PLEASE LOGIN TO KANNADANET.COM FOR REGULAR NEWS-UPDATES

ಪ್ರಗತಿ ನಗರ  ಸೇವಾ ಸಮಿತಿ ಅಸ್ತಿತ್ವಕ್ಕೆ  ಪ್ರಗತಿ ನಗರ ಸೇವಾ ಸಮಿತಿ ಅಸ್ತಿತ್ವಕ್ಕೆ

 ನಗರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿಗಳು ರವಿವಾರ ಸಂಜೆ ಸಭೆ ಸೇರಿ ದೇವಸ್ಥಾನ,ಉದ್ಯಾನವನ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗಾಗಿ ವಿನಾಯಕ ಸೇವಾ ಸಮಿತಿ ರಚಿಸಿದರು.ಅಧ್ಯಕ್ಷರಾಗಿ ಗಿರೀಶ ಕಣವಿ,ಉಪಾಧ್ಯಕ್ಷರಾಗಿ ಮಹೇಶ ಹಳ್ಳಿ,ಶಿವ…

Read more »
30 Nov 2014

ಸ್ವಾಮಿಗಳು ಬಯಸದ ಸಮಾನ ಸಂಹಿತೆ

ರಾಮಕಥಾ ಗಾಯಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಆರೋಪ ಸಾಬೀತಾಗುವವರೆಗೆ ಬಂಧಿಸಬಾರದೆಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಒತ್ತಾಯಿಸಿದ್ದನ್ನು ಓದಿ, ಕೇಳಿ…

Read more »
30 Nov 2014

ಅಯ್ಯಪ್ಪ ಸ್ವಾಮಿ ಭಕ್ತರಿಂದ ಮಳೆಮಲ್ಲೇಶ್ವರ ದೇವಸ್ಥಾನದ ಆವರಣ ಸ್ವಚ್ಛತೆ

ಅಯ್ಯಪ್ಪ ಸ್ವಾಮಿ ಭಕ್ತರು ಇಂದು ಮಳೆಮಲ್ಲೇಶ್ವರ. ದೇವಸ್ಥಾನದ. ಆವರಣ ಸೇರಿದಂತೆ ಗದಗ ರಸ್ತೆಯವರೆಗೆ ಸ್ವಚ್ಛತಾ ಕಾರ್ಯಕ್ರ ಹಮ್ಮಿಕೊಂಡರು. …

Read more »
30 Nov 2014

ಚುನಾವಣೆ ನಡೆಯುವ ಪ್ರದೇಶಗಳಿಗೆ ಸಾರ್ವಜನಿಕ ರಜೆಚುನಾವಣೆ ನಡೆಯುವ ಪ್ರದೇಶಗಳಿಗೆ ಸಾರ್ವಜನಿಕ ರಜೆ

ರಾಜ್ಯದಲ್ಲಿ ಡಿಸೆಂಬರ್ 5 ಶುಕ್ರವಾರದಂದು ಸ್ಥಳೀಯ ಸಂಸ್ಥೆಗಳ ಸದಸ್ಯಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳಿಗೆ ಕೇಂದ್ರ ಸರ್ಕಾರದ ಕಚೇರಿಗಳಿಗೂ, ಕೇಂದ್ರ ಹಾಗೂ ರಾಜ…

Read more »
29 Nov 2014

ವಿಮಾ ಕಾನೂನು ತಿದ್ದುಪಡಿ ಮಸೂದೆ 2008 ವಿರೋಧಿಸಿ ವಿಮಾ ನೌಕರರ ಮುಷ್ಕರವಿಮಾ ಕಾನೂನು ತಿದ್ದುಪಡಿ ಮಸೂದೆ 2008 ವಿರೋಧಿಸಿ ವಿಮಾ ನೌಕರರ ಮುಷ್ಕರ

ಕೇಂದ್ರಸರಕಾರವು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ವಿಮಾ ಕಾನೂನುಗಳು (ತಿದ್ದುಪಡಿ)  ಮಸೂದರೆ 2008ನ್ನು ಅಂಗೀಕಾರಗೊಳಿಸಲು ಸಿದ್ದತೆಗಳನ್ನು ನಡೆಸುತ್ತಿದೆ. ಇದು ವಿಮಾ ಕಾನೂನುಗಳಿಗೆ ಸುಮಾರು 111 ತಿದ್ದುಪಡಿಗಳ ಸೂಚನೆಗಳನ್ನು ಹೊಂದಿರುವ …

Read more »
29 Nov 2014

ಇನ್ನಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಸಮಾಜಕ್ಕೆ ಇದೆಯೋ?ಇನ್ನಷ್ಟು ಮೂಕ ನಾಯಕರ ಅಗತ್ಯ ನಮ್ಮ ಬಹಿಷ್ಕೃತ ಸಮಾಜಕ್ಕೆ ಇದೆಯೋ?

-ಕಿರಣ್, ಗಾಜನೂರು ಘಟನೆ-1 ಅದು 1927 ರಿಂದ 1932 ರ ವರೆಗಿನ ಕಾಲಾವಧಿ. ಆ ವೇಳೆಗಾಗಲೇ ತಮ್ಮ ಬಹುಪಾಲು ವಿದ್ಯಾಭ್ಯಾಸ ಮುಗಿಸಿ ‘ಮೂಕ ನಾಯಕ’, ‘ಬಹಿಷ್ಕೃತ ಭಾರತ’, ಪತ್ರಿಕೆಗಳನ್ನು ಆರಂಭಿಸಿದ್ದ ಅಂಬೇಡ್ಕರ್, ಕಾಂಗ್ರೆಸ್‌ನ ಸಭೆಯೊಂದರಲ್ಲಿ ಅಧ್ಯಕ…

Read more »
29 Nov 2014

ಅಮರ್ ದೀಪ್ ಪಿ.ಎಸ್ - ಕವಿತೆಗಳುಅಮರ್ ದೀಪ್ ಪಿ.ಎಸ್ - ಕವಿತೆಗಳು

ಎದೆ ಕುಲುಮೆಯಾದರೇ ಮುಖ ಅಡವಿಟ್ಟುಕೊಂಡ ಭಾವನೆಗಳ ಮೂಟೆ ಅರ್ಥ ನೀಡ ಹೊರಟ  ಅಕ್ಷರಗಳ ಬಿಸಿ ಕವನವಾಗಿ ರುಚಿಸುವುದು ಖಾಲಿ ಪುಟದ ತಟ್ಟೆಯಲಿ  ಸುಮ್ಮನೆ ಹಾಯಾದ ಓದಿನಲ್ಲಿ ... ***** ವಿಧೇಯಕವಾಗಿದೆ; ಇನ್ನು ಕಂಡಲ್ಲಿ, ರಸ್ತೆ ಬದಿ ಉಗುಳು, ಉಚ್ಚೆ ಕ…

Read more »
29 Nov 2014

ಗದಗ: ಬಾಲಕಿಯ ಮೇಲೆ ಅತ್ಯಾಚಾರಗದಗ: ಬಾಲಕಿಯ ಮೇಲೆ ಅತ್ಯಾಚಾರ

 ಗದಗ, ನ. 30: ಎರಡು ವರ್ಷದ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಗದಗ ತಾಲೂಕಿನ ಹೊಂಬಲ ಗ್ರಾಮದಲ್ಲಿ ರವಿವಾರ ವರದಿಯಾಗಿದೆ. ಅತ್ಯಾಚಾರ ಆರೋಪಿಯನ್ನು ಪ್ರವೀಣ್‌ (21) ಎಂದು ಗುರುತಿಸಲಾಗಿದೆ. ಈತ ನಿನ್ನೆ ರಾತ್ರಿ ಮನ…

Read more »
29 Nov 2014

ಮುಖ್ಯಮಂತ್ರಿಗಳಿಂದ ನೇತ್ರದಾನ ಘೋಷಣಾ ಪತ್ರಕ್ಕೆ ಸಹಿ

ಡಾ. ರಾಜ್‌ಕುಮಾರ್ ಅವರ ನೇತ್ರದಾನದಿಂದ ಪ್ರೇರಿತರಾಗಿ ತಾವೂ ನೇತ್ರದಾನ ಮಾಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು. ಅಲ್ಲದೆ ಘೋಷಣಾ ಪತ್ರಕ್ಕೂ ಈ ಸಂದರ್ಭದಲ್ಲಿ ಸಹಿ ಮಾಡಿದರು. …

Read more »
29 Nov 2014

ಡಾ: ರಾಜ್‌ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ – ಮುಖ್ಯಮಂತ್ರಿ ಸಿದ್ದರಾಮಯ್ಯ

  ಡಾ: ರಾಜ್‌ಕುಮಾರ್ ಅವರಿಗೆ ಅವರೇ ಸಾಟಿ. ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದರು. ನಗರದ ಶ್ರೀ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಿಸಲಾಗಿರುವ ಡಾ. ರಾಜ್‌ಕುಮಾರ್ ಸ್ಮಾರಕವನ್ನು ಲೋ…

Read more »
29 Nov 2014

ವಕ್ಫ್ ಆಸ್ತಿಗಳ ಸರ್ವೆ : ಸಂಪರ್ಕಿಸಲು ಸೂಚನೆವಕ್ಫ್ ಆಸ್ತಿಗಳ ಸರ್ವೆ : ಸಂಪರ್ಕಿಸಲು ಸೂಚನೆ

 ಕೊಪ್ಪಳ,ನ.೨೯: ಜಿಲ್ಲಾ ವಕ್ಫ ಸಲಹಾ ಸಮಿತಿಯಿಂದ ಜಿಲ್ಲೆಯ ವಕ್ಫ್ ಆಸ್ತಿಗಳ ೨ನೇಯ ಹಂತದ ಸರ್ವೆ ಕಾರ್ಯ ನಡೆಯುವುದರಿಂದ ವಕ್ಫ ಆಸ್ತಿಗಳ ಸರ್ವೆಯನ್ನು ಮಾಡಲು ಆಸಕ್ತಿಯುಳ್ಳವರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಜ…

Read more »
29 Nov 2014

ವಕ್ಫ ಇಲಾಖೆಯಿಂದ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನವಕ್ಫ ಇಲಾಖೆಯಿಂದ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ

  ಕರ್ನಾಟಕ ರಾಜ್ಯ ಔಕಾಫ್ ಆಫ್ ಉಮೆನ ಡೆವಲಪಮೆಂಟ್, ಮೈನರ್‌ಟಿ ವೆಲ್ಫೇರ್ ಹಜ್ಜ್ ಮತ್ತು ವಕ್ಫ್ ಇಲಾಖೆ ಬೆಂಗಳೂರು ಇವರಿಂದ ಪ್ರಸಕ್ತ ಸಾಲಿಗೆ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನಕ್ಕಾಗಿ ಅ…

Read more »
29 Nov 2014

ಡಿ.೦೪ ರಂದು ಎನ್.ಜಿ.ಓ. ಸಂಸ್ಥೆಗಳ ಸಭೆಡಿ.೦೪ ರಂದು ಎನ್.ಜಿ.ಓ. ಸಂಸ್ಥೆಗಳ ಸಭೆ

 ಜಿಲ್ಲಾ ಪಂಚಾಯತಿ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಿಂದ ಡಿ.೦೪ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಎನ್.ಜಿ.ಓ. ಸಂಸ್ಥೆಗಳ ಸಭೆಯನ್ನು ಏರ್ಪಡ…

Read more »
29 Nov 2014

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಪುರಸ್ಕಾರವನ್ನು ನವದೆಹಲಿಯಲ್ಲಿ ಶುಕ್ರವಾರದಂದು ಕೇಂದ್ರ ಸರ್ಕಾರದ ನಗರಾಭಿವೃದ್ದಿ ಇಲಾಖೆ ಆಯೋಜಿಸಿರುವ ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಫರೆನ…

Read more »
29 Nov 2014

   ರಾಜ್ಯೋತ್ಸವದ ಪ್ರಯುಕ್ತ ಹಲಗೇರಿ ಗ್ರಾಮದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆ ರಾಜ್ಯೋತ್ಸವದ ಪ್ರಯುಕ್ತ ಹಲಗೇರಿ ಗ್ರಾಮದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆ

ಹಲಗೇರಿ ಗ್ರಾಮದಲ್ಲಿ ಕರುನಾಡ ಕಲಿಗಳ ಕ್ರಿಯಾ ವೇದಿಕೆ ಗ್ರಾಮ ಪಂಚಾಯತ ಕಾರ್ಯಲಯ ಹಾಗೂ ಕರ್ನಾಟಕ ರಕ್ಷಣಾವೇದಿಕೆ ಪ್ರವೀಣ ಶೆಟ್ಟಿ ಬಣ ಹಾಗೂ ಸಿರಿಗನ್ನಡ ವೇದಿಕೆ ತಾಲೂಕ ಘಟಕ ಕೊಪ್ಪಳ, ಇವರ ಸಹಯೋಗದಲ್ಲಿ ಜಾನಪದ ಸಂಜೆ ಮತ್ತು ಚರ್ಚಾ ಸ್ಪರ್ಧೆಯಲ್ಲಿ…

Read more »
29 Nov 2014

ಡಾ. ರಾಜ್‘ಕುಮಾರ್ ಸ್ಮಾರಕ ಲೋಕಾರ್ಪಣೆ

 ಬೆಂಗಳೂರು, ನ. 29: ನಗರದ ಕಂಠೀರವ ಸ್ಟೂಡಿಯೋದಲ್ಲಿರುವ ವರನಟ ಡಾ. ರಾಜ್‘ಕುಮಾರ್ ಸ್ಮಾರಕವನ್ನು ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದಾರೆ. ಡಾ. ರಾಜ್ ಸಮಾಧಿಗೆ ಮೊದಲು ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ ಅವರು, ಬಳಿಕ ಸ್ಮ…

Read more »
29 Nov 2014

ಶಿಕ್ಷಕರ ಚುನಾವಣೆ ರಂಗು

Read more »
29 Nov 2014

ರಕ್ತದಾನ ಶಿಬಿರರಕ್ತದಾನ ಶಿಬಿರ

  ಕೊಪ್ಪಳ. ನಾಳೆ ಡಿ. ೧ ಸೋಮವಾರದಂದು ಗಿಣಗೇರಿ ಬಳಿ ಇರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಇವರ ಸಂಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.     ಗಿಣಗೇರಿ ಬಳಿ ಇ…

Read more »
29 Nov 2014

  ಪರಿಸರ ಸ್ವಚ್ಛವಾಗಿಡಲು : ಪ್ರದೀಪಗೌಡ್ರ ಮಾಲೀಪಾಟೀಲ ಕರೆ ಪರಿಸರ ಸ್ವಚ್ಛವಾಗಿಡಲು : ಪ್ರದೀಪಗೌಡ್ರ ಮಾಲೀಪಾಟೀಲ ಕರೆ

 ನ.೨೯ ಎಲ್ಲಾ ರೋಗಗಳ ಮೂಲ ಅಸ್ವಚ್ಛತೆಯಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಚಿi ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಮತ್ತು ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಿಸಲು ಕೊಳ್ಳುವಂತೆ  ಗ್ರ್ರಾಮಸ್ಥರಿಗೆ ಕವಲೂರು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹ…

Read more »
29 Nov 2014

ಕೊಪ್ಪಳ: ಅರಿವಿನ ಪಯಣ ಸುರಕ್ಷ ಬಾಲ್ಯ ಜಾಥಾಕ್ಕೆ ಸ್ವಾಗತ

ಕೊಪ್ಪಳ: ನ. ೨೯. ನಾನೊಬ್ಬ ಸಾಹಿತಿಯಾಗಿ, ರಂಗ ಕರ್ಮಿಯಾಗಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಅರಿವಿನ ಪಯಣ ಎಂಬ ಸುರಕ್ಷಾ ಬಾಲ್ಯ ಜಾಥವನ್ನು ಸ್ವಾಗತಿಸುತ್ತೇನೆ. ಮಕ್ಕಳ ಹಕ್ಕು ಮತ್ತು ಶಿಕ್ಷಣ ಪರವಾಗಿರುವ ಜಾಥಾ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ…

Read more »
28 Nov 2014

ಬೆಟಗೇರಿ ಗ್ರಾಮದಲ್ಲಿ ಮಕ್ಕಳ ಹಬ್ಬ

ಕೊಪ್ಪಳ : ಇತ್ತೀಚೆಗೆ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಬ್ಬ ಹಾಗ…

Read more »
28 Nov 2014

ಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ

  ದಿನಾಂಕ ೨೭-೧೧-೨೦೧೪ ರಂದು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ದ ಉದ್ಘಾಟನೆಯನ್ನು ಕಲಬುರ್ಗಿಯ ಆಯುಕ್ತರ ಕಛೇರಿ ಹಿರಿಯ ಚಿತ್ರಕಲಾ ಪರಿವೀಕ್ಷಕರಾದ ಟಿ. ದೇ…

Read more »
28 Nov 2014

ಅನೈತಿಕ ಪೊಲೀಸ್‌ಗಿರಿ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ

ಬೆಂಗಳೂರು, ನ. 29: ಬೆಂಗಳೂರು ಪೊಲೀಸರು ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಂವಿ ಧಾನಿಕ ಹಕ್ಕುಗಳಿಗೆ ಗೌರವ ನೀಡಬೇಕಿದೆ. ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಶಾಂತಿ ಯುತ ಸಭೆಗಳ ಕುರಿತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡ ಬೇಕು ಎಂದು ಇದೆಯೇ ಹೊರ…

Read more »
28 Nov 2014

ಆ ಕಾಡು, ಸಮುದ್ರ, ಗಾಂಧೀಜಿ ಇತ್ಯಾದಿ -  ಶೂದ್ರ ಶ್ರೀನಿವಾಸ್‌ಆ ಕಾಡು, ಸಮುದ್ರ, ಗಾಂಧೀಜಿ ಇತ್ಯಾದಿ - ಶೂದ್ರ ಶ್ರೀನಿವಾಸ್‌

  ‘‘ಹೀಗೆ ಕನಸೊಂದು ಆಕಾರ ತಳೆಯಿತು. ಕೇವಲ ಸಣ್ಣ ಲಾಭಕ್ಕಾಗಿ ಸ್ಥಳೀಯ ಗೂಂಡಾಗಳ ಸಂಗಡ ಸೆಣಸದೆ ಹೊಸ ಸಾಮಾಜಿಕ ವ್ಯವಸ್ಥೆಯೊಂದನ್ನು ಸೃಜಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. 1982ರ ಫೆಬ್ರವರಿ 22ರಂದು ಆಗಲೇ ಅಸ್ತಿತ್ವದಲ್ಲಿದ್ದ ‘ನಿಷಾದ ಜಲ …

Read more »
28 Nov 2014

ಡಿ. ೦೩ ರಿಂದ ವಿಜಯಪುರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟಡಿ. ೦೩ ರಿಂದ ವಿಜಯಪುರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ

 : ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು ೦೩ (ಹ್ಯಾಂಡಬಾಲ್, ಫುಟಬಾಲ್,) ಕ್ರೀಡೆಗಳನ್ನು ವಿಜಯಪುರದ ಡಾ|| ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. ೦೩ ರಿಂದ ೦೫ ರ ವರೆಗೆ ನಡೆಯ…

Read more »
28 Nov 2014

ಹಾವೇರಿಯಲ್ಲಿ ಡಿ.೦೩ ರಿಂದ ರಾಜ್ಯ ಮಟ್ಟದ ಯುವಜನೋತ್ಸವಹಾವೇರಿಯಲ್ಲಿ ಡಿ.೦೩ ರಿಂದ ರಾಜ್ಯ ಮಟ್ಟದ ಯುವಜನೋತ್ಸವ

  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ಡಿ.೦೩ ರಿಂದ ೫ ರವರೆಗೆ ಹಾವೇರಿ ಜಿಲ್ಲೆ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಕನಕ ಕಲಾಭವನದಲ್ಲಿ ಆಯೋಜಿಸಲಾಗಿದೆ.   ಕಳೆದ ನ. ೨೫ ರಂದು ಕೊಪ್…

Read more »
28 Nov 2014

ಜಿಲ್ಲಾ ಮಟ್ಟದ ಯುವಜನೋತ್ಸವ : ಫಲಿತಾಂಶ ಪ್ರಕಟಜಿಲ್ಲಾ ಮಟ್ಟದ ಯುವಜನೋತ್ಸವ : ಫಲಿತಾಂಶ ಪ್ರಕಟ

 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇತ್ತೀಚಿಗೆ ನಡೆಸಿದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಶಾಸ್ತ್ರೀಯ ಸಂಗೀತ : (ಹಿಂದೂಸ್ಥಾನಿ) ಪೂಜ…

Read more »
28 Nov 2014

ಡಿ.೦೪ ರಂದು ಗಿಣಗೇರಿಯಲ್ಲಿ ರಾಸಾಯನಿಕ ದುರಂತ ನಿವಾರಣೆ ದಿನಡಿ.೦೪ ರಂದು ಗಿಣಗೇರಿಯಲ್ಲಿ ರಾಸಾಯನಿಕ ದುರಂತ ನಿವಾರಣೆ ದಿನ

 ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ವಿವಿಧ ಕೈಗಾರಿಕೆಗಳ ಸಹಯೋಗದೊಂದಿಗೆ ರಾಸಾಯನಿಕ ದುರಂತ ನಿವಾರಣೆ ದಿನವನ್ನು ಡಿ. ೦೪ ರಂದು ಗಿಣಿಗೇರಾದ ಮೆ: ಕಲ್ಯಾಣಿ ಸ್ಟೀಲ್ಸ್ ಲಿ. ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡ…

Read more »
28 Nov 2014

ವಿಪತ್ತನ್ನು ನಿರ್ವಹಿಸಲು ಸದಾ ಬದ್ದರಾಗಿ:- ಖಾಜಾಮೈನುದ್ದಿನ್

ಯುವ ಸಮುದಾಯ ಅಭಿವೃದ್ದಿ ತರಬೇತಿ ಶಿಬಿರ      ಮಂಗಳೂರು :  ಅಪಘಾತಕ್ಕೆ ನಮ್ಮ ನಿರ್ಲಕ್ಷವೇ ಮೂಲ ಕಾರಣ ನಮ್ಮ ನಿರ್ಲಕ್ಷದಿಂದ ಹಲವಾರು ಅಪಘಾತಕ್ಕೆ ನಾವು ಅನುವು ಆಗುತ್ತೆವೆ. ವಿಪತ್ತು ಅಥವಾ ಅಪಘಾತ ಸಂಭವಿಸಿದಾಗ ಬೇರೆಯವರು ಬಂದು ಸರಿಪಡಿಸುತ್ತಾರ…

Read more »
28 Nov 2014
 
Top