PLEASE LOGIN TO KANNADANET.COM FOR REGULAR NEWS-UPDATES

ಇಂದು ಮಾನವತೆ ಗೆಲ್ಲಲಿ ....

ವಿವಿದತೆಯಲ್ಲಿ ಏಕತೆ ಇದು ನಮ್ಮ ಶ್ರೇಷ್ಠತೆ. ಮಾನವತೆ ಗೆಲ್ಲಲಿ.…

Read more »
29 Sep 2010

ನವಂಬರ್ 5 ರಂದು ಅಬುದಾಬಿಯಲ್ಲಿ ಕನ್ನಡ ರಾಜ್ಯೋತ್ಸವ; ಪ್ರಾಣೇಶ್ ಮತ್ತು  ಜೋಶಿ ಅವರಿಂದ ಹಾಸ್ಯ ರಸಾಯನ!ನವಂಬರ್ 5 ರಂದು ಅಬುದಾಬಿಯಲ್ಲಿ ಕನ್ನಡ ರಾಜ್ಯೋತ್ಸವ; ಪ್ರಾಣೇಶ್ ಮತ್ತು ಜೋಶಿ ಅವರಿಂದ ಹಾಸ್ಯ ರಸಾಯನ!

ಅಬುಧಾಬಿ ಕನ್ನಡ ಸಂಘವು ಅಲ್ಲಿನ ಇಂಡಿಯಾ ಸೊಶಿಯಲ್ ಆಂಡ್ ಕಲ್ಚರಲ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ನವಂಬರ್ 5 ರಂದು ಆಚರಿಸಲು ನಿರ್ಧರಿಸಿದೆ.ಯು.ಏ.ಈ ಕನ್ನಡಿಗರ, ಕನ್ನಡ ಚಟುವಟಿಕೆಗಳ ಮಹಾಪೋಷಕರಾದ ಡಾ.ಬಿ.ಆರ್.ಶೆಟ್ಟಿ ಅವರು ದಂಪತಿ ಸಹ…

Read more »
29 Sep 2010

ಉಪಚುನಾವಣೆ : ಕಾಂಗ್ರೆಸ್ ,ಬಿಜೆಪಿ ಗೆಲುವುಉಪಚುನಾವಣೆ : ಕಾಂಗ್ರೆಸ್ ,ಬಿಜೆಪಿ ಗೆಲುವು

ಕೊಪ್ಪಳ : ಕೊಪ್ಪಳ ನಗರಸಭೆಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ -ಬಿಜೆಪಿ ಗೆಲುವು ಸಾಧಿಸಿವೆ. ಜೆಡಿಎಸ್ ಶಾಸಕ ಕರಡಿ ಸಂಗಣ್ಣ ಮುಖಭಂಗ ಅನುಭವಿಸಿದ್ದಾರೆ. ದಿ.26ರಂದು ನಡೆದ 2 ಹಾಗೂ 24 ವಾರ್ಡಗಳ ಚುನಾವಣೆಯ ಮತ ಎಣಿ…

Read more »
29 Sep 2010

ಕೊಪ್ಪಳದಲ್ಲಿ ಜೆಎಚ್ ಪಟೇಲ್ ಜನ್ಮದಿನಾಚರಣೆಕೊಪ್ಪಳದಲ್ಲಿ ಜೆಎಚ್ ಪಟೇಲ್ ಜನ್ಮದಿನಾಚರಣೆ

ಕೊಪ್ಪಳ : ಜೆಹೆಚ್ ಪಟೇಲ್ ಪ್ರತಿಷ್ಠಾನ(ಬೆಂಗಳೂರು) ವತಿಯಿಂದ ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್.ಪಟೇಲ್ ರ 80ನೇ ಜನ್ಮದಿನಾಚರಣೆ ಅಕ್ಟೋಬರ್ 1 ರಂದು ಕೊಪ್ಪಳದಲ್ಲಿ ನಡೆಯಲಿದೆ. ಈ ಕುರಿತು ವಿವಿರ ನೀಡಿದ ಸ್ವಾಗತ ಸಮಿತಿ ಅಧ್ಯಕ್ಷ ಹಾ…

Read more »
29 Sep 2010

ಕನಕಾಚಲಪತಿ ದೇವಸ್ಥಾನ : ಅಡುಗೆ ಕಾರ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣಕನಕಾಚಲಪತಿ ದೇವಸ್ಥಾನ : ಅಡುಗೆ ಕಾರ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ

ಕೊಪ್ಪಳ ಸೆ. ೨೭: ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅಡುಗೆ ಮಾಡಿಕೊಳ್ಳಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಭಕ್ತರು ದೇವಸ್ಥಾನದ ಪವಿತ್ರತೆಗೆ ಭಂಗ ಬಾರದ ರೀತಿಯಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಂಡು ಬ…

Read more »
27 Sep 2010

ಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟಹೈದರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಿಡಿಲು ಬಡಿದು ರೈತ ನಂದಾಪೂರ ಗ್ರಾಮದ ಶಾಮಣ್ಣ ಹನುಮಪ್ಪ ಚಲುವಾದಿ (45) ಮೃತಪಟ್ಟರು. ಒಂದು ಎಮ್ಮೆಯೂ ಸ್ಥಳದಲ್ಲೇ ಸಾವಿಗೀಡಾಯಿತು.ಗುಲ್ಬರ್ಗ…

Read more »
25 Sep 2010

ನೇಕಾರಿಕೆ ಪುನರುಜ್ಜೀವನಗೊಳಿಸಬೇಕು- ಶಾಸಕ ಸಂಗಣ್ಣ ಕರಡಿನೇಕಾರಿಕೆ ಪುನರುಜ್ಜೀವನಗೊಳಿಸಬೇಕು- ಶಾಸಕ ಸಂಗಣ್ಣ ಕರಡಿ

ಕೊಪ್ಪಳ ಸೆ.: ನೇಕಾರಿಕೆ ಕೈ-ಕಸುಬು ಉಳಿಸಲು ಸರ್ಕಾರ ಚೈತನ್ಯದಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನೇಕಾರಿಕೆಯಲ್ಲಿ ನಿರತರಾಗಿರುವವರು ಇದರ ಸೌಲಭ್ಯವನ್ನು ಪಡೆದುಕೊಂಡು, ಅದರ ಪುನರುಜ್ಜೀವನಕ್ಕೆ ಶ್ರಮಿಸುವಂತಾಗಬೇಕು ಎಂದು ಶಾಸಕ ಸಂಗಣ್ಣ ಕರ…

Read more »
24 Sep 2010

ಭಾವೋಪಯೋಗಿ ಭಾಷೆಯಲ್ಲಿ ಕವನಗಳು ಬರಬೇಕು - ಮುನಿಯಪ್ಪ ಹುಬ್ಬಳ್ಳಿ

ಕೊಪ್ಪಳ : ಕವಿತೆ ಬುದ್ದಿ , ಭಾವ, ಭಾಷೆಯಲ್ಲಿ ಮಿಂದು ಬರಬೇಕು, ಆಗ ಕವನಗಳಿಗೆ ಮೆರಗು ಬರುತ್ತದೆ. ಸಶಕ್ತ ಶಬ್ದಗಳನ್ನು ಉಪಯೋಗಿಸಿಕೊಂಡು ಕಾವ್ಯ ರಚನೆ ಮಾಡಬೇಕು. ಶಬ್ದಗಳು ನೇರವಾಗಿ ಹೃದಯಕ್ಕೆ ತಟ್ಟುವಂತಿರಬೇಕು. ಕವನ ರಚನೆಗೆ ಬೇಕಾದ ಶಬ್ದ ಸಂಪತ್…

Read more »
20 Sep 2010

ಎಲ್ಲೆಡೆ ಹರಡಿದೆ ಶೋಕಸಾಗರ ಪಂ. ಪುಟ್ಟರಾಜ ಗವಾಯಿಗಳಿಗೆ ಶ್ರದ್ಧಾಂಜಲಿ

ಕೊಪ್ಪಳ : ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ ಪುಟ್ಟರಾಜ ಗವಾಗಳ ನಿಧನಕ್ಕೆ ಕೊಪ್ಪಳ ಜಿಲ್ಲಾಡಳಿತದ ವತಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೌನಾಚರಣೆ ನೆರವೇರಿಸಿ, ಶ್ರದ್ಧಾಂಜಲಿ ಸಲ್ಲಿಸಲಾತು. ಸರ್ಕಾರಿ ರಜೆ ಘೋಷಣೆ ಮಾಡಿದ್ದು, …

Read more »
18 Sep 2010

ನಮ್ಮೂರ ನಾನ್ ವೆಜ್ ಗಣೇಶ

ಭಾಗ್ಯನಗರದ ಸಾವಜಿ ಜನಾಂಗದವರು ಅರ್ಪಿಸುವ ನೇವ್ಯೆದ್ಯ ?ಮಟನ್ , ಚಿಕನ್, ಕೀಮಾ, ತತ್ತಿಗಳು ಸ್ವಲ್ಪವೇ ಸ್ವಲ್ಪ ಹಾಟ್ ಡ್ರಿಂಕ್ಸ್ !…

Read more »
15 Sep 2010

ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ

ಕೊಪ್ಪಳ : ಕವಿತೆಯನ್ನು ಬರೆದು ನಂತರ ಇದು ಪ್ರಕಟವಾಗಲೇಬೇಕು, ಇದೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕವಿಯಾದವನು ವಿಮರ್ಶೆಗೆ, ಅದರಲ್ಲೂ ಸ್ವ ವಿಮರ್ಶೆಗೆ ಒಳಗಾಗಬೇಕು, ಕವಿತೆ ಮೊದಲು ಬರೆದ ಕವಿಗೆ ಇಷ್ಟವಾಗಬೇಕು ನಂತರವೇ ಇತರರು ಮೆಚ್ಚಲು…

Read more »
13 Sep 2010

ಪತ್ರಕರ್ತನ ಮೇಲೆ ಹಲ್ಲೆ :   ಖಂಡನೆಪತ್ರಕರ್ತನ ಮೇಲೆ ಹಲ್ಲೆ : ಖಂಡನೆ

ಕೊಪ್ಪಳ.೧೩-ಯಲಬುರ್ಗಾದಲ್ಲಿ ಸ್ಥಳೀಯ ಪಾಕ್ಷಿಕ ಪತ್ರಿಕೆಯ ವರದಿಗಾರ ಕಳಕಪ್ಪ ಅಂಗಡಿ ಅವರ ಮೇಲೆ ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ್ ಪುತ್ರ ಮತ್ತು ಇತರ ಬೆಂಬಲಿಗರು ಸೇರಿ ಹಲ್ಲೆ ಮಾಡಿರುವ ಘಟನೆಯನ್ನು ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂ…

Read more »
13 Sep 2010

ವಿಷದ ಬೇರಿನ 'ಕವಲು' :ಕವಲು ಕಾದಂಬರಿ ವಿಮರ್ಶೆ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರಕ್ಕೆ ,ವಿವಾದಕ್ಕೆ ಒಳಗಾದ ಕೃತಿ"ಕವಲು'. ಎಸ್.ಎಲ್.ಭೈರಪ್ಪನವರು ಕನ್ನಡದ ಅಗ್ರಗಣ್ಯ ಲೇಖಕರು. ಅತೀ ಹೆಚ್ಚು ಕನ್ನಡಿಗರಿಗೆ ಕಾದಂಬರಿಯ ಓದಿನ ರುಚಿ ಹೆಚ್ಚಿಸಿದವರು. ಈಗಲೂ ಕನ್ನಡದಲ್ಲಿ ಸಂಖ್ಯೆಯ ಲೆಕ್ಕದಲ್…

Read more »
07 Sep 2010

ದೇಸಿಯ ಬೀಜ ಸಂಸ್ಕೃತಿ ಉಳಿಸಿ ಬೆಳೆಸುವ ಹಸಿರು ಹಬ್ಬ -ತೀಜ್

ನಮ್ಮ ದೇಸಿಯ ಬೀಜ ಸಂಸ್ಕೃತಿ ಮರೆಯಾಗುತ್ತಿರುವ, ಹಸಿರೇ ಇಲ್ಲವಾಗುತ್ತಿರುವ ಈ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದಲ್ಲೊಂದು ಹಸಿರು ಹಬ್ಬ ಎಲ್ಲೆಡೆ ಹೆಸರು ಮಾಡುತ್ತಿದೆ. ಬೀಜ ಸಂಸ್ಕೃತಿ ಮತ್ತು ಹಸಿರು ಸಂಸ್ಕೃತಿಯನ್ನು ಬೆಳೆಸಲು ತನ್…

Read more »
04 Sep 2010
 
Top