PLEASE LOGIN TO KANNADANET.COM FOR REGULAR NEWS-UPDATES

ಗೌರಿ ಗಣೇಶ ಹಬ್ಬದ ಶುಭಾಷಯಗಳುಗೌರಿ ಗಣೇಶ ಹಬ್ಬದ ಶುಭಾಷಯಗಳು

ಇಂದು ಎಲ್ಲೆಡೆ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಸಕಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಷಯಗಳು…

Read more »
31 Aug 2011

ಕೊಪ್ಪಳ ಉಪಚುನಾವಣೆ : ಆಡಳಿತ-ವಿಪಕ್ಷಗಳ ನಡುವೆ ಜಿದ್ದಾಜಿದ್ದಿ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ

ಜೆಡಿಎಸ್‌ನಿಂದ ಆಯ್ಕೆ ಯಾಗಿದ್ದ ಶಾಸಕ ಕರಡಿ ಸಂಗಣ್ಣ ರಾಜೀನಾಮೆ ಯಿಂದ ತೆರವಾಗಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವ…

Read more »
31 Aug 2011

ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದ ರಂಜಾನ್

ಸಂಯಮ, ಶಾಂತಿ,ಸೌಹಾರ್ಧತೆಯ ಸಂಕೇತ ರಂಜಾನ್ ಹಬ್ಬವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಗಂಗಾವತಿ,ಕೊಪ್ಪಳ, ಯಲಬುರ್ಗಾ ಮತ್ತು ಕುಷ್ಟಗಿಗಳಲ್ಲಿ ಮುಸ್ಲಿಂ ಬಾಂಧವರು ಸಡಗರದಿಂದ ಹಬ್ಬವನ್ನಾಚರಿಸಿದರು. ಈ ಸಂದರ್ಭದಲ್ಲಿ ವಿವಿದ…

Read more »
31 Aug 2011

ರಂಜಾನ್ ಶುಭಾಷಯಗಳುರಂಜಾನ್ ಶುಭಾಷಯಗಳು

ಶಾಂತಿ ಸೌಹಾರ್ಧತೆಯ ಹಬ್ಬರಂಜಾನ್ ಶುಭಾಷಯಗಳು …

Read more »
30 Aug 2011

ಕೊಪ್ಪಳ ಉಪಚುನಾವಣೆ : ವೇಳಾಪಟ್ಟಿ ಪ್ರಕಟಕೊಪ್ಪಳ ಉಪಚುನಾವಣೆ : ವೇಳಾಪಟ್ಟಿ ಪ್ರಕಟ

ಕೊಪ್ಪಳ ಆ. ೩೦ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಆ. ೩೦ ರಂದು ಮಂಗಳವಾರ ಪ್ರಕಟಿಸಿದೆ. ಭಾರತ ಚುನಾವಣಾ ಆಯೋಗ ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂ…

Read more »
30 Aug 2011

ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ

ಕೊಪ್ಪಳ ಆ. ೩೦ (ಕ.ವಾ.): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ೧. ೫ ಕೋಟಿ ರೂ. ಗಳ ದತ್ತಿ ನಿಧಿಯಿಂದ ಬೆಂ.ಮ.ಸಾ.ಸಂ. ಅರಳು ಪ್ರಶಸ್ತಿ ಗಳನ್ನು ನೀಡಲಾಗುತ್ತಿದ್ದು, ಕನ್ನಡದ ಯುವ ಬರಹಗಾರರಿಂದ ವ…

Read more »
30 Aug 2011

ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ

ಅಣ್ಣಾ ಹಝಾರೆ ಗೆಲುವಿನ ಬಾವುಟ ಹಾರಿಸಿದ್ದಾರೆ. ಜನಲೋಕಪಾಲ ಮಸೂದೆಯ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತು ಸಮ್ಮತಿ ನೀಡಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿಲುವು ತಾಳಿದ್ದಾರೆ. ಈ ವಿಧೇಯಕ ಕಾನೂನು ರೂಪ ಪಡೆದು ಜನಲೋಕಪಾಲ ಅಸ್ತಿತ್ವ…

Read more »
30 Aug 2011

ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ

ಅಣ್ಣಾ ಹಝಾರೆ ಗೆಲುವಿನ ಬಾವುಟ ಹಾರಿಸಿದ್ದಾರೆ. ಜನಲೋಕಪಾಲ ಮಸೂದೆಯ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತು ಸಮ್ಮತಿ ನೀಡಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿಲುವು ತಾಳಿದ್ದಾರೆ. ಈ ವಿಧೇಯಕ ಕಾನೂನು ರೂಪ ಪಡೆದು ಜನಲೋಕಪಾಲ ಅಸ್ತಿತ್ವ…

Read more »
30 Aug 2011

ಗ್ರಾಮ ಪಂಚಾಯತಿ: ೧೮ ಸದಸ್ಯ ಸ್ಥಾನಗಳಿಗೆ ಚುನಾವಣೆಗ್ರಾಮ ಪಂಚಾಯತಿ: ೧೮ ಸದಸ್ಯ ಸ್ಥಾನಗಳಿಗೆ ಚುನಾವಣೆ

ಕೊಪ್ಪಳ ಆ. ೩೦ : ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾಮ ಪಂಚಾಯತಿಗಳ ಒಟ್ಟು ೧೮ ಸದಸ್ಯ ಸ್ಥಾನಗಳಿಗಾಗಿ ರಾಜ್ಯ ಚುನಾವಣಾ ಆಯೋಗ, ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ.ವಿವಿಧ ಕಾರಣಗಳಿಗಾಗಿ ತೆರವಾಗಿರುವ ಗ್ರಾಮ ಪಂಚಾಯತಿ ಸ…

Read more »
30 Aug 2011

ಹಿರಿಯ ಸಾಹಿತಿಗಳ ಮಾರ್ಗದರ್ಶನ ಅಗತ್ಯ - ಲಿಂಗಾರಡ್ಡಿ ಆಲೂರಹಿರಿಯ ಸಾಹಿತಿಗಳ ಮಾರ್ಗದರ್ಶನ ಅಗತ್ಯ - ಲಿಂಗಾರಡ್ಡಿ ಆಲೂರ

ಕೊಪ್ಪಳ : ಯುವ ಬರಹಗಾರರು ಹಿರಿಯರ ಸಾಹಿತ್ಯವನ್ನು ಓದುವದರ ಮೂಲಕ ಅವರಿಂದ ಪ್ರೇರಣೆ ಪಡೆದುಕೊಂಡು ಹೊಸ ಸಾಹಿತ್ಯ ರಚನೆಯತ್ತ ತೊಡಗಿಕೊಳ್ಳಬೇಕು. ಕಿರಿಯರಿಗೆ ಹಿರಿಯ ಸಾಹಿತಿಗಳ ಮಾಗದರ್ಶನ , ವಿಮರ್ಶೆ ಅವಶ್ಯಕ ಎಂದು ಕಥೆಗಾರ ಲಿಂಗಾರೆಡ್ಡಿ ಆಲೂರ ಹೇ…

Read more »
29 Aug 2011

ಕಟಕಟೆಯಲ್ಲಿ ಬಿಎಸ್‌ವೈಕಟಕಟೆಯಲ್ಲಿ ಬಿಎಸ್‌ವೈ

ಬೆಂಗಳೂರು, ಆ.29: ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಧ್ಯಾಹ್ನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ.ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕ…

Read more »
29 Aug 2011

ಟ್ರ್ಯಾಕ್ಟರ್‌ಗಳಿಗೆ ಸಹಾಯಧನವಿಲ್ಲ : ಕೃಷಿ ಇಲಾಖೆ ಸೂಚನೆಟ್ರ್ಯಾಕ್ಟರ್‌ಗಳಿಗೆ ಸಹಾಯಧನವಿಲ್ಲ : ಕೃಷಿ ಇಲಾಖೆ ಸೂಚನೆ

ಕೊಪ್ಪಳ ಆ. ೨೯ (ಕ.ವಾ): ಕೃಷಿ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿ ಟ್ರ್ಯಾಕ್ಟರ್‌ಗಳಿಗೆ ಸಹಾಯಧನ ನೀಡಲಾಗುತ್ತಿಲ್ಲ ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ಪ್ರಸಕ್ತ ಸಾಲಿನಲ್…

Read more »
29 Aug 2011

ಕೃಷಿ ಮತ್ತು ವಿಜ್ಞಾನ ಲೇಖಕರಿಗೆ ಶ್ರೇಷ್ಠ ಲೇಖಕ ಪ್ರಶಸ್ತಿ : ಅರ್ಜಿ ಆಹ್ವಾನಕೃಷಿ ಮತ್ತು ವಿಜ್ಞಾನ ಲೇಖಕರಿಗೆ ಶ್ರೇಷ್ಠ ಲೇಖಕ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ ಆ. ೨೯ (ಕ.ವಾ): ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಉತ್ತಮ ಕೃಷಿ ಮತ್ತು ವಿಜ್ಞಾನ ಲೇಖಕರನ್ನು ಆಯ್ಕೆ ಮಾಡಿ ಶ್ರೇಷ್ಠ ಲೇಖಕ ಪ್ರಶಸ್ತಿ ನೀಡಿ ಗೌರವಿಸಲು …

Read more »
29 Aug 2011

ಡಾ. ಕೆ.ವಿ. ಕ್ಯಾಲಕೊಂಡ ಅವರ ಜಾಮೀನು ರದ್ದು: ಸೆ. ೧೨ ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಡಾ. ಕೆ.ವಿ. ಕ್ಯಾಲಕೊಂಡ ಅವರ ಜಾಮೀನು ರದ್ದು: ಸೆ. ೧೨ ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ

ಕೊಪ್ಪಳ ಆ. ೨೯ (ಕ.ವಾ): ಕಳೆದ ಆಗಸ್ಟ್ ೨೩ ರಂದು ಲಂಚ ಸ್ವೀಕಾರ ಆರೋಪ ಪ್ರಕರಣದಲ್ಲಿ ಕೊಪ್ಪಳ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕರವೀರಪ್ರಭು ಕ್ಯಾಲಕೊಂಡ ಅವರಿಗೆ ಮಂಜೂರು ಮಾಡಿದ್ದ ಮಧ್ಯಂತರ ಜಾಮ…

Read more »
29 Aug 2011

ಸೆ. ೨ ರಿಂದ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆಗೆ ಜಿಲ್ಲಾಧಿಕಾರಿ ಆದೇಶಸೆ. ೨ ರಿಂದ ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆಗೆ ಜಿಲ್ಲಾಧಿಕಾರಿ ಆದೇಶ

ಕೊಪ್ಪಳ ಆ. ೨೯ (ಕ.ವಾ): ಕೊಪ್ಪಳ ಜಿಲ್ಲೆಯಲ್ಲಿನ ಬಾಲಕಾರ್ಮಿಕರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಹಾಗೂ ಸೇತುಬಂಧ ಶಿಕ್ಷಣ ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶವನ್ನಿಟ್ಟುಕೊಂಡು ಸೆ. ೨ ರಿಂದ ೯ ರವರೆಗೆ ೮ ದಿನಗಳ ಕಾಲ …

Read more »
29 Aug 2011

ಬಿಸರಳ್ಳಿ,ವದಗನಾಳದಲ್ಲಿ ಸೈಯದ್ ಪೌಂಡೇಷನ್‌ನಿಂದ ಉಚಿತವಾಗಿ ನೋಟ್‌ಬುಕ್ ವಿತರಣೆಬಿಸರಳ್ಳಿ,ವದಗನಾಳದಲ್ಲಿ ಸೈಯದ್ ಪೌಂಡೇಷನ್‌ನಿಂದ ಉಚಿತವಾಗಿ ನೋಟ್‌ಬುಕ್ ವಿತರಣೆ

ಕೊಪ್ಪಳ : ಸೈಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನಿಂದ ೩೦-೮-೨೦೧೧ರಂದು ಬಿಸರಳ್ಳಿ ಮತ್ತು ವದಗನಾಳ ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸುವ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಸಯ್ಯದ್ ಅಭಿಮಾನಿಗಳ ಬಳಗದ ಉದ್ಘಾಟನೆಯ…

Read more »
29 Aug 2011

ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ನಗರದ ಸಾಹಿತ್ಯ ಭವನದಲ್ಲಿ ಗ್ಲೋಬಲ್ ಪ್ಲೇಬಾಯ್ಸ್ ಡಾನ್ಸ್ ಅಕಾಡೆಮಿ ಕೊಪ್ಪಳ ಇವರಿಂದ ರಾಜ್ತಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾಹಿತ್ಯ ಭವನವು ಆಸಕ್ತರಿಂದ ತುಂಬಿತ್ತು. ವಿವಿದ ನಗರಗಳಿಂದ ಆಗಮಿಸಿದ್ದ ತಂಡಗಳು ಆಕರ್ಷಕ ನೃತ್ಯ ಪ್ರದರ…

Read more »
28 Aug 2011

ಚುನಾವಣೆ ಸುಧಾರಣೆಗೆ ಮುಂದಿನ ಹೋರಾಟ : ನಿರಶನ ಮುಕ್ತಾಯ ಸಂದರ್ಭದಲ್ಲಿ ಅಣ್ಣಾ ಘೋಷಣೆಚುನಾವಣೆ ಸುಧಾರಣೆಗೆ ಮುಂದಿನ ಹೋರಾಟ : ನಿರಶನ ಮುಕ್ತಾಯ ಸಂದರ್ಭದಲ್ಲಿ ಅಣ್ಣಾ ಘೋಷಣೆ

ಹೊಸದಿಲ್ಲಿ, ಆ.28: ಜನಲೋಕಪಾಲ ಮಸೂದೆಯ ಪ್ರಮುಖ ಅಂಶಗಳಿಗೆ ಸಂಸತ್ತಿನ ಅಂಗೀಕಾರವನ್ನು ‘ಜನತೆಯ ವಿಜಯ’ ಎಂದು ಬಣ್ಣಿಸಿರುವ ಗಾಂಧಿವಾದಿ ಅಣ್ಣಾ ಹಝಾರೆ ಇಂದು ತನ್ನ 12 ದಿನಗಳ ನಿರಶನವನ್ನು ಕೊನೆಗೊಳಿಸಿದ್ದಾರೆ. ಭ್ರಷ್ಟಾಚಾರ ಕಡಿಮೆಯಾಗುವಂತೆ ಚುನಾ…

Read more »
28 Aug 2011

ಶಾಂತಿ, ಸೌಹಾರ್ದತೆಯಿಂದ ಗೌರಿಗಣೇಶ-ರಂಜಾನ್ ಹಬ್ಬ ಆಚರಣೆಗೆ ಡಿ.ಸಿ. ಮನವಿಶಾಂತಿ, ಸೌಹಾರ್ದತೆಯಿಂದ ಗೌರಿಗಣೇಶ-ರಂಜಾನ್ ಹಬ್ಬ ಆಚರಣೆಗೆ ಡಿ.ಸಿ. ಮನವಿ

ಕೊಪ್ಪಳ ಆ. : ಗೌರಿ-ಗಣೇಶ ಹಬ್ಬ ಹಾಗೂ ರಂಜಾನ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗೌರಿ-ಗಣೇಶ ಹಾಗೂ ರಂಜಾನ್ ಹಬ್ಬದ ಆಚರಣೆ ಕುರಿತು ಜಿಲ್ಲಾಧ…

Read more »
27 Aug 2011

ಇಂದು ಅಣ್ಣಾ ನಿರಶನ ಅಂತ್ಯ : ಹಝಾರೆಯ 3 ಬೇಡಿಕೆಗಳಿಗೆ ಸಂಸತ್ತಿನ ಅಂಗೀಕಾರಇಂದು ಅಣ್ಣಾ ನಿರಶನ ಅಂತ್ಯ : ಹಝಾರೆಯ 3 ಬೇಡಿಕೆಗಳಿಗೆ ಸಂಸತ್ತಿನ ಅಂಗೀಕಾರ

ಹೊಸದಿಲ್ಲಿ, ಆ.27: ಭ್ರಷ್ಟಾಚಾರದ ವಿರುದ್ಧ 12 ದಿನಗಳಿಂದ ನಿರಶನದಲ್ಲಿರುವ ಅಣ್ಣಾ ಹಝಾರೆಯವರ ಮೂರು ಮುಖ್ಯ ಬೇಡಿಕೆಗಳ ಕುರಿತು ಸಂಸತ್ ಇಂದು ‘ಸದನದ ಭಾವನೆ’ಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, ಗಾಂಧಿವಾದಿ ನಾಳೆ ಪೂರ್ವಾಹ್ಣ 10 ಗಂಟೆಗೆ ನ…

Read more »
27 Aug 2011

ಕೊಪ್ಪಳ : ಆಧಾರ್ ನೋಂದಣಿ ಕಾರ್ಯ ವಾರ್ತಾ ಭವನ ಕಟ್ಟಡಕ್ಕೆ ಸ್ಥಳಾಂತರಕೊಪ್ಪಳ : ಆಧಾರ್ ನೋಂದಣಿ ಕಾರ್ಯ ವಾರ್ತಾ ಭವನ ಕಟ್ಟಡಕ್ಕೆ ಸ್ಥಳಾಂತರ

ಕೊಪ್ಪಳ ಆ.): ಕೊಪ್ಪಳ ನಗರದ ಸಾಹಿತ್ಯ ಭವನದ ಕಟ್ಟಡದಲ್ಲಿ ನಡೆಸಲಾಗುತ್ತಿದ್ದ ಆಧಾರ್ ನೋಂದಣಿ ಕಾರ್ಯವನ್ನು ಕೊಪ್ಪಳ ತಹಸಿಲ್ದಾರರ ಕಚೇರಿ ಹಿಂಭಾಗದಲ್ಲಿರುವ ವಾರ್ತಾ ಭವನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕೊಪ್ಪಳ ತಹಸಿಲ್ದಾರ್ ಘೋಟೆ ಅವರು ತಿ…

Read more »
27 Aug 2011

ಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೯೨ ರಷ್ಟು ಬಿತ್ತನೆಜಿಲ್ಲೆಯಲ್ಲಿ ಉತ್ತಮ ಮಳೆ : ಶೇ. ೯೨ ರಷ್ಟು ಬಿತ್ತನೆ

ಕೊಪ್ಪಳ ಆ. : ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಆಗಸ್ಟ್ ತಿಂಗಳ ಆರಂಭದಲ್ಲಿ ಉಂಟಾದ ಪರಿಸ್ಥಿತಿಯಿಂದ ಆತಂಕಗೊಂಡಿದ್ದ ರೈತರು ಈಗ ಉತ್ತಮ ಮಳೆಯಾಗುತ್ತಿರುವುದರಿಂದ ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈಗಾಗಲೆ…

Read more »
27 Aug 2011

ಕೊಪ್ಪಳ ಇಂದು ಪ್ರತಿಭಟನೆಯ ದಿನ

ಕೊಪ್ಪಳದಲ್ಲಿಂದು ಮೆರವಣಿಗೆಗಳದೇ ಸುದ್ದಿ, ಕೆಲ ಹೊತ್ತು ಮಾರ್ಕೆಟ್ ಮಾಡಿದ್ದು, ಮಾನವ ಸರಪಳಿ, ಬೈಕ್ ರ್ಯಾಲಿ ಇವುಗಳದೇ ಸುದ್ದಿ. ಅಣ್ಣಾ ಹಜಾರೆಯ ಹೋರಾಟವನ್ನು ಬೆಂಬಲಿಸಿ ಕೊಪ್ಪಳದಲ್ಲಿಂದು ಎಬಿವಿಪಿ ಅಶೋಕ್ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿತು…

Read more »
26 Aug 2011

ಹಾಫೀಜ್‌ಸಾಬ ಮತ್ತು ಮೌಲಾನಾರಿಗೆ ಸೈಯದ್ ಪೌಂಡೇಷನ್‌ನಿಂದ ಸನ್ಮಾನ

ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ದಿನಾಂಕ ೨೫-೮-೨೦೧೧ರಂದು ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ಇವರಿಂದ ಕೊಪ್ಪಳ ತಾಲೂಕಿನ ಎಲ್ಲಾ ಮಸ್ಜಿದ್‌ನ ಹಾಫಿಜ…

Read more »
26 Aug 2011

ಸಯ್ಯದ್ ಪೌಂಡೇಷನ್ ವತಿಯಿಂದ ಇಪ್ತಿಹಾರ್ ಕೂಟ

ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ಇವರಿಂದ ಇಪ್ತಿಹಾರ್ ಕೂಟವನ್ನು ಏರ್ಪಡಿಸಿದ್ದರು. ಇಪ್ತಿಹಾರ್ ಕೂಟದಲ್ಲಿ ವಿವಿ…

Read more »
26 Aug 2011

ಎಸ್.ಪಿ. ಬಿ.ಎಸ್.ಪ್ರಕಾಶ್ ರಿಗೆ ಸ್ವಾಗತ ಕೋರಿದ ಕೆ.ಎಂ.ಸಯ್ಯದ್ಎಸ್.ಪಿ. ಬಿ.ಎಸ್.ಪ್ರಕಾಶ್ ರಿಗೆ ಸ್ವಾಗತ ಕೋರಿದ ಕೆ.ಎಂ.ಸಯ್ಯದ್

ಕೊಪ್ಪಳ : ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಗುರುವಾರ ಅಧಿಕಾರ ವಹಿಸಿಕೊಂಡ ಬಿ.ಎಸ್. ಪ್ರಕಾಶ್‌ರನ್ನು ಸಯ್ಯದ್ ಪೌಂಡೇಷನ್ ನ ಅಧ್ಯಕ್ಷ ಕೆ.ಎಂ.ಸಯ್ಯದ್ ಭೇಟಿಯಾಗಿ ಹೃತ್ಪೂರ್ವಕವಾದ ಸ್ವಾಗತವನ್ನು ಕೋರಿದರು. ಅವರ ಅಧಿಕಾರವಧಿಯಲ್ಲಿ …

Read more »
26 Aug 2011

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಿ.ಎಸ್. ಪ್ರಕಾಶ್ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಿ.ಎಸ್. ಪ್ರಕಾಶ್

ಕೊಪ್ಪಳ ಆ. ೨೫ (ಕ.ವಾ): ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಬಿ.ಎಸ್. ಪ್ರಕಾಶ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಈಶ್ವರಚಂದ್ರ ವಿದ್ಯಾಸಾಗರ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ…

Read more »
26 Aug 2011

ಇಂಡಿಯಾ ಗೇಟ್ ಬಳಿ ದಲಿತರಿಂದ ಭಾರೀ ಪ್ರತಿಭಟನೆ :ಜನಲೋಕಪಾಲ್ v/s ಬಹುಜನಲೋಕಪಾಲ್ಇಂಡಿಯಾ ಗೇಟ್ ಬಳಿ ದಲಿತರಿಂದ ಭಾರೀ ಪ್ರತಿಭಟನೆ :ಜನಲೋಕಪಾಲ್ v/s ಬಹುಜನಲೋಕಪಾಲ್

ಹೊಸದಿಲ್ಲಿ, ಆ. 25: ಇದೀಗ ಅಣ್ಣಾ ಹಝಾರೆಯವರ ‘ಜನಲೋಕಪಾಲ್’ ಮಸೂದೆಯ ವಿರುದ್ಧ ದಲಿತರು, ಹಿಂದುಳಿದವರ್ಗ ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯದಲ್ಲಿ ‘ಬಹುಜನಲೋಕಪಾಲ್’ ಮಸೂದೆಯು ಭಾರತಾದ್ಯಂತ ಧ್ವನಿ ಪಡೆದುಕೊಳ್ಳುತ್ತಿದ್ದು ಶೀಘ್ರದಲ್ಲೇ ಬಹುಜನಲೋ…

Read more »
25 Aug 2011

ಯಡಿಯೂರಪ್ಪಗೆ ಬಂಧನದ ಭೀತಿಯಡಿಯೂರಪ್ಪಗೆ ಬಂಧನದ ಭೀತಿ

ಬೆಂಗಳೂರು, ಆ.25: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜ್ಯದ ನ್ಯಾಯಾಲಯಗಳು ಒಂದರ ಮೇಲೊಂದರಂತೆ ಆಘಾತ ನೀಡುತ್ತಿದ್ದು, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅವರು ಸಲ್ಲ…

Read more »
25 Aug 2011

ಯಡಿಯೂರಪ್ಪಗೆ ಬಂಧನದ ಭೀತಿಯಡಿಯೂರಪ್ಪಗೆ ಬಂಧನದ ಭೀತಿ

ಬೆಂಗಳೂರು, ಆ.25: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜ್ಯದ ನ್ಯಾಯಾಲಯಗಳು ಒಂದರ ಮೇಲೊಂದರಂತೆ ಆಘಾತ ನೀಡುತ್ತಿದ್ದು, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅವರು ಸಲ್ಲ…

Read more »
25 Aug 2011

The-pack(-krupakar-senani) Screening at BangaloreThe-pack(-krupakar-senani) Screening at Bangalore

'The Pack'-WILD DOG DAIRIES is a animal behavior documentary film by Krupakar-Senani. This is the story of Kennai, meaning red dog, the bold female wild dog who becomes Krupakar-Senanis particular fa…

Read more »
25 Aug 2011

೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿದಿಂದ ೨ ಲಕ್ಷ ರೂ. ನೆರವು೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿದಿಂದ ೨ ಲಕ್ಷ ರೂ. ನೆರವು

ಕೊಪ್ಪಳ ಆ.) : ಬರುವ ನವೆಂಬರ್ ೧೮ ರಿಂದ ೨೦ ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇವರು ೨ ಲಕ್ಷ ರೂ.ಗಳ ನೆರವು ನ…

Read more »
25 Aug 2011

ಇಪ್ತಿಯಾರ್ ಕೂಟ ಮತ್ತು ಹಾಫೀಜ್ ಗಳಿಗೆ ಸನ್ಮಾನಇಪ್ತಿಯಾರ್ ಕೂಟ ಮತ್ತು ಹಾಫೀಜ್ ಗಳಿಗೆ ಸನ್ಮಾನ

ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ದಿನಾಂಕ ೨೫-೮-೨೦೧೧ರಂದು ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ಇವರಿಂದ ಇಪ್ತಿಯಾರ್ ಕೂಟ್ ಏರ್ಪಡಿಸಲಾಗಿದೆ. ಇದರೊಂದ…

Read more »
24 Aug 2011

ನವೆಂಬರ್ ಅಂತ್ಯದೊಳಗೆ ಕುಡಿಯುವ ನೀರು ಕಾಮಗಾರಿಗಳನ್ನು ಪೂರ್ಣಗೊಳಿಸಿ- ಜ್ಯೋತಿ ಬಿಲ್ಗಾರ್ನವೆಂಬರ್ ಅಂತ್ಯದೊಳಗೆ ಕುಡಿಯುವ ನೀರು ಕಾಮಗಾರಿಗಳನ್ನು ಪೂರ್ಣಗೊಳಿಸಿ- ಜ್ಯೋತಿ ಬಿಲ್ಗಾರ್

ಕೊಪ್ಪಳ ಆ.: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಅಧಿ…

Read more »
24 Aug 2011

ಡಾ. ಸ.ಜ.ನಾ. ಆದರ್ಶ ಶಿಕ್ಷಕ ಪ್ರಶಸ್ತಿಡಾ. ಸ.ಜ.ನಾ. ಆದರ್ಶ ಶಿಕ್ಷಕ ಪ್ರಶಸ್ತಿ

ಕೊಪ್ಪಳ ಆ. ೨೪ (ಕ.ವಾ) : ಡಾ:: ಸ. ಜ. ನಾಗಲೋಟಿಮಠ ಅಂತರರಾಷ್ಟ್ರೀಯ ಪ್ರತಿಷ್ಠಾನವು ರಾಜ್ಯ ಮಟ್ಟದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ಅಂತರಾಷ್ಟ್ರೀಯ ಖ್ಯಾತಿ ವೈದ್ಯ ವಿಜ್ಞಾನಿ, ಸ್ವತಃ ಶಿಕ್ಷಕರೂ ಆಗಿದ್ದ ದಿ: ಡಾ: ಸ.ಜ. ನಾಗಲೋಟಿಮಠ ಅವರ ಸ…

Read more »
24 Aug 2011

ಗ್ರಾಮೀಣ ಯುವಕನ ಕ್ಯಾನ್ವಸ್ ಕಣ್ಣಲ್ಲಿ ಚಿತ್ರಕಲೆಯ ಬಿಂಬ

ಗಂಗಾವತಿ: ರಾಜ್ಯದಲ್ಲಿ ಪ್ರತಿಭಾನ್ವಿತರಿಗೇನು ಕೊರತೆಯಿಲ್ಲ. ಆದರೆ ಸೌಲಭ್ಯದ ಕೊರತೆಯಿಂದಾಗಿ ಹಲವು ಪ್ರತಿಭೆಗಳು ಪರರಾಜ್ಯಗಳಿಗೆ ವಲಸೆ ಹೋಗಿ ನೆಲೆ ಕಂಡುಕೊಳ್ಳುವಂತಾಗಿದೆ. ಚಿತ್ರಕಲೆಯಲ್ಲಿ ಮಾಸ್ಟರ್ ಆಫ್ ಫೈನ್‌ಆರ್ಟ್ ಪದವಿ ಪೂರ್ಣಗೊಳಿಸಿರುವ ಭ…

Read more »
24 Aug 2011
 
Top