PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲಾ ಕೇಂದ್ರವಾಗಿದ್ದರೊ ನಗರದಲ್ಲಿನ ಪ್ರಮುಖ ರಾಷ್ಟೀಯ ಹೆದ್ದಾರಿ ೯೨ ಹಾಗೊ ಎಲ್ಲಾ ಒಳ ರಸ್ತಗಳು ಹಾಳಾಗಿ ಹೋಗಿದ್ದರು ಯಾವ ಜನಪ್ರತಿಧಿಗಳು ತಲೆಕೆಡಿಸಿ ಕೊಳತಿಲ್ಲ ಈ ಹಿನ್ನಲೆಯಲ್ಲಿ ರಸ್ತೆಗಳ ಅಭಿವೃದ್ದಿ ಮಾಡುವಂತೆ  ಒತ್ತಾಹಿಸಿ ಸಂಘಟನೆಯು ೧೧-೯-೨೦೧೪ gಂದು ೧೧.೦೦ ಗಂಟೆಗೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಅಹ್ಮದ್ ಪಲ್ಟನ್  ,ವಿಜಯಕುಮಾರ ಕವಲೂರು ತಿಳಿಸಿದ್ದಾರೆ

Advertisement

0 comments:

Post a Comment

 
Top