PLEASE LOGIN TO KANNADANET.COM FOR REGULAR NEWS-UPDATES

ಹಡಪದ ಅಪ್ಪಣ್ಣ ಜಯಂತಿ.ಹಡಪದ ಅಪ್ಪಣ್ಣ ಜಯಂತಿ.

ಯಲಬುರ್ಗಾ : ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗುವ ಮೂಲಕ ಸಮಾಜದಲ್ಲಿನ ಅಂಕು ಡೊಂಕನ್ನು ಹಾಗೂ ಅನಿಷ್ಷ ಪದ್ದತಿಯನ್ನು ಹೋಗಲಾಡಿಸುವ ಮೂಲಕ ಸಮಾನತೆಯನ್ನು ಸಾರಿದ್ದಾರೆ ಅಂಥವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊ…

Read more »
31 Jul 2015

ಆಗಸ್ಟ್.೦೧ ರಂದು ವಿಶ್ಲೇಷಣೆ ಕಾರ್ಯಾಗಾರ.ಆಗಸ್ಟ್.೦೧ ರಂದು ವಿಶ್ಲೇಷಣೆ ಕಾರ್ಯಾಗಾರ.

ಕೊಪ್ಪಳ, ಜು.೩೧ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ೨೦೧೪-೧೫ನೇ ಸಾಲಿನ ಬ್ಲಾಕ್‌ವಾರು ಎಸ್.ಎಸ್.ಎಲ್.ಸಿ ಫಲಿತಾಂಶದ ವಿಶ್ಲೇಷಣೆ ಕಾರ್ಯಾಗಾರವನ್ನು ಆಗಸ್ಟ್.೦೧ ರಂದು ಬೆಳಿಗ್ಗೆ ೦೯ ಗಂಟೆಗೆ ಕೊಪ್ಪಳ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿ…

Read more »
31 Jul 2015

೩೬ ನೇ ಚಾತುರ್ಮಾಸ್ಯ ಮಹೋತ್ಸವ ಹಾಗೂ ದಾಸಸಾಹಿತ್ಯ ಸಮ್ಮೇಳನ -೨೦೧೫.೩೬ ನೇ ಚಾತುರ್ಮಾಸ್ಯ ಮಹೋತ್ಸವ ಹಾಗೂ ದಾಸಸಾಹಿತ್ಯ ಸಮ್ಮೇಳನ -೨೦೧೫.

ಕೊಪ್ಪಳ - ಕೊಪ್ಪಳ ನಗರದಲ್ಲಿ ಅಖಿಲ ಕರ್ನಾಟಕ ಹರಿದಾಸ ಕೂಟ ಕೊಪ್ಪಳ ಸಮಸ್ತ ಬ್ರಾಹ್ಮಣ ಸಮಾಜದ ವತಿಯಿಂದ  ಪ್ರಥಮ ಬಾರಿಗೆ ಶ್ರೀ ಶ್ರೀ ೧೦೦೮ ಶ್ರೀ ವಿಧ್ಯೇಶತೀರ್ಥಶ್ರೀಪಾದಂಗಳವರು ತಮ್ಮ ೩೬ ನೇ ಚಾತುರ್ಮಾಸ್ಯ ವೃತವನ್ನು ಕೈಗೊಳ್ಳುತ್ತಿ ರುವುದು ಕೊ…

Read more »
31 Jul 2015

ಸ್ಟೈಫಂಡರಿ ಪದವಿಧರ ನೌಕರರ ಸಭೆ.ಸ್ಟೈಫಂಡರಿ ಪದವಿಧರ ನೌಕರರ ಸಭೆ.

ಕೊಪ್ಪಳ : ಕರ್ನಾಟಕ ರಾಜ್ಯ ಮಿತವೇತನ ಪದವೀಧರ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ (ರಿ) ಬೆಂಗಳೂರು  ಜಿಲ್ಲಾ ಘಟಕ ಕೊಪ್ಪಳ ಇವರ ಕರೆಯ ಮೇರಿಗೆ ಕೊಪ್ಪಳ ಜಿಲ್ಲಾ ಸಂಘವು ದಿನಾಂಕ: ೦೩-೦೮-೨೦೧೫ ನೇ ಸೋಮವಾರ ಮಧ್ಯಾಹ್ನ ೩-೦೦ ಗಂಟೆಗೆ ತಹಶೀಲ್ ಕಛ…

Read more »
31 Jul 2015

ಜಿಲ್ಲಾ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಹಳಿಗೆ ಪ್ರತಿಭಾ ಪುರಸ್ಕಾರ.ಜಿಲ್ಲಾ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಹಳಿಗೆ ಪ್ರತಿಭಾ ಪುರಸ್ಕಾರ.

Normal 0 false false false EN-US X-NONE X-NONE MicrosoftInternetExplorer4 …

Read more »
31 Jul 2015

ಕೊಪ್ಪಳದಲ್ಲಿ ನಾಳೆ ಹಜ್ ಯಾತ್ರಾ ಶಿಬಿರಾರ್ಥಿಗಳಿಗೆ ತರಬೇತಿ ಶಿಬಿರ.ಕೊಪ್ಪಳದಲ್ಲಿ ನಾಳೆ ಹಜ್ ಯಾತ್ರಾ ಶಿಬಿರಾರ್ಥಿಗಳಿಗೆ ತರಬೇತಿ ಶಿಬಿರ.

ಕೊಪ್ಪಳ,ಜು.೩೧: ಜಿಲ್ಲೆಯಿಂದ ಈ ಬಾರಿ ಪವಿತ್ರ ಹಜ್ ಯಾತ್ರೆಗೆ ತೆರಳುವ ೫೫ ಹಜ್ ಶಿಬಿರಾರ್ಥಿಗಳಿಗೆ ಆ.೦೨ ರ ರವಿವಾರ ಬೆ.೧೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಜಿಲ್ಲೆ…

Read more »
31 Jul 2015

ಡಾ|| ಕಲಾಂಗೆ ಅಂಜುಮನ್ ಕಮೀಟಿ ಸಲಾಂ.ಡಾ|| ಕಲಾಂಗೆ ಅಂಜುಮನ್ ಕಮೀಟಿ ಸಲಾಂ.

ಕೊಪ್ಪಳ,ಜು.೩೧: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ನಿಧನಕ್ಕೆ ಇಲ್ಲಿನ ಅಂಜುಮನ್ ಖಿದ್ಮತೆ ಮುಸ್ಲಮಿನ್ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್ ನೇತೃತ್ವದ ಅಂಜುಮನ್ ಕಮೀಟಿ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಡಾ|| ಕಲಾಂಗೆ …

Read more »
31 Jul 2015

 ಎಂ.ಎಸ್.ಐ.ಎಲ್. ಮದ್ಯದಂಗಡಿಗೆ ಬೀಗ ಖಂಡನೆ. ಎಂ.ಎಸ್.ಐ.ಎಲ್. ಮದ್ಯದಂಗಡಿಗೆ ಬೀಗ ಖಂಡನೆ.

ಗಂಗಾವತಿ ಹೊರವಲಯದಲ್ಲಿರುವ ಎಂ.ಎಸ್.ಐ.ಎಲ್. ಅಂಗಡಿಯನ್ನು ಸ್ಥಳಾಂತರಕ್ಕೆ ಒತ್ತಾಯಿಸುತ್ತಿರುವ ಜಿಲ್ಲಾಡಳಿತ ಮತ್ತು ಅಬಕಾರಿ ಇಲಾಖೆ ಮಧ್ಯಮಾಫಿಯಾಗೆ ಒತ್ತು ಬಿದ್ದಿದೆ ಎಂದು ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಭಾರದ್ವಾಜ್ ಪ್ರಕಟಣೆಯಲ್ಲ…

Read more »
31 Jul 2015

ಸೇನಾ ಭರ್ತಿ ರ್‍ಯಾಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾಹಿತಿ.ಸೇನಾ ಭರ್ತಿ ರ್‍ಯಾಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾಹಿತಿ.

ಕೊಪ್ಪಳ, ಜು.೩೧  ಭಾರತೀಯ ಸೇನಾ ಭರ್ತಿಗಾಗಿ ಮುಕ್ತ ಸೇನಾ ರ್‍ಯಾಲಿ ವ್ಯವಸ್ಥೆಯಡಿ ಅಭ್ಯರ್ಥಿಗಳು ಇನ್ನು ಮುಂದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.          ಬೆಂಗಳೂರಿನ ಹೆಡ್ ಕ್ವಾರ್ಟ್‌ರ್ ರಿಕ್ರೂಮೆಂಟ್ ಕಛೇರಿ ಇವರು ಮುಕ್ತ ಸ…

Read more »
31 Jul 2015

ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಜಲ ಸಂಪನ್ಮೂಲ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮಕೊಪ್ಪಳ, ಜು.೩೧ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆಗಸ್ಟ್ ೦೩ ರಂದು ಒಂದು ದಿನದ ಸಚಿವರು ಅಂದು ಬೆಳಿಗ್ಗೆ ೧೧ ಗಂಟೆಗೆ ಯಲಬುರ್ಗಾ ತಾಲೂಕು ವೀರಾಪುರ ಗ್ರಾಮಕ್ಕೆ ಆಗಮಿಸಿ, ಹಿರೇಹಳ್ಳ …

Read more »
31 Jul 2015

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಸಂಭವ ಸಾಲ ವಸೂಲಾತಿ ಕೈಗೊಳ್ಳದಂತೆ ಡಿ.ಸಿ. ಸೂಚನೆ.ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಸಂಭವ ಸಾಲ ವಸೂಲಾತಿ ಕೈಗೊಳ್ಳದಂತೆ ಡಿ.ಸಿ. ಸೂಚನೆ.

ಕೊಪ್ಪಳ, ಜು.- ೩೧ ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು, ಬರ ಪರಿಸ್ಥಿತಿ ಉಂಟಾಗುವ ಸಾದ್ಯತೆಗಳಿವೆ.  ಬೆಳೆ ಸಾಲ ಹಾಗೂ ಕೃಷಿ ಚಟುವಟಿಕೆಗಳಿಗೆ ರೈತರು ಪಡೆದಿರುವ ಸಾಲವನ್ನು ಸೆಪ್ಟಂಬರ್ ಅಂತ್ಯದವರೆಗೆ ವಸೂಲಿ ಮಾಡುವ…

Read more »
31 Jul 2015

 ಆಗಸ್ಟ್ ೫ ರಂದು ದೆಹಲಿಯಲ್ಲಿ ವಿದ್ಯಾರ್ಥಿ ಸಂಸತ್ಗಾಗಿ ಸಹಿ ಚಳುವಳಿ. ಆಗಸ್ಟ್ ೫ ರಂದು ದೆಹಲಿಯಲ್ಲಿ ವಿದ್ಯಾರ್ಥಿ ಸಂಸತ್ಗಾಗಿ ಸಹಿ ಚಳುವಳಿ.

ಶಿಕ್ಷಣದ ವಾಣಿಜ್ಯೀಕರಣ ಮತ್ತು ಕೇಂದ್ರೀಕರಣದ ಹೊಸ ನೀತಿಗಳನ್ನು ತಡೆಗಟ್ಟಿ.  ಎಲ್ಲರಿಗೂ ಸಮಾನ, ವೈಚಾರಿಕ, ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಒತ್ತಾಯಿಸಿ ಗಂಗಾವತಿಯಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳ ಸಹಿ ಸಂಗ್ರಹ  ಮಾಡಲಾಗಿದೆ.  ಈ ಚಳು…

Read more »
31 Jul 2015

ಶ್ರೀ ಕನಕಗುರು ಪೀಠ.ಶ್ರೀ ಕನಕಗುರು ಪೀಠ.

ಕೊಪ್ಪಳ- ತಾಲೂಕಿನ ಹಾಲವರ್ತಿ ಗ್ರಾಮದ ಶ್ರೀ ಕನಕಗುರು ಪೀಠದಲ್ಲಿ ಹಾಗೂ ಉತ್ತರ ಕನಾಟಕದ ಏಕೈಕ ಗುಹಾಲಯ ಎಂದೆ ಹೆಸರುಪಡೆದಿರುವ ಬೆಡ್ಡದ ಮೇಲಿನ ಶ್ರೀ ಜಡಿಸ್ವಾಮಿ ಅವದೂತರ ೧೫೫ ನೇ ಪುಣ್ಯಾರಾಧನೆ ನಿಮಿತ್ಯ ಶ್ರೀ ಸಿದ್ದರಾಮಾನಂದ ಪುರಿ ಮಹಾಸ್ವಾಮಿಜಿ…

Read more »
30 Jul 2015

ಮುಕ್ತಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾವೃಂದ ಕೊಪ್ಪಳ.ಮುಕ್ತಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾವೃಂದ ಕೊಪ್ಪಳ.

ಕೊಪ್ಪಳ : ದಿನಾಂಕ ೩೧೦೭೨೦೧೫ ರ ಶುಕ್ರವಾರ ಸಂಜೆ ೬:೩೦ ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಕೊಪ್ಪಳ ದಲ್ಲಿ ಮುಕ್ತಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾವೃಂದ ಕೊಪ್ಪಳದ ವಾರ್ಷಿಕೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರ…

Read more »
30 Jul 2015

ಕೊಪ್ಪಳ ತಾಲೂಕಿನ ಇರಕಲ್ಲಗಡಾ ಹೋಬಳಿಯ ನೂತನ ಅಧ್ಯಕ್ಷರ ಆಯ್ಕೆ.ಕೊಪ್ಪಳ ತಾಲೂಕಿನ ಇರಕಲ್ಲಗಡಾ ಹೋಬಳಿಯ ನೂತನ ಅಧ್ಯಕ್ಷರ ಆಯ್ಕೆ.

ಹನುಮಂತಪ್ಪ ತಂ. ಮುದುಕಪ್ಪ ಗಿಣಿಗೇರಿ ಸಾ|| ನಾಗೇಶನಹಳ್ಳಿ ಇವರನ್ನು ಕೊಪ್ಪಳ ಜಿಲ್ಲಾ ಮಾದಿಗ ದಂಡೋರ ಹೋರಾಟ ಸಮಿತಿ, ವತಿಯಿಂದ ಕೊಪ್ಪಳ ತಾಲೂಕಿನ ಇರಕಲ್ಲಗಡಾ ಹೋಬಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು ಸದರಿ ಸಂಘದ ಇರಕಲಗಡಾ ಹೋಬಳಿಯ ಅಧ್ಯಕ್ಷರು…

Read more »
30 Jul 2015

ಉಚಿತ ಹೈನುಗಾರಿಕೆ ತರಬೇತಿ ಅರ್ಜಿ ಆಹ್ವಾನ.ಉಚಿತ ಹೈನುಗಾರಿಕೆ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ, ಜು.೩೦ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಮತ್ತು ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆ ವತಿಯಿಂದ ಕೊಪ್ಪಳ ಜಿಲ್ಲೆಯ ಯುವಕ, ಯುವತಿಯರಿಗೆ ೦೬ ದಿನಗಳ ಉಚಿತ ಹೈನುಗಾರಿಕೆ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.        ಅರ್ಜಿ ಸಲ…

Read more »
30 Jul 2015

ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಭೆ.ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಭೆ.

ಕೊಪ್ಪಳ: ದಿನಾಂಕ.೦೧-೦೮-೨೦೧೫ ರಂದು ಮಧ್ಯಾಹ್ನ ೨:೩೦ಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೈಲ್ವೆಸ್ಟೇಶನ್ (ರಾಧಬಾಯಿ ಸ್ಕೂಲ್)ಹತ್ತಿರ  ಕೊಪ್ಪಳದಲ್ಲಿ ಪ್ರಾಥಮಿಕ ಶಾಲಾ ಮುಖ್ಯಗುರುಗಳ ಸಬೆಯನ್ನು ಕರೆಯಲಾಗಿದ್ದು ಈ ಕೆಲಕಂಡ ಅಂಶಗಳಕುರಿತು ಚೆರ್…

Read more »
30 Jul 2015

  ಹಿರೇ ವಂಕಲಕುಂಟಿ ಗ್ರಾಮದಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ. ಹಿರೇ ವಂಕಲಕುಂಟಿ ಗ್ರಾಮದಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ.

Normal 0 false false false EN-US X-NONE X-NONE

Read more »
30 Jul 2015

 ಡಾ||ಎ.ಪಿ.ಜೆ. ಕಲಾಂ ಮಹಾನ್ ಕಾಯಕಯೋಗಿ-ಶಾಂತಣ್ಣ ಮುದುಗಲ್. ಡಾ||ಎ.ಪಿ.ಜೆ. ಕಲಾಂ ಮಹಾನ್ ಕಾಯಕಯೋಗಿ-ಶಾಂತಣ್ಣ ಮುದುಗಲ್.

ಕೊಪ್ಪಳ:೩೦, ಬೆಳೆಗ್ಗೆ ೯.೩೦ಕ್ಕೆ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಮೇಗಾಲಯದ ಶಿಲ್ಲಾಂಗ್ ದಲ್ಲಿ ಐಐಎಮ್‌ನಲ್ಲಿ ಉಪನ್ಯಾಸ ನೀಡುವಾಗ ಹಠಾತ್ ಹೃದಯಘಾತದಿಂದ ಸಾವನ್ನಪ್ಪಿದ ಅನರ್ಘ್ಯ ರತ್ನ ಭಾರತದ ಚೇತನ ಡಾ||ಅಬ್ದುಲ್ ಕಲಾಂರವರ ಶ್ರದ್ದಾ…

Read more »
30 Jul 2015

ಯುವಕರ ಚಿಲುವೆ ಕಣ್ಮರೆ. . . .ಯುವಕರ ಚಿಲುವೆ ಕಣ್ಮರೆ. . . .

ಭಾರತದ ಮಾಜಿ ರಾಷ್ಟ್ರಪತಿಗಳು, 'ಭಾರತದ ಕ್ಷಿಪಣಿ ಪಿತಾಮಹ' ಹಾಗೂ ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಖ್ಯಾತರಾಗಿದ್ದಂತಹ ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂರವರು ನಮ್ಮನ್ನು (ದಿ:೨೭/೭/೨೦೧೫) ಅಗಲಿರುವುದು ದೇಶಕ್ಕೆ, ಯುವಜನತೆಗೆ ತುಂಬಲಾ…

Read more »
30 Jul 2015

ಶರಣ ಹುಣ್ಣಿಮೆ.ಶರಣ ಹುಣ್ಣಿಮೆ.

ಕೊಪ್ಪಳ, ವಿಶ್ವಗುರುಬಸವೇಶ್ವರ ಟ್ರಸ್ಟ್ ಕೊಪ್ಪಳ ಮಾಸಿಕ ಕಾರ್ಯಕ್ರಮವಾದ ೫೯ನೇ ಶರಣಹುಣ್ಣಿಮೆ  ಕಾರ್ಯಕ್ರಮವು ನಗರದ  ಹುಡ್ಕೋ ಕಾಲನಿಯಲ್ಲಿ ದಿನಾಂಕ ೩೧-೦೭-೨೦೧೫ರಂದು ಶುಕ್ರವಾರ  ಸಂಜೆ  ೬-೩೦ಕ್ಕೆ  ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದ  ಅಧ್ಯಕ್…

Read more »
30 Jul 2015

ದೇಶ ಕಂಡ ಅದ್ಭುತ ಚೇತನ ಅಬ್ದುಲ್ ಕಲಾಂ.ದೇಶ ಕಂಡ ಅದ್ಭುತ ಚೇತನ ಅಬ್ದುಲ್ ಕಲಾಂ.

ಕೊಪ್ಪಳ: ಪತ್ರಿಕೆ ಹಂಚುವ ತ್ಯಂತ ಕೆಳಹಂತದಿಂದ ದೇಶದ ಅತ್ಯಂತ ಉನ್ನತ ಹುದ್ದೆಯಾದ ರಾಷ್ಟ್ರಪತಿಯ ಸ್ಥಾನಕ್ಕೆ ಏರುವ ಮೂಲಕ ಜಗತ್ತಿಗೇನೇ ಮಾದರಿಯಾದ ಏಕೈಕ ವ್ಯಕ್ತಿ ಡಾ. ಅಬ್ದುಲ್ ಕಲಾಂ ಎಂದು ಸಾಹಿತಿ ವಿಠಪ್ಪ ಗೋರಂಟ್ಲಿ ಅಭಿಪ್ರಾಯ ಪಟ್ಟರು.ಪ್ರವಾಸ…

Read more »
30 Jul 2015

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ಖಾಲಿ ಇರುವ ೮ ಎಸ್.ಡಿ.ಎಮ್.ಸಿ ಅಧ್ಯಕ್ಷ ಮತ್ತು ಸದಸ್ಯರುಗಳ ಆಯ್ಕೆ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ಖಾಲಿ ಇರುವ ೮ ಎಸ್.ಡಿ.ಎಮ್.ಸಿ ಅಧ್ಯಕ್ಷ ಮತ್ತು ಸದಸ್ಯರುಗಳ ಆಯ್ಕೆ.

ಕೊಪ್ಪಳ: ತಾಲೂಕಿನ ಕಿನ್ನಾಳದ ಕೌಲಪೇಟೆ ಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಎಸ್.ಡಿ.ಎಮ್.ಸಿ ಪದಾದಿಕಾರಿಗಳಿರಲಿಲ್ಲ. ಉಳಿದ ೮ ಸ್ಥಾನಗಳಿಗೆ ನಿನ್ನೆ ಸದಸ್ಯರುಗಳನ್ನು ಆಯಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಣ್ಣ ಕಲ್ಲಗೋಡೆ, ಸದಸ್…

Read more »
29 Jul 2015

ಮಾದಿನೂರು ಸರಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿ ರಚನೆ.ಮಾದಿನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿ ರಚನೆ.

ಕೊಪ್ಪಳ- ಇತ್ತೀಚೆಗೆ ತಾಲೂಕಿನ ಮಾದಿನೂರು ಸರಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್.ಡಿ.ಎಮ್.ಸಿ ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಭಿಮಶೇನಾಚಾರ್ ಅಡವಿ, ಉಪಾಧ್ಯಕ್ಷರಾಗಿ ಸುನಿತಾ ಗವಿಸಿದ್ದಪ್ಪ ಅವಣ್ಣಿ, ಸದಸ್ಯರುಗಳಾಗಿ ರತ್ನವ್ವ ತಿಮ್ಮ…

Read more »
29 Jul 2015

ವಿದ್ಯಾರ್ಥಿವೇತನ  ಸ್ವಯಂ ಘೋಷಿತ ದಾಖಲೆಗಳನ್ನು ಸಲ್ಲಿಸಲು ಸೂಚನೆ.ವಿದ್ಯಾರ್ಥಿವೇತನ ಸ್ವಯಂ ಘೋಷಿತ ದಾಖಲೆಗಳನ್ನು ಸಲ್ಲಿಸಲು ಸೂಚನೆ.

ಕೊಪ್ಪಳ, ಜು.೨೯  ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ …

Read more »
29 Jul 2015

 ಕೊಪ್ಪಳ ಖಾಲಿ ಉಳಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ. ಕೊಪ್ಪಳ ಖಾಲಿ ಉಳಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ.

ಕೊಪ್ಪಳ, ಜು.೨೯ ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊಪ್ಪಳದಲ್ಲಿ ಖಾಲಿ ಉಳಿದಿರುವ ವಿವಿಧ ವೃತ್ತಿ ತರಬೇತಿ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.      ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್…

Read more »
29 Jul 2015

ಕುಕಟ್ಟ ಮಹಾಮಂಡಳಿ ರಾಜ್ಯ ಉಪಾಧ್ಯಕ್ಷರಾಗಿ ತ್ರಿನಾಥರೆಡ್ಡಿ ಆಯ್ಕೆ.ಕುಕಟ್ಟ ಮಹಾಮಂಡಳಿ ರಾಜ್ಯ ಉಪಾಧ್ಯಕ್ಷರಾಗಿ ತ್ರಿನಾಥರೆಡ್ಡಿ ಆಯ್ಕೆ.

ಕೊಪ್ಪಳ- ಕರ್ನಾಟಕ ಸಹಕಾರ ಕುಕಟ್ಟ ಮಹಾಮಂಡಳಿ ಬೆಂಗಳೂರು ಕರ್ನಾಟಕ ರಾಜ್ಯ ಉಪಾದ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಕುಕಟ್ಟ ಉದ್ದಿಮೆದಾರರಾದ ಸತ್ತಿ ತ್ರನಾಥ ರೆಡ್ಡಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮುಂದಿನ ಐದು ವರ್ಷ ಮಂಡಳಿಗೆ ನಡೆದ ಚುನಾವಣೆಯಲ…

Read more »
29 Jul 2015

ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ನಿರ್ಧಾರ- ಡಾ. ಸುರೇಶ್ ಇಟ್ನಾಳ್.ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ನಿರ್ಧಾರ- ಡಾ. ಸುರೇಶ್ ಇಟ್ನಾಳ್.

Normal 0 false false false EN-US X-NONE X-NONE MicrosoftInternetExplorer4 …

Read more »
29 Jul 2015

 'ಜನ-ಮನ' ಫಲಾನುಭವಿಗಳೊಂದಿಗೆ  ಸಂವಾದ ಕಾರ್ಯಕ್ರಮ ಸಿದ್ಧತೆ ಕೈಗೊಳ್ಳಲು ಆರ್.ಆರ್. ಜನ್ನು ಸೂಚನೆ. 'ಜನ-ಮನ' ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ಸಿದ್ಧತೆ ಕೈಗೊಳ್ಳಲು ಆರ್.ಆರ್. ಜನ್ನು ಸೂಚನೆ.

ಕೊಪ್ಪಳ ಜು. ೨೯ಸರ್ಕಾರ ಜಾರಿಗೊಳಿಸಿರುವ ಹಲವು ಜನಪರ ಯೋಜನೆಗಳ ಬಗ್ಗೆ ಫಲಾನುಭವಿಗಳ ಅನಿಸಿಕೆ ಅಭಿಪ್ರಾಯ ಸಂಗ್ರಹ ಮಾಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಫಲಾನುಭವಿಗಳೊಂದಿಗೆ …

Read more »
29 Jul 2015
 
Top