PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಮಾ.೧೩: ಉತ್ತರ ಪ್ರದೇಶದ ಅಲಹಬಾದ್ ನ್ಯಾಯಾಲಯದ ಪ್ರಾಂಗಣದಲ್ಲಿ ಪೊಲೀಸರ ಗುಂಡೆಟಿಗೆ ವಕೀಲರೊಬ್ಬರು ಮರಣಹೊಂದಿರುವ ಘಟನೆಯನ್ನು ಖಂಡಿಸಿ ಇಲ್ಲಿನ ಜಿಲ್ಲಾ ವಕೀಲರ ಸಂಘ ಇದೇ ದಿ.೧೬ ರಂದು ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲು ತಿರ್ಮಾನಿಸಲಾಗಿದೆ.
        ಈ ಘಟನೆ ಕುರಿತಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕರೆ ಮೇರೆಗೆ ರಾಷ್ಟ್ರಾಧ್ಯಂತ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಾಜಶೇಖರ ಮಾಲಿ ಪಾಟೀಲ್ ತಿಳಿಸಿದ್ದಾರೆಂದು ಸಂಘದ ಪತ್ರಿಕಾ ವಕ್ತಾರರಾದ ಎಸ್.ಬಿ.ಪಾಟೀಲ್ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Koppal Advocates
13 Mar 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top