PLEASE LOGIN TO KANNADANET.COM FOR REGULAR NEWS-UPDATES

ತಾಳಕನಕಾಪುರ ಗಾಣಿಗರ ಸಂಘ ರಚನೆತಾಳಕನಕಾಪುರ ಗಾಣಿಗರ ಸಂಘ ರಚನೆ

 ಕೊಪ್ಪಳ ತಾಲೂಕಿನ ತಾಳಕನಕಾಪುರ ಗ್ರಾಮದಲ್ಲಿ ಜಿಲ್ಲಾ ಗಾಣಿಗ ಸಂಘದ ಮಾರ್ಗದರ್ಶನದಲ್ಲಿ ಗ್ರಾಮಮಟ್ಟದ ಸಮಾಜದ ಅಭಿವೃದ್ದಿಗಾಗಿ ಹಾಗೂ ಸಮಾಜದ ಚಟುವಟಿಕೆಗಳನ್ನು ಚುರುಕುಗೋಳಿಸುವ ನಿಟ್ಟಿನಲ್ಲಿ ಸಂಘದ ರಚನೆಯನ್ನು ಜಿಲ್ಲಾಧ್ಯಕ್ಷರಾದ  ತೋಟಪ್ಪ ಕಾಮನೂ…

Read more »
30 Apr 2015

ರಾಷ್ಟ್ರಾದ್ಯಾಂತ ಮುಷ್ಕರ ಪ್ರತಿಭಟನೆ

ಹೊಸಪೇಟೆ: ಕೇಂದ್ರ ಸರ್ಕಾರವು ಸರ್ಕಾರಿ ಸಾಮ್ಯದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕಾರ್ಪೋರೇಟ್ ಕಂಪನಿಗೆ ಒಳಿತು ಮಾಡಲು ಹೊರಟಿದೆ. ಅದರ ಭಾಗವಾಗಿಯೇ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯಾಗಿದೆ ಎಂದು ಸಿಐಟಿಯು ಮುಖಂಡ ಎ. ಕರುಣಾ…

Read more »
30 Apr 2015

ರಸ್ತೆ ಅಗಲೀಕರಣದ ಪ್ರದೇಶವನ್ನು ಶಾಸಕ ಆನಂದ್ ಸಿಂಗ್ ವೀಕ್ಷಣೆರಸ್ತೆ ಅಗಲೀಕರಣದ ಪ್ರದೇಶವನ್ನು ಶಾಸಕ ಆನಂದ್ ಸಿಂಗ್ ವೀಕ್ಷಣೆ

ಹೊಸಪೇಟೆ: ನಗರದಲ್ಲಿ ರಸ್ತೆ ಆಗಲೀಕರಣದ ಕಾಮಗಾರಿ ನಡೆಸಲು ಗುರುವಾರ ಶಾಸಕ ಆನಂದ್ ಸಿಂಗ್ ನಗರಸಭೆ ಅಧ್ಯಕ್ಷೆ ಹಾಗೂ ಸದಸ್ಯರು, ಪೌರಾಯುಕ್ತರ ಜೊತೆ ರಸ್ತೆ ಅಗಲೀಕರಣವಾಗುವ ಪ್ರದೇಶ ವೀಕ್ಷಿಸಿದರು. ವಾಲ್ಮೀಕಿ ವೃತ್ತದಿಂದ ರಾಮಾಟಾಕೀಸ್ ವೃತ್ತದವರೆಗೆ…

Read more »
30 Apr 2015

ರಸ್ತೆ ಸುರಕ್ಷತಾ ಕಾಯ್ದೆ ವಿರೋಧಿಸಿ ಬಸ್ ಸಂಚಾರ ಸ್ಥಗಿತ : ಯಶಸ್ವಿ

ಕೇಂದ್ರ ಸರಕಾರ ತರಲು ಉದ್ದೇಶಿಸಿರುವ ರಸ್ತಾ ಸುರಕ್ಷತೆ ಕಾಯ್ದೆ ಕಾರ್ಮಿಕ ಹಾಗೂ ಸಣ್ಣ ಮಾಲೀಕರ ವಿರುದ್ಧವಾಗಿದೆ. ಈ ಮಸೂದೆಯನ್ನು ವಿರೋಧಿಸಿ ರಾಷ್ಟ್ರದಲ್ಲಿ ೫೮ ಸಂಚಾರಿ ನಿಗಮಗಳು ಹಮ್ಮಿಕೊಂಡ ಬಂದ್ ಸಂದರ್ಭದಲ್ಲಿ ಗಂಗಾವತಿ ಘಟಕದ ಕಾರ್ಮಿಕರು ಶ್ರ…

Read more »
30 Apr 2015

ಬಸವಕೇಂದ್ರ ಹಾಗೂ ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆಬಸವಕೇಂದ್ರ ಹಾಗೂ ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆ

 ಗಂಗಾವತಿ ೩೦: ದಿ ೦೧-೦೫-೨೦೧೫ ರಂದು ಬಸವಕೇಂದ್ರದಿಂದ ಶರಣ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಜೊತೆಗೆ ಬಸವಕೇಂದ್ರ, ಮೇಕ್ ಟ್ರಸ್ಟ್‌ನ ಕಾರ್ಯಾಲಯದ ಉದ್ಘಾಟನೆಯನ್ನು ಬಸವಣ್ಣ ಸರ್ಕಲ್‌ನಲ್ಲಿರುವ ಶ್ರೀ ಮಹಾಲಕ್ಷ್ಮಿ ಕಾಂಪ್ಲೆಕ್ಸ್, …

Read more »
30 Apr 2015

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಣಿರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಣಿ

 ಬಿಪಿಎಲ್ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ಭರಿಸುವ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ೩೦ ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಕೊಪ್ಪಳ…

Read more »
30 Apr 2015

 ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ : ಮೇ. ೧ ರಂದು ಕೊಪ್ಪಳದಲ್ಲಿ ಚಾಲನೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ : ಮೇ. ೧ ರಂದು ಕೊಪ್ಪಳದಲ್ಲಿ ಚಾಲನೆ

: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ, ಗೋಧಿ ವಿತರಿಸುವ ಕಾರ್ಯಕ್ರಮಕ್ಕೆ ಮೇ. ೦೧ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ …

Read more »
30 Apr 2015

ಸಾಮೂಹಿಕ ಉಪನಯನ ಕಾರ್ಯಕ್ರಮ.ಸಾಮೂಹಿಕ ಉಪನಯನ ಕಾರ್ಯಕ್ರಮ.

ಕೊಪ್ಪಳ   : ದಿ ೨೪-೦೪-೨೦೧೫    ಶುಕ್ರವಾರದಂದು ಕೊಪ್ಪಳ ಶ್ರೀರಾಘವೇಂದ್ರ ಸ್ವಾಮಿಗಳರವರ ಮಠದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮ ವಿಜೃಂಬಣೆಯಿಂದ ಜರಗಿತು  ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಕೂಡಲಿ ಶ್ರೀಆರ್ಯ ಅಕ್ಷೆಭ್ಯತೀತರ್ಥ ಮಠಾಧಿಶರಾರದ ಶ್…

Read more »
29 Apr 2015

ಹನುಮಸಾಗರ ದ್ಯಾಮಾಂಬಿಕಾದೇವಿ ಜಾತ್ರೆಯಲ್ಲಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕ ಹನುಮಸಾಗರದಲ್ಲಿ ದಿನಾಂಕ ೨೪.೦೪.೨೦೧೫ ರಿಂದ ೨೯.೦೪.೨೦೧೫ ರವರೆಗೆ ನಡೆದ ಗ್ರಾಮದ ಅಧಿದೇವತೆ ಶ್ರೀ ದ್ಯಾಮವ್ವ ದೇವಿಯ ಜಾತ್ರಾಮಹೋತ್ಸವದ ಸಂದರ್ಭದಲ್ಲಿ  ಹರೆಕೆಯ ಹೆಸರಿನಲ್ಲಿ ಭಕ್ತಿಯ ಅಮಲಿನಲ್ಲಿ ನಡೆಯಬೇಕಾಗ…

Read more »
29 Apr 2015

ಬೀದಿನಾಟಕ ಕಾರ್ಯಕ್ರಮ ಯಶಸ್ವಿ

Normal 0 false false false EN-US X-NONE X-NONE

Read more »
29 Apr 2015

ಸಿ. ಮಂಜುನಾಥ್‌ಗೆ ’ಪ್ರಜ್ಞಾ ಪುರಸ್ಕಾರ’ ಗೌರವಸಿ. ಮಂಜುನಾಥ್‌ಗೆ ’ಪ್ರಜ್ಞಾ ಪುರಸ್ಕಾರ’ ಗೌರವ

ಬಳ್ಳಾರಿ, ಏ. ೨೯:  ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಪತ್ರಕರ್ತ, ಪ್ರಕಾಶಕ ಸಿ. ಮಂಜುನಾಥ್ ಅವರು ಪ್ರಸಕ್ತ ಸಾಲಿನ ಪ್ರಜ್ಞಾ ಪುರಸ್ಕಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಧಾರವಾಡದ ಬುದ್ಧಿಸ್ಟ್ ಪಾಲಿ ಶಿಕ್ಷಣ ಹಾಗೂ ಸಂಶೋಧನಾ ಟ…

Read more »
29 Apr 2015

ಭಾಗ್ಯನಗರ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ನೂತನ ಗೋಪುರ ಕಳಸಾರೋಹಣ.ಭಾಗ್ಯನಗರ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರ ನೂತನ ಗೋಪುರ ಕಳಸಾರೋಹಣ.

ಕೊಪ್ಪಳ: ಭಾಗ್ಯನಗರ ಗ್ರಾಮದಲ್ಲಿ ದಿನಾಂಕ ೦೧-೦೫-೨೦೧೫ ರಂದು ಶುಕ್ರವಾರ ಬೆಳಗ್ಗೆ ೭:೩೦ಕ್ಕೆ ವೇ.ಮೂ.ಶ್ರೀ ರುದ್ರಮುನಿ ಸ್ವಾಮಿಗಳು ನೇತೃತ್ವದಲ್ಲಿ ಹೋಮ, ನಂತರ ಬೆಳಗ್ಗೆ ೧೦:೦೦ ರಿಂದ ೧೧:೦೦ ಗಂಟೆಯವರಗೆ ನೂತನ ಗೋಪುರ ಕಳಸಾರೋಹಣ ನೆರವೇರುವುದು. …

Read more »
29 Apr 2015

ಆರ್ಥಿಕ ನೇರವು ಅರ್ಜಿ ಅಹ್ವಾನಆರ್ಥಿಕ ನೇರವು ಅರ್ಜಿ ಅಹ್ವಾನ

ವಂದೇಮಾತರಂ ಸೇವಾ ಸಂಘ (ರಿ) ಕೊಪ್ಪಳ ಮತ್ತು ಧಾರವಾಡ ಜಿಲ್ಲೆಯ ವಿಧ್ಯಾಪೊಷಕ ಸಂಸ್ಥೆ ನೇಚರ್ ಮೇರಿಟ್ ಯೊಜನೆಯಡಿ ಆರ್ಥಿಕ ತೊಂದರೆಯಲ್ಲಿರುವ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ೨೦೧೫-೧೬ನೇ ಶೈಕ್ಷಣಿಕ ಸಾಲಿಗೆ ಧನ ಸಹಾಯ ನೀಡಲು ಮುಂದಾಗಿದೆ.ಏಪ್ರಿಲ…

Read more »
29 Apr 2015

ನೇಪಾಳ ಮತ್ತು ಬಿಹಾರದ ಭೂಕಂಪ ಸಂತ್ರಸ್ಥರಿಗೆ ನಿಧಿ ಸಂಗ್ರಹನೇಪಾಳ ಮತ್ತು ಬಿಹಾರದ ಭೂಕಂಪ ಸಂತ್ರಸ್ಥರಿಗೆ ನಿಧಿ ಸಂಗ್ರಹ

ನೇಪಾಳ ಮತ್ತು ಬಿಹಾರದಲ್ಲಿ ಸಂಭವಿಸಿದ ಭೂಕಂಪದಲ್ಲಿ  ಹತ್ತುಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು ಅರವತ್ತು ಸಾವರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದಲ್ಲಿ ಸಾವನಪ್ಪಿದ ಜನತೆಗೆ ಸಾಂತಾಪವನ್ನು ಸೂಚಿಸುತ್ತಾ ಗಾಯಗೋಂಡವರಿಗೆ ಗುಣಮುಖ…

Read more »
29 Apr 2015

ಅಪ್ರಾಪ್ತೆಯ ಅತ್ಯಾಚಾರ ಹಾಗೂ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆಅಪ್ರಾಪ್ತೆಯ ಅತ್ಯಾಚಾರ ಹಾಗೂ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಕೊಪ್ಪಳ ಏ :  ಜಿಲ್ಲೆಯ ಕೊಪ್ಪಳ ತಾಲೂಕಿನ ಕೆಂಚನಡೋಣಿ ಗ್ರಾಮದ ಬಳಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಾಲಾಜಿ ಕಾರಬಾರಿ (೨೦) ಎಂಬಾತನಿಗೆ ಪೋಕ್ಸೊ ಕಾಯ್ದೆಯಡಿ ಜೀವಾವಧಿ…

Read more »
29 Apr 2015

ಕೃಷಿ ಭಾಗ್ಯ ಮೊದಲು ಬಂದವರಿಗೆ ಮೊದಲ ಆದ್ಯತೆ.ಕೃಷಿ ಭಾಗ್ಯ ಮೊದಲು ಬಂದವರಿಗೆ ಮೊದಲ ಆದ್ಯತೆ.

ಕೊಪ್ಪಳ,   ಕೃಷಿಭಾಗ್ಯ ಯೋಜನೆಯಡಿ ೨೦೧೪-೧೫ ಸಾಲಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಮೇ.೦೫ ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪಡೆಯಬಹುದಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು…

Read more »
29 Apr 2015

ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ.ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ.

Normal 0 false false false EN-US X-NONE X-NONE MicrosoftInternetExplorer4 …

Read more »
29 Apr 2015

ಕುಟುಂಬದ ಗಣತಿಯಾಗಿಲ್ಲವೆ ?  ಕೂಡಲೆ ಕರೆ ಮಾಡಿ.ಕುಟುಂಬದ ಗಣತಿಯಾಗಿಲ್ಲವೆ ? ಕೂಡಲೆ ಕರೆ ಮಾಡಿ.

ಕೊಪ್ಪಳ, ಏ.೨೯ (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣಿತಿ ಕಾರ್ಯ ಅಂತಿಮ ಹಂತ ತಲುಪಿದ್ದು, ಇದುವರೆಗೂ ಗಣತಿಯಾಗದಿರುವ ಯಾವುದೇ ಕುಟುಂಬಗಳು ಇದ್ದಲ್ಲಿ, ಕೂಡಲೆ ದೂರವಾಣಿ ಸಂ: ೦೮೫೩೯-೨೨೦೩೮೧ ಗೆ ಕರೆ ಮಾಡಿ …

Read more »
29 Apr 2015

 ಅನ್ನಭಾಗ್ಯ ಮೇ.೦೧ ರಿಂದ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ-ಗೋಧಿ. ಅನ್ನಭಾಗ್ಯ ಮೇ.೦೧ ರಿಂದ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ-ಗೋಧಿ.

ಕೊಪ್ಪಳ ಏ. ೨೯ (ಕರ್ನಾಟಕ ವಾರ್ತೆ): ಅನ್ನಭಾಗ್ಯ ಯೋಜನೆಯಡಿ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ ಅಕ್ಕಿ-ಗೋಧಿ ವಿತರಿಸುವ ಯೋಜನೆ ಮೇ. ೦೧ ರಿಂದ ಜಾರಿಗೆ ಬರಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವ…

Read more »
29 Apr 2015

ಕರಡಿ ಆಡಿಸುವ ಕುಟುಂಬಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ.ಕರಡಿ ಆಡಿಸುವ ಕುಟುಂಬಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ.

ಕೊಪ್ಪಳ ಏ. : ಕರಡಿ ಆಡಿಸುವವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ೧೨ ಜನರಿಗೆ ನೀಡಲಾದ ತಲಾ ೨೫ ಸಾವಿರ ರೂ.ಗಳ ಸಾಲ ಸೌಲಭ್ಯದ ಚ…

Read more »
29 Apr 2015

ಬೀದಿ ವ್ಯಾಪಾರಿಗಳಿಂದ ದೌರ್ಜನ್ಯವಾಗಿ ಜಕಾತಿ ವಸೂಲಿ ಖಂಡನೆ ಭಾರಧ್ವಾಜ್.ಬೀದಿ ವ್ಯಾಪಾರಿಗಳಿಂದ ದೌರ್ಜನ್ಯವಾಗಿ ಜಕಾತಿ ವಸೂಲಿ ಖಂಡನೆ ಭಾರಧ್ವಾಜ್.

೨೦೧೪ ರ ಬೀದಿ ವ್ಯಾಪಾರಿಗಳ ರಕ್ಷಣೆ ಹಾಗೂ ಭದ್ರತೆ ಕಾಯ್ದೆಯಲ್ಲಿ ಬೀದಿ ವ್ಯಾಪಾರಿಗಳಿಂದ ಯಾವುದೇ ರೀತಿ ಜಕಾತಿ ವಸೂಲಿ ಮಾಡಬಾರದೆಂದಿದ್ದರೂ ಮತ್ತು ಸುಪ್ರಿಂ ಕೋರ್ಟ್ ಆದೇಶದಂತೆ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು. ಅವರಿಂದ ಯಾವುದೇ ರೀತ…

Read more »
29 Apr 2015

Normal 0 false false false EN-US X-NONE X-NONE

Read more »
29 Apr 2015
 
Top