ಕಾರ್ಯಕ್ರiದ ಮುಖ್ಯ ವಿಶಷ
: ನರ್ಸರಿ ತರಗತಿಯ ಮಕ್ಕಳು ಕೃಷ್ಣ ಮತ್ತು ರಾಧೆಯವರ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮದಲ್ಲಿನ ಎಲ್ಲರ ಕಣ್ಮನ ಸೇಳೆದು ಕಾರ್ಯಕ್ರಮಕ್ಕೆ ವಿಶೇಷ ಮೇರಗು ತಂದು ಕೊಟ್ಟರು.
ಮುಖ್ಯ ಅತಿಥಿಗಳಾದ ವಸಂತ ಪೂಜಾರರು ಕೃಷ್ಣನ ಹುಟ್ಟು-ಬೆಳವಣಿಗೆ-ಆ ಭಗವಂತನು ಭೂಮಿಗೆ ಬಂದ ಕಾರಣ ಎಲ್ಲವನ್ನೂ ಸವಿವರವಾಗಿ ಮಕ್ಕಳಿಗೆ ಹಾಗೂ ಪಾಲಕ ಪೂಷಕರಿಗೆ ಮನ ತಲುಪುವಂತೆ ಮಕ್ಕಳ ಭಾಷೆಯಲ್ಲಿ ತಿಳಿಸಿಕೊಟ್ಟರು. ಕೃಷ್ಣನ ನೆನೆದರೆ ಕಷ್ಟವೊಂದಿಷ್ಠಿಲ್ಲ ಎಂಬಂತೆ ಶ್ರೀಮನ್ ಭಗವಂತನ ನಾಮ ಸಂಕೀರ್ತನೆ .
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ದಾನಪ್ಪ ಜಿ.ಕೆ ಇವರು ಕಾರ್ಯಕ್ರಮವನ್ನುದ್ದೇಶಿಸಿ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ, ಧಾರ್ಮಿಕ ಸಕಲ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾದ ಎಲ್ಲಾ ಪಾಲಕ-ಪೋಷಕರು ಪ್ರೋತ್ಸಾಹ-ಬೆಂಬಲ ಸದಾ ನಮ್ಮ ಜೊತೆಗೆ ಇರಲಿ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿವರಾಜ ಏಣಿ. ಸಹ ಶಿಕ್ಷಕರು. ಸ್ವಾಗತವನ್ನು ಮಂಜುಳಾ ದೇವರಮನಿ. ವಂದನಾರ್ಪಣೆಯನ್ನು ಮಂಗಳಾ ಡಂಬಳ ಇವರುಗಳು ವಹಿಸಿಕೊಂಡಿದ್ದರು.
0 comments:
Post a Comment
Click to see the code!
To insert emoticon you must added at least one space before the code.