ಕೊಪ್ಪಳ :
ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಪ್ರಾಚೀನ ನಾಣ್ಯ, ದೇಶಿಯ ಮತ್ತು ವಿದೇಶಿ ನೋಟುಗಳ ಪ್ರದರ್ಶನ ಮಾಡಿದ ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಎಸ್.ಗೋನಾಳ, ವಿಠ್ಠಪ್ಪ ಘೊರಂಟ್ಲಿ, ಮಹಾಂತೇಶ ಮಲ್ಲನಗೌಡ್ರ, ವಾಯ್.ಬಿ.ಜುಡಿ, ವ್ಹಿ.ಬಿ.ರಡ್ಡೆರ, ಶಿವಾನಂದ ಹೊದ್ಲೂರು, ಮಹೇಶಬಾಬು ಸುರ್ವೆ, ಇನ್ನೂ ಅನೇಕರು ವೆಧಿಕೆಯ ಮೇಲೆ ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಪ್ರಾಚೀನ ನಾಣ್ಯ, ದೇಶಿಯ ಮತ್ತು ವಿದೇಶಿ ನೋಟುಗಳ ಪ್ರದರ್ಶನ ಮಾಡಿದ ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಎಸ್.ಗೋನಾಳ, ವಿಠ್ಠಪ್ಪ ಘೊರಂಟ್ಲಿ, ಮಹಾಂತೇಶ ಮಲ್ಲನಗೌಡ್ರ, ವಾಯ್.ಬಿ.ಜುಡಿ, ವ್ಹಿ.ಬಿ.ರಡ್ಡೆರ, ಶಿವಾನಂದ ಹೊದ್ಲೂರು, ಮಹೇಶಬಾಬು ಸುರ್ವೆ, ಇನ್ನೂ ಅನೇಕರು ವೆಧಿಕೆಯ ಮೇಲೆ ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.