯಿಂದಾಗುವ ಚಿಕ್ಕ ಮಕ್ಕಳ ಮರಣ ಪ್ರಕರಣವನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ…

Read more »
28 Jul 2014

ಸನ್ಮಾನದಿಂದ ಜವಾಬ್ದಾರಿ ಹೆಚ್ಚಾಗಿದೆ:ಈಶ್ವರ ಹತ್ತಿಸನ್ಮಾನದಿಂದ ಜವಾಬ್ದಾರಿ ಹೆಚ್ಚಾಗಿದೆ:ಈಶ್ವರ ಹತ್ತಿ

 ನನ್ನನ್ನು ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸನ್ಮಾನಿಸಿದಕ್ಕೆ ನಾನೂ   ಚುಟುಕು ಸಾಹಿತ್ಯ ಪರಿಷತ್ತಿಗೆ ಋಣಿಯಾಗಿದ್ದೇನೆ. ನಾನೂ ಇನ್ನಷ್ಟು ಸಾಹಿತ್ಯ ಸೇವೆ ಮಾಡಲು ಅಣಿಯಾಗುತ್ತೇನೆ.ಈ ಸಾಹಿತ್ಯ ಕ…

Read more »
27 Jul 2014

ಕರವೇ ಪ್ರತಿಭಟನೆ

Read more »
27 Jul 2014

ಕೊಳಗೇರಿ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ದೆ ಹಾಗೂ ಪ್ಯಾಶನ್ ಶೋ ಕಾರ್ಯಕ್ರಮ

 ೨೬  ರಂದು ಕೊಪ್ಪಳದ ದೇವರಾಜ ಅರಸ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಹಾಗೂ ಅನುಷ್ಠಾನ ಸಂಸ್ಥೆಯಾದ ಶ್ರೀಗುರು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಸಂಯೋಜಕತ್ವದಲ್ಲಿ. ಪ್ಯಾಶನ್ ಶೋ ಕಾರ್ಯಕ್ರಮ ಮಾಡುವ ಹಾ…

Read more »
27 Jul 2014

ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಕರವೇ ಪ್ರತಿಭಟನೆ

ಕೋರ್ಟ ಆದೇಶದಂತೆ ನಿನ್ನೆ ಬೆಳಗಾವಿಯ ಎಳ್ಳೂರಿನಲ್ಲಿ ನಾಮಪಲಕವನ್ನು ಬೆಳಗಾವಿಯ ಜಿಲ್ಲಾಡಳಿತ ತೆರವುಗೊಳಿಸಿದ್ದು, ಪುನಃ ಮಹರಾಷ್ಟ್ರ ಎಂ.ಇ,ಎಸ್, ಕಾರ್ಯಕರ್ತರು ಮತ್ತೆ ನಾಮಪಲಕವನ್ನು ಹಾಕಿ ಪುಂಡಾಟಿಕೆ ಮೆರೆದಿದ್ದು ಖಂಡನಾರ್ಹ ಎಂದು ಕರವೇ (ನಾರಾಯ…

Read more »
26 Jul 2014

ಅಧ್ಯಕ್ಷ-ಉಪಾಧ್ಯಕ್ಷರಿಂದ ಈದ್ಗಾ ಮೈದಾನದ ಸ್ವಚ್ಛತಾ ಕಾರ್ಯ ವೀಕ್ಷಣೆಅಧ್ಯಕ್ಷ-ಉಪಾಧ್ಯಕ್ಷರಿಂದ ಈದ್ಗಾ ಮೈದಾನದ ಸ್ವಚ್ಛತಾ ಕಾರ್ಯ ವೀಕ್ಷಣೆ

ಕೊಪ್ಪಳ. ಪವಿತ್ರ ರಮ್‌ಜಾನ್ ಹಬ್ಬದ ಪ್ರಯುಕ್ತ ಇದೇ ಜು. ೨೯ರಂದು ಇಲ್ಲಿನ ನಗರಸಭೆ ಬಳಿಯ ಈದ್ಗಾ ಮೈದಾನದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನಾ ಮೈದಾನದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಶನಿವಾರ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ, …

Read more »
26 Jul 2014
 
Top