PLEASE LOGIN TO KANNADANET.COM FOR REGULAR NEWS-UPDATES

 ಜ್ಞಾನ ಬಂಧು ಶಾಲೆಯಲ್ಲಿ ’ದೀಪೋತ್ಸವ’ ಜ್ಞಾನ ಬಂಧು ಶಾಲೆಯಲ್ಲಿ ’ದೀಪೋತ್ಸವ’

ಕೊಪ್ಪಳ ೦೬ : ಕೊಪ್ಪಳ ಸಮೀಪದ ಭಾಗ್ಯನಗರ ಗ್ರಾಮದಲ್ಲಿ ದಿ  ೦೫ ರಂದು ಜ್ಞಾನ ಬಂಧು ಶಾಲೆಯಲ್ಲಿ ’ದೀಪೋತ್ಸವ’ ಎಂಬ ವಿನೂತನ ಕಾರ್ಯಕ್ರಮವು ನಡೆಯಿತು.   ಮುಖ್ಯ ಅತಿಥಿಗಳಾಗ...

Read more »

ನ.೧೧ ರಿಂದ ಗಂಗಾವತಿಯಲ್ಲಿ ಕೃಷಿ ಮೇಳ ಹಾಗೂ ತಾಲೂಕು ಕೃಷಿ ಉತ್ಸವ ನ.೧೧ ರಿಂದ ಗಂಗಾವತಿಯಲ್ಲಿ ಕೃಷಿ ಮೇಳ ಹಾಗೂ ತಾಲೂಕು ಕೃಷಿ ಉತ್ಸವ

  ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಹಾಗೂ ಕೃಷಿ ಇಲಾಖೆ ಗಂಗಾವತಿ...

Read more »

ಹೈ.ಕ ವ್ಯಾಪ್ತಿಯ ಅತಿಥಿ ಉಪನ್ಯಾಸಕರ ಬೇಡಿಕೆಗೆ ಆಗ್ರಹ ಹೈ.ಕ ವ್ಯಾಪ್ತಿಯ ಅತಿಥಿ ಉಪನ್ಯಾಸಕರ ಬೇಡಿಕೆಗೆ ಆಗ್ರಹ

ಕೊಪ್ಪಳ: ಈಗಾಗಲೇ ಕೇಂದ್ರದಲ್ಲಿನ ಕಾಂಗೈ ನೇತೃತ್ವದ ಸರ್ಕಾರ ಹಾಗು ರಾಜ್ಯ ಕಾಂಗೈ ಸರ್ಕಾರವು ಸೇರಿಕೊಂಡು ಹೈ.ಕ.ಭಾಗದ ಬಹು ದಿವಸಗಳ ಬೇಡಿಕೆಯಾಗಿದ್ದ ಕಲಂ ೩೭೧ ರ ತಿದ್ದುಪ...

Read more »

ಮೋದಿ ರ‍್ಯಾಲಿಗೆ ಭರ್ಜರಿ ಟಿಕೇಟ್ ಮಾರಾಟ  ಮೋದಿ ರ‍್ಯಾಲಿಗೆ ಭರ್ಜರಿ ಟಿಕೇಟ್ ಮಾರಾಟ

ಕೊಪ್ಪಳ : ಬಿಜೆಪಿ ಪ್ರಧಾನ ಮಂತ್ರಿ ಘೋಷಿತ ಅಭ್ಯರ್ಥಿ ನರೇಂದ್ರ ಮೋದಿಯವರ ಬೆಂಗಳೂರಿಗೆ ದಿ ೧೭ ರಂದು ಆಗಮಿಸುತ್ತಿರುವ ಪ್ರಯುಕ್ತ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ...

Read more »

Koppal Koppal

The fort city

Read more »

 ನ.೦೮ ರಿಂದ ಕೊಪ್ಪಳ ತಾಲೂಕ ಮಟ್ಟದ ಪೈಕಾ ಕ್ರೀಡಾಕೂಟ ಉದ್ಘಾಟನೆ ನ.೦೮ ರಿಂದ ಕೊಪ್ಪಳ ತಾಲೂಕ ಮಟ್ಟದ ಪೈಕಾ ಕ್ರೀಡಾಕೂಟ ಉದ್ಘಾಟನೆ

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೈಹಿಕ ಶಿಕ್ಷಕರ ಸಂಘ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ ಪೈಕಾ ಕ್ರೀಡ...

Read more »

ಅರ್ಹ ಸರಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನ ಅರ್ಹ ಸರಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನ

  ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳ ಕಛೇರಿಯಿಂದ ರಾಜ್ಯ ಅನುದಾನದಡಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಟೋಲ್ ಫ್ರೀ ದೂರವಾಣಿ ಸಂಖ...

Read more »

ಗಾಣಧಾಳದಲ್ಲಿ  ವಿಜೃಂಭಣೆಯ  ವಾಲ್ಮೀಕಿ ಜಯಂತಿ ಗಾಣಧಾಳದಲ್ಲಿ ವಿಜೃಂಭಣೆಯ ವಾಲ್ಮೀಕಿ ಜಯಂತಿ

 ನ. ೫. ಯಲಬುರ್ಗಾ ತಾಲ್ಲೂಕಿನ ಗಾಣಧಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವ ಸೇನೆ ಹಾಗೂ ವಾಲ್ಮೀಕಿ ನಾಯಕ ಸಮಾಜವು ಸೋಮವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತೋತ್ಸವ ಹಾಗೂ ...

Read more »

ಅನ್ನ ಭಾಗ್ಯ ಯೋಜನೆ ಜನರ ಹಸಿವು ನೀಗಿಸುವ ಅಸ್ತ್ರವಾಗಿದೆ -ರೇವಣಸಿದ್ದಯ್ಯ ತಾತ ಅನ್ನ ಭಾಗ್ಯ ಯೋಜನೆ ಜನರ ಹಸಿವು ನೀಗಿಸುವ ಅಸ್ತ್ರವಾಗಿದೆ -ರೇವಣಸಿದ್ದಯ್ಯ ತಾತ

ಕೊಪ್ಪಳ, ನ,೦೫ : ಸರಕಾರದ ಜನಪರ ಯೋಜನೆಗಳಲ್ಲೊಂದಾದ ಅನ್ನ ಭಾಗ್ಯ ಯೋಜನೆ ಜನರ ಹಸಿವು ನೀಗಿಸುವ ಅಸ್ತ್ರವಾಗಿದೆ ಎಂದು ಗಂಗಾವತಿ ತಾಲೂಕಿನ ಅರಳಹಳ್ಳಿ  ಶ್ರೀ ರಾಜರಾಶ್ವರ...

Read more »
 
Top