PLEASE LOGIN TO KANNADANET.COM FOR REGULAR NEWS-UPDATES

ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು

  ಎಲ್ಲಾದರೂ ಇರು ಎಂಥಾದರೂ ಇರು  ಎಂದೆಂದಿಗೂ ನೀ ಕನ್ನಡವಾಗಿರು........ …

Read more »
31 Oct 2011

ಸಂಪಂಗಿಗೆ ಜಾಮೀನು,ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಮಧ್ಯಂತರ ಜಾಮೀನು

ಬೆಂಗಳೂರು, ಅ.31: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ ನಾಶಪಡಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ಷರತ್ತು ಬದ್ಧ ಜಾಮೀನು ನೀಡಿದೆ. ನ್ಯ…

Read more »
31 Oct 2011

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತ

Read more »
31 Oct 2011

ಮಾಜಿ ಪ್ರದಾನಿ ಶ್ರೀಮತಿ ಇಂದಿರಾ ಗಾಂದಿಯವರ ಪುಣ್ಯತಿಥಿ ಆಚರಣೆಮಾಜಿ ಪ್ರದಾನಿ ಶ್ರೀಮತಿ ಇಂದಿರಾ ಗಾಂದಿಯವರ ಪುಣ್ಯತಿಥಿ ಆಚರಣೆ

ಕೊಪ್ಪಳ : ಕೊಪ್ಪಳ ಜಿಲ್ಲಾ ಕಾಂಗ್ರೇಸ  ಕಾರ್ಯಲಯದಲ್ಲಿ ಶ್ರೀಮತಿ ಇಂದಿರಾಗಾಂದಿಯವರ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು  ಶ್ರೀಮತಿ ಇಂದಿರಾಗಾಂದಿಯವರು ರಾಷ್…

Read more »
31 Oct 2011

ಗಿಣಿಗೇರಾ ಕಾಮಗಾರಿಗೆ ಶಾಸಕ ಸಂಗಣ್ಣ ಕರಡಿ ಭೂಮಿ ಪೂಜೆಗಿಣಿಗೇರಾ ಕಾಮಗಾರಿಗೆ ಶಾಸಕ ಸಂಗಣ್ಣ ಕರಡಿ ಭೂಮಿ ಪೂಜೆ

-  ಗಿಣಿಗೇರಾ ಗ್ರಾಮದಲ್ಲಿ ೭೫ ಲಕ್ಷ ರೂ.ಗಳ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಸಂಗಣ್ಣ ಕರಡಿ ಅವರು ಭೂಮಿ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.  ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸೀತಾ ಹಲಗೇರಿ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್…

Read more »
31 Oct 2011

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಪ್ಪಣ್ಣ ಪದಕಿಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಪ್ಪಣ್ಣ ಪದಕಿ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಪ್ಪಣ್ಣ ಪದಕಿ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.  ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. …

Read more »
31 Oct 2011

ಭ್ರಷ್ಟಾಚಾರ ವಿರೋಧಿ ದಿನಾಚರಣೆ : ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರಭ್ರಷ್ಟಾಚಾರ ವಿರೋಧಿ ದಿನಾಚರಣೆ : ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ

ಕೊಪ್ಪಳ ಅ.: ಅಕ್ಟೋಬರ್ ೩೧ ದಿನವನ್ನು ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸಲಾದ ನಿಮಿತ್ಯ,  ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಅನ್ನದಾನಯ್ಯ ಅವರು ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.    ಜಿಲ್ಲಾಧಿಕಾರಿಗಳ…

Read more »
31 Oct 2011

ವಕ್ಫ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆವಕ್ಫ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ

ಅಕ್ಟೋಬರ್ ): ಕರ್ನಾಟಕ ರಾಜ್ಯ ಸರಕಾರದಿಂದ ಕೊಪ್ಪಳ ಜಿಲ್ಲೆಗೆ ಬಿಡುಗಡೆಯಾದ ಸಹಾಯಧನ ವಕ್ಫ್ ಸಂಸ್ಥೆಗಳಿಗೆ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕಾಗಿ ವಕ್ಫ್ ಸಂಸ್ಥೆಗಳಿಗೆ ಜಾಮೀಯಾ ಮಸೀದಿ ನಿಲೂಗಲ್, ಹಜಾರತ್ ಬಾಬಾ ದರ್ಗಾ, ಕೊಪ್ಪಳ ಟೌನ್, ಮೆಹಬೂ…

Read more »
31 Oct 2011

ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರ ಪ್ರಾರಂಭಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರ ಪ್ರಾರಂಭ

ಅಕ್ಟೋಬರ್  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಲ್ಲಿ ಒಂದಾದ ರಾಜ್ಯ ಸಂಪನ್ಮೂಲ ಕೇಂದ್ರ ಯೋಜನೆಯಡಿ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯ ಆಸಕ್ತ ಮಹಿಳೆಯರು ಸ್ವ ಉದ್ಯೋಗ ಮಾರ್ಗದರ್ಶನ ಪಡ…

Read more »
31 Oct 2011

ನ. ೪ ರಂದು ಕೊಪ್ಪಳ ಜಿಲ್ಲಾಮಟ್ಟದ ಯುವಜನೋತ್ಸವನ. ೪ ರಂದು ಕೊಪ್ಪಳ ಜಿಲ್ಲಾಮಟ್ಟದ ಯುವಜನೋತ್ಸವ

ಕೊಪ್ಪಳ ಅ. : ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನ. ೦೪ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲಾಮಟ್ಟದ ರಾಷ್ಟ್…

Read more »
31 Oct 2011

ನವೋದಯ ವಿದ್ಯಾಲಯ  : ಅವಧಿ ವಿಸ್ತರಣೆನವೋದಯ ವಿದ್ಯಾಲಯ : ಅವಧಿ ವಿಸ್ತರಣೆ

ಕೊಪ್ಪಳ ಅ.  : ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಅಕ್ಟೋಬರ್ ೩೧ ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಸದ್ಯ ಈ ದಿನಾಂಕವನ್ನು ನವೆಂಬರ್ ೧೫ ರವರೆಗೆ  ವಿಸ್ತರಿಸಲಾಗಿದೆ. …

Read more »
31 Oct 2011

ಕನ್ನಡ ರಾಜ್ಯೋತ್ಸವ : ಕನ್ನಡ ಚಲನಚಿತ್ರ ಪ್ರದರ್ಶನ ಕಡ್ಡಾಯಕ್ಕೆ ಡಿ.ಸಿ. ಸೂಚನೆಕನ್ನಡ ರಾಜ್ಯೋತ್ಸವ : ಕನ್ನಡ ಚಲನಚಿತ್ರ ಪ್ರದರ್ಶನ ಕಡ್ಡಾಯಕ್ಕೆ ಡಿ.ಸಿ. ಸೂಚನೆ

ಕೊಪ್ಪಳ ಅ.   : ಕನ್ನಡ ರಾಜ್ಯೋತ್ಸವದ ನಿಮಿತ್ಯ ಜಿಲ್ಲೆಯ ಎಲ್ಲಾ ಚಲನ ಚಿತ್ರಮಂದಿರಗಳಲ್ಲಿ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಕಡ್ಡಾಯವಾಗಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್…

Read more »
31 Oct 2011

ಬೇಸಿಗೆ ಶೇಂಗಾ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ ಕಾರ್ಯಕ್ರಮಬೇಸಿಗೆ ಶೇಂಗಾ ಬೇಸಾಯ ತಾಂತ್ರಿಕತೆ ಕುರಿತು ತರಬೇತಿ ಕಾರ್ಯಕ್ರಮ

ಕೊಪ್ಪಳ ಅ.  : ಕೊಪ್ಪಳ ಜಿಲ್ಲೆಯ ರೈತರಿಗೆ ಬೇಸಿಗೆ ಶೇಂಗಾ ಬೇಸಾಯ ಕ್ರಮಗಳು ವಿಷಯ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಘಟಕದಲ್ಲಿ ನ. ೧೫ ಹಾಗೂ ೧೭ ರಂದು ಎರಡು ದಿನಗಳ ಕಾಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಬಹು ಭಾಗದ…

Read more »
31 Oct 2011

ಯಲಬುರ್ಗಾ : 7ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನಯಲಬುರ್ಗಾ : 7ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ

ಯಲಬುರ್ಗಾ:   ಇಂದು  ಬಳೂಟಗಿ ಗ್ರಾಮದಲ್ಲಿ  7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ಇದಕ್ಕಾಗಿ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು  ಡಾ.ಪಂ.ಪುಟ್ಟರಾಜ ಗವಾಯಿಗಳ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.  ಬೆಳಿಗ್ಗೆ 8-00 ಗಂಟೆಗೆ ಶಾ…

Read more »
30 Oct 2011

ಶಾಲೆ ಮುಚ್ಚುವುದರ ವಿರುದ್ಧ ಜ್ಞಾನಪೀಠ ಸಾಹಿತಿಗಳು ಹೈಕೋರ್ಟಿಗೆಶಾಲೆ ಮುಚ್ಚುವುದರ ವಿರುದ್ಧ ಜ್ಞಾನಪೀಠ ಸಾಹಿತಿಗಳು ಹೈಕೋರ್ಟಿಗೆ

ಮೈಸೂರು, ಅ.30: ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರಕಾರ ಮೂರು ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿ ರುವುದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಕನ್ನಡದ ಹಿರಿಯ ಹಾಗೂ ಗಣ್ಯ ಕವಿ-ಸಾಹಿತಿಗಳು ಮುಂದಾಗಿದ್ದಾರೆ.…

Read more »
30 Oct 2011

ದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಚಾರಗೋಷ್ಠಿದಲಿತ ಸಂಘರ್ಷ: ನಿನ್ನೆ-ಇಂದು-ನಾಳೆ’ ವಿಚಾರಗೋಷ್ಠಿ

ದಲಿತ ಸಂಘರ್ಷ ಸಮಿತಿಗೆ ‘ಬಂಧುತ್ವ’ದ ತುರ್ತು ಅಗತ್ಯ : ಸಾಹಿತಿ-ಚಿಂತಕ ದೇವನೂರ ಮಹಾದೇವ ಮೈಸೂರು, ಅ. 30: ಸೈದ್ಧಾಂತಿಕ ಕಾರಣಗಳಿಗಾಗಿ ದಲಿತ ಸಂಘರ್ಷ ಸಮಿತಿ ವಿವಿಧ ಬಣಗಳಾಗಿ ವಿಂಗಡಣೆಯಾಗಿರುವುದು ಅಸಹಜವೇನಲ್ಲ ಎಂದು ಅಭಿಪ್ರಾಯಪಟ್ಟಿರುವ ಖ್ಯಾತ…

Read more »
30 Oct 2011

ಬಿಜೆಪಿ ಭ್ರಷ್ಟರನ್ನೂ ಸಹಿಸಲಾರೆ, ಜೈಲ್ ನಾಯಕರಿಗೆ ಎಚ್ಚರಿಕೆ:  ಹೋರಾಟ ಕಾಂಗ್ರೆಸ್ ವಿರುದ್ಧ ಅಷ್ಟೇ ಅಲ್ಲ: ಆಡ್ವಾಣಿಬಿಜೆಪಿ ಭ್ರಷ್ಟರನ್ನೂ ಸಹಿಸಲಾರೆ, ಜೈಲ್ ನಾಯಕರಿಗೆ ಎಚ್ಚರಿಕೆ: ಹೋರಾಟ ಕಾಂಗ್ರೆಸ್ ವಿರುದ್ಧ ಅಷ್ಟೇ ಅಲ್ಲ: ಆಡ್ವಾಣಿ

ಬೆಂಗಳೂರು: `ಕೇಂದ್ರದ ಯುಪಿಎ ಸರ್ಕಾರ ನಡೆಸಿರುವ ಭ್ರಷ್ಟಾಚಾರ ಮಾತ್ರ `ಜನ ಚೇತನ ಯಾತ್ರೆ`ಯ ಗುರಿಯಲ್ಲ, ಬಿಜೆಪಿ ಸರ್ಕಾರ ನಡೆಸಿರುವ ಭ್ರಷ್ಟಾಚಾರವನ್ನೂ ನಾನು ಸಹಿಸುವುದಿಲ್ಲ. ಈ ಕಾರಣಕ್ಕೇ ಲೋಕಾಯುಕ್ತ ವರದಿಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೆಸರ…

Read more »
30 Oct 2011

ಶಂಕರ ಬಿನ್ನಾಳ ಸೇರಿದಂತೆ 50 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಶಂಕರ ಬಿನ್ನಾಳ ಸೇರಿದಂತೆ 50 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು, ಅ.30: 2011ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 50 ಮಂದಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿದೆ. ಪ್ರಶಸ್ತಿ ವಿಜೇತರ ಪಟ್ಟಿಯನ್ನು ರವಿವಾರ ವಿಧಾನ ಸೌಧದಲ್ಲಿ ನಡೆದ …

Read more »
30 Oct 2011

೭೮ನೇ ಕವಿಸಮಯ :  ನಾಡಕವಿ ಗವಿಸಿದ್ಧ ಎನ್.ಬಳ್ಳಾರಿಯವರ ಕಾವ್ಯ ವಾಚನ ಮತ್ತು ಚರ್ಚೆ೭೮ನೇ ಕವಿಸಮಯ : ನಾಡಕವಿ ಗವಿಸಿದ್ಧ ಎನ್.ಬಳ್ಳಾರಿಯವರ ಕಾವ್ಯ ವಾಚನ ಮತ್ತು ಚರ್ಚೆ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೭೮ನೇ ಕವಿಸಮಯವನ್ನು ನಗರದ ಪ್ರವಾಸಿ ಮಂದಿರದಲ್ಲಿ  ದಿನಾಂಕ ೩೦-೧೦-೨೦೧೧ ರವಿವಾರ ಸಂಜೆ  ೪.೩೦ಕ್ಕೆ ಹಮ್ಮಿಕೊಳ…

Read more »
29 Oct 2011

ಇಂದು ಫಾರ್ಮುಲಾ-ವನ್ ರೋಮಾಂಚನ! Formula One Raceಇಂದು ಫಾರ್ಮುಲಾ-ವನ್ ರೋಮಾಂಚನ! Formula One Race

ಹೊಸದಿಲ್ಲಿ, ಅ.29: ಇಲ್ಲಿನ ಗ್ರೇಟರ್ ನೊಯಿಡಾದ ಬುದ್ಧ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ರವಿವಾರ ನಡೆಯಲಿರುವ ಬಹುನಿರೀಕ್ಷಿತ ಚೊಚ್ಚಲ ಇಂಡಿಯನ್ ಗ್ರಾನ್ ಪ್ರಿ ಫಾರ್ಮುಲಾ ಒನ್ ರೇಸ್‌ಗೆ ಕ್ಷಣಗಣನೆ ಆರಂಭಗೊಂಡಿದೆ. ಶುಕ್ರವಾರ ಮತ್ತು ಶನಿವಾರ …

Read more »
29 Oct 2011

ವಿಧಾನಸೌಧದಲ್ಲಿ ಸಾವಯವ ಕೃಷಿಕರೊಂದಿಗೆ ಸಂವಾದ- ಮುಖ್ಯಮಂತ್ರಿ

ಕೊಪ್ಪಳ ಅ. ): ಸಾವಯವ ಕೃಷಿಕರ ಮನೆಯಂಗಳದಲ್ಲಿ ರೈತರೊಂದಿಗಿನ ಸಂವಾದ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಒಮ್ಮೆ ಏರ್ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಘೋಷಿಸಿದರು.   ಕೊಪ್ಪಳ ತಾಲೂಕಿನ ಡಂಬ್ರ…

Read more »
29 Oct 2011

ಬರ ಪರಿಹಾರ : ಕೊಪ್ಪಳ ಜಿಲ್ಲೆಗೆ ೫ ಕೋಟಿ ರೂ. ಬಿಡುಗಡೆ- ಮುಖ್ಯಮಂತ್ರಿ ಸದಾನಂದಗೌಡ

ಕೊಪ್ಪಳ ಅ. ೨೯ (ಕ.ವಾ): ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ  ಘೋಷಿಸಲಾಗಿದ್ದು, ಕೊಪ್ಪಳ ಜಿಲ್ಲೆಯೂ ಸಹ ಬರ ಪರಿಸ್ಥಿತಿ ಅನುಭವಿಸುವಂತಾಗಿದೆ.  ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ತಕ್ಷಣವೇ ೫ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ…

Read more »
29 Oct 2011

ರಾಜ್ಯದ ಜನರಿಗೆ ಮತ್ತೊಂದು ಶಾಕ್ : ವಿದ್ಯುತ್ ದರ ಯೂನಿಟ್‌ಗೆ 27 ಪೈಸೆ ಹೆಚ್ಚಳರಾಜ್ಯದ ಜನರಿಗೆ ಮತ್ತೊಂದು ಶಾಕ್ : ವಿದ್ಯುತ್ ದರ ಯೂನಿಟ್‌ಗೆ 27 ಪೈಸೆ ಹೆಚ್ಚಳ

ಬೆಂಗಳೂರು, ಅ.28: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ ರಾಜ್ಯದ ಜನತೆಗೆ ಸರಕಾರ ವಿದ್ಯುತ್ ಶಾಕ್ ನೀಡಿದ್ದು, ಪ್ರತಿ ಯುನಿಟ್‌ಗೆ 27 ಪೈಸೆ ಏರಿಸಿದೆ. ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆದಾರರಿಗೆ ಯಾನಿಟ್‌ಗೆ 40ರಿಂದ 50 ಪೈಸೆ ಹೆಚ್ಚಿಸಲಾಗಿದೆ. …

Read more »
28 Oct 2011

ಅಗ್ರಹಾರಕ್ಕೆ ಶಾಸಕ ಸಂಪಂಗಿಅಗ್ರಹಾರಕ್ಕೆ ಶಾಸಕ ಸಂಪಂಗಿ

ಬೆಂಗಳೂರು, ಅ.: ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಲಂಚ ಪ್ರಕರಣದಲ್ಲಿ ಜಾಮೀನು ನೀಡುವ ವೇಳೆ ಕೋರ್ಟ್ ವಿಧಿಸಿದ್ದ ಷರತ್ತು ಉಲ…

Read more »
28 Oct 2011

ಮುಖ್ಯಮಂತ್ರಿಗಳಿಂದ ಸಾವಯವ ಕೃಷಿಕರೊಂದಿಗೆ ಸಂವಾದ : ಡಂಬ್ರಳ್ಳಿಯಲ್ಲಿ ಸಂಭ್ರಮ

ಕೊಪ್ಪಳ  : ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಅ. ೨೯ ರಂದು ಕೊಪ್ಪಳ ತಾಲೂಕಿನ ಡಂಬ್ರಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಸಾವಯವ ಕೃಷಿ ಅಳವಡಿಸಿ ಯಶಸ್ವಿಯಾಗಿರುವ ರೈತ ದಂಪತಿಗಳಾದ ಪವಿತ್ರ ಆನಂದರಡ್ಡಿ ಹಾಗೂ ಆನಂದರಡ್ಡಿ ಇಮ್ಮಡಿ ಅವರ ಮನೆಗ…

Read more »
28 Oct 2011

ಕಾಂಗ್ರೆಸ್ ನಿಂದ ಪ್ರತಿಭಟನೆಕಾಂಗ್ರೆಸ್ ನಿಂದ ಪ್ರತಿಭಟನೆ

ಕೊಪ್ಪಳ :- ದಿನಾಂಕ : ೩೦-೧೦-೨೦೧೧ ರಂದು ಬೆಳಿಗ್ಗೆ ೧೦.೩೦ ಕ್ಕೆ ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದ ಮಾರ್ಗವಾಗಿ ತಶೀಲ್ ಕಾರ್ಯಲಯದವರಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡು ಮನವಿ ಸಲ್ಲಿಸುವುದು. ಕರ್ನಾಟಕದಲಿ ಎಲ್.ಕೆ.ಅಡ್ವಾಣಿಯವರು ಕೈಗೊಂಡಿರ…

Read more »
28 Oct 2011

ಮುಖ್ಯಮಂತ್ರಿಗಳಿಂದ ೯೪೪ ಆಸರೆ ಮನೆಗಳ ಹಸ್ತಾಂತರಮುಖ್ಯಮಂತ್ರಿಗಳಿಂದ ೯೪೪ ಆಸರೆ ಮನೆಗಳ ಹಸ್ತಾಂತರ

ಕೊಪ್ಪಳ ಅ.  ಕಳೆದ ೨೦೦೯ ರಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೆ ಮಳೆಯಿಂದಾಗಿ ಸಂತ್ರಸ್ಥರಾಗಿದ್ದವರಿಗೆ ಆಸರೆ ಯೋಜನೆಯಲ್ಲಿ ಮನೆಗಳನ್ನು ಒದಗಿಸುವ ಕಾರ್ಯಕ್ರಮಡಿ. ಅ. ೨೯ ರಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಜಿಲ್ಲೆಯಲ್ಲಿ ಒಟ್ಟು ೯೪೪ ಆಸರ…

Read more »
28 Oct 2011

ಶಾಸಕ ಸಂಗಣ್ಣ ಕರಡಿ ಅವರಿಂದ ಮುಖ್ಯಮಂತ್ರಿಗಳಿಗೆ ಮನವಿ

ಕೊಪ್ಪಳ ಅ. : ಕೊಪ್ಪಳ ತಾಲೂಕು ಡಂಬ್ರಳ್ಳಿಯ ಸಾವಯವ ಕೃಷಿಕರೊಂದೊಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅ. ೨೯ ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು…

Read more »
28 Oct 2011

ಡಂಬ್ರಳ್ಳಿಯ ಸಾವಯವ ಕೃಷಿಕ ಆನಂದರಡ್ಡಿ ಇಮ್ಮಡಿಯವರ ಯಶೋಗಾಥೆಡಂಬ್ರಳ್ಳಿಯ ಸಾವಯವ ಕೃಷಿಕ ಆನಂದರಡ್ಡಿ ಇಮ್ಮಡಿಯವರ ಯಶೋಗಾಥೆ

 ಕೊಪ್ಪಳ ಅ. ಅತ್ಯಂತ ಕಡಿಮೆ ಬಂಡವಾಳ, ಕಡಿಮೆ ಜಮೀನಿನಲ್ಲಿಯೂ ಸಾವಯವ ಕೃಷಿ ಚಟುವಟಿಕೆ ನಡೆಸಿ ಹೆಚ್ಚು ಲಾಭ ಪಡೆಯಬಹುದು, ಕೈ ಕೆಸರಾದರೆ, ಬಾಯಿ ಮೊಸರು ಎಂಬ ಗಾದೆಯನ್ನು ಸಾಕ್ಷೀಕರಿಸಿದ ತಾಲೂಕಿನ ಡಂಬ್ರಳ್ಳಿ ಗ್ರಾಮದ ರೈತ ಆನಂದರಡ್ಡಿ ಇಮ್ಮಡಿಯವರ …

Read more »
28 Oct 2011

ಕೊಪ್ಪಳಕ್ಕೆ ವಿಶೇಷ ಪ್ಯಾಕೇಜ್ : ನಗರಾಭಿವೃದ್ದಿಗೆ ೫೦ ಕೋಟಿ

ಕೊಪ್ಪಳ : ಚುನಾವಣೆಯಲ್ಲಿ ಗೆದ್ದ ಬಳಿಕ ಕೊಪ್ಪಳ ಕ್ಷೇತ್ರಕ್ಕೆ ದೊಡ್ಡ ಬಳುವಳಿ ನೀಡಲು ಬಿಜೆಪಿ ಸರಕಾರ ಮುಂದಾಗಿದೆ. ಡಂಬ್ರಳ್ಳಿಯಲ್ಲಿ ೨೯ರಂದು  ನಡೆಯುವ ಕಾರ್‍ಯಕ್ರಮದಲ್ಲಿ ಹೆಚ್ಚಿನ ಅನುದಾನವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.ಮಾಹಿತಿಯಂತೆ ಕೊಪ…

Read more »
27 Oct 2011

ಬೆಂಬಲ ಬೆಲೆಯಲ್ಲಿ ವಿವಿಧ ಬೆಳೆಗಳ ಖರೀದಿ ಕೇಂದ್ರ ಪ್ರಾರಂಭಬೆಂಬಲ ಬೆಲೆಯಲ್ಲಿ ವಿವಿಧ ಬೆಳೆಗಳ ಖರೀದಿ ಕೇಂದ್ರ ಪ್ರಾರಂಭ

ಕೊಪ್ಪಳ ಅ. : ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರಿಂದ ಭತ್ತ, ಮೆಕ್ಕೆಜೋಳ ಮತ್ತು ಸಜ್ಜೆ ಖರೀದಿಸಲು ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ತುಳಸಿ ಮ…

Read more »
27 Oct 2011

ರಾಜ್ಯೋತ್ಸವ ಪ್ರಶಸ್ತಿ ಅರ್ಹರನ್ನು ತಲುಪಲಿರಾಜ್ಯೋತ್ಸವ ಪ್ರಶಸ್ತಿ ಅರ್ಹರನ್ನು ತಲುಪಲಿ

ಮತ್ತೆ ಬಂದಿದೆ ರಾಜ್ಯೋತ್ಸವ. ತಿಜೋರಿಯಲ್ಲಿ ಭದ್ರವಾಗಿಟ್ಟ ಕನ್ನಡ ಬಾವುಟಗಳನ್ನು ಹೊರ ತೆಗೆದು ಧೂಳು ಕೊಡವಿ ಕೊಳ್ಳುವುದಕ್ಕೊಂದು ದಿನ. ಕನ್ನಡ ಹೋರಾಟಗಾರರಿಗೆ, ಅನ್ಯ ಭಾಷಿಗರ ಮೇಲೆ ಸಿಟ್ಟು ಕಾರುವುದಕ್ಕೊಂದು ದಿನ. ಕನ್ನಡ ಅಭಿವೃದ್ಧಿ ಪ್ರಾಧಿಕಾ…

Read more »
27 Oct 2011

ಅಕ್ರಮ ಗಣಿಗಾರಿಕೆಯ ವರದಿಯಲ್ಲಿ ಪ್ರಸ್ತಾಪ : 700ಕ್ಕೂ ಹೆಚ್ಚು ಅಧಿಕಾರಿಗಳ ಭವಿಷ್ಯ ಇಂದು ನಿರ್ಧಾರಅಕ್ರಮ ಗಣಿಗಾರಿಕೆಯ ವರದಿಯಲ್ಲಿ ಪ್ರಸ್ತಾಪ : 700ಕ್ಕೂ ಹೆಚ್ಚು ಅಧಿಕಾರಿಗಳ ಭವಿಷ್ಯ ಇಂದು ನಿರ್ಧಾರ

ಬೆಂಗಳೂರು, ಅ.27: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಹೆಸರಿಸ ಲಾಗಿರುವ 700ಕ್ಕೂ ಹೆಚ್ಚು ಅಧಿಕಾರಿಗಳ ಭವಿಷ್ಯ ಶುಕ್ರವಾರ ನಡೆಯಲಿರುವ ಸಚಿವ ಸಂಪುಟ …

Read more »
27 Oct 2011

ಮತ್ತೆ ವಿವಾದದ ಸುಳಿಯಲ್ಲಿ ಲೋಕಾಯುಕ್ತ ಹುದ್ದೆ : ನ್ಯಾ.ಬನ್ನೂರುಮಠರ ವಿರುದ್ಧವೂ ಅಕ್ರಮದ ಆರೋಪಮತ್ತೆ ವಿವಾದದ ಸುಳಿಯಲ್ಲಿ ಲೋಕಾಯುಕ್ತ ಹುದ್ದೆ : ನ್ಯಾ.ಬನ್ನೂರುಮಠರ ವಿರುದ್ಧವೂ ಅಕ್ರಮದ ಆರೋಪ

ಬೆಂಗಳೂರು, ಅ.27: ಲೋಕಾಯುಕ್ತ ಹುದ್ದೆಗೆ ರಾಜ್ಯ ಸರಕಾರ ಶಿಫಾರಸು ಮಾಡಿರುವ ನ್ಯಾ.ಬನ್ನೂರುಮಠರ ವಿರುದ್ಧ ಅಕ್ರಮ ನಿವೇಶನ ಪಡೆದಿರುವ ಆರೋಪ ಕೇಳಿ ಬಂದಿದೆ.ನಗರದ ಅಳ್ಳಾಲಸಂದ್ರದಲ್ಲಿರುವ ನ್ಯಾಯಾಂಗ ಬಡಾವಣೆಯ ಒಂದನೆ ಮುಖ್ಯರಸ್ತೆಯಲ್ಲಿರುವ ನಿವೇಶನ…

Read more »
27 Oct 2011

ತೆರೆದ ಮನೆ ಕಾರ್ಯಕ್ರಮತೆರೆದ ಮನೆ ಕಾರ್ಯಕ್ರಮ

ಕೊಪ್ಪಳ :   ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ವತಿಯಿಂದ ಗ್ರಾಮೀಣ ಪೋಲಿಸ್ ಠಾಣೆ ಕೊಪ್ಪಳದಲ್ಲಿ ಚಾಮಲಾಪೂರ ಗ್ರಾಮದ ಶ್ರೀ ದುರ್ಗಾದೇವಿ ಹಾಗೂ ಶ್ರೀ ಮರಿಯಮ್ಮದೇವಿ ಮಹಿಳಾ ಸ್ವಸಹಾಯ ಸಂಘದವರಿಗೆ ತೆರೆದ ಮನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಗ್…

Read more »
26 Oct 2011
 
Top