PLEASE LOGIN TO KANNADANET.COM FOR REGULAR NEWS-UPDATES

ರಾಜ್ಯದ ವಿವಿಧ ಗೊಂದಲ ಗಲಾಟೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ ರಾಜ್ಯದ ವಿವಿಧ ಗೊಂದಲ ಗಲಾಟೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್

ರಾಜ್ಯದಲ್ಲಿ ವಿವಿಧ ಗೊಂದಲ ಗಲಾಟೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪ * ಐಐಟಿ ರಾಯಚೂರಿಗೆ ಆಗಬೇಕೆಂದು ಆಗ್ರಹಿಸಿದ್...

Read more »

ಧಾರವಾಡ ೪, ಕೊಪ್ಪಳ ೧೦ ರಂದು ಸಿನಿಮಾಕ್ಕೆ ಆಡಿಷನ್. ಧಾರವಾಡ ೪, ಕೊಪ್ಪಳ ೧೦ ರಂದು ಸಿನಿಮಾಕ್ಕೆ ಆಡಿಷನ್.

ಕೊಪ್ಪಳ, ಅ. ೧. ಸಿನೆಮಾ ಕ್ಷೇತ್ರದ ಆಸಕ್ತರಿಗೆ ಮತ್ತು ಪ್ರತಿಭಾವಂತರಿಗೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸುತ್ತಿರುವ ಆಡಿಷನ್ ಅಕ್ಟೋಬರ್ ೩ ಮತ್ತು ೪ ರ...

Read more »

ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ. ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ.

ಕೊಪ್ಪಳ-01- ತಾಲೂಕಿನ ಗಿಣಗೇರಾ ಗ್ರಾಮದ ನವಚೇತನ ತರುಣ ಸಂಘ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ದಿನಾಂಕ ೦೨-೧೦-೨೦೧೫ ರ ಶುಕ್ರವಾರದಂದು ಮಹಾತ್ಮ ಗಾಂಧಿ ವೃತ್ತದ ಹತ್ತಿರ ...

Read more »

ಅಕ್ಟೋಬರ್ ಎರಡು, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ. ಅಕ್ಟೋಬರ್ ಎರಡು, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ.

ಅಕ್ಟೋಬರ್ ಎರಡು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಚಾರಿತ್ರಾರ್ಹವಾದ ಸುದಿನ. ಎಂದೇ ಭಾರತದ ಬಂಧನ ಬಿಡಿಸಲು ಅರ್ಹನಿಸಿ ದುಡಿದು ಪಿತಾಮಹರೇನಿಸಿದ ಮಹಾತ್ಮ ಗಾಂಧೀಜಿಯವರು ಮ...

Read more »

ಅಕ್ಟೋಬರ್ ೦೨ ರಂದು ರಕ್ತದಾನ ಶಿಬಿರ. ಅಕ್ಟೋಬರ್ ೦೨ ರಂದು ರಕ್ತದಾನ ಶಿಬಿರ.

ಕೊಪ್ಪಳ-01- ಜಿಲ್ಲೆಯ ಗಿಣಗೇರಾ, ಗುಂಡೂರು ಗ್ರಾಮದಲ್ಲಿ ಅಕ್ಟೋಬರ್ ೦೨ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜ...

Read more »

 ಗಾಂಧೀಜಿ ಕನಸು-ಕರ್ನಾಟಕದಲ್ಲಿ ನನಸು ಅ. ೦೨ ರಿಂದ ವಿಶೇಷ ಜಾಗೃತಿ ಅಭಿಯಾನ. ಗಾಂಧೀಜಿ ಕನಸು-ಕರ್ನಾಟಕದಲ್ಲಿ ನನಸು ಅ. ೦೨ ರಿಂದ ವಿಶೇಷ ಜಾಗೃತಿ ಅಭಿಯಾನ.

ಕೊಪ್ಪಳ ಅ. ೦೧ (ಕ ವಾ)  ಗ್ರಾಮೀಣ ನೈರ್ಮಲ್ಯ, ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣದ ಮಹತ್ವ ಸೇರಿದಂತೆ ಕುರಿತಂತೆ ಗ್ರಾಮೀಣ ಜನರಲ್ಲಿ ಜನಜಾಗೃತಿ ಮೂಡಿ...

Read more »

ಜನ ಆರೋಗ್ಯ ರಕ್ಷಣೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಬದ್ದ. ಜನ ಆರೋಗ್ಯ ರಕ್ಷಣೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಬದ್ದ.

ಕೊಪ್ಪಳ, ೦೧- ಜಿಲ್ಲೆಯ ಎಲ್ಲಾ ಗ್ರಾಮದ ಜನ ಆರೋಗ್ಯ ರಕ್ಷಣೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಬದ್ದವಾಗಿದ್ದು ಬರುವ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿ...

Read more »

ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ- ಖಾಲಿದಖಾನ್. ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ- ಖಾಲಿದಖಾನ್.

ಕೊಪ್ಪಳ-01-ಸೋಲು ಗೆಲವು ಸಮಾನವಾಗಿ ಸ್ವೀಕರಿಸಿ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಿಡಾ ನಿದೇರ್ಶಕ ಖಾಲಿದಖಾನ್ ಹೇಳಿದರು. ಅವರು ದಕ್ಷಿಣ ಭಾರತ ಹಿಂದಿ...

Read more »

"ಐರಾವತ" ಪಕ್ಕಾ ಮಾಸ್ ಪೋಲೀಸ್!  ಅಭಿಮಾನಿಗಳು ಫುಲ್ ಖುಷ್. "ಐರಾವತ" ಪಕ್ಕಾ ಮಾಸ್ ಪೋಲೀಸ್! ಅಭಿಮಾನಿಗಳು ಫುಲ್ ಖುಷ್.

ಜನಗಳಿಗೆ ತೊಂದರೆ ಆದ್ರೆ ಮತ್ತೊಂದು ಅವತಾರದಲ್ಲಿ ಬರ್‍ತಿನಿ, ಇದು ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಹೇಳುವ ಡೈಲಾಗ್. ಅಂದ್ರೆ ಮುಂದೆಯೂ ಸಹ ಇಂಥ ಮಾಸ್ ಸಿನಿಮಾಗಳನ್ನೇ ಮಾಡ...

Read more »
 
Top