ಗಂಗಾವತಿ : ನಗರಸಭೆಯನ್ನು ಸೂಪರ್ ಸೀಡ್ ಮಾಡಿರುವ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ಎಚ್.ಆರ್.ಶ್ರೀನಾಥ ನೇತೃತ್ವದಲ್ಲಿ ಗಂಗಾವತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗ…
ಗವಿಶ್ರೀಗಳಿಂದ ವಾಲ್ಮೀಕಿ ಸೇನೆ ಲಾಂಛನ ಬಿಡುಗಡೆ

ಕೊಪ್ಪಳ. : ಕರ್ನಾಟಕ ವಾಲ್ಮೀಕಿ ಸೇನೆಯ ಲಾಂಛನವನ್ನು ಇಂದು ನಗರದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬಿಡುಗಡೆಗೊಳಿಸಿ ಸಂಘಟನೆ ಎತ್ತರಕ್ಕೆ ಬೆಳೆಯಲಿ ಎಂದು ಆಶೀರ್ವಧಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಸಂಘಟನೆಯ ಕ್ರಿಯಾಶೀಲತೆಯ ಬಗ್ಗೆ …
ಮರೆಯಾದ ಸ್ವದೇಶಿ ಹೋರಾಟಗಾರ ರಾಜೀವ್ ದೀಕ್ಷಿತ್

ಸ್ವದೇಶಿ ಹೋರಾಟಗಾರ , ವಿಜ್ಞಾನಿ ಹಾಗೂ ಖ್ಯಾತ ಭಾಷಣಕಾರ ರಾಜೀವ ದೀಕ್ಷಿತ್ ಮಂಗಳವಾರ ಹೈದಯಾಘಾತದಿಂದ ನಿಧನರಾದರು. ತಮ್ಮ ಸ್ವದೇಶಿ ಪರ ಹೋರಾಟಗಳಿಂದ ಖ್ಯಾತರಾಗಿದ್ದ ಅವರು ಒಮ್ಮೆ ಕೊಪ್ಪಳಕ್ಕೂ ಬೇಟಿ ನೀಡಿದ್ದರು. ಕೊಪ್ಪಳದ ಕೆಲ ಪ್ರಗತಿಪರ ಮಿತ್ರರು…
ಅಂಗನವಾಡಿ ಕಾರ್ಯಕರ್ತೆಯರ ಧರಣಿ : ಸಿಎಂ ಪ್ರತಿಕೃತಿ ದಹನ

ಕೊಪ್ಪಳ : ನಗರದಲ್ಲಿಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಎ ಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು, ಅವರಿಗೆ ಕನಿಷ್ಟ ಕೂಲಿ ನೀಡಬೇಕು , ನಿವೃತ್ತಿ ವೇತನ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಧರಣಿ…
ಕಂಪ್ಯೂಟರ್ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ನ. : ಸಮಾಜ ಕಲ್ಯಾಣ ಇಲಾಖೆಯು ಜಿಲ್ಲೆಯ ಪರಿಶಿಷ್ಟ ವರ್ಗದ ವಿದ್ಯಾವಂತ ಮಹಿಳಾ ಅಭ್ಯರ್ಥಿಗಳಿಗೆ ಪ್ರಸಕ್ತ ಸಾಲಿನ ಕೌಶಲ್ಯ ಯೋಜನೆಯಡಿ ವಿವಿಧ ಕಂಪ್ಯೂಟರ್ ತರಬೇತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೌಶಲ್ಯ…
ಗಿಡಗಂಟೆಗಳ ಕರುಳಿನ ಹಾಡು- ದಿ.ಗವಿಸಿದ್ಧ ಎನ್.ಬಳ್ಳಾರಿ

ಹಸಿದ ಒಡಲುಗಳಿಗೆ ಕುಸಿದ ಮನ ಮನೆಗಳಿಗೆ ಕೊರಳ ದನಿಗಳಿಗೆ ಓಗೂಡಿ, ಭೂಶೃಂಗ ಸಭೆಯ ಶೋಭೆಯ ಮೇಲೆ ಕೂಡದಿರಲಿ ಗೂಬೆ ಕೂಗಿಕೊಳ್ಳಲಿ ಕೋಗಿಲೆ ಮಾವು ಬೇವುಗಳ ಸಸ್ಯ ಸಾಮ್ರಾಜ್ಯದ ಮೇಲೆ ಕುಣಿಯಲಿ ನವಿಲುಳು ಹಸಿರು ವನಸಿರಿಯ ಗಿರಿಸಾಲು…
ಗಿಡಗಂಟೆಗಳ ಕರುಳಿನ ಹಾಡು- ದಿ.ಗವಿಸಿದ್ಧ ಎನ್.ಬಳ್ಳಾರಿ

ಹಸಿದ ಒಡಲುಗಳಿಗೆ ಕುಸಿದ ಮನ ಮನೆಗಳಿಗೆ ಕೊರಳ ದನಿಗಳಿಗೆ ಓಗೂಡಿ, ಭೂಶೃಂಗ ಸಭೆಯ ಶೋಭೆಯ ಮೇಲೆ ಕೂಡದಿರಲಿ ಗೂಬೆ ಕೂಗಿಕೊಳ್ಳಲಿ ಕೋಗಿಲೆ ಮಾವು ಬೇವುಗಳ ಸಸ್ಯ ಸಾಮ್ರಾಜ್ಯದ ಮೇಲೆ ಕುಣಿಯಲಿ ನವಿಲುಳು ಹಸಿರು ವನಸಿರಿಯ ಗಿರಿಸಾಲು…
ನಿಷ್ಠರನ್ನು ಚುನಾವಣೆಯಲ್ಲಿ ಇಳಿಸಿ, ಗೆಲ್ಲಿಸುತ್ತೇನೆ - ಶಿವರಾಜ ತಂಗಡಗಿ

ಕಾರಟಗಿ : ತಾಲೂಕು ಪಂಚಾಯ್ತಿ, ಜಿ.ಪಂ. ಚುನಾವಣೆಗಳಲ್ಲಿ ತಮ್ಮ ಬೆಂಬಲಿಗರನ್ನು ಚುನಾವಣಾ ಅಖಾಡಕ್ಕೆ ಇಳಿಸಿ, ಗೆಲ್ಲಿಸುತ್ತೇನೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ಪಕ…
ಕೊಲೆ ಆರೋಪಿತರಿಗೆ ೫ ವರೆ ವರ್ಷ ಜೈಲು ಶಿಕ್ಷೆ

ಕೊಪ್ಪಳ ನ. : ಕೊಲೆ ಆರೋಪ ಎದುರಿಸುತ್ತಿದ್ದ ೩ ಜನ ಆರೋಪಿತರಿಗೆ ೨ನೇ ತ್ವರಿತ ನ್ಯಾಯಾಲಯವು ೫ ವರ್ಷ ೬ ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿರುತ್ತದೆ. ತಾವರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯ ಗಂಗನಾಳ ಗ್ರಾಮದಲ್ಲಿ ದಿನಾಂಕ: ೧೬-೮-೨೦೦೮ ರಂದ…
ಕನ್ನಡಿಗರ ಭಾಷಾ ಕೀಳರಿಮೆ ಸಲ್ಲದು- ಹಾಲಪ್ಪ ಆಚಾರ್

ಕೊಪ್ಪಳ ನ. : ಕನ್ನಡಿಗರು ಬಾಷಾ ಕಿಳರಿಮೆಯನ್ನು ತೊಡೆದು ಹಾಕಿಬೇಕುವಂದು ವಿಧಾನ ಪರಿಪತ್ ಸದ್ಯಸ ಹಾಲಪ್ಪ ಆಚಾರ ಅವರು ಹೇಳಿದ್ದಾರೆ. ವಾರ್ತಾ ಇಲಾಖೆಯು ಸರ್ಕಾರಿ ಪ್ರೌಢ ಶಾಲೆ ಭಾನಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭಾನ…
ಗವಿಸಿದ್ದ ಬಿ ಹೊಸಮನಿಯರ ವಿಳಾಸವಿಲ್ಲದವರ ಹುಡುಕುತ್ತ- ಕಥಾಸಂಕಲನ ಬಿಡುಗಡೆ
ನಾಳೆ 28 ನವಂಬರ್ 2010ರಂದು ಪತ್ರಕರ್ತ ಗವಿಸಿದ್ದ ಬಿ.ಹೊಸಮನಿಯವರ ವಿಳಾಸವಿಲ್ಲದವರ ಹುಡುಕುತ್ತ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ, ಬುದ್ದ ಪ್ರಬುದ್ದ ನಾಟಕ ಪ್ರದರ್ಶನ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ.…
ಆಡಳಿಕ ಬಾಷೆಯಾಗಿ ಕನ್ನಡ: ಇಂದು ವಿಚಾರಸಂಕಿರಣ

ಕೊಪ್ಪಳ ನ.: ಕೊಪ್ಪಳ ವಾರ್ತಾ ಇಲಾಖೆಯು ಸರ್ಕಾರಿ ಪ್ರೌಡ ಶಾಲೆ ಭಾನಾಪೂರ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮ ಪಂಚಾಯತ್ ಭಾನೂಪೂರ ಇವರ ಸಂಯುಕ್ತ ಅಶ್ರಯದಲ್ಲಿ "ಆಡಳಿತ ಭಾಷೆಯಾಗಿ ಕನ್ನಡ"ಕುರಿತು ವಿಚಾರ ಸಂಕಿರಣವನ್ನು ನ.೨೭ ರ…
ಭತ್ತಕ್ಕೆ ಪ್ರೋತ್ಸಾಹ ಧನ

ಕೊಪ್ಪಳ ನ. ೨೬: ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರಿಗೆ ಅನುಕೂಲವಾಗುವಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಖರೀದಿಸಲು ಪ್ರತಿ ಕ್ವಿಂಟಲ್ಗೆ ಸಾಮಾನ್ಯ ಭತ್ತಕ್ಕೆ ರೂ.೧೦೦ ಮತ್ತು ಎ ಶ್ರೇಣಿ ಭತ್ತಕ್ಕೆ ರೂ.೧೦೦ ಪ್ರೋತ್ಸಾಹ ಧನವನ್…
ನೇತ್ರ ಚಿಕಿತ್ಸಾ ಶಿಬಿರಗಳು ಬಾಳಿಗೆ ಬೆಳಕಾಗಲಿ-ಅಬೂಬಕರ
ಕೊಪ್ಪಳ ನ. ೨೬: ಬಾಳಿಗೆ ಬೆಳಕು ನೀಡಬಲ್ಲ ಕಣ್ಣುಗಳ ಪರೀಕ್ಞೆ ನಡೆಸಿ ಅಗತ್ಯ ವಿದ್ದಲ್ಲಿ ಶಸ್ತ್ರ ಚಿಕಿತ್ಸೆಗೆ ಸಹಾಯ ನೀಡಿ ಸಹಕರಿಸುವ ಕೆಲಸ ಪವಿತ್ರವಾದ್ದು ಎಂದು ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್.ಬಿ ಅಬೂಬಕರ ಅವರು ಹೇಳ…
ಬೇಡ ಸಮುದಾಯ ಶಿಕ್ಷಣ ಪಡೆಯಬೇಕು

ಕೊಪ್ಪಳ, ನ. ೨೧. ಯಾರನ್ನೂ ಬೇಡದ ಬೇಡ ಸಮುದಾಯದವರು ಇಂದು ಶಿಕ್ಷಣ ಪಡೆಯಬೇಕು ಮುಂದೆ ಬರಬೇಕು ಎಂದು ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ ಕರೆ ನೀಡಿದರು.ಅವರು ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಮರ್ಹ ವಾಲ್ಮೀಕಿ ನಾಯಕ ಸಂಘ ದಿಂದ ಏರ್ಪಡಿಸಲಾಗಿದ…
ಲೋಹಿಯಾ ಪ್ರಕಾಶನದ ಸಿ ಚನ್ನಬಸವಣ್ಣನವರಿಗೆ ಪ್ರಶಸ್ತಿ

ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೋಹಿಯಾ ಪ್ರಕಾಶನದ ಹಿರಿಯ ಸಿ ಚನ್ನಬಸವಣ್ಣ, ಖ್ಯಾತ ಸಾಹಿತಿ ಚಿತ್ರಶೇಖರ ಕಂಠಿ, ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕವಿ ಡಾ ಡಿ ಸಿ ರಾಜಪ್ಪ ಸೇರಿದಂತೆ ಆರು ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ಅಮ್ಮ …
ಕಫನ್ - ಕವನ

ಸಂಪ್ರದಾಯದ ಸೋಗಿನಲ್ಲಿನೂರೆಂಟು ಸಂಕೋಲೆಗಳುಹೆಸರು ಬದಲಿಸಿವೇಷ ಮರೆಸಿಕೊಂಡು ಕಾಡುತ್ತವೆನೂರೆಂಟು ತವಕ ತಲ್ಲಣಗಳುಅದುಮಿಟ್ಟ ಸಾವಿರಾರು ಬಿಕ್ಕುಗಳು,ಕಣ್ಣಲ್ಲೇ ಕರಗಿಹೋದ ಕನಸುಗಳುಹುಸಿ ಬದುಕಿನಇಲ್ಲದ ಪ್ರತಿಷ್ಠೆಗೆತಲ್ಲಣಿಸಿ ಕುದ್ದುಹೋದಅಸಹಾಯಕ ದೇಹ…
ಹನುಮಸಾಗರದಲ್ಲಿ " ಮಾಸದ ನೆನೆಪು"- ಗುರು ನಮನ

ಕೊಪ್ಪಳ ಜಿಲ್ಲೆಯ ಹನುಮಸಾಗರದಲ್ಲಿ ಹಳೆಯ ವಿದ್ಯಾರ್ಥಿಗಳು ತಾವು ಕಲಿತಿರುವ ಶಾಲೆಯಲ್ಲಿ ತಮ್ಮ ಗುರುಗಳನ್ನು ನಮಿಸುವ ಕಾರ್ಯಕ್ರಮ, ೨೬ ವರ್ಷಗಳ ನಂತರ ಒಂದೆಡೆ ಸೇರುವ ಹಿಂದಿನ ನೆನೆಪುಗಳನ್ನು ಮೆಲಕು ಹಾಕುವ " ಮಾಸದ ನೆನೆಪು" ಎಂಬ ವಿಶಿಷ್ಠ ಕಾರ…
ಆಂಗ್ಸಾನ್ ಸೂಕಿ

ನಿನ್ನ ಕಥೆಗಳ ಪುಟ ತಿರುವಿದರೆಕನಸುಗಳಿಗೆಹೊಸ ಭಾಷ್ಯ ಬರೆಯಬೇಕೆನ್ನಿಸುತ್ತದೆ.ನಾಲ್ಕು ಗೋಡೆಗಳ ನಡುವಿನನಿನ್ನ ಮೌನದ ಆರ್ಭಟಅದ್ಯಾವ ಸುನಾಮಿಯಲೆಗಳಿಗೂ ಕಡಿಮೆಲ್ಲ.ಅಂದು ಗಾಂಧಿ, ನಿನ್ನೆ ನೆಲ್ಸನ್ಇಂದು ನೀನುಕೋಟಿಗೊಬ್ಬರು ನಿನ್ನಂಥವರುಸುರಿವನೂರಾರು …
ಬಣ್ಣ ಬಣ್ಣದ ಸಕ್ಕರೆ ಆರತಿಗಳು
ಗೌರಿ ಹುಣ್ಣಿಮೆ ನಿಮಿತ್ತ ನಗರದಲ್ಲಿ ಸಕ್ಕರೆ ಆರತಿಗಳ ಮಾರಾಟ ಭರದಿಂದ ಸಾಗಿದೆ. ನಗರದ ಜವಾಹರ ರಸ್ತೆಯಲ್ಲಿ , ಟಾಂಗಾಕೂಟ ಹತ್ತಿರ, ಬಸ್ ಸ್ಟಾಂಡ್ ಹತ್ತಿರ ಬಂಡಿಗಳಲ್ಲಿ ನೀಟಾಗಿ ಜೋಡಿಸಿದ ಸಕ್ಕರೆ ಆರತಿಗಳು ನೋಡುಗರನ್ನು ಸೆಳೆಯುತ್ತಿವೆ. ಕೇಜಿಗೆ 7…
ಮೆಕ್ಕೆ ಜೋಳ ಖರೀದಿ ಕೇಂದ್ರ ಉದ್ಗಾಟನೆ

ಕೊಪ್ಪಳ ನ. : ನಗರದ ಕೃಷಿ ಮಾರುಕಟ್ಟೆ ಆವಣದಲ್ಲಿ ಮೆಕ್ಕೆ ಜೋಳ ಖರೀದಿ ಕೇಂದ್ರದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಕೆ,ಎಸ್.ಸತ್ಯಮೂರ್ತಿಯವರು ಇಂದು ನೇರವೇರಿಸಿದರು. ಮೆಕ್ಕೆ ಜೋಳ ಬೆಳೆಗಾರರಿಗೆ ಇದು ಉಪಯುಕ್ತವಾಗಲಿದೆ ರೈತರು ಇದರ ಉಪ…
ತುಂಗಾಭದ್ರಾ ನ. ೨೦ ರಂದು ನೀರಾವರಿ ಸಲಹಾ ಸಮಿತಿ ಸಭೆ

ಕೊಪ್ಪಳ ನ. : ತುಂಗಾಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೯೨ ನೇ ಸಭೆ ನವಂಬರ್ ೨೦ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಮುನಿರಾಬಾದಿನ ತುಂಗಾಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಧಿಕಾರ ಕಚೇರಿ ಸಭಾಂಗಣದಲ್…
ಅದ್ದೂರಿ ಕನಕ ಜಯಂತಿ ಆಚರಣೆಗೆ ಸಿದ್ಧತೆ ಜಿಲ್ಲಾಧಿಕಾರಿ
ಕೊಪ್ಪಳ ನ. : ಭಕ್ತ ಕನಕದಾಸರ ಜಯಂತಿ ಉತ್ಸವವನ್ನು ಅಂತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಎಸ್.ಸತ್ಯಮೂರ್ತಿ ಹೇಳಿದ್ದಾರೆ. ಭಕ್ತ ಕನಕದಾಸ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿ…
ಜಬ್ಬಲಗುಡ್ಡದಲ್ಲಿ ವಾಲ್ಮೀಕಿ ಜಯಂತಿ

ಕೊಪ್ಪಳ, ನ.. ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ರವಿವಾರ ನವೆಂಬರ್ ೨೧ ರಂದು ಮರ್ಹ ವಾಲ್ಮೀಕಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಭಾಗದಲ್ಲಿ ವಾಲ್ಮೀಕಿ ಭಾವಚಿತ್ರದ ಮ…
ಜಬ್ಬಲಗುಡ್ಡದಲ್ಲಿ ವಾಲ್ಮೀಕಿ ಜಯಂತಿ

ಕೊಪ್ಪಳ, ನ.. ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ರವಿವಾರ ನವೆಂಬರ್ ೨೧ ರಂದು ಮರ್ಹ ವಾಲ್ಮೀಕಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಭಾಗದಲ್ಲಿ ವಾಲ್ಮೀಕಿ ಭಾವಚಿತ್ರದ ಮ…
ತುಳಸಿ ಪೂಜೆ
ಯಲಬುರ್ಗಾ ತಾಲೂಕಿನಲ್ಲಿ ೧೦ ಬಾಲಕಾರ್ಮಿಕರ ಪತ್ತೆ
ಕೊಪ್ಪಳ ನ.: ಯೂನಿಸೆಫ್ನ ಮಕ್ಕಳ ರಕ್ಷಣಾ ಕಾರ್ಯಕ್ರಮದಡಿ ಯಲಬುರ್ಗಾ ತಾಲೂಕು ಗುನ್ನಾಳ ಮತ್ತು ಹುಣಸಿಹಾಳ ಗ್ರಾಮಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ೧೦ ಬಾಲಕಾರ್ಮಿಕರನ್ನು ಪತ್ತೆಮಾಡಿ, ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ. ಗುನ್ನಾಳ ಗ್ರ…
ಸ್ವಾಮಿ ವಿವೇಕಾನಂದ ಶಾಲೆ ಕೊಪ್ಪಳದ ಆಕ್ಸಫರ್ಡ - ಡಾ. ಮಹಾಂತೇಶ ಮಲ್ಲನಗೌಡರ

ಸ್ವಾಮಿ ವಿವೇಕಾನಂದ ಶಾಲೆಯು ಕೊಪ್ಪಳದ ಆಕ್ಸಫರ್ಡ ಇದ್ದಂತೆ. ಇಂತಹ ಆಕ್ಸಫರ್ಡನಲ್ಲಿ ಶೇಕ್ಸಪಿಯರ್, ಟೆನ್ನಿಸನ್ನಂತಹ ಸಾಹಿತಿಗಳು ಉದಯವಾಗಬೇಕು. ಸಾಹಿತ್ಯದತ್ತ ವಿದ್ಯಾರ್ಥಿಗಳ ಅಭಿರುಚಿ ಬೆಳೆಯಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಗಟ್ಟಿಬರಹ …
ವಿದ್ಯಾರ್ಥಿ ಕವಿಸಮಯ : ಬಹುಭಾಷಾ ಕವಿಗೋಷ್ಠಿ

ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ದಿನಾಂಕ ೧೪-೧೧-೨೦೧೦ ರವಿವಾರ ಬೆಳಿಗ್ಗೆ ೧೦ ಗಂಟೆಗೆ ಮಕ್ಕಳ ದಿನಾಚರಣೆ ಅಂಗವಾಗಿ ಕವಿಸಮೂಹ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿ ಬಹುಭಾಷಾ ಕವಿಗೋಷ್ಠಿಯನ್ನು ಆಯೋ…
ಲಕ್ಷ್ಮಣ ಸವದಿ - ಕೊಪ್ಪಳ ಜಿಲ್ಲಾ ಉಸ್ತುವಾರಿ

ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಸಹಕಾರ ಸಚಿವ ಲಕ್ಷ್ಮಣ ಸವದಿಯವರನ್ನು ನೇಮಕ ಮಾಡಲಾಗಿದೆ.…
ಸೀರೆ ಹಂಚಿ ಹೋದ ಮುಖ್ಯಮಂತ್ರಿಗಳು
ಕೊಪ್ಪಳ : ಬಸಾಪೂರದಲ್ಲಿ ನಡೆದ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸೀರೆ ಹಂಚುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಮಾಶಾಸನ,ವಿಧವಾ ವೇತನವನ್ನು ಬ್ಯಾಂಕ್ ಗಳ ಮೂಲಕ ಹಂಚಲಾಗುವುದು ಎಂದು ಪ್ರಕಟಿಸಿದರು. ಬಾಂಡ್ ವಿ…
ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪೂರ ಧರಣಿ

ಕೊಪ್ಪಳ : ಬಸಾಪೂರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪೂರ ಅವರ ಕಾರನ್ನು ತಡೆದು , ಚಾಲಕನ ಮೇಲೆ ಹಲ್ಲೆ ಮಾಡಿದ್ದರಿಂದ ಸಿಟ್ಟಿಗೆದ್ದ ಶಾಸಕ ಅಮರೇಗೌಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎದುರೇ…
ಶಾಸಕ ಕರಡಿ ಸಂಗಣ್ಣ ಮತ್ತು ಬೆಂಬಲಿಗರ ಬಂಧನ,ಬಿಡುಗಡೆ
ಕೊಪ್ಪಳ : ಮುಖ್ಯಮಂತ್ರಿಗಳ ಸೀರೆ ವಿತರಣೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಾಸಕ ಕರಡಿ ಸಂಗಣ್ಣ ಮತ್ತು ಅವರ ಬೆಂಬಲಿಗರನ್ನು ಜಿಲ್ಲಾಡಳಿತ ಭವನದ ಹತ್ತಿರವೇ ತಡೆದು ನಿಲ್ಲಿಸಿದ ಪೋಲೀಸರು ನಂತರ ಅವರನ್ನ ಬಂಧಿಸಿ ಗದಗ್ ಗೆ ಕರೆದೊಯ್ದರು. ಬಂಧನ ಸಮ…
ಜನೇವರಿಯಲ್ಲಿ ಕೆಡಿಸಿಸಿ ಬ್ಯಾಂಕ್ ಆರಂಭ

ಕೊಪ್ಪಳ : ಜಿಲ್ಲೆಯಾದ 13 ವರ್ಷಗಳ ನಂತರ ಕೊಪ್ಪಳ ಜಿಲ್ಲಾ ಮದ್ಯವರ್ತಿ ಸಹಕಾರಿ ಬ್ಯಾಂಕ್ ಅಸ್ತಿತ್ವಕ್ಕೆ ಬರಲಿದ್ದು ಎಲ್ಲ ಪ್ರಕ್ರಿಯೆಗಳು ರಿಸರ್ವ ಬ್ಯಾಂಕ್ ಅನುಮತಿ ಬಾಕಿ ಉಳಿದಿದೆ ಎಂದು ಆರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಮೇಶ ವೈದ್ಯ ಹೇಳಿದ್ದ…
ನ.14ರಿಂದ ಸಹಕಾರಿ ಸಪ್ತಾಹ
ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಕೊಪ್ಪಳ ಹಾಗೂ ಸಹಕಾರ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನವಂಬರ್ 14ರಿಂದ 20ರವರೆಗೆ 57ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತದೆ. ನವಂಬರ್ 14ರಂದು ಆರಂಭವಾಗುವ ಸಹಕಾರಿ ಸ…
ಯಡಿಯೂರಪ್ಪ ಯಾಕಾದ್ರೂ ಬರ್ತಾರಪ್ಪ ?

ಯಡಿಯೂರಪ್ಪ ಯಾಕಾದ್ರೂ ಬರ್ತಾರಪ್ಪ ಅಂತ ಕೊಪ್ಪಳದ ನಾಗರಿಕರು ಬೇಸರಪಟ್ಟುಕೊಳ್ಳುತ್ತಿದ್ದಾರೆ. ನವೆಂಬರ್ 12ರಂದು ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳ ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಪ್ಪಳಕ್ಕೆ ಆಗಮಿಸ…
ನಾಳೆ ನಗರಕ್ಕೆ ಮುಖ್ಯಮಂತ್ರಿ

ಕೊಪ್ಪಳ ನ.: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನ. ೧೨ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಧ್ಯಾಹ್ನ ೨-೩೦ ಗಂಟೆಗೆ ಗಿಣಿಗೇರಾ ಏರ್ಸ್ಟ್ರಿಪ್ಗೆ ಆಗಮಿಸುವರು. ನಂತರ ಬಸಾಪುರ ಬಳಿ ಏರ್…
ಗಾಂಧಿ ಕನಸಿನ ಹಾದಿಯಲ್ಲಿ ರೂಪಕಕ್ಕೆ ಪ್ರಶಸ್ತಿ

ಕೊಪ್ಪಳ : ರಾಜ್ಯ ಮಟ್ಟದ ರ್ವಾಕ ಬಾನುಲಿ ಕಾರ್ಯಕ್ರಮಗಳ ೨೦೦೯-೧೦ ನೇ ಸಾಲಿನ ಸ್ಫರ್ಧೆಯಲ್ಲಿ ಹೊಸಪೇಟೆ ಆಕಾಶವಾಣಿ ಕೇಂದ್ರವು ಪ್ರಸ್ತುತಪಡಿಸಿದ ಸಾಕ್ಷ್ಯ ರೂಪಕ "ಗಾಂಧಿ ಕನಸಿನ ಹಾದಿಯಲ್ಲಿ" ಕಾರ್ಯಕ್ರಮ ಪ್ರಶಸ್ತಿ ಪಡೆದುಕೊಂಡಿದೆ. ಈ ಕಾರ್ಯಕ್ರಮವ…
ಎನ್.ಜಿ.ಬೆಲ್ಲದ್ ಗೆ ಸಾಗರ್ ಫೋಟೋಗ್ರಾಫಿ ಅವಾರ್ಡ
ಪ್ರತಿಷ್ಠಿತ ಸಾಗರ್ ಪೋಟೋಗ್ರಾಫಿ ಸಂಸ್ಥೆಯವರು ನಡೆಸುವ ಪೋಟೋಗ್ರಾಫಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕೊಪ್ಪಳ ನಗರದ ಎನ್.ಜಿ.ಬೆಲ್ಲದ್ ರಿಗೆ ಸಮಾಧಾನಕರ ಬಹುಮಾನ ಲಭಿಸಿದೆ. ಕ್ರೀಡಾ ಕ್ಷಣಗಳು ವಿಭಾಗದಲ್ಲಿ ಇವರ ಫೋಟೋ ಮನಸೆಳೆಯುವಂತಿದೆ. ಎನ್.ಜಿ.ಬೆಲ…
ಭಾಗ್ಯನಗರದಲ್ಲಿ ನ.೧೩ ರಂದು ಜಿಲ್ಲಾಮಟ್ಟದ ಯುವ ಕಾರ್ಯಾಗಾರ

ಕೊಪ್ಪಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ಸುಭಾಸ್ಚಂದ್ರ ಬೋಸ್ ಯುವಕ ಸಂಘ, ಭಾಗ್ಯನಗರ ಇವರ ಸಂಯುಕ್ತಾಶ್ರಯದಲ್ಲಿ ನ. ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ಭಾಗ್ಯನಗರದ ಸರ್ಕಾ…
77ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ. ಜಿ.ವೆಂಕಟಸುಬ್ಬಯ್ಯ ಆಯ್ಕೆ

ಉದ್ಯಾನ ನಗರಿಯಲ್ಲಿ ಡಿ.24ರಿಂದ ಮೂರು ದಿನಗಳ ಕಾಲ ನಡೆಯಲಿರುವ 77ನೇ ಕನ್ನಡ ಸಾಹಿತ್ಯ ಜಾತ್ರೆಯ ಅಧ್ಯಕ್ಷರಾಗಿ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ (97ವ) ಅವರನ್ನು ಆಯ್ಕೆ ಮಾಡಲಾಗಿದೆ. ಡಿ.24, 25 ಮತ್ತು 26ರಂದು ನ್ಯಾಶನಲ್ ಕಾಲೇಜು ಮೈದಾನ…
ಭಾಗ್ಯಲಕ್ಷ್ಮಿ ಫಲಾನುಭವಿಗಳ ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮ
ಇದೇ ನ. ೧೨ ರಂದು ಕೊಪ್ಪಳ ಜಿಲ್ಲೆಯ ಭಾಗ್ಯಲಕ್ಷ್ಮಿ ಫಲಾನುಭವಿಗಳ ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮವನ್ನು ತಾಲೂಕಿನ ಬಸಾಪುರ ಬಳಿಯ ವಿಶಾಲವಾದ ಪ್ರದೇಶದಲ್ಲಿ ಏರ್ಪಡಿಸಲಾಗುತ್ತಿದ್ದು, ಈ ಕುರಿತು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು …
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅಗತ್ಯ- ಅಮರನಾಥ ಪಾಟೀಲ್
ಕೊಪ್ಪಳ ನ. : ಸಮಾಜದ ಏಳಿಗೆ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ್ ಅವರು ಹೇಳಿದ್ದಾರೆ. ಗಂಗಾವತಿಯ ಐಎ…