PLEASE LOGIN TO KANNADANET.COM FOR REGULAR NEWS-UPDATES



ಭಾಗ್ಯನಗರ ಗ್ರಾಮದಲ್ಲಿ ಕರಡಿ ಸಂಗಣ್ಣನವರ ನೇತೃತ್ವದಲ್ಲಿ ಬಿ.ಜೆ.ಪಿ.ಯ ಧುರೀಣರ ಹಾಗೂ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಪರವಾಗಿ ಮತ ಯಾಚನೆ ಮಾಡುತ್ತ ಬೃಹತ್ ಸಂಖ್ಯೆಯಲ್ಲಿ ರೋಡ್ ಶೋ ನಡೆಸಿದರು.


Advertisement

0 comments:

Post a Comment

 
Top