PLEASE LOGIN TO KANNADANET.COM FOR REGULAR NEWS-UPDATES

ಅ.೦೫ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವಅ.೦೫ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ

 ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಅ. ೦೫ ರಿಂದ ೧೩ ರವರೆಗೆ ಒಂಭತ್ತು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.   ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಉದ್ಘಾ…

Read more »
30 Sep 2013

 ಮಹಾತ್ಮಾಗಾಂಧೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಮಹಾತ್ಮಾಗಾಂಧೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ

 ವಾರ್ತಾ ಇಲಾಖೆಯು ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿಯವರ ೧೪೫ನೇ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಅ. ೦೨ ರಂದು ಬೆಳಿಗ್ಗೆ ೦೯ ಗಂಟೆ…

Read more »
30 Sep 2013

ವಿವಾದವೇ ಅಲ್ಲದ ವಿವಾದವಿವಾದವೇ ಅಲ್ಲದ ವಿವಾದ

 - ಸನತ್‌ಕುಮಾರ ಬೆಳಗಲಿ ಅನಂತಮೂರ್ತಿ ಅವರು ಆಡುವ ಪ್ರತಿಯೊಂದು ಮಾತೂ ಯಾಕೆ ವಿವಾದದ ಅಲೆಯನ್ನೆಬ್ಬಿಸುತ್ತದೆ. ಹಾಗೆ ನೋಡಿದರೆ ಅವರ ‘ಸಂಸ್ಕಾರ’ವನ್ನು ಹೊರತುಪಡಿಸಿ ಯಾವ ಕೃತಿಯೂ ವಿವಾದಕ್ಕೆ ಕಾರಣವಾಗಿಲ್ಲ. ಆದರೆ ಅವರ ಭಾಷಣಗಳು, ಅನಿಸಿಕೆಗಳು ಮಾ…

Read more »
29 Sep 2013

ಕುಡಿವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಂದ ಸೂಚನೆ

ಕೊಪ್ಪಳ. ಕೊಪ್ಪಳ ನಗರಕ್ಕೆ ಪೂರೈಕೆಯಾಗುತ್ತಿರುವ ತುಂಗಭದ್ರಾ ನದಿ ತೀರದ ಬಳಿಯ ಜಾಕ್‌ವೆಲ್ ಸ್ಥಳಕ್ಕೆ ಭಾನುವಾರ ಕೊಪ್ಪಳ ನಗರಸಭೆಯ ನೂತನ ಅಧ್ಯಕ್ಷ ಲತಾ ವೀರಣ್ಣ ಸಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಪ್ಪ…

Read more »
29 Sep 2013

ZP Hitnal poling- 65. 15% TP Chikdankankal- 70. 70%ZP Hitnal poling- 65. 15% TP Chikdankankal- 70. 70%

ZP Hitnal poling- 65. 15% TP Chikdankankal- 70. 70% …

Read more »
29 Sep 2013

ಯುವ ಬರಹಗಾರರ ಹಸ್ತ ಪ್ರತಿ ಮುದ್ರಣಕ್ಕೆ ಸಹಾಯಧನ : ಅರ್ಜಿ ಆಹ್ವಾನಯುವ ಬರಹಗಾರರ ಹಸ್ತ ಪ್ರತಿ ಮುದ್ರಣಕ್ಕೆ ಸಹಾಯಧನ : ಅರ್ಜಿ ಆಹ್ವಾನ

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ೨೦೧೨-೧೩ನೇ ಸಾಲಿನಲ್ಲಿ ಪ್ರಕಟವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಎಂಪಿಎಲ್ ಪ್ರೌಢಪ್ರಬಂಧ ಮತ್ತು ಪಿಎಚ್‌ಡ…

Read more »
28 Sep 2013

ಪ್ರಕಟಿತ ಕನ್ನಡ  ಗ್ರಂಥಗಳಿಗೆ  ಧನಸಹಾಯ : ಅರ್ಜಿ ಆಹ್ವಾನಪ್ರಕಟಿತ ಕನ್ನಡ ಗ್ರಂಥಗಳಿಗೆ ಧನಸಹಾಯ : ಅರ್ಜಿ ಆಹ್ವಾನ

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ೨೦೧೨ನೇ  ಸಾಲಿನಲ್ಲಿ ಪ್ರಕಟವಾದ  ಸೃಜನೇತರ  ಕನ್ನಡ  ಗೃಂಥಗಳಿಗೆ  ಧನಸಹಾಯಕ್ಕಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.    ಪ್ರಕಟಿತ ಗ್ರಂಥಗಳ ಒಟ್ಟು ೧೦೦೦ ಪ್ರತಿ ಮುದ್ರಣ ವೆಚ್ಚದ ಅರ್ಧದಷ್ಟು, ಅಥವಾ …

Read more »
28 Sep 2013

ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೦ ನೇ ವರ್ಷವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೦ ನೇ ವರ್ಷ

ಕೊಪ್ಪಳ. ಸೆ. ೨೮. ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಜಚನಿ ಭವನದಲ್ಲಿ ಇಂದು ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್‌ಗಳ ಜಿಲ್ಲಾ ಕಾರ್ಯಕರ್ತರ ಸಭೆ ಜರುಗಿತು. ಉತ್ತರ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯರವರು ಅಮೇರಿಕಾದ ಚಿಕಾ…

Read more »
28 Sep 2013

ಮುಖ್ಯಮಂತ್ರಿಗಳು ಜನರಿಂದ ಬಂದವರೆ? ನಡವಳಿಕೆಗಳು ಅನುಮಾನ ತರುತ್ತಿವೆ

      ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿರುವುದೆ ಪ್ರಜಾಪ್ರಭುತ್ವ ವ್ಯವಸ್ಥೆ. ಇಂಥ ಬೃಹತ್ತಾಗಿರುವ ಜನತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ…

Read more »
28 Sep 2013

ಪ್ರೌಢಶಾಲಾ ದೈಹಿಕ ಶಿಕ್ಷಕರಿಗೆ ಕರಾಟೆ ತರಬೇತಿಪ್ರೌಢಶಾಲಾ ದೈಹಿಕ ಶಿಕ್ಷಕರಿಗೆ ಕರಾಟೆ ತರಬೇತಿ

  ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಕರಾಟೆ ತರಬೇತಿಯನ್ನು   ಕೊಪ್ಪಳ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಅಂತರ್‌ರಾಷ್ಟ್ರೀಯ ಕರಾಟೆ ಪಟು ಶ್ರೀ…

Read more »
27 Sep 2013

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ- ಸಿಇಓ ಕೃಷ್ಣ ಉದಪುಡಿ

 ಕೊಪ್ಪಳ ಜಿಲ್ಲೆ ಮಹತ್ವದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಪ್ರತಿಯೊಂದು ತಾಲೂಕು, ಗ್ರಾಮಗಳಿಗೂ ತನ್ನದೇ ಆದ ಇತಿಹಾಸ ಇದೆ.  ಶಿಕ್ಷಕರು ಸ್ಮಾರಕಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದ…

Read more »
27 Sep 2013

ಚೆನ್ನೈ ಕನ್ನಡ ಕಲಾವಿದರಿಗೆ ಅವಮಾನ: ಕಯುವೇ ಖಂಡನೆ, ಹೋರಾಟ

ಕೊಪ್ಪಳ, ಸೆ.೨೭: ಕಳೆದ ೨೪ ರಂದು ಚೆನ್ನೈನಲ್ಲಿ ನೆಡೆದ ಸಿನಿಮಾ ರಂಗದ ೧೦೦ ರ ಸಂಭ್ರಮದ ಪ್ರಯುಕ್ತ ದಕ್ಷಿಣ ಭಾರತ ರಾಜ್ಯಗಳ ಹಿರಿಯ ಕಲಾವಿಧರ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯದ ಹಿರಿಯ ಕಲಾವಿಧರಿಗೆ ಅವಮಾನ ಮಾಡಿರುವುದನ್ನು ಕರ್…

Read more »
27 Sep 2013

ಶೈಕ್ಷಣಿಕ ಪ್ರಕೃತಿ ಅಧ್ಯಯನ ಕಾರ್ಯಕ್ರಮ ಸೆ. ೨೭ಕ್ಕೆ ಮುಂದೂಡಿಕೆಶೈಕ್ಷಣಿಕ ಪ್ರಕೃತಿ ಅಧ್ಯಯನ ಕಾರ್ಯಕ್ರಮ ಸೆ. ೨೭ಕ್ಕೆ ಮುಂದೂಡಿಕೆ

  ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿನ ಐತಿಹಾಸಿಕ ಮಹತ್ವ ಮುಂತಾದ ವಿಷಯ ಕುರಿತಂತೆ ಶೈಕ್ಷಣಿಕ ಪ್ರಕೃತಿ ಅಧ್ಯಯನ ಹಾಗೂ ಸಂರಕ್ಷಣೆ ಮಾಹಿತಿ ನೀಡುವಂತಹ ಕಾರ್ಯಕ್ರಮವನ್ನು ಕ್ಷೇತ್ರ ಸಮನ್ವಯ ಅಧಿಕಾರಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ದೈಹಿಕ ಶ…

Read more »
26 Sep 2013

ಕೊಪ್ಪಳಕ್ಕೆ ಸರ್ಕಾರಿ ಮಹಿಳಾ ಪದವಿ ಕಾಲೇಜು ಮಂಜೂರುಕೊಪ್ಪಳಕ್ಕೆ ಸರ್ಕಾರಿ ಮಹಿಳಾ ಪದವಿ ಕಾಲೇಜು ಮಂಜೂರು

ಕೊಪ್ಪಳ ೨೬: ಕೊಪ್ಪಳ ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗ ಸರ್ಕಾರಿ ಮಹಿಳಾ ಪದವಿ ಕಾಲೇಜನ್ನು ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಮಂಜೂರಾತಿ ಮಾಡಿಸಿದ್ದಾರೆ.  ೨೦೧೩-೧೪ಸಾಲಿನಲ್ಲಿ ನೂತನವಾಗಿ ಮಹಿಳಾ ಸರ್ಕಾರಿ ಕಾಲೇಜು …

Read more »
26 Sep 2013

ಇತರರಿಗೆ ವಾಸಸ್ಥಳ  ದೃಢೀಕರಣ ನೀಡದಿರಲು ದಲಿತ ಸಮಿತಿ ಒತ್ತಾಯಇತರರಿಗೆ ವಾಸಸ್ಥಳ ದೃಢೀಕರಣ ನೀಡದಿರಲು ದಲಿತ ಸಮಿತಿ ಒತ್ತಾಯ

ಕೊಪ್ಪಳ, ಸೆ.೨೬: ಹೈದ್ರಬಾದ್- ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಯ ನಿವಾಸಿಗಳಿಗೆ ಹೊರತು ಪಡಿಸಿ ಅನ್ಯ ಜಿಲ್ಲೆಯಿಂದ ಆಗಮಿಸಿದವರಿಗೆ ವಾಸಸ್ಥಳ ಸೇರದಿಂತೆ ಇತರ ದೃಢೀಕರಣ ನೀಡದಿರುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಎನ್. ಮೂ…

Read more »
26 Sep 2013

ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ಉಪನ್ಯಾಸ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಿಂದ ನಮ್ಮ ಸುತ್ತಮುತ್ತಲಿನ ಪಕ್ಷಿ ಸಂಕುಲ ಹಾಗು ಅವುಗಳ ಅಧ್ಯಯನದ ಮಹತ್ವ ಕುರಿತು ಉಪನ್ಯಾಸ ಜರುಗಿತು. ಉಪನ್ಯಾಸಕರಾಗಿ ಧಾರವಾಡದ ಪ್ರಾಧ್ಯಪಕ ಆರ್.ಜಿ. ತಿಮ್ಮಾಪು…

Read more »
26 Sep 2013

ಜಿಲ್ಲೆಗೆ ಅಗತ್ಯವಿರುವ ವಸತಿ ನಿಲಯಗಳ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿ- ಸಚಿವ ಶಿವರಾಜ್ ತಂಗಡಗಿ

  ಕೊಪ್ಪಳ ಜಿಲ್ಲೆಗೆ ಅಗತ್ಯವಿರುವ ಪ.ಜಾತಿ, ಪ.ವರ್ಗ ಮತ್ತು ಬಿಸಿಎಂ ವಸತಿ ನಿಲಯಗಳ ಮಂಜೂರಾತಿಗೆ ಕೂಡಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾ…

Read more »
25 Sep 2013

ಬಿನ್ನಾಳ, ತಾಳಕೇರಿಗೆ ಪಿಯು ಕಾಲೇಜು ಮಂಜೂರು- ಸಚಿವ ಕಿಮ್ಮನೆ ರತ್ನಾಕರ್

  ಯಲಬುರ್ಗಾ ತಾಲೂಕು ಬಿನ್ನಾಳ ಮತ್ತು ತಾಳಕೇರಿ ಗ್ರಾಮಗಳಿಗೆ ಪದವಿಪೂರ್ವ ಕಾಲೇಜನ್ನು ಮಂಜೂರು ಮಾಡಲಾಗಿದ್ದು, ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಹೇಳಿದರು.   ಯಲಬುರ್ಗ…

Read more »
25 Sep 2013

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಿಮ್ಮನೆ ರತ್ನಾಕರರಿಗೆ ಸನ್ಮಾನ

ಕೊಪ್ಪಳ ೨೫: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯಕ್ಕೆ ಬೆಳಿಗ್ಗೆ ೯.೦೦ ಗಂಟೆಗೆ ಭೇಟಿ ನೀಡಿದ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವರಾದ   ಕಿಮ್ಮನೆ ರತ್ನಾಕರ ಇವರಿಗೆ ಕೊಪ್ಪಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿರವರು ಸನ್ಮಾನ…

Read more »
25 Sep 2013

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಷ್ಕರ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಮುಷ್ಕರ

 ಕೊಪ್ಪಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಆಳುವ ಸರ್ಕಾರವನ್ನು ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಇಂದು ರಾಜ್ಯದಾದ್ಯಂತ ಮುಷ್ಕ…

Read more »
25 Sep 2013

 ಸೆ.೨೯ ರಂದು ಮನೆ ಮನೆಯಲ್ಲಿ   ಹಾಲುಮತ ಸಂಸ್ಕೃತಿ ದರ್ಶನ  ಕಾರ್ಯಕ್ರಮ ಸೆ.೨೯ ರಂದು ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮ

ಕನಕ ಸಾಂಸ್ಕೃತಿಕ ಪರಿಷತ್ತು ಕೊಪ್ಪಳ ಇವರ ಆಶ್ರಯದಲ್ಲಿ ಆಯೋಜಿಸಲಾದ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಇದೇ ಸೆಪ್ಟಂಬರ ೨೯ ರಂದು ಸಂಜೆ ೬ ಗಂಟೆಗೆ ನಗರದ ದಿಡ್ಡಿಕೇರಿ ಓಣಿ ಬನಶಂಕರಿ ನಿಲಯದ ಶಂಕ್ರಪ್ಪ ಮತ್ತು ಲಕ್ಷ್ಮಿದ…

Read more »
25 Sep 2013

ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿ ಭರ್ತಿಗೆ ಕ್ರಮ- ಕಿಮ್ಮನೆ ರತ್ನಾಕರ್

 ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿಗಳ ಭರ್ತಿಗೆ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಹೇಳಿದರು.   ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ…

Read more »
24 Sep 2013

ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ; ಶಾಸಕ ಹಿಟ್ನಾಳಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ; ಶಾಸಕ ಹಿಟ್ನಾಳ

ಕೊಪ್ಪಳ,ಸೆ,೨೪: ಕಳೆದ ಸಾರ್ವತ್ರಿಕ ಕರ್ನಾಟಕ ವಿದಾನ ಸಭೆಯ ಚುನಾವಣೆಗಳಲ್ಲಿ ಹೇಳಿದಂತೆ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವದರ ಮೂಲಕ ಈ ನಾಡಿನ ಜನ ಸಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ ನಮ್ಮ ಕಾಂಗ್ರೆಸ್  ನುಡಿದಂತೆ ನಡೆಯು…

Read more »
24 Sep 2013

ಸಮಾಜದಲ್ಲಿಯೇ ಹಡಪದ ಸಮಾಜದ ಸೇವೆ ಅಮೂಲ್ಯವಾದದ್ದು: ಶಾಸಕ ಹಿಟ್ನಾಳಸಮಾಜದಲ್ಲಿಯೇ ಹಡಪದ ಸಮಾಜದ ಸೇವೆ ಅಮೂಲ್ಯವಾದದ್ದು: ಶಾಸಕ ಹಿಟ್ನಾಳ

ಕೊಪ್ಪಳ, ಸೆ.೨೪: ಇಡೀ ಸಮಾಜದಲ್ಲಿಯೇ ಕಡಿಮೆ ಸಂಖ್ಯೆಯಲ್ಲಿರುವ ಹಡಪದ ಸಮಾಜ ಭಾಂಧವರು ಸಲ್ಲಿಸುತ್ತಿರುವ ಅತ್ಯಂತ ಪ್ರಾಮಾಣಿಕ ಸೇವೆ ಅತ್ಯಮೂಲ್ಯವಾದದ್ದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ಮಂಗಳವಾರ ಇಲ್ಲಿನ ಬೆಂಕಿನಗ…

Read more »
24 Sep 2013

ಭಾರತ ಬೆಳಗುತ್ತಿದೆಯೋ ಇಲ್ಲಾ ಮೌಢ್ಯದಲ್ಲಿ ಕೊಳೆಯುತ್ತಿದೆಯೋ?

- ಜ.ಹೋ.ನಾರಾಯಣಸ್ವಾಮಿ 1947ರಲ್ಲಿ ಭಾರತಕ್ಕೆ ಸಂದ ಸ್ವಾತಂತ್ರ ಭೌಗೋಳಿಕವಾದದ್ದು. ಮಾನಸಿಕವಾಗಿ ಸ್ವಾತಂತ್ರ ತಂದುಕೊಳ್ಳದ ನಾವು ಇನ್ನೂ ಗುಲಾಮರಾಗಿಯೇ ಇದ್ದೇವೆ. ಶತಶತಮಾನಗಳ ಮೌಢ್ಯದ ಕಾರ್ಗತ್ತಲೆಯಲ್ಲಿ ಕೊಳೆಯುತ್ತಲೇ ಭಾರತ ಬೆಳಗುತ್ತಿದೆ ಎಂದು…

Read more »
23 Sep 2013

 ಬದುಕ ಪಯಣದ ಹಾದಿಯಲಿ - ೩ ಒಂಟಿತನದ ಹಿಂಸೆ ಬದುಕ ಪಯಣದ ಹಾದಿಯಲಿ - ೩ ಒಂಟಿತನದ ಹಿಂಸೆ

- ಸಿದ್ದು ಯಾಪಲಪರವಿ ಗೆಳೆಯ ರವಿ ಬೆಳಗೆರೆ ತಮ್ಮ ಆಡಿಯೋ 'ಒ ಮನಸೇ' ಎಂಬುದರಲ್ಲಿ ಒಂಟಿತನದ ಬಗ್ಗೆ ಪ್ರಸ್ತಾಪಿಸಿದ ನೆನಪು. ಇದು ಅರ್ಥವಾಗಬೇಕಾದರೆ ಸ್ವತಃ ಅನುಭವಿಸಬೇಕಲ್ಲ. ಈ ಒಂಟಿತನವನ್ನು ಕೆಲವೊಮ್ಮೆ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಮನಸಿಗೆ …

Read more »
23 Sep 2013

ವಿಮೋಚನೆಯ ಕರಿನೆರಳು ನಾಟಕ ಪ್ರರ್ದಶನ

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಹೋರಾಟ ನಿಮಿತ್ಯ : ಜ್ಞಾನ ಬಂಧು ಶಾಲೆ ಭಾಗ್ಯನಗರ. ಕೊಪ್ಪಳ : ದಿ ೨೧-೦೯-೨೦೧೩ರಂದು ಕೊಪ್ಪಳ ತಾಲೂಕಿನ ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯ ವತಿಯಿಂದ ಸ.ಪ.ಪೂ.ಕಾಲೇಜು ಆವರಣದಲ್ಲಿ ಸಂಜೆ : ೬…

Read more »
23 Sep 2013
 
Top