ತಬಲಾ ಸಾತಿಯಾಗಿ ಶ್ರೀನಿವಾಸ ಜೋಷಿ ಹಾಗೂ ಹಾರ್ಮೊನಿಯಂ ವಾದಕರಾಗಿ ಅಂಬಣ್ಣರವರು ಸಾತ್ ನೀಡಿದರು. ಸಂಸ್ಥೆಯ ಮುಖ್ಯಸ್ಥರಾದ ದಾನಪ್ಪ ಜಿ.ಕೆ. ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಡಿ. ಎಂ. ಬಡಿಗೇರರವರು & ಶಾಲೆಗೆ ನೂತನವಾಗಿ ಪ್ರಾಂಶುಪಾಲರಾಗಿ ಆಗಮಿಸಿದ ಪ್ರಶಾಂತ ಕುಲಕರ್ಣಿರವರು ಉಪಸ್ಥಿತರಿದ್ದರು. ಮಂಗಳಾ ಡಂಬಳ ನಿರೂಪಿಸಿದರು, ಕಲ್ಲಯ್ಯ ಹಿರೇಮಠ ವಂದಿಸಿದರು.
Home
»
koppal district information
»
koppal electiions
»
Koppal News
»
koppal organisations
»
school college koppal district
» ಜ್ಞಾನ ಬಂಧು ಶಾಲೆಯಲ್ಲಿ ’ದೀಪೋತ್ಸವ’
Advertisement
Subscribe to:
Post Comments (Atom)
0 comments:
Post a Comment