PLEASE LOGIN TO KANNADANET.COM FOR REGULAR NEWS-UPDATES

ಇವತ್ತು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಶುಭಾಷಯಗಳು!ಇವತ್ತು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಶುಭಾಷಯಗಳು!

ಕೊಪ್ಪಳ : ನಿಮಗೊಂದು ಅಚ್ಚರಿಯ ವಿಷಯ ಗೊತ್ತಿರಬಹುದು. ನಮ್ಮಲ್ಲಿ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಅಡ್ಮಿಷನ್ ಗಾಗಿ ಕರೆತಂದಾಗ ತಂದೆ ತಾಯಿಯರಿಗೆ ಜನ್ಮದಿನಾಂಕ ಗೊತ್ತಿರದಿದ್ದ ಸಂದರ್ಭದಲ್ಲಿ ಶಿಕ್ಷಕರು ಅನುಸರಿಸುತ್ತಿದ್ದ ತಂತ್ರ ಎಂದರೆ ಎಲ್ಲಿ ನಿ…

Read more »
31 May 2010

ಜೂನ್ 1: ಕುಮಾರವ್ಯಾಸ ಭಾರತ ಕಾವ್ಯ ವಾಚನ ಕಾರ್ಯಕ್ರಮಜೂನ್ 1: ಕುಮಾರವ್ಯಾಸ ಭಾರತ ಕಾವ್ಯ ವಾಚನ ಕಾರ್ಯಕ್ರಮ

ಕೊಪ್ಪಳ : ಕನ್ನಡನೆಟ್.ಕಾಂ, ಕವಿಸಮೂಹ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಖ್ಯಾತ ಸಾಹಿತಿ, ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಇವರ 57ನೇ ಜನ್ಮದಿನಾಚರಣೆಯ ನಿಮಿತ್ತ ಕುಮಾರವ್ಯಾಸ ಭಾರತ ಕಾವ್ಯ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ…

Read more »
31 May 2010

ಹೊಸ ಪರಿಷ್ಕಾರಕ್ಕೆ ಕವಿ ಒಳಗಾಗಬೇಕು - ವಿಠ್ಠಪ್ಪ ಗೋರಂಟ್ಲಿಹೊಸ ಪರಿಷ್ಕಾರಕ್ಕೆ ಕವಿ ಒಳಗಾಗಬೇಕು - ವಿಠ್ಠಪ್ಪ ಗೋರಂಟ್ಲಿ

ಕೊಪ್ಪಳ : ಕವಿಯಾದವನು ಹೊಸ ಹೊಸ ಪರಿಷ್ಕಾರಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು ಹೊಸದನ್ನು ಯೋಚಿಸಬೇಕು ಅಂದಾಗ ಉತ್ತಮ ಕಾವ್ಯ ಸಾಧ್ಯ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ರವಿವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಕವಿಸಮೂಹ…

Read more »
31 May 2010

ಯಶಸ್ವಿ 4ನೇ ಕವಿಸಮಯ ಕಾರ್ಯಕ್ರಮಯಶಸ್ವಿ 4ನೇ ಕವಿಸಮಯ ಕಾರ್ಯಕ್ರಮ

True True (``````````` (``````````` 0 268 2247900 1498600 kavisamaya karyakrama-4 copy.jpg ಕೊಪ್ಪಳ : ಸಮಾನ ಮನಸ್ಕ ಕವಿಮಿತ್ರರ ಸಮೂಹ ನಗರದ ಐಬಿ ಆವರಣದ…

Read more »
31 May 2010

ಸಾಮೂಹಿಕ ವಿವಾಹಗಳು ಹೆಚ್ಚಾಗಲಿ-ಸಿದ್ದರಾಮಯ್ಯಸಾಮೂಹಿಕ ವಿವಾಹಗಳು ಹೆಚ್ಚಾಗಲಿ-ಸಿದ್ದರಾಮಯ್ಯ

ಕುಷ್ಟಗಿ : ಶ್ರೀಮಂತರ ಆದ್ದೂರಿ ವಿವಾಹಗಳನ್ನು ಮಧ್ಯಮ ವರ್ಗ ಅನುಸರಿಸುತ್ತ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು. ಅವರು ಚಳಗೇರಿಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್…

Read more »
31 May 2010

ಮಂಗಳೂರು ವಿಮಾನ ದುರಂತ:  ದಿಗ್ಬ್ರಮೆ ವ್ಯಕ್ತಪಡಿಸಿದ ಸಾರ್ವಜನಿಕರುಮಂಗಳೂರು ವಿಮಾನ ದುರಂತ: ದಿಗ್ಬ್ರಮೆ ವ್ಯಕ್ತಪಡಿಸಿದ ಸಾರ್ವಜನಿಕರು

ಮಂಗಳೂರು : ವಿಮಾನ ಅಪಘಾತದಲ್ಲಿ 158 ಜನ ಮೃತ ಪಟ್ಟ ಘಟನೆಗೆ ಸಾರ್ವಜನಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತೀಘೋರ ಎನ್ನುವಂತಹ ಈ ದುರ್ಘಟನೆಯಲ್ಲಿ ವಿಮಾನ ನೆಲಕ್ಕಪಳಿಸಿ ವಿಮಾನದಲ್ಲಿದ್ದ 158 ಜನ ಸಾವನ್ನಪ್ಪಿದ್ದಾರೆ.…

Read more »
24 May 2010

ಕೊಪ್ಪಳ : ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಕೊಪ್ಪಳ : ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

ಕೊಪ್ಪಳ ಮೇ ೨೦ : ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿದೆ.ಕೊಪ್ಪಳ ಜಿಲ್ಲೆಯ ೧೩೪ ಗ್ರಾಮ…

Read more »
24 May 2010

ಎನ್ ಎಚ್ 63 ಅಗಲೀಕರಣಕ್ಕೆ ಆಗ್ರಹ !ಎನ್ ಎಚ್ 63 ಅಗಲೀಕರಣಕ್ಕೆ ಆಗ್ರಹ !

ಕೊಪ್ಪಳ : ಕೊಪ್ಪಳದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅಗಲೀಕರಣಕ್ಕೆ ಆಗ್ರಹಿಸಿ ಕೊಪ್ಪಳದ ಪ್ರಗತಿಪರ ಸಂಘಟನೆಗಳ ಮುಖಂಡರು ಸರಕಾರಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಭಾರಿ ಜಿಲ್ಲಾಧಿಕಾರಿ ಮಂಜುನಾಥರ ಮೂಲಕ ಮನವಿ ಸಲ್ಲಿಸಿದ ಮುಖ…

Read more »
24 May 2010

ದ್ವಿಪಾತ್ರದಲ್ಲಿ ಪತ್ರಕರ್ತ ಹರೀಶ್ದ್ವಿಪಾತ್ರದಲ್ಲಿ ಪತ್ರಕರ್ತ ಹರೀಶ್

ಕೊಪ್ಪಳ : ಕೊಪ್ಪಳಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಮೇ 2 ರಂದು ಉದ್ಘಾಟನೆಗೊಂಡಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿದ್ದು ಕರ್ನಾಟಕ ಪತ್ರಕರ್ತರ ಸಂಘಕ್ಕೆ ಹೋಗಿರುವ ಅ…

Read more »
24 May 2010

ಜೂ. ೦೬ : ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವಜೂ. ೦೬ : ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

ಕೊಪ್ಪಳ ಮೇ : ಈ ವರ್ಷದ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಮೇ. ೨೮ ರಿಂದ ಜೂನ್ ೦೮ ರವರೆಗೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಹುಲಿಗೆಮ್ಮ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು …

Read more »
24 May 2010

ರೆಡ್ಡಿ ಸಹೋದರರ ಜನಶ್ರೀ ಚಾನಲ್ರೆಡ್ಡಿ ಸಹೋದರರ ಜನಶ್ರೀ ಚಾನಲ್

ಬೆಂಗಳೂರು: ರೆಡ್ಡಿಗಳು ತಮ್ಮದೇ ಆದ ಸುದ್ದಿವಾಹಿನಿ ಹುಟ್ಟುಹಾಕುವ ಸನ್ನಾಹದಲ್ಲಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ ಈ ಹೊಸ ಸುದ್ದಿವಾಹಿನಿಗೆ 'ಜನಶ್ರೀ'ಎಂದು ಹೆಸರಿಡಲಾಗಿದೆ. ಯಾವುದೋ ಸರ್ಕಾರಿ ಯೋಜನೆಯ ಹೆಸರಿನಂತಿದ್ದರೂ, ಇದರರ್ಥ …

Read more »
24 May 2010

ಅನ್ಸಾರಿ ಕಾಂಗ್ರೆಸ್ ಗೆ ಶೀಘ್ರದಲ್ಲಿಯೇ ಸೇರಲಿದ್ದಾರೆಅನ್ಸಾರಿ ಕಾಂಗ್ರೆಸ್ ಗೆ ಶೀಘ್ರದಲ್ಲಿಯೇ ಸೇರಲಿದ್ದಾರೆ

ಗಂಗಾವತಿ : ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಅಭಿವೃದ್ದಿಗೆ ಮುಂದಾಗಬೇಕು ತಮಗೆ ದೊರೆತಿರುವ ಸೇವೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನುಡಿದರು. ತಮ್ಮ ನಿವಾಸದಲ್ಲಿ ಗ್ರಾಮ…

Read more »
24 May 2010

ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ !ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ !

ಕೊಪ್ಪಳ : ಮೊನ್ನೆ ರಾತ್ರಿ ಕವಲೂರಿನಲ್ಲಿ ಜೋಡಿ ಕೊಲೆಗಳಾದ ಘಟನೆ ನಡೆದಿದೆ. ಕೊಲೆಗೆ ಕಾರಣ ಅನೈತಿಕ ಸಂಬಂಧ ಎನ್ನಲಾಗಿದೆ. ಮೃತರನ್ನು ಎನ್ ಜಿಓದಲ್ಲಿದ್ದ ಕೆಲಸ ಮಾಡುತ್ತಿದ್ದ ರವಿ ಮತ್ತು ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಪೊಲೀಸ್ ಠಾಣೆಯಲ್…

Read more »
24 May 2010

ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ !ಅನೈತಿಕ ಸಂಬಂಧ ಶಂಕೆ : ಜೋಡಿ ಕೊಲೆ !

ಕೊಪ್ಪಳ : ಮೊನ್ನೆ ರಾತ್ರಿ ಕವಲೂರಿನಲ್ಲಿ ಜೋಡಿ ಕೊಲೆಗಳಾದ ಘಟನೆ ನಡೆದಿದೆ. ಕೊಲೆಗೆ ಕಾರಣ ಅನೈತಿಕ ಸಂಬಂಧ ಎನ್ನಲಾಗಿದೆ. ಮೃತರನ್ನು ಎನ್ ಜಿಓದಲ್ಲಿದ್ದ ಕೆಲಸ ಮಾಡುತ್ತಿದ್ದ ರವಿ ಮತ್ತು ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಪೊಲೀಸ್ ಠಾಣೆಯಲ್…

Read more »
24 May 2010

ಮುತಾಲಿಕ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ—ಪೇಜಾವರ ಶ್ರೀಮುತಾಲಿಕ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ—ಪೇಜಾವರ ಶ್ರೀ

ಕೊಪ್ಪಳ : ನಗರದ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀಗಳು ಮುತಾಲಿಕ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಇದು. ಪೇಜಾವರಶ್ರೀಗಳನ್ನು ಭವ್ಯ ಮೆರವಣಿಗೆಯಲ್ಲಿ ಮಠಕ್ಕೆ ಕರ…

Read more »
21 May 2010

ಮುಂದುವರೆದ ಮಳೆಮುಂದುವರೆದ ಮಳೆ

ಕೊಪ್ಪಳ : ಜಿಲ್ಲೆಯಲ್ಲಿ ಭರ್ಜರಿ ಮಳೆ ಮುಂದುವರೆದಿದ್ದು ಮಳೆಯ ಆರ್ಭಟಕ್ಕೆ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಹಲವಾರು ಮನೆಗಳಿಗೆ ದಕ್ಕೆಯಾಗಿದೆ. ಕೊಪ್ಪಳ ನಗರದಲ್ಲಿ ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಜನತೆ ವಿಪರೀತ ಕಷ್ಟ ಅನುಭವಿಸುವಂತಾಯಿತು.…

Read more »
21 May 2010

ಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡದಂತೆ ಬಿ.ಇ.ಓ. ಸೂಚನೆಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡದಂತೆ ಬಿ.ಇ.ಓ. ಸೂಚನೆ

ಕೊಪ್ಪಳ ಮೇ : ಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡದಂತೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಶ್ಯಾಮಸುಂದರ್ ಅವರು ಮಕ್ಕಳ ಪೋಷಕರಿಗೆ ಕರೆ ನೀಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುಮತಿ ಪಡೆದು ಕೊಪ್ಪಳ ತಾಲೂಕಿ…

Read more »
21 May 2010

ಮತಎಣಿಕೆ ಕೇಂದ್ರದಲ್ಲಿ ಜನಪ್ರವಾಹ : ಲಾಠಿ ಪ್ರಹಾರ

ಕೊಪ್ಪಳ : ಬೆಳಗಿನಿಂದಲೇ ಕಾಯುತ್ತ ಕುಳಿತ ಜನತೆ ,ಪಾಸ್ ಇಲ್ಲದೇ ಮತ ಎಣಿಕೆ ಕೇಂದ್ರದಲ್ಲಿ ಕುಳಿತಿದ್ದರಿಂದ ಅವರನ್ನು ಹೊರಹಾಕಲು ಪೊಲೀಸರು ಹರಸಾಹ ಪಡಬೇಕಾಯಿತು. ಪೊಲೀಸರ ಮನವಿ ಮಣಿಯದ್ದರಿಂದ ಜನರ ಮೇಲೆ ಲಘು ಲಾಠಿ ಪ್ರಹಾರ ನಡೆಸಲಾಯಿತು. ಇದರಿಂದಾ…

Read more »
17 May 2010

ಬದುಕಿನ ಭಾವಗಳ ಬದುಕಿನ ಭಾವಗಳ "ಪ್ರಕಾಶ"ಮಾನ "ಕನಸು"

ಬಹಳ ದಿನಗಳ ನಂತರ ಪ್ರಕಾಶ ರೈ ಕನ್ನಡ ತೆರೆಗೆ ಬಂದಿದ್ದಾರೆ. ಅದೂ ಕೇವಲ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಕೂಡಾ. ತಮಿಳಿನ ಅಭಿಯುಂ ನಾನುಂ ಚಿತ್ರವನ್ನು ಕನ್ನಡದಲ್ಲಿ ನಾನು ನನ್ನ ಕನಸೂ ಎಂಬ ಸೊಗಸಾದ ಹೆಸರಿನಲ್ಲಿ ಮೂಲ ಚಿತ್ರಕ್ಕಿಂ…

Read more »
16 May 2010

ಚಿತ್ರವಿಮರ್ಶೆ - ಪೃಥ್ವಿ-ಪವರ್ ಪುಲ್ ಪೃಥ್ವಿಚಿತ್ರವಿಮರ್ಶೆ - ಪೃಥ್ವಿ-ಪವರ್ ಪುಲ್ ಪೃಥ್ವಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೃಥ್ವಿಯಾಗಿ ಈ ವಾರ ಕನ್ನಡ ತೆರೆಗೆ ಬಂದಿದ್ದಾರೆ. ಚಿತ್ರದ ಅಡಿಬರಹವೇ ಹೇಳುವಂತೆ ಅಲ್ಟಿಮೇಟ್ ಪವರ್ ಚಿತ್ರ ಪೃಥ್ವಿ. ಫ್ಲಾಶ್ ಬ್ಯಾಕ್ ಹೇಳಲು ಸೂಕ್ತ ದೃಶ್ಯ ಸಂಯೋಜಿಸಬೇಕಿತ್ತು ಎಂಬ ಕೊರತೆ ಬಿಟ್ಟರೆ…

Read more »
16 May 2010

ನಕಲಿ ಲೋಕಾಯುಕ್ತ ಬಾತ್ಮೀದಾರರಿದ್ದಾರೆ ಎಚ್ಚರಿಕೆ  !ನಕಲಿ ಲೋಕಾಯುಕ್ತ ಬಾತ್ಮೀದಾರರಿದ್ದಾರೆ ಎಚ್ಚರಿಕೆ !

ಕೊಪ್ಪಳ ಮೇ : ಕೆಲವು ಖಾಸಗಿ ವ್ಯಕ್ತಿಗಳು, ತಾವು ಲೋಕಾಯುಕ್ತ ಬಾತ್ಮೀದಾರರೆಂದು ಇಲ್ಲವೇ ಮಾಹಿತಿದಾರರೆಂದು ಹೇಳಿಕೊಂಡು, ಸರ್ಕಾರಿ ನೌಕರರನ್ನು ವಂಚಿಸುತ್ತಿರುವುದಾಗಿ ತಿಳಿದುಬಂದಿದ್ದು, ಇಂತಹವರ ಬಗ್ಗೆ ಸರ್ಕಾರಿ ನೌಕರರು, ಸಾರ್ವಜನಿಕರು ಎಚ್ಚರವಹ…

Read more »
14 May 2010

ಶೋಭಾಯಾತ್ರೆ ಮೆರವಣಿಗೆಶೋಭಾಯಾತ್ರೆ ಮೆರವಣಿಗೆ

ಕೊಪ್ಪಳ : ಬದುಕಿನಿಂದ ವೈರಾಗ್ಯಪಡೆದು ಸನ್ಯಾಸ ದೀಕ್ಷೆ ಪಡೆಯುತ್ತಿರುವ ಮೂರು ಜನ ಬ್ರಹ್ಮಚಾರಿಣಿಯರನ್ನು ಇಂದು ಶೋಭಾಯಾತ್ರೆಯ ಮೂಲಕ ಮೆರವಣಿಗೆ ಮಾಡಲಾಯಿತು. ಅಶೋಕ ಸರ್ಕಲ್ ನಿಂದ ಗೋಶಾಲೆಯವರೆಗೆ ಈ ಮೆರವಣಿಗೆ ನಡೆಯಿತು. ನಂತರ ನಡೆದ ಬೀಳ್ಕೋಡು…

Read more »
14 May 2010

ಗೋಹತ್ಯೆ ನಿಷೇಧಕ್ಕೆ ಚರ್ಚ್ ಆಫ್  ಸೌತ್ ಇಂಡಿಯಾ ವಿರೋಧಗೋಹತ್ಯೆ ನಿಷೇಧಕ್ಕೆ ಚರ್ಚ್ ಆಫ್ ಸೌತ್ ಇಂಡಿಯಾ ವಿರೋಧ

ಬೆಂಗಳೂರು, ಮೇ : ರಾಜ್ಯ ಬಿಜೆಪಿ ಸರಕಾರ ಜಾರಿಗೆ ತರಲು ಬಯಸಿರುವ ಕರ್ನಾಟಕ ಗೋಹತ್ಯೆ ಕಾಯ್ದೆಗೆ ಚರ್ಚ್ ಆಫ್ ಸೌತ್ ಇಂಡಿಯಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಇಂದು ಸಿಎಸ್ಐ ಕಾಂಪೌಂಡ್ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾ…

Read more »
14 May 2010

ಸರಳ, ಸಾಂಕೇತಿಕ ಬಸವ ಜಯಂತಿ ಆಚರಣೆಗೆ ನಿರ್ಧಾರಸರಳ, ಸಾಂಕೇತಿಕ ಬಸವ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ ಮೇ. ;ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಪ್ರಭಾರಿ ಜಿಲ್ಲಾಧಿಕಾರಿ ಕೆ.ಎಸ್. ಮಂಜುನಾಥ್ ಅವರು ಹೇಳಿದ್ದಾರೆ. ಬಸವ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರ…

Read more »
14 May 2010
 
Top