PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಜ೨೫: ಫೆಬ್ರುವರಿ ೦೪,೦೫ ಹಾಗೂ ೦೬ ರಂದು ಬೆಂಗಳೂರಿನಲ್ಲಿ ಜರುಗುವ ೭೭ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯ ಆಸಕ್ತರು, ಪರಿಷತಿನ ಆಜೀವ ಸದಸ್ಯರು ಪ್ರತಿನಿಧಿ ಶುಲ್ಕ ರೂ.೨೫೦ ಗಳನ್ನು ತುಂಬಿ ಹೆಸರು ನೋಂದಾಸಿಕೊಳ್ಳಲು ಕೊಪ್ಪಳ ತಾಲೂಕ ಕಸಾಪ ಮನ" ಮಾಡಿದೆ.
ಪ್ರತಿನಿಧಿ ಶುಲ್ಕದಲ್ಲಿ ಮೂರು ದಿನಗಳ ಊಟ,ವಸತಿ ಮತ್ತು ಓ.ಓ.ಡಿ. ಫಾರಂ ಮತ್ತು ಪರಿಷತ್ತಿನ ಕಿಟ್‌ನ್ನು ಒಳಗೊಂಡಿರುತ್ತದೆ. ಕಾರಣ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಚಿಸುವರು ತಮ್ಮ ಹೆಸರನ್ನು ಕೊಪ್ಪಳ ತಾಲೂಕ ಕಸಾಪ ಅಧ್ಯಕ್ಷ ಜಿ.ಎಸ್.ಗೋನಾಳ, ಗೌರವ ಕಾರ್ಯದರ್ಶಿ ಬಸಪ್ಪ ದೇಸಾ, ಮಂಜುನಾಥ ಗೊಂಡಬಾಳ ಹಾಗೂ ರಾಜಶೇಖರ ಅಂಗಡಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೋ.ಸಂ.೯೪೪೮೦೨೦೯೬೬,೯೯೦೨೨೨೦೯೩೧ ಹಾಗೂ ೯೪೪೮೦೨೫೦೬೭ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

25 Jan 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top