PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ : ದಿನಾಂಕ ೨೨/೦೭/೨೦೧೩ ಸೋಮವಾರ ಸಮಯ ಸಂಜೆ ೬:೩೦ ಕ್ಕೆ ಕೊಪ್ಪಳದ ನಗರದ ಹುಡ್ಕೋ ಕಾಲೋನಿಯಲ್ಲಿ ಶರಣ ಹುಣ್ಣಿಮೆ ಜರಗುವುದು ಇದರ ಅಧ್ಯಕ್ಷತೆಯನ್ನು ಶರಣಿ ಬಸಮ್ಮ ರಾಮಣ್ಣ ಹಳ್ಳುಗಯಡಿ ನಗರಸಭೆ ಸದಸ್ಯರು ಕೊಪ್ಪಳ, ಅತೀಥಿ ಉಪನ್ಯಾಸಕರು ಶರಣೆ ಲಲಿತಾ ಎಸ್.ಕಡಿ ಉಪನ್ಯಾಸಕರು ಸ.ಬಾ.ಪ.ಪೂ.ಕಾಲೇಜ ಕೊಪ್ಪಳ ಅತಿಥಿಗಳಾಗಿ ಶರಣೆ ಶೇಖಮ್ಮ ಹಡಪದ ಸಂಕ್ಲಾಪೂರ 
ವಿಷಯ :- ಶಿವಶರಣ ಹಡಪದಅಪ್ಪಣ್ಣ ಮತ್ತು ಲಿಂಗಮ್ಮನವರ ಸಂದೇಶ  
 ಪ್ರಸಾದ ದಾಸೋಹಿಗಳು : ಶರಣೆ ಅನುಸೂಯಾ ಕಾಶಪ್ಪ ಮಟ್ಟಿ ಗೋಶಾಲಾ ಕೊಪ್ಪಳ  ಜರಗುವುದು  

Advertisement

0 comments:

Post a Comment

 
Top