
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಿರುವುದು.…
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಿರುವುದು.…
ಕೊಪ್ಪಳ : ಕೊಪ್ಪಳ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಭೆ ಹುಲಿಗಿಯ ಗವಿಮಠ ಆವರಣ ಮೈದಾನದಲ್ಲಿ ಅಗಸ್ಟ 1 ರ ಮದ್ಯಾಹ್ನ 11 ಗಂಟೆಗೆ ನಡೆಯಲಿದೆ. ಕೇಂದ್ರದ ಮಾಜಿ ಸಚಿವ ಬಸವರಾಜ ಯತ್ನಾಳ, ಕೋರ್ ಕಮಿಟಿ ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ, ಬಸವರಾಜ ಪಾಟೀಲ…
ದಲಿತಕವಿ ಸಿದ್ಧಲಿಂಗಯ್ಯನವರ ಬದಲಾದ ಮನಸ್ಥಿತಿಯ ಮಾತುಗಳಿಗೆ ನಾಡಿನ ಎಲ್ಲಾ ಕಡೆಯಿಂದ ವಿವಿಧ ರೀತಿಯ ಪ್ರತಿಕ್ರಿ ಯೆಗಳ ಸುರಿಮಳೆಯಾಗುತ್ತಿದೆ!. ಪ್ರತಿಕ್ರಿಯಿಸುತ್ತಿರುವವರೆಲ್ಲರೂ ಕೇವಲ ಸಿದ್ಧಲಿಂಗಯ್ಯ ಎಂಬ ವ್ಯಕ್ತಿಯ ಮಾತುಗಳನ್ನೇ ಹಿಡಿದುಕೊಂ…
v\:* {behavior:url(#default#VML);} o\:* {behavior:url(#default#VML);} b\:* {behavior:url(#default#VML);} .shape {behavior:url(#default#VML);} 285 7772400 10058400 259 261 257…
ಕೊಪ್ಪಳ. ಜು. ೩೦ : ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಪ್ರಮಾಣ ಅಧಿಕವಾಗಿರುವುದರಿಂದ, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ, ಆಹಾರ, ವಸತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಸರಳ ಹಾಗೂ ಸಣ್ಣ…
ಕೊಪ್ಪಳ ಜು.: ಕೊಪ್ಪಳ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಜು. ೩೦ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕ…
ಕೊಪ್ಪಳ ಜು. : ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಎರಡನೆ ಟಿಕೆಟ್ ವಿತರಣಾ ಕೌಂಟರನ್ನು ಸಂಸದ ಶಿವರಾಮಗೌಡ ಗುರುವಾರ ಉದ್ಘಾಟಿಸಿದರು. ಎರಡನೆ ಟಿಕೆಟ್ ವಿತರಣಾ ಕೌಂಟರ್ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಶಿವರಾಮಗೌಡ ಅವರು, ಕೊಪ್ಪಳದ …
ಕೊಪ್ಪಳ : ಗಣಿವರದಿ ಮತ್ತು ಯಡಿಯೂರಪ್ಪನವರ ಭವಿಷ್ಯ ಏನಾಗಬಹುದು ಎನ್ನುವ ಕುತೂಹಲದಿಂದ ಜನತೆ ಟಿವಿಗೆ ಅಂಟಿಕೊಂಡಿದ್ದರು. ನಗರದ ಎಲ್ಲೆಡೆ ಅದರ ಬಗ್ಗೆಯೇ ಚರ್ಚೆ ನಡೆದಿತ್ತು. ಯಡಿಯೂರಪ್ಪನವರ ಪರ ಬೆಟ್ಟಿಂಗ್ ಸಹ ನಡೆದಿದೆ. ಬಿಜೆಪಿ ಹೈಕಮಾಂಡ್ ರಾಜೀನ…
ಕೊಪ್ಪಳ ಜು. : ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯ ತುಂಬಲು ಕೇವಲ ಎರಡೂವರೆ ಅಡಿ ಬಾಕಿ ಇರುತ್ತದೆ. ಆದುದರಿಂದ ತುಂಗಭದ್ರಾ ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಬಿಡುವ ಸಂಭವವಿದ್ದು, ನದಿ ಪಾತ್ರದ ಜನರು…
ಕೊಪ್ಪಳ ಜು. ೨೭ (ಕ.ವಾ): ಜಿಲ್ಲೆಯ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಕಾರ್ಡ್ ಯೋಜನೆಗಾಗಿ ಸಾರ್ವಜನಿಕರ ನೋಂದಣಿ ಕಾರ್ಯ ಪ್ರಾರಂಭಗೊಂಡಿದ್ದು, ಕೊಪ್ಪಳ ನಗರ ವ್ಯಾಪ್ತಿಯಲ್ಲಿ ವಾರ್ಡ್ ವಾರು ನೊಂದಣಿ ಮಾಡಲಾಗುವುದು. ನಗರದ ಸ…
ಕೊಪ್ಪಳ. ಜು. ೨೭ : ನಮ್ಮ ದೇಶದ ಎಲ್ಲಾ ನಾಗರೀಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವಂತಹ ಆಧಾರ್ ಕಾರ್ಡ್ ಕಡೆಯುವುದು ಈ ದೇಶದ ಎಲ್ಲ ನಾಗರೀಕರ ಹಕ್ಕಾಗಿ ಪರಿಣಮಿಸಿದ್ದು, ಒಬ್ಬ ವ್ಯಕ್ತಿಯನ್ನು ಗುರುತಿಸಲು ಹಾಗೂ ಸರ್ಕಾರದಿಂದ ಯಾವುದೇ ಸವಲತ್ತು …
ಕೊಪ್ಪಳ : ಅಕ್ರಮ ಮಣ್ಣು ಗಣಿಗಾರಿಕೆ ಆರೋಪದ ಮೇಲೆ ಎಂಎಸ್ ಪಿಎಲ್ ಕಂಪನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ123 ಕೋಟಿ ದಂಡ ವಿಧಿಸಿದೆ. ಕೈಗಾರಿಕೆಗಾಗಿ ವಶಪಡಿಸಿಕೊಂಡ ಸರ್ವೆ ನಂ. 143ರಲ್ಲಿ ಕೆರೆ ಇದೆ. ಇದರ ಅಭಿವೃದ್ದಿ ಮಾಡುವುದಾಗಿ ಹೇಳಿದ್ದ …
ಮಕ್ಕಳನ್ನು ಶಾಲೆಗೆ ಸೇರಿಸಲು, ಬ್ಯಾಂಕ್ನಲ್ಲಿ ಖಾತೆ ತೆರೆಯಲು, ಸರ್ಕಾರದ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಲು, ಇನ್ನುಮುಂದೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದುವುದು ಅಗತ್ಯವಾಗಿದೆ. ಇದು ಸರ್ಕಾರ ಮಾಡಿರುವ ಕಟ್ಟಾಜ್ಞೆ. ಏನಿದು ಆ…
ಮಕ್ಕಳ ರಕ್ಷಣಾ ಯೋಜನೆ ತಂಡ ದಿನಾಂಕ ೨೬-೦೭-೨೦೧೧ ರಂದು ಕೊಪ್ಪಳ ನಗರದಲ್ಲಿ ಕುರಿ ಕಾಯುತ್ತಿದ್ದ ಹೊರ ಜಿಲ್ಲೆಯ ೨ ಮಕ್ಕಳನ್ನು ರಕ್ಷಿಸಿ ಬಾಲಕರ ಬಾಲಮಂದಿರಕ್ಕೆ ಸೇರಿಸಿರುತ್ತಾರೆ. ೯ ವರ್ಷದ ಜೋಗಿ ತಂದೆ ಶೇಕಪ್ಪ ತಾಯಿ ಶಕೀಲ ಬಿಂದೂರು, ಹುಬ್ಬಳಿ ಎಂ…
ಕೊಪ್ಪಳ ಜು. : ಭಾರತೀಯ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವಂತಹ ಆಧಾರ್ ಯೋಜನೆಗೆ ಜಿಲ್ಲೆಯಲ್ಲಿ ಜು. ೨೭ ರಂದು ಅಧಿಕೃತ ಚಾಲನೆ ದೊರೆಯಲಿದ್ದು, ಆಧಾರ್ ಯೋಜನೆಗೆ ಚಾಲನೆ ನೀಡುವ ಸಮಾರಂಭ ಜು. ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸಾಹ…
ಕೊಪ್ಪಳ : ಹಸಿವು, ಕಾಮ,ಸಾವು ಇವು ಯಾವತ್ತೂ ಕಥೆಯ ವಸ್ತುಗಳಾಗಿರುತ್ತವೆ. ಬದುಕು ಇವುಗಳ ಸುತ್ತಲೇ ಸುತ್ತುತ್ತದೆ. ಕಥೆಗೆ ಅನುಭವದ್ರವ್ಯ ಮುಖ್ಯ, ಕಥೆಯಲ್ಲಿ ತಂತ್ರಗಾರಿಕೆಯೂ ಮುಖ್ಯ. ಜೊತೆಯಲ್ಲಿಯೇ ಪಾತ್ರಗಳ ಪೋಷಣೆ,ಚಿತ್ರಣ ಮುಖ್ಯವಾಗುತ್ತವೆ. ಓದ…
ಕೊಪ್ಪಳ : ಸರಕಾರದಿಂದ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಓದುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ ಜನಾಂಗದ ಮಕ್ಕಳಿಗೆ ನೀಡಲಾಗುವ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಈ ತಿಂಗಳ ೩೧ರವರೆಗೆ ಅವಕಾಶ ಇರುವುದರಿಂದ ಅದರ ಲಾಭ ಪಡೆದುಕೊಳ್ಳಲು ಕೊಪ್ಪ…
ಕುಷ್ಟಗಿ : ಜಿಲ್ಲೆಯ ಕೊನೆಯ ಭಾಗದಲ್ಲಿರುವ ಹನುಮನಾಳದಲ್ಲಿ ನಡೆದ 5ನೇ ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಭರ್ಜರಿಯಾಗಿ ನಡೆಯಿತು. ಊರಿಗೆ ಊರೇ ಸಂಭ್ರಮದಲ್ಲಿ ಪಾಲ್ಗೊಂಡಿತ್ತು. ಸಂಭ್ರಮವನ್ನು ಹೆಚ್ಚಿಸುವುದಕ್ಕೆ ನಟ ಬಿ.ಸಿ.ಪಾಟೀಲ್ ಸಾಥ…
ಕುಷ್ಟಗಿ : ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ 24ರಂದು ನಡೆಯಲಿದೆ. ಕುಷ್ಟಗಿ ತಾಲೂಕಿನವರೇ ಆಗಿರುವ ಸಂಗಮೇಶ ಬಾದವಾಡಗಿ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದ್ದು ಸಮ್ಮೇಳನಕ್ಕೆ ಹನಮನಾಳ ಗ್ರಾಮ ಸಿದ್ದವಾಗಿದೆ. ಕುಷ್ಟಗಿ ತಾಲೂಕಿನ ಜುಮಲಾ…
ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೬೪ನೇ ಕವಿಸಮಯವನ್ನು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ದಿನಾಂಕ ೨೪-೭-೨೦೧೧ ರವಿವಾರ ಸಂಜೆ ೪.೩೦ಕ್ಕೆ ಹಮ್ಮಿಕೊಳ್…
ಕೊಪ್ಪಳ ಜುಲೈ : ತುಂಗಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿಗಾಗಿ ಈ ಬಾರಿ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೨೫ ರಿಂದ ಹಾಗೂ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೨೭ ರ…
ಕುಕನೂರು: 100 ಹಾಸಿಗೆ ಆಸ್ಪತ್ರೆ ಕಟ್ಟಡದ ಭೂಸ್ವಾಧೀನದ ಹಿಂದೆ ಮಾಜಿ ಶಾಸಕ ಬಸವರಾಜ್ ರಾಯರಡ್ಡಿ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ನವೀನ್ ಗುಳಗಣ್ಣನವರ್ ಆರೋಪಿಸಿದರು. ಅವರು ಕುಕನೂರಿನ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭೂಸ್ವ…
ಕೊಪ್ಪಳ ಜು. : ಸಮಾಜಕಲ್ಯಾಣ ಇಲಾಖೆಯು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗಾಗಿ ಜು. ೨೪ ರಿಂದ ೨೭ ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿರುವುದರಿಂದ, ಪರೀಕ್ಷೆಗಳು ಸುಗಮವಾಗಿ ನಡೆಸಲು ಅ…
ಕೊಪ್ಪಳ ಜು. : ಅಂಗನವಾಡಿಗಳಿಗೆ ಖರೀದಿಸಲಾದ ಟೇಬಲ್ಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ರೂ.ಗಳ ದುರ್ಬಳಕೆಯಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕೊಪ್ಪಳ ಸಿ.ಡಿ.ಪಿ.ಓ ಕೆ. ಮುನಿರಾಜು ಅವರು ತಿಳಿಸ…
ಕೊಪ್ಪಳ : ತಾಲೂಕಿನ ಬೈರಾಪೂರ ಗ್ರಾಮದಲ್ಲಿ ದಿನಾಂಕ ೨೩-೦೭-೨೦೧೧ ರಂದು ಶ್ರೀರಾಮ ದೇವಸ್ಥಾನ ನ ಟ್ರಸ್ಟ್ ಬೈರಾಪೂರ ಹಾಗೂ ಶ್ರೀರಾಧಾಕೃಷ್ಣನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕಲ್ಯಾಣ ಸಂಸ್ಥೆ ಚಿಕ್ಕಮ್ಯಾಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರ…
ಕೊಪ್ಪಳ ಜುಲೈ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ, ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಅರ್ಜುನ ಪ್ರಶಸ್ತಿ ಪಡೆದ ಜಿಲ್ಲೆಯ ಸ್ಥಳೀಯ ಸಾಧಕರಿಂದ ಕ್ರೀಡಾ ತರ…
ನಮ್ಮ ದೇಶದ ಕೋಟ್ಯಾಂತರ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಾ ಬಿದ್ದಿದೆ ಅದನ್ನು ತರುವ ಕೆಲಸ ಕೇಂದ್ರ ಸರಕಾರ ಮಾಡಬೇಕು ಎಂದು ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಆನಂದ್ ಸೇಠ್ ಹೇಳಿದರು. ಅವರು ಭಾಗ್ಯನಗರ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಯ…
ಕೊಪ್ಪಳ : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಜು. ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತ ಪುಸ್ತಕ ಪ್ರಕಾಶಕರು ಭಾಗವಹಿಸಬಹುದಾಗಿದೆ. ಈ ಪುಸ್ತಕ ಮೇಳದಲ್ಲಿ ರಾಜ್ಯ…
ಕೊಪ್ಪಳ : ನೈಋತ್ಯ ರೈಲ್ವೆ ವಲಯವು ಮೈಸೂರು- ಶಿರಡಿ ಸಾಯಿನಗರ ಮಾರ್ಗದಲ್ಲಿ ವಾರದ ವಿಶೇಷ ರೈಲು ಜು. ೨೫ ರಿಂದ ಪ್ರಾರಂಭವಾಗಲಿದ್ದು, ಮೈಸೂರು ನಗರಕ್ಕೆ ಈ ಭಾಗದಿಂದ ನೇರ ಸಂಪರ್ಕ ಕಲ್ಪಿಸುವ ನೂತನ ರೈಲ್ವೆ ಸೇವೆಯನ್ನು ಪ್ರಾರಂಭಿಸಿದ್ದಕ್ಕಾಗಿ ಸಂಸ…
ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಭೋಧನೆಯನ್ನು ವಿರೋಧಿಸುತ್ತಿರುವವರು ದೇಶ ಬಿಟ್ಟು ತೊಲಗಲಿ ಎಂದು ಹೇಳಿಕೆ ನೀಡಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ …
ಕೊಪ್ಪಳ : ಅಗಷ್ಟ್ ೭ರಂದು ನಡೆಯಲಿರುವ ಕೊಪ್ಪಳ ತಾಲೂಕ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಣ್ಣ ಹವಳೆಯವರಿಗೆ ಪರಿಷತ್ ಪರವಾಗಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸರಳ ಕಾರ್ಯಕ್…
ಇತ್ತೀಚೆಗೆ ಡಾ.ವಿ.ಬಿ.ರಡ್ಡೇರ್ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದರು.ಈ ಮೊದಲು ಕಾರ್ಯನಿರ್ವಹಿಸಿದ ಪ್ರಾಚಾರ್ಯರಾದ ವಿ.ವಿ.ದೊಡ್ಡಮನಿ ಬಸವನಬಾಗೆವಾಡಿಗೆ ವರ್ಗವಾದ ಪ್ರಯುಕ್ತ ಅವರಿಗೆ ಬೀಳ್ಕೊಡಲಾಯಿತು.ಡಾ…
ರಾಜ್ಯ ವಕೀಲರ ಸಾಹಿತ್ಯ ಪರಿಷತ್ನ ರಾಜ್ಯ ಘಟಕ ಹಾಗೂ ಕೊಪ್ಪಳ ಜಿಲ್ಲಾಘಟಕವು ತಮ್ಮನ್ನು ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಕೊಪ್ಪಳ ತಾಲೂಕಾ ಘಟಕದ ಪದಾಧಿಕಾರಿಗಳನ್ನ ನೇಮಕಮಾಡಲಾಗಿದೆ,ಕೊಪ್ಪಳ ತಾಲೂಕಾ ಘಟಕದ ಪದಾಧಿಕಾರಿಗಳು.ತಾಲೂಕಾ ಅಧ್ಯಕ್ಷರು, ಅಂದ…
ಕೊಪ್ಪಳ : ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೇನೂ ಕೊರತೆಯಿಲ್ಲ . ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಅಗತ್ಯವಿದೆ. ಕೊಪ್ಪಳದಲ್ಲಿ ನಡೆದಿರುವ ರಾಜ್ಯಮಟ್ಟದ ಈ ಕ್ರಿಕೆಟ್ ಟೂರ್ನಮೆಂಟ್ ನಿಂದ ಹೊಸ ಯುವ ಕ್ರೀಡಾಪುಟಗಳಿಗೆ ಹ…
ಯಲಬುರ್ಗಾ: ಸರಕಾರಿ ಆಸ್ಪತ್ರೆಗಾಗಿ ಭೂಸ್ವಾದೀನ ಕಾರ್ಯದ ಮುಂದುವರಿಕೆಗೆಗಾಗಿ ಆಗಮಿಸಿದ್ದ ಅಧಿಕಾರಿಗಳು ಈ ಮಾತು ಕೇಳಬೇಕಾಯಿತು. ರೈತರು ತಮ್ಮ ಭೂಮಿಯನ್ನು ಸ್ವಾದೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಆತ್ಮಹತ್ಯೆಗೆ ಮುಂದಾದರು. ಪ್ರತಿಭಟನೆ ನಡೆಸಿದ …
ಕೊಪ್ಪಳ : ಸಾಹಿತ್ಯದ ಬೇರೆ ಬೇರೆ ಪ್ರಕಾರಗಳನ್ನು ಓದುವದು ಮತ್ತು ಸಮಕಾಲೀನ ಸಾಹಿತ್ಯದ ಅರಿವಿನೊಂದಿಗೆ ಹಿರಿಯರ ಕಾವ್ಯ ಓದಿ ಜೀರ್ಣಿಸಿಕೊಳ್ಳಬೇಕು. ನಮ್ಮ ಕಾವ್ಯದ ಸ್ವವಿಮರ್ಶೆ ಮಾಡಿಕೊಳ್ಳಬೇಕು. ನಮ್ಮ ಕಾವ್ಯ ಮಿತಿಯ ವಾಸ್ತವದ ಅರಿವಿನೊಂದಿಗೆ ಬೆಳೆ…
ಸರಕಾರಿ ಶಾಲೆಗಳ ಮಕ್ಕಳಿಗೆ ಭಗವದ್ಗಿತೆಯನ್ನು ಬಲವಂತವಾಗಿ ಕಂಠಪಾಠ ಮಾಡಿಸುವದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ಗಂಗಾವತಿಯಲ್ಲಿ ನಡೆದ ಎಂ.ಎಸ್.ಅನ್ಸಾರಿ ದ್ವೀತಿಯ ಸ್ಮರಣೋತ್ಸವ ಮತ್ತು…
ನಗರದ ನೌಕರರ ಭವನದಲ್ಲಿ ಪಿಯುಸಿಎಲ್ ಘಟಕವನ್ನು ರಾಜ್ಯ ಅಧ್ಯಕ್ಷರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ. ರತಿರಾವ್, ಡಾ.ಲಕ್ಷ್ಮೀನಾರಾಯಣ,ವಿಠ್ಠಪ್ಪ ಗೋರಂಟ್ಲಿ, ಲಕ್ಷ್ಮೀನಾರಾಯಣ ವೇದಿಕೆಯ ಮೇಲಿದ್ದರು. ಮಹಾಂತೇಶ ಕೊತಬಾಳ ಕಾರ್ಯಕ್ರಮ ನಿರ್ವಹಿ…
ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೬೩ನೇ ಕವಿಸಮಯವನ್ನು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ದಿನಾಂಕ ೧೭-೭-೨೦೧೧ ರವಿವಾರ ಸಂಜೆ ೪.೩೦ಕ್ಕೆ ಹಮ್ಮಿಕೊ…
ಕೊಪ್ಪಳ. ಜು. : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಪಾಲಕರು, ಶಿಕ್ಷಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಂಭುಲಿಂಗನಗೌಡ ಹ…
ಕೊಪ್ಪಳ ಜುಲೈ ೧೫: ನಗರದ ವಾರ್ತಾ ಭವನದಲ್ಲಿ ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ಬೀದಿ ನಾಟಕ ಕಲಾವಿದರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಉದ್ಘಾಟನೆಯನ್ನು ಜು. ೧೭ ರವಿವಾರ ಬೆಳಿಗ್ಗೆ ೧೦ ಗಂಟೆಗೆ ಹೇಮಂತಕುಮಾರ ದೊಡ್ಡಮನಿ ನೆರ…
v\:* {behavior:url(#default#VML);} o\:* {behavior:url(#default#VML);} b\:* {behavior:url(#default#VML);} .shape {behavior:url(#default#VML);} 285 7772400 10058400 259 261 257…
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಭಗವದ್ಗೀತೆ ಬೋದನೆ ಮಾಡಬೇಕು ಎಂದು ರಾಜ್ಯ ಸರಕಾರ ಶಾಲೆಗಳಿಗೆ ಆದೇಶ ಮಾಡುವ ಮೂಲಕ ಶಿಕ್ಷಣ ಕ್ಷೆತ್ರವನ್ನು ಕೇಸರಿಕರಣ ಮಾಡುವ ಹುನ್ನಾರ ನಡೆದಿದೆ. ಶಾಲೆಗಲಲ್ಲಿ ಭಗವದ್ಗೀತೆ ಬೋಧಿಸಿದರೆ ನಮ್ಮ ಪ್ರಾಥಮಿಕ ಶಿಕ…
ಕೊಪ್ಪಳ ಜುಲೈ ೧೪: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ೫ನೇ ಬಾರಿಗೆ ಬರುವ ಆಗಷ್ಟ್ ೨೪, ೨೫ ಹಾಗೂ ೨೬ ರಂದು ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಉತ್ಸವವನ್ನು ನಗರದ ಸಾಹಿತ್ಯಭವನದಲ್ಲಿ ಆಯೋಜಿಸಲಾಗಿದೆ. ಕಳೆದ ಒಂದು ದಶಕದಿಂದಲೂ ಕೊಪ್ಪಳ ನಾಗರಿ…
ಕೊಪ್ಪಳ ಮತ್ತು ಭಾಗ್ಯನಗರ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಗೇಟ್ 62ನ್ನು ತಿಂಗಳೊಳಗೆ ಕಾಮಗಾರಿ ಆರಂಬಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಭಾಗ್ಯನಗರ ರೇಲ್ವೆ ಗೇಟ್ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಹೋರಾಟದ ಅಂಗವಾಗಿ ದಿ.…
ಸಂಘಟಿತ ಹೋರಾಟಕ್ಕೆ ಸಂದ ಜಯಬೆಂಗಳೂರು, ಜು.13: ರೈತರ ಹೋರಾಟಕ್ಕೆ ಮಣಿದಿರುವ ಸರಕಾರ, ಕೊನೆಗೂ ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಗುಡಿಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಪೋಸ್ಕೊ ಉಕ್ಕು ಕಾರ್ಖಾನೆ ಯೋಜನೆಯನ್ನು ಕೈ ಬಿಟ್ಟಿದೆ.ಬುಧವಾರ ಖಾಸ…
ಕೊಪ್ಪಳ ಜು. : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜು. ೧೫ ಹಾಗೂ ೧೬ ರವರೆಗೆ ಎರಡು ದಿನಗಳ ಕಾಲ ಕೊಪ್ಪಳದ ಸಾಹಿತ್ಯ ಭವನದಲ್ಲಿ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾ ಪ್ರತಿಭೋತ್ಸವ ಕಾರ್ಯಕ್…
ಕೊಪ್ಪಳ ಜು. : ಕೊಪ್ಪಳ ಜಿಲ್ಲಾ ಮಟ್ಟದ ಪುಸ್ತಕ ಮೇಳವನ್ನು ಜು. ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರಕಾಶಕರನ್ನು ಆ…