ಕುಷ್ಠಗಿಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮೇಳನಾಧ್ಯಕ್ಷರಾಗಿ ಡಾ. ಸಬರದ ಆಯ್ಕೆ
ಕುಷ್ಠಗಿಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮೇಳನಾಧ್ಯಕ್ಷರಾಗಿ ಡಾ. ಸಬರದ ಆಯ್ಕೆ
ಕೊಪ್ಪಳ : ೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.೨೬ ಮತ್ತು ೨೭ರಂದು ಕುಷ್ಠಗಿಯಲ್ಲಿ ಜರುಗಲಿದ್ದು, ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ. ಬಸವರಾಜ ಸಬರದ ಅವರನ್ನು ಆಯ್...
ಜನಗಣತಿ: ಸಿಡಿಪಿಓ ಗಳಿಗೆ ಮಹತ್ವದ ಹೊಣೆ
ಜನಗಣತಿ: ಸಿಡಿಪಿಓ ಗಳಿಗೆ ಮಹತ್ವದ ಹೊಣೆ
ಕೊಪ್ಪಳ : ಜನಗಣತಿ ಕಾರ್ಯದ ಎರಡನೆ ಹಂತದಕಾರ್ಯವು ಫೆ. ೦೯ ರಿಂದ ಪ್ರಾರಂಭವಾಗಲಿದ್ದು, ಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜವಾಬ್ದಾರಿ ಏನು ಎಂಬುದರ ಬಗ್ಗೆ ಜನಸಾಮಾನ್...
ಶ್ರೀರಾಮನಗರ ವಸತಿ ಶಾಲೆ ಮಕ್ಕಳು ಚೇತರಿಕೆ
ಶ್ರೀರಾಮನಗರ ವಸತಿ ಶಾಲೆ ಮಕ್ಕಳು ಚೇತರಿಕೆ
ಕೊಪ್ಪಳ ಫೆ. : ಗಂಗಾವತಿ ತಾಲೂಕು ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ ಅಸ್ವಸ್ಥರಾಗಿದ್ದ ೧೭ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್...
ಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಇಳಿಮುಖ: ಡಾ: ಎಸ್.ಕೆ. ದೇಸಾಯಿ
ಕೊಪ್ಪಳ ಫೆ. :ಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿರುವ ಬಹು ಔಷಧಿ ಚಿಕಿತ್ಸಾ ಪದ್ಧತಿಯು ಪರಿಣಾಮಕಾರಿಯಾಗಿದೆ ಎಂದು ಜ...
ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಆಚರಣೆ
ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಆಚರಣೆ
ಕೊಪ್ಪಳ ೧ - ನಗರದ ಲಯನ್ಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ನ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಮತ್ತು ಕ್ರೀಡಾ ದಿನೋತ್ಸವವು ಇದೇ ದಿನಾಂ...
ಜಿಲ್ಲೆಯ ಜಲನೆಲ ರಕ್ಷಣೆಗಾಗಿ ಹೋರಾಟಕ್ಕೆ ಸಿದ್ದತೆ
ಜಿಲ್ಲೆಯ ಜಲನೆಲ ರಕ್ಷಣೆಗಾಗಿ ಹೋರಾಟಕ್ಕೆ ಸಿದ್ದತೆ
ಕೊಪ್ಪಳ : ತುಂಗಭದ್ರಾ ಆಣೆಕಟ್ಟಿನ ಹಿನ್ನೀರು ಕಾರ್ಖಾನೆಗಳ ರಾಸಾಯನದಿಂದ ಸಂಪೂರ್ಣ ಕಲುತಗೊಂಡು ಅಪಾಯದ ಸ್ಥಿತಿಗೆ ತಲುಪಿದೆ. ಅದೇ ರೀತಿ ಕಾಲುವೆ ನೀರು ಹಂಚಿಕೆಯಲ್ಲಿ ತಾರತ...
ಅಡುಗೆ ಅನಿಲ ಗ್ರಾಹಕರು ದಾಖಲೆಗಳನ್ನು ಒದಗಿಸಲು ಸೂಚನೆ
ಅಡುಗೆ ಅನಿಲ ಗ್ರಾಹಕರು ದಾಖಲೆಗಳನ್ನು ಒದಗಿಸಲು ಸೂಚನೆ
ಕೊಪ್ಪಳ ಫೆ. - ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲ ಗ್ರಾಹಕರು ತಮ್ಮ ಮನೆಯ ವಿದ್ಯುಚ್ಛಕ್ತಿ ಬಿಲ್ಲಿನ ಆರ್.ಆರ್. ಸಂಖ್ಯೆ ಮತ್ತು ಪಡ...
ರಸ್ತೆ ಡಾಂಬರೀಕರಣಕ್ಕೆ ವಾಲ್ಮೀಕಿ ಸೇನೆ ಒತ್ತಾಯ
ರಸ್ತೆ ಡಾಂಬರೀಕರಣಕ್ಕೆ ವಾಲ್ಮೀಕಿ ಸೇನೆ ಒತ್ತಾಯ
ಕೊಪ್ಪಳ. ಫೆ. ೧. ಕೊಪ್ಪಳ-ಕಿನ್ನಾಳ, ಕೊಪ್ಪಳ-ಭಾಗ್ಯನಗರ ಹಾಗೂ ರೈಲ್ವೆ ಸ್ಷೇಷನ್ ರಸ್ತೆ ಡಾಂಬರೀಕರಣಕ್ಕೆ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಒತ್ತಾ...
