PLEASE LOGIN TO KANNADANET.COM FOR REGULAR NEWS-UPDATES

ಒಬ್ಬ ಮನುಷ್ಯ-ಕಥೆ-ಸಿದ್ದು ಯಾಪಲಪರವಿಒಬ್ಬ ಮನುಷ್ಯ-ಕಥೆ-ಸಿದ್ದು ಯಾಪಲಪರವಿ

ಕಥೆಗಳನ್ನು ಓದುವಾಗ ನಮಗರಿವಿಲ್ಲದಂತೆ ನಾವೇ ಪಾತ್ರಗಳಾಗಿ ಬಿಡುತ್ತೇವೆ. ಆದರೆ ಕಥೆಗಾರ ಕಥೆ ಹೇಳುವಾಗ ಯಾರು ಕಥೆ ಹೇಳಬೇಕು ಎನ್ನುವುದನ್ನು ನಿರ್ಧರಿಸುತ್ತಾನೆ.   ಅಂತೆಯೇ ಈ ಕಥೆಯಲ್ಲಿ ಕಥೆಗಾರನೇ ಘಟನಾನುಭವಗಳನ್ನು ವಿವರಿಸುವುದರಿಂದ ಅವನೇ ನಿರೂ…

Read more »
31 Aug 2013

ಶಾಸಕರಿಂದ ಕೆಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಪಾಸ್‌ಬುಕ್ ವಿತರಣೆ

ಕೊಪ್ಪಳ ೩೧: ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಆರ್.ಟಿ.ಇ. ಯೋಜನೆ ಅಡಿಯಲ್ಲಿ ವಿದ್ಯಾಥಿಗಳಿಗೆ ಕೊಪ್ಪಳದ  ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಬ್ಯಾಂಕ್ ಪಾಸ್‌ಬುಕ್ ವಿತರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ರಾಘವೇಂದ್ರ, ಜಿ.ಪಂ. ಸದಸ…

Read more »
31 Aug 2013

ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು : ಅರ್ಜಿ ಆಹ್ವಾನವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು : ಅರ್ಜಿ ಆಹ್ವಾನ

  ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರದ/ಕಾಲೇಜು ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು ಮಾಡಲಿದ…

Read more »
31 Aug 2013

ಆಶಾವಾದಿಯಾಗಿ ಬದುಕಬೇಕಾದ ಅಗತ್ಯವಿದೆ - ಪ್ರೊ. ಅರುಣ ಕರಮರಕಲ್ಆಶಾವಾದಿಯಾಗಿ ಬದುಕಬೇಕಾದ ಅಗತ್ಯವಿದೆ - ಪ್ರೊ. ಅರುಣ ಕರಮರಕಲ್

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪ್ರಥಮ ವಿದ್ಯಾರ್ಥಿಗಳಿಗೆ ಅಂತಿಮ ವಿದ್ಯಾರ್ಥಿಗಳಿಂದ ಸ್ವಾಗತಿಸುವ ಕಾರ್ಯಕ್ರಮ ಹಾಗೂ ಉಪನ್ಯಾಸಗಳು ಜರುಗಿದವು. ಇದರ ಜೊತೆಗೆ ಬಿ.ಕಾಂ ಪದವಿ ನಂತರದ ಅವಕಾಶಗಳೇನು? ಎಂಬ ವಿಶೇಷ ಉಪನ್ಯಾಸ ಜ…

Read more »
31 Aug 2013

ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ದಶಮನೋತ್ಸವ - ಹಳ್ಳಿಕೇರಿ

ಕೊಪ್ಪಳ, ೩೦- ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ದಶಮನೋತ್ಸವದ ಅಂಗವಾಗಿ ಬರುವ ವರ್ಷ ೨೦೧೪ ಎಪ್ರೀಓಲ್ ೧೩, ೧೪ ಮತ್ತು ೧೫ ರಂದು ಕೋಟಿ ಗ್ರಾಯತ್ರಿ ಜಪಯಜ್ಞ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದ…

Read more »
31 Aug 2013

ಕೃಷ್ಣ ವೇಷ ಭೂಷಣ ಸ್ಪರ್ದೆಕೃಷ್ಣ ವೇಷ ಭೂಷಣ ಸ್ಪರ್ದೆ

ದಿ ೨೮-೦೮-೨೦೧೩ ಬುದವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಮಿತ್ಯ ನ್ಯಾಷನಲ್ ಆಂಗ್ಲ ಮಾಧಮ ಸಂಯುಕ್ತ ಪ್ರೌಢಶಾಲೆಯಲ್ಲಿ  ಬಾಲಕೃಷ್ಣ ವೇಷ ಭೂಷಣ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶ…

Read more »
30 Aug 2013

ರಾಷ್ಟ್ರೀಯ ಪ್ರಶಸ್ತ್ತಿಗೆ ಕೊತ್ವಾಲ್ ಆಯ್ಕೆ:ಸಂಭ್ರಮಾಚರಣೆರಾಷ್ಟ್ರೀಯ ಪ್ರಶಸ್ತ್ತಿಗೆ ಕೊತ್ವಾಲ್ ಆಯ್ಕೆ:ಸಂಭ್ರಮಾಚರಣೆ

ಕೊಪ್ಪಳ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡುವ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕರ ವಿಶೇಷ ವಿಭಾಗದಲ್ಲಿ ಜಿಲ್ಲೆಯ ಯಲಬುರ್ಗಾ ನಗರದ ನಂ.೧.ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಅಂ…

Read more »
30 Aug 2013

 ಪ್ರವರ್ಗ ೨ ಎ ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಬಣಜಿಗರ ಸಂಘ ಒತ್ತಾಯ ಪ್ರವರ್ಗ ೨ ಎ ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಬಣಜಿಗರ ಸಂಘ ಒತ್ತಾಯ

ಆದಿ ಬಣಜಿಗ ಜನಾಂಗವನ್ನು ಪ್ರವರ್ಗ ೨ ಎ ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಬಣಜಿಗರ ಸಂಘ ಒತ್ತಾಯ ಕೊಪ್ಪಳ : ೩೦, ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨ ಲಕ್ಷಕ್ಕೂ ಹೆಚ್ಚು ಆದಿಬಣಜಿಗ ಲಿಂಗಾಯತ ಜನಸಂಖ್ಯೆ ಹೊಂದಿದ್ದು ಅತ್ಯಂತ ಹಿಂದುಳಿದ ಜನಾಂಗವಾಗಿ…

Read more »
30 Aug 2013

ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ವಕ್ತಾರರ ನೇಮಕಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ವಕ್ತಾರರ ನೇಮಕ

ಕೊಪ್ಪಳ ೩೦: ಕೊಪ್ಪಳ ಜಿಲ್ಲ ಭಾರತಿ ಜನತಪಕ್ಷದ ಚಟುವಟಿಕೆಗಳನ್ನು ಮಾಧ್ಯಮದ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಪಕ್ಷಕ್ಕೆ ಇವರ ನ್ನು ಜಿಲ್ಲಾ ಭಾರತಿಯ ಜನತಾ ಪಕ್ಷದ ವಕ್ತಾರರಾಗಿ ನೇಮಿಸಲು ಸ್ಥಳಿಯ ವರಿಷ್ಠರ ಶಿಪಾರಸ್ಸಿನ ಮೇರೆಗೆ ವಕ್ತಾರ ಸ್ಥಾನಕ…

Read more »
30 Aug 2013

ತಾಲೂಕ ಯುವಘಟಕ ಅಧ್ಯಕ್ಷರ ನೇಮಕತಾಲೂಕ ಯುವಘಟಕ ಅಧ್ಯಕ್ಷರ ನೇಮಕ

ಜಯಕರ್ನಾಟಕ ಸಂಘಟನೆಯ ಕೊಪ್ಪಳ ತಾಲೂಕ ಯುವ ಘಟಕ ಅಧ್ಯಕ್ಷರನ್ನಾಗಿ ಮಂಜುನಾಥ ಮ್ಯಾಗಳಮನಿ ಯವರನ್ನು ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷರಾದ ವಿಜಯಕುಮಾರ ಕವಲೂರ ಅವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ. ಹಾಗೂ ಈ ಕೂಡಲೇ ಕೊಪ್ಪಳ ತಾಲೂಕಿನಾದ್ಯಂತ ಸಂಘನೆ…

Read more »
30 Aug 2013

 ತೆರೆದ ಮನೆ ಕಾರ್ಯಕ್ರಮ ತೆರೆದ ಮನೆ ಕಾರ್ಯಕ್ರಮ

ಕೊಪ್ಪಳ ಅ. ೩೦, ದಿನಾಂಕ ೨೯-೦೮-೨೦೧೩ ರಂದು ಜಿಲ್ಲಾ ಮಕ್ಕಳ ಸಂರಕ್ಷಣಾ ಯೋಜನೆ ಅಡಿಯಲ್ಲಿ ಕೊಪ್ಪಳ ತಾಲೂಕಿನ ಸರಕಾರಿ ಹಿರಿಯಪ್ರಾಥಮಿಕ ಶಾಲೆ ಬೂದಗುಂಪ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಹಳ್ಳಿ ಶಾಲಾ ಮಕ್ಕಳಿಗೆ ಮುನಿರಾಬಾದ್ ಪೊಲೀಸ ಠಾಣ…

Read more »
30 Aug 2013

ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳ ಆಯ್ಕೆಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳ ಆಯ್ಕೆ

ಕೊಪ್ಪಳ : ಅ. ೩೦, ಇತ್ತೀಚೆಗೆ ನಗರದ ಹೊರವಲಯದಲ್ಲಿರುವ ಶ್ರೀ ಮಳಿಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಕಳಕನಗೌಡ ಜಮ್ಮಾಪೂರ ಇವರ ಅಧ್ಯಕ್ಷತೆಯಲ್ಲಿ ಸಭ…

Read more »
30 Aug 2013

೩೧-೦೮-೨೦೧೩ ರಂದು ಉಚಿತ ಹೃದಯ ರೋಗ ತಪಾಸಣೆ ೩೧-೦೮-೨೦೧೩ ರಂದು ಉಚಿತ ಹೃದಯ ರೋಗ ತಪಾಸಣೆ

ಕೊಪ್ಪಳ: ಎಸ್.ಡಿ.ಎಂ, ನಾರಾಯಣ ಹಾರ್ಟ ಸೆಂmರ್, ನಾರಾಯಣ ಹೆಲ್ತ್ ಘಟಕ ಬೆಂಗಳೂರು, ಹಾಗೂ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀಗವಿಸಿದ್ಧಶ್ವರ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ಬೆಳಿಗ್ಗೆ ೧೦ ರಿಂದ ಮದ್ಯಾಹ್ನ ೩ ರ…

Read more »
30 Aug 2013

ವಚನ ಶ್ರಾವಣ ವಚನ ಶ್ರಾವಣ

ಲಿಂಗಾಯತ ಪ್ರಗತಿಶೀಲ ಸಂಘ,. ಕೊಪ್ಪಳ ಹಾಗೂ ವಿಶ್ವಗುರು ಬಸವೇಶ್ವರ ಟ್ರಸ್ಟ, ಕೊಪ್ಪಳ,. ಮತ್ತು ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳಿ ಕೊಪ್ಪಳ ಇವರ ಸಹಯೋಗದಲ್ಲಿ  ಶ್ರೀ ಮಹೇಶ್ವರ ದೇವಸ್ಥಾನ ಕೋಟೆ ರಸ್ತೆ ಕೊಪ್ಪಳ ಇಲ್ಲಿ ಜರಗುವ ಕಾರ್ಯಕ್ರಮಗಳು     …

Read more »
30 Aug 2013

ಶಾಸಕರಿಂದ ಸಹಕಾರಿ ಗ್ರಾಹಕರಿಗೆ ಮೊಬೈಲ್ ಅಲರ್ಟ್ ಸೇವೆಗೆ ಚಾಲನೆ

ಕೊಪ್ಪಳ ೨೯: ನಗರದ ಶ್ರೀ ಬಸವೇಶ್ವರ ವಿವಿದೊದ್ದೇಶ ಸೌಹಾರ್ಧ ಸಹಕಾರಿ ನಿಯಮಿತದಲ್ಲಿ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಸಹಕಾರಿ ಗ್ರಾಹಕರಿಗೆ ಮೊಬೈಲ್ ಅಲರ್ಟ್ ಸೇವೆಗೆ ಚಾಲನೆ ನೀಡಿ ಬಸವೇಶ್ವರ ಸಹಕಾರಿ ಸಂಘವು ಮುಂದಿನ ದ…

Read more »
29 Aug 2013

 ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘದ ಉದ್ಘಾಟನೆ ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘದ ಉದ್ಘಾಟನೆ

೨೦೧೩-೧೪ ನೇ ಸಾಲಿನ ವಿದ್ಯಾರ್ಥಿ ಸಂಘ , ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭವನ್ನು ದಿನಾಂಕ ೨೯-೦೮-೨೦೧೩ ಗುರವಾರ ಮುಂಜಾನೆ ೧೦:೩೦ ಕ್ಕೆ ಸರಕಾರಿ ಪಾಲಿಟೆಕ್‌ನಿಕ್  ದದೇಗಲ್, ಕೊಪ್ಪಳದಲ್ಲಿ ನೆರವೇರಿಸಲಾಯಿತು.  ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ…

Read more »
29 Aug 2013

ಶ್ರಾವಣದಲ್ಲಿಯೂ ಮಾವು ಬೆಳೆದ ಪ್ರಗತಿಪರ ರೈತ ಶ್ರಾವಣದಲ್ಲಿಯೂ ಮಾವು ಬೆಳೆದ ಪ್ರಗತಿಪರ ರೈತ

 ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ ಮಾವಿನ ತಳಿಗಳು ಅಬ್ಬಬ್ಬ ಎಂದರೆ ಮೇ ತಿಂಗಳವರೆಗೆ ಫಲಕೊಡುತ್ತವೆ. ಆದರೆ ಮಾವಿನ ಹಲವಾರು ತಳಿಗಳು ವರ್ಷದ ಹನ್ನೆರಡು ತಿಂಗಳೂ ಫಲ ನೀಡುತ್ತವೆ. ಇಂತಹ ಒಂದು ಪ್ರಯೋಗವನ್ನು ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಪ…

Read more »
29 Aug 2013

ಸೆಪ್ಟಂಬರ್ ೧ರಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಮಟ್ಟದ ಸಮಾವೇಶಸೆಪ್ಟಂಬರ್ ೧ರಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಮಟ್ಟದ ಸಮಾವೇಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಮೂಲಭೂತ ಬೇಡಿಕೆಗಳಾದ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಸೇವೆ ಖಾಯಂ ಗೊಳಿಸುವುದು, ನೇರೆ ರಾಜ್ಯದಲ್ಲಿ ನೀಡುವ ವೇತನದಂತೆ ರಾಜ್ಯದಲ್ಲಿ ರೂ.೨೫,೦೦೦.೦೦ ಮಾಸ…

Read more »
29 Aug 2013

ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ  ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ

ಕೊಪ್ಪಳ :  ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಪ್ರಾಚೀನ ನಾಣ್ಯ, ದೇಶಿಯ ಮತ್ತು ವಿದೇಶಿ ನೋಟುಗಳ ಪ್ರದರ್ಶನ ಮಾಡಿದ ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಿ.ಎಸ…

Read more »
29 Aug 2013

  ಹೆಚ್.ಎನ್.ಗಿರೀಶ್‌ಗೆ ಏಕಲವ್ಯ ಪ್ರಶಸ್ತಿ:ಹರ್ಷ,ಅಭಿನಂದನೆ ಹೆಚ್.ಎನ್.ಗಿರೀಶ್‌ಗೆ ಏಕಲವ್ಯ ಪ್ರಶಸ್ತಿ:ಹರ್ಷ,ಅಭಿನಂದನೆ

ಕೊಪ್ಪಳ: ಪ್ಯಾರಾ ಒಲಂಪಿಕ್ಸನಲ್ಲಿ ಪದಕ ವಿಜೇತರಾದ ಹೊಸನಗರದ ಗಿರೀಶ್‌ರವರಿಗೆ ರಾಜ್ಯ ಸರ್ಕಾರವು ನೀಡುವ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘವು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ…

Read more »
29 Aug 2013

ಎ ಐ ಡಿ ವೈ ಓ ಕೊಪ್ಪಳ ಸಮಿತಿ ರಚನೆ

ದಿನಾಂಕ ೨೯.೦೮.೨೦೧೩ರಂದು ಎ ಐ ಡಿ ವೈ ಓ ದ ಪ್ರಥಮ ಜಿಲ್ಲಾ ಸಮ್ಮೇಳನ ನಗರದ ವಾಲ್ಮೀಕಿಭವನ ನಡೆಯಿತು.  ಸಮ್ಮೇಳನದ ಉದ್ಘಾಟನೆಯನ್ನು ಮಾಡಿದ ಜಿಲ್ಲೆಯ ಪ್ರಗತಿಪರ ಚಿಂತಕರಾದ   ಅಲ್ಲಮಪ್ರಭು ಬೆಟ್ಟದೂರುರವರು ಮಾತನಾಡುತ್ತಾ  ಇಂದು ಯುವಜನರ ಮನಸ್ಸನ್ನ…

Read more »
29 Aug 2013

ಇಲ್ಲಿ ಎಲ್ಲಾ ಧಾಮ್ ಧೂಮ್...! ಯುವ ಮಿಡಿತದಲ್ಲಿ ಚೇತನ್ ಸೊಲಗಿ

      ಕ್ಯಾಂಪಸ್ ಪ್ರತಿಯೊಂದು ಹಂತದಲ್ಲಿ ಹೊಸತನದ ಹುಡುಕಾಟಲ್ಲಿ ಬ್ಯೂಸಿಯಾಗಿರುತ್ತದೆ. ತನ್ನದೇ ಕನಸಿನ ಲೋಕವೊಂದನ್ನು ಸೃಷ್ಠಿಸಲಿಕ್ಕೆ ರಹದಾರಿಯಂತಿರುವ ಇದು ಯುವ ಮನಸ್ಸುಗಳ ಮನ ಅರಳಿನಿಲ್ಲುವಂತೆ ಮಾಡಿಬಿಟ್ಟಿರುತ್ತದೆ. ಈ ಹೊಸತನದ ಶೋಧ ನಡೆಯುವ…

Read more »
28 Aug 2013

ಕಾಗದ ಕತ್ತರಿ ಕಲೆಯಲ್ಲಿ ಶ್ರೀ ಕೃಷ್ಣ-- ಮೈಸೂರು ಹುಸೇನಿಯ ಕೈಚಳಕ

        ಶ್ರೀಕೃಷ್ಣನ ಹೆಸರಲ್ಲಿ ಅನುಪಮ ಆನಂದದ ಅನುಭವವಿದೆ. ಅವನ ವ್ಯಕ್ತಿತ್ವವೇ ಒಂದು ವರ್ಣಮಯ ಹೂರಾಶಿ. ಆತ ನಮ್ಮವನೆಂಬ ವ್ಯಾಮೋಹ ನಮ್ಮನ್ನು ಸಹಜವಾಗಿ ಆವರಿಸುತ್ತದೆ. ಕೃಷ್ಣ ತನ್ನ ತುಂಟಾಟದಿಂದ ಮತ್ತಷ್ಟು ಮದ್ದಾಗಿ ಕಾಣುತ್ತಾನೆ, ದನಗಾಹಿ ಬಾ…

Read more »
28 Aug 2013

ಪುಸ್ತಕ ಖರೀದಿಸಲು ನಗರಸಭೆಯಿಂದ ಸಹಾಯಧನ ಪುಸ್ತಕ ಖರೀದಿಸಲು ನಗರಸಭೆಯಿಂದ ಸಹಾಯಧನ

 ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿಗೆ ನಗರಸಭೆ ನಿಧಿ ಹಾಗೂ ಎಸ್.ಎಫ್.ಸಿ. ಶೇ.೨೨.೭೫ ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಎಲ್.ಎಲ್.ಬಿ. ಪದವಿ ಹೊಂದಿದ್ದು, ವೃತ್ತಿ ನಿರತ ವಕೀಲರುಗಳಿಗೆ ಪುಸ್ತಕ ಖರೀದಿಸಲ…

Read more »
28 Aug 2013

ಗೋರಕ್ಷಿಸಿ ಕಾಂಗ್ರೆಸ್ ಉರುಳಿಸಿ  - ಸಂಗಣ್ಣ ಕರಡಿ ಗೋರಕ್ಷಿಸಿ ಕಾಂಗ್ರೆಸ್ ಉರುಳಿಸಿ - ಸಂಗಣ್ಣ ಕರಡಿ

ಕೊಪ್ಪಳ : ನೂತನವಾಗಿ ಅಧಿಕಾರದ ಗದ್ದಿಗೆಯನ್ನು ಹಿಡಿದಿರುವ ಕಾಂಗ್ರೆಸ್ ಸರಕಾರವು ಹಿಂದಿನ ಬಿಜೆಪಿ ಸರಕಾರವು ಜಾರಿಗೊಳಿಸಲು ಸಿದ್ದಪಡಿಸಿದ್ದ ಗೋ ಹತ್ಯೆ ನಿಷೇದ ಕಾಯ್ದೆ ೨೦೧೦-೧೨ ಇದರಲ್ಲಿ ಕೈಗೊಂಡಿದ್ದ ತಿದ್ದುಪಡೆಯನ್ನು ಹಿಂದಕ್ಕೆ ಪಡೆಯುವುದರ ಮ…

Read more »
28 Aug 2013

ಕುಕನೂರು ಗ್ರಾಮ ಪಂಚಾಯತಿಯನ್ನು ಪುರಸಭೆಯಾಗಿ ಮಾಡಲು ಮನವಿಕುಕನೂರು ಗ್ರಾಮ ಪಂಚಾಯತಿಯನ್ನು ಪುರಸಭೆಯಾಗಿ ಮಾಡಲು ಮನವಿ

ಯಲಬುರ್ಗಾ ಅಗಷ್ಟ ೨೮, ತಾಲೂಕಿನ ಕುನಕನೂರ ಗ್ರಾಮವು ಸುಮಾರು ಇಪ್ಪೈದರಿಂದ ಮೂವತ್ತು ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದು ನಗರಗಳಂತೆ ೧೩ ವಾರ್ಡುಗಳನ್ನೋಳಗೊಂಡ ೪೦ ಜನ ಗ್ರಾಮ ಪಂಚಾಯತ ಸದಸ್ಯರನ್ನು ಹೊಂದಿದೆ. ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಗ್ರಾ…

Read more »
28 Aug 2013

ಶ್ರೀಕೃಷ್ಣ - ರಾಧಾರವರ ವೇಷಭೂಷಣ ಸ್ಪರ್ಧೆ

ಕೊಪ್ಪಳ : - ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ದಿ:೨೭ರಂದು ಬೆಳೆಗ್ಗೆ ೧೧:೦೦ ಘಂಟೆಗೆ ಶ್ರೀಕೃಷ್ಣ ಜನ್ಮಾಷ್ಟಾಮಿಯ ನಿಮಿತ್ಯ ಶ್ರೀಕೃಷ್ಣ - ರಾಧಾರವರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ…

Read more »
27 Aug 2013

ಅಂದಪ್ಪ ಮರೇಬಾಳಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರದಾನ ಅಂದಪ್ಪ ಮರೇಬಾಳಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರದಾನ

ಕೊಪ್ಪಳ.ಆ.೨೬: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಕೊಡಮಾಡುವ ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲಾ ಉತ್ಸವದ ಸಾಂಸ್ಕೃತಿಕ ಸಮಾರಂಭದಲ್ಲಿ ನಗರದ ಹಿರಿಯ ಸಮಾಜ ಸೇವಕ ಅಂದಪ್ಪ ಮರೇಬಾಳರವರಿಗೆ ಪ್ರಶಸ್ತಿ ಪ್ರದ…

Read more »
27 Aug 2013
 
Top