PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ನಗರದ ಯುವ ಉಧ್ಯಮಿ, ಸಮಾಜ ಸೇವಕ ಕೆ,ಎಂ.ಸಯ್ಯದ್‌ರ ೩೦ನೇ ಹುಟ್ಟುಹಬ್ಬದ ನಿಮಿತ್ಯ ಅವರ ಅಭಿಮಾನಿ ಬಳಗದವರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಬ್ರೆಡ್,ಬಿಸ್ಕಟ್ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಾ.ಟಿ.ಎಚ್.ಮುಲ್ಲಾ, ಡಾ. ಕರವೀರಪ್ರಭು ಕ್ಯಾಲಕೊಂಡ, ಸಯ್ಯದ್ ಅಭಿಮಾನಿ ಬಳಗದ ಅಧ್ಯಕ್ಷರಾದ ಹಜ್ಜು ಖಾದ್ರಿ, ಪೀರಾಸಾಬ ಬೆಳಗಟ್ಟಿ, ಬಾಬುಸಾಬ ಬಿಸರಳ್ಳಿ, ನೂರುಲ್ಲಾ, ಸಿದ್ದೇಶ ಪೂಜಾರ್, ವಿಜಯಕುಮಾರ ಶಾಸ್ತ್ರಿ, ಸಯ್ಯದ್ ನೂಮೇರ್ ಖಾದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
01 Jul 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top