PLEASE LOGIN TO KANNADANET.COM FOR REGULAR NEWS-UPDATES

 
ನಗರದ  ಬಹದ್ದೂರು ಬಂಡಿ ರಸ್ತೆಯಲ್ಲಿ ಇರುವ ಅಂಜುಮನ್ ಕಮಿಟಿ ವತಿಯಿಂದ ರಂಜಾನ ಹಬ್ಬದ ಪ್ರಯುಕ್ತ ಬಡ ಹೆಣ್ಣು ಮಕ್ಕಳಿಗೆ ಸೀರೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ  ಅಂಜುಮನ್ ಕಮಿಟಿ ಅಧ್ಯಕ್ಷರಾದ ಕಾಟನ್‌ಪಾಷಾ,  ಉಪಾದ್ಯಕ್ಷರಾದ ಗಫಾರ ದಿಡ್ಡಿ, ಖಜಾಂಚಿ ಜಾಫರ ಸಂಗಟಿ, ಮಾನ್ವಿಪಾಷಾ, ನಗರಸಭಾ ಸದಸ್ಯರಾದ ಖಾಜವಲ್ಲಿ ಬನ್ನಿಕೊಪ್ಪ, ಮೌಲಾಹುಸೇನ ಜಮೇದಾರ, ರಫಿ ಧಾರವಾಡ, ಅಜಿಂ ನಾಸ್ವಾಲೆ, ಅಪ್ಸರ ವಕೀಲ್, ಅಭುಬಕರ, ರಹಿಮಾನ ಮಣ್ಣುರು, ಹುಸೇನ ಫೀರಾ ಚಿಕನ್, ಅಝಿಜ ಮಾನ್ವಿಕರ,  ಮಹೆಬೂಬ ಅರೆಗಂಜಿ, ಅಲೀಮ ಹೂಡಾ, ಕಮಿಟಿಯ ಕಾರ್ಯದರ್ಶಿ ಅಕ್ಬರಪಾಷಾ ಪಲ್ಟನ ಇನ್ನೂ ಅನೇಕರು ಭಾಗವಹಿಸದ್
28 Jul 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top