
ಜ್ಯೋತಿ ಗುರುಪ್ರಸಾದ್ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ ಯವರಿಗೆ ಸೆಗಣಿ ಎರಚಿರುವ ದುಷ್ಕೃತ್ಯ ಆ ವ್ಯಕ್ತಿಯ ಹಿಂದಿರುವ ದುರುಳ ಹತಾಶ ಮನಸ್ಥಿತಿಗೆ ಸಾಕ್ಷಿ. ಚಿಂತಕ, ಬರಹಗಾರ ಮತ್ತು ಪ್ರಾಧ್ಯಾಪಕ ಪಟ್ಟಾಭಿಯವರನ್ನು ಇದೆಲ್ಲಕ್ಕಿಂತ ಹೆಚ್ಚಾಗಿ ಹ…
ಜ್ಯೋತಿ ಗುರುಪ್ರಸಾದ್ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ ಯವರಿಗೆ ಸೆಗಣಿ ಎರಚಿರುವ ದುಷ್ಕೃತ್ಯ ಆ ವ್ಯಕ್ತಿಯ ಹಿಂದಿರುವ ದುರುಳ ಹತಾಶ ಮನಸ್ಥಿತಿಗೆ ಸಾಕ್ಷಿ. ಚಿಂತಕ, ಬರಹಗಾರ ಮತ್ತು ಪ್ರಾಧ್ಯಾಪಕ ಪಟ್ಟಾಭಿಯವರನ್ನು ಇದೆಲ್ಲಕ್ಕಿಂತ ಹೆಚ್ಚಾಗಿ ಹ…
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ ತುಮಕೂರಿಗೆ ಭೇಟಿ ನೀಡಿ,ಡಾ.ಶಿವಕುಮಾರ ಸ್ವಾಮಿಗಳಿಗೆ 105ಗುರುವಂದನೆ ಸಲ್ಲಿಸಲಿದ್ದಾರೆ. ಇದರ ಜತೆಜತೆಗೆ ರಾಜ್ಯದಲ್ಲಿ ಸದ್ಯದಲ್ಲೇ ಎದುರಾಗಲಿರುವ ವಿಧಾನಸಭೆ ಚುನಾವಣೆ ಮುನ್ನೆಲೆಯಲ್ಲಿ ಪಕ್ಷ…
ಬೆಂಗಳೂರು: ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಇನ್ನೊಂದು ಚುನಾವಣೆಗೆ ಸಜ್ಜಾಗಿದೆ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹತ್ತು ಮಂದಿ ಸ್ಪರ್ಧಿಸಿದ್…
ನವದೆಹಲಿ (ಪಿಟಿಐ):ಖೋಟಾ ರಕ್ಷಣಾ ಹಗರಣವೊಂದಕ್ಕೆ ಸಂಬಂಧಿಸಿದಂತೆ 2001ರಲ್ಲಿ ಒಂದು ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ತಪ್ಪಿತಸ್ಥ ಎಂದು ದೆಹಲಿಯ ನ್ಯಾಯಾಲಯವೊಂದು ಶುಕ್ರವಾರ ತೀರ್ಪು ನೀ…
ಹಜ್ ಯಾತ್ರೆ ಕೈಗೊಳ್ಳಲು ಬಯಸಿ ಅರ್ಜಿ ಹಾಕಿ ರುವ ಯಾತ್ರಾರ್ಥಿಗಳ ಆಯ್ಕೆಗಾಗಿ ನಡೆಯಲಿರುವ ಲಾಟರಿ(ಕುರ್ರ) ಎತ್ತುವ ಕಾರ್ಯಕ್ರಮವನ್ನು ರಾಜ್ಯ ಹಜ್ ಕಮಿಟಿ ಮೇ 9ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದೆ.ಅಂದು ಬೆಳಗ್ಗೆ 10:30 ಗಂ…
ನಮ್ಮ ಪ್ರಕಾಶನವು ಪ್ರಕಟಿಸಿರುವ ಬಿ. ಶ್ರೀನಿವಾಸ್ರ ೨ ಪುಸ್ತಕಗಳ ಬಿಡುಗಡೆ ಮತ್ತು ಸಮಕಾಲೀನ ಕಥಾ ಸಾಹಿತ್ಯದ ಕುರಿತು ಸಂವಾದಗೋಷ್ಠಿಯು ಮೇ ೧ ೨೦೧೨ ರಂದು ಹಾವೇರಿಯ ಶಿವಶಕ್ತಿ ಪ್ಯಾಲೇನಲ್ಲಿ ಮುಂಜಾನೆ ೧೧ ಗಂಟೆಗೆ ನಡೆಯಲಿದೆ ಅವರ ಕಾಣದಾಯಿತೋ ಊರು…
ತನ್ನ ರಾಜಕೀಯ ಕ್ಷೇತ್ರದಲ್ಲಿ ಏಗಲಿಕ್ಕಾಗದ ಶೇಖರಗೌಡ ಮಾಲೀಪಾಟೀಲ್ ಸಾಹಿತ್ಯ ಕ್ಷೇತ್ರಕ್ಕೆ ಬಂದು ರಾಜಕೀಯ ಮಾಡುತ್ತಾ ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಜಿಲ್ಲಾ, ತಾಲುಕು ಸಮ್ಮೇಳನಗಳನ್ನು ಮಾಡುವುದನ್ನೇ ದಂಧೆಯನ್ನಾಗಿ ಮಾಡಿಕೊಂಡು…
ಎಸ್ಎಸ್ಎಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜಿತಗೊಂಡಿರುವ ಶಿಕ್ಷಕರು ಏ. ೨೯ ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮತದಾನ ಮಾಡಲು ಅರ್ಹರಿದ್ದು, ಮತದಾರರಾಗಿದ್ದಲ್ಲಿ, ಅಂತಹ ಶಿಕ್ಷಕರಿಗೆ ಮತದಾನ ಮಾಡಲು ಅ…
ಕಸಾಪ ಚುನಾವಣೆಯಲ್ಲಿ ಹಣ ಮತ್ತು ಜಾತಿಯ ಪ್ರಾಬಲ್ಯ ನಾಚಿಕೆಗೇಡಿತನ ಕೊಪ್ಪಳ, ಏ. ೨೬. ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ತಿಂಗಳು ೨೯ ರಂದು ನಡೆಯುವ ಚುನಾವಣೆಯಲ್ಲಿ ಎಂದಿಗಿಂತಲೂ ಅಧಿಕವಾಗಿ ಜಾತಿ ಮತ್ತು ಹಣದ ಪ್ರಾಬಲ್ಯ ಅಧಿಕವಾಗಿದೆ, ಕೆಲವರು ಬ…
ಕೊಪ್ಪಳ ಎ. ೨೬, ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಮೇ ೨೬ ಮತ್ತು ೨೭ ರಂದು ಕೊಪ್ಪಳದಲ್ಲಿ ಪ್ರಪ್ರಥಮ ಬಾರಿಗೆ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು…
ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿರುವುದರಿಂದ ಅವರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲು ಮಾಡುವಂತಿಲ್ಲ, ಬದಲಿಗೆ ಹೊಸ ಸಾಲ ನೀಡಲು ಅಗತ್ಯ ಕ್ರಮ ಜರುಗಿ…
ಕೊಪ್ಪಳ, ೨೪- ಬರಗಾಲ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಮುಖ್ಯಮಂತ್ರಿ ಸದಾನಂದಗೌಡ ಇಂದು ದಿ. ೨೫ ರಂದು ಬುಧವಾರದಂದು ಕೊಪ್ಪಳ ಜಿಲ್ಲೆಗೆ ನೀಡುತ್ತಿರುವ ಭೇಟಿ ವ್ಯರ್ಥವಾದದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರೆಡ್ಡಿ …
ಕೊಪ್ಪಳ, - ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸ್ಥಾನಕ್ಕೆ ಸ್ಪಧಿಸಿರುವ ತಾವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೂರು ಬಾರಿ ಪ್ರವಾಸ-ಪ್ರಚಾರ ಮಾಡಿದ್ದು, ಹೈದ್ರಾಬಾದ್ ಕರ್ನಾಟಕದ ನನಗೆ ಆಜೀವ ಸದಸ್ಯರಿಂದ ಹೆಚ್ಚಿನ ಒಲವು ಬೆಂಬಲ ವ್ಯಕ್ತವಾಗಿದೆ ಎಂದು…
ಕೊಪ್ಪಳ ಜಿಲ್ಲೆಯ ರೈತರ ಪಾಲಿನ ಮಹತ್ವದ ಯೋಜನೆಯಾದ ಹಿರೇಹಳ್ಳ ಯೋಜನೆಗಾಗಿ ತಮ್ಮ ಜಮೀನು ಕಳೆದುಕೊಂಡು ಸಂತ್ರಸ್ಥರಾಗಿದ್ದವರಿಗೆ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಪುನರ್ವಸತಿ ಹಾಗೂ ಪರಿಹಾರ ಧನ ವಿತರಿಸುವ ಸಮಾರಂಭ ಏ. ೨೫ ರಂದು ಯ…
ಕೊಪ್ಪಳ ನಗರಸಭೆಯ ೧೮ ನೇ ವಾರ್ಡನಲ್ಲಿ ಕೊಪ್ಪಳ : ನಗರಸಭೆಯ ನಗರ ಉತ್ತನ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಕಾಮಗಾರಿಯ ಅಂದಾಜು ವೆಚ್ಚ ೧೦ ಲಕ್ಷ ರೂ ವೆಚ್ಚದ ಕಾಮಗಾರಿಗೆ ನಗರಸಭೆ ಸದಸ್ಯರಾದ ವೀರಣ್ಣ ಹಂಚಿನಾಳ ಚಾಲನೆ ನೀಡಿದರು. ಈ ಸಂದರ್ಭದಲ…
ವರನಟ ಡಾ|| ರಾಜ್ಕುಮಾರ ೮೪ ನೇ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜಿನ ಹತ್ತಿರ ಅವರ ಅಭಿಮಾನಿ ಬಳಗ ಮಂಗಳವಾರ ಸಿಹಿ ಹಂಚಿ ಸಂಬ್ರಮಿಸಿದರು ಈ ಸಂಧರ್ಭದಲ್ಲಿ ಸಂತೋಷ, ಮೇದರ, ಯಮನೂರಸಾಬ ಬನ್ನಿಗೋಳ, ಕಾಶಿಕಮ ಸಾಬ ಲಕ್ಕುಂಡಿ, ಶಂ…
ವಿವಿಧ ವರ್ಗಗಳ ಸಮಾಜ ಬಾಂಧವರಲ್ಲಿ ಏಕತೆ ಮೂಡಿಸುವುದು ಹಾಗೂ ಧರ್ಮ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಸಂಸದ ಶಿವರಾಮಗೌಡ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇ…
ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಏ. ೨೫ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ೮ ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು, ಬೆ. ೯-೪೫ ಗಂಟೆ…
ಏ. ೨೪ ರಂದು ಬಸವಜಯಂತಿ ಕಾರ್ಯಕ್ರಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರ್ಶರೀ ಬಸವೇಶ್ವರರ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಮಹಾನ್ ಮಾನವತಾವಾದಿ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್…
ಇಸ್ಲಾಮಿಕ್ ರಿಸರ್ಚ ಸೆಂಟರ್ ನಗರದ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ದಿ ಲೈಟ್ ಕಾರ್ಯಕ್ರಮದ ಚಿತ್ರಗಳು IRC koppal The light …
ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ, ವಿವಿಧ ಬಸವ ಆನುಯಾಯಿಗಳ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ, ಬಸವ ಜಯಂತಿ ಶತಮಾನೋತ್ಸವ ಸಮಾರಂಭವನ್ನು ಇದೇ ೨೪-೦೪-೨೦೧೨ ರ, ಮಂಗಳವಾರ, ಶ್ರೀ ಗವಿಸಿದ್ಧೇಶ್ವರ ಮಠದ ಆವರಣದಲ್ಲ…
ಅಸತ್ಯದಿಂದ ಸತ್ಯದ ಕಡೆಗೆ ಹೋಗಿ ಮನುಷ್ಯ ಸಾರ್ಥಕ ಬದುಕು ಮಾಡಿಕೊಳ್ಳುವುದರ ಜೊತೆಗೆ ಪರರಿಗೆ ಉಪಕಾರ ಮಾಡುವುದು ಎಲ್ಲಾ ಧರ್ಮದ ತಿರಳಾಗಿದ್ದು, ಇದನ್ನೇ ಇಸ್ಲಾಂ ಧರ್ಮ ಸೇರಿ ಇತರೆ ಎಲ್ಲಾ ಧರ್ಮ ಕಲಿಸುವ ಪಾಠ ಎಂದು ಹೆಬ್ಬಾಳ ಶ್ರೀಮಠದ ಪರಮಪೂಜ್ಯ …
ತಾಲೂಕಿನ ಆನೆಗುಂದಿಯ ಯಜ್ಞವಲ್ಕ ಗುರುಕುಲ ವೇದಪಾಠ ಶಾಲೆಯಲ್ಲಿ ಪ್ರವೇಶ ಪ್ರಾರಂಭಿಸಿದ್ದು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ಈ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಪೌರಾಹಿತ್ಯ, ಸಂಸ್ಕೃತ ಅಧ್ಯಯನ, ಜೋತಿಷ್ಯಶಾಸ್ತ್ರ ಅಧ್ಯಯನ ವಿಷಯ…
ಕೊಪ್ಪಳ ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಶನಿವಾರ…
ರಾಯ್ಪುರ (ಪಿಟಿಐ):ಒಡಿಶಾದಲ್ಲಿ ತಾವು ಅಪಹರಿಸಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಯು ಡೋಲಾಯಮಾನ ಸ್ಥಿತಿಯಲ್ಲಿ ಇರುವಾಗಲೇ,ಛತ್ತೀಸ್ಗಡದ ಸುಕ್ಮಾ ಜಿಲ್ಲಾಧಿಕಾರಿಯನ್ನು ಹಾಡಹಗಲೇ ಅಪಹರಿಸುವ ಮೂಲಕ ನಕ್ಸಲೀಯರು ಮತ್ತೊಮ್ಮೆ ಅಟ್ಟಹಾಸ ಮ…
: ಅರ್ಜಿ ಆಹ್ವಾನ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ೨೦೧೧-೧೨ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿಯನ್ನು ಒದಗಿಸಲಾಗುತ್ತಿದ್ದು, ಪರಿಶಿಷ್ಟ …
ಟಿವಿಯಲ್ಲಿ ಉತ್ತರ ಭಾರತದ ಒಂದು ಊರಿನಲ್ಲಿ ಪೊಲೀಸರು ಆರು ವರ್ಷದ ಹುಡುಗಿಯೊಬ್ಬಳ ಚಿಕ್ಕ ಕೂದಲು ಎರಡೂ ಕಡೆ ಹಿಡಿದು ಎತ್ತುತ್ತಿದ್ದಾರೆ. ಅವಳು ನೋವು ತಡೆಯಲಾರದೇ ಕಿರುಚುತ್ತಿದ್ದಾಳೆ. ಪೊಲೀಸರು ಅವಳನ್ನು ಇಳಿಸಿ ಮತ್ತೆ ಮತ್ತೆ ಎತ್ತುತ್ತಾರೆ. ಟಿ…
♦ಸಭೆ ನಡೆಸಿದ ಉಭಯ ಬಣಗಳ ನಾಯಕರು♦ಸಿಇಸಿ, ಸಂಪುಟ ವಿಸ್ತರಣೆಯ ಕುರಿತು ಚರ್ಚೆ♦ಈಶ್ವರಪ್ಪ, ಶೆಟ್ಟರ್, ಬೊಮ್ಮಾಯಿ, ಉದಾಸಿ, ಕತ್ತಿ ಭಾಗಿ ಬೆಂಗಳೂರು, ಎ.21: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ವಿರುದ್ಧ ಸಿಇಸಿ ಸುಪ್ರಿಂ ಕೋರ್ಟಿನಲ್ಲಿ ವರ…
- ಶಿವಸುಂದರ್ ಸ್ವಾತಂತ್ರ್ಯ ಬಂದು 63 ವರ್ಷಗಳಾದ ನಂತರ ಪ್ರಜಾಪ್ರಭುತ್ವ ಒಂದರಲ್ಲಿ ಸರಕಾರ ಶಿಕ್ಷಣ ಮೂಲಭೂತ ಹಕ್ಕೆಂದು ಒಪ್ಪಿಕೊಳ್ಳು ತ್ತದೆ. ಆದರೆ ಎಲ್ಲರಿಗೂ ಶಿಕ್ಷಣ ಕೊಡಲು ಬೇಕಾದ ಸಂಪನ್ಮೂಲವಿಲ್ಲವೆಂದು ನೆಪಹೇಳು ತ್ತದೆ. ವಾಸ್ತವವಾಗಿ ವರ್ಷ…
ನವದೆಹಲಿ,ಏ.20:ಕಾಂಗ್ರೆಸ್ ವಕ್ತಾರ,ಸಂಸದ ಮತ್ತು ಖ್ಯಾತ ವಕೀಲ 59ವರ್ಷದ ಅಭಿಷೇಕ್ ಮನು ಸಿಂಘ್ವಿ ಅವರು 45ವರ್ಷದ ಸುಂದರ,ಶ್ರೀಮಂತ ಮಹಿಳೆಯೊಂದಿಗೆ ತಮ್ಮ ಚೇಂಬರಿನಲ್ಲಿ ನಡೆಸಿದ್ದಾರೆನ್ನಲಾದ ಕಾಮಕೇಳಿಯ ವಿಡಿಯೋ ಸಾಮಾಜಿಕ ತಾಣಗಳಲ್ಲೆಲ್ಲ ಹರಿದಾಡ…