ಯಲಬುರ್ಗಾ-31- ೨೧ ನೇ ಶತಮಾನದ ಆರಂಭದಲ್ಲಿ ಅಂಚೆ ಕಾಗದದ ಮೂಲಕ ಸಂದೇಶ ರವಾನಿಸಲಾಗುತ್ತಿತ್ತು ಆದರೆ ಕಾಲ ಬದಲಾದಂತೆ ಮೊಬೈಲ್ ಬಳಕೆಯಿಂದ ಎಸ್.ಎಮ್.ಎಸ್ , ವಾಟ್ಸಅಪ್ ಮೂಲಕ ಸಂದೇಶ ರವಾನಿಸಲಾಗುತ್ತಿದೆ .ಆದರೆ ಯಲಬುರ್ಗಾ ಪಟ್ಟಣದ ಪ್ರೇಂಡ್ಸ್ ಜೇಂಟ್ಸ್ ಪಾರ್ಲರ್ನಲ್ಲಿ ಶರಣು ಎಂಬ ಯವಕ ತನ್ನ ತಲೆಯಲ್ಲಿ ೨೦೧೬ ಎಂದು ಹೇರ್ ಕಟ್ ಮಾಡಿಸಿಕೊಂಡು ನಾವು ನಾಳೆಯಿಂದ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೆವೆ ಎಂದು ಹೇಳಿದರು .ಕೇಶವಿನ್ಯಾಸಕಾರ ಮುತ್ತುರಾಜ ಹಡಪದ ಮಾತನಾಡಿ ತಲೆಯಲ್ಲಿ ಕೇಶವಿನ್ಯಾಸ ಮಾಡಿಸಿಕೊಳ್ಳುವುದು ಅಷ್ಟೆ ಮುಖ್ಯವಲ್ಲ ಯುವಕರು ದುಶ್ಚಟಗಳನ್ನು ಬಿಡಬೇಕು. ಹಳೆಯ ಕಹಿ ಘಟನೆಯ ನೆನಪುಗಳನ್ನು ಮರೆತು ಹೊಸ ವರ್ಷದಲ್ಲಿ ಯಾವುದೆ ಅವಘಡಗಳು ನಡೆಯದೆ ನಮ್ಮ ದೇಶ ಎಲ್ಲಾ ರಂಗಗಳಲ್ಲಿ ಅಭಿವೃದ್ದಿ ಪಥದಲ್ಲಿ ಸಾಗಲಿ ಎಲ್ಲರೂ ಶಾಂತಿ ಸೌಹಾರ್ದ ಸಹಬಾಳ್ವೆಯಿಂದ ಬಾಳೋಣ ಹೊಸ ವರ್ಷವನ್ನು ಆಚರಿಸೋಣ ಎಂದು ಇದೇ ವೇಳೆ ತಮ್ಮ ಅಭಿಪ್ರಾಯ ತಿಳಿಸಿದರು. ಮಹಾದೇವಪ್ಪ ಹಡಪದ ,ಕಳಕೇಶ ಹಡಪದ ,ಮಾರುತಿ ಹಡಪದ ಇದ್ದರು.
Advertisement
Related Posts
ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.
09 Apr 20160ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲ...Read more »
ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.
09 Apr 20160ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ...Read more »
ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..
09 Apr 20160ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸ...Read more »
ಮೇತಗಲ್-ದದೇಗಲ್ ಮಾರ್ಗ ಭಾರತ ಮಾಲಾ ವ್ಯಾಪ್ತಿಗೆ
14 Nov 20182ಕೊಪ್ಪಳ ನ. : ರಾಷ್ಟ್ರೀಯ ಹೆದ್ದಾರಿ ೫೦ ರ ಕೊಪ್ಪಳ ಮೇತಗಲ...Read more »
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
08 Apr 20160ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸ...Read more »
Subscribe to:
Post Comments (Atom)
0 comments:
Post a Comment
Click to see the code!
To insert emoticon you must added at least one space before the code.