PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ತಾಲೂಕ ಗಾಣಿಗ ನೌಕರರ ಘಟಕ ರಚನೆ ಕೊಪ್ಪಳ ತಾಲೂಕ ಗಾಣಿಗ ನೌಕರರ ಘಟಕ ರಚನೆ

 ಇದೇ ದಿನಾಂಕ ೨೮/೩/೨೦೧೫ ರಂದು ರವಿವಾರ ಮಧ್ಯಾನ ೩.೦೦ ಘಂಟೆಗೆ ಕುಷ್ಷಗಿ ರಸ್ತೆರಲ್ಲಿರು ಸಮಾಜದ ಸಮುದಾಯ  ಭವನದಲ್ಲಿ ಗಾಣಿಗ ಸರಕಾರಿ / ಅರೆ ಸರಕಾರಿ ನೌಕರರ ತಾಲುಕ ಘ...

Read more »

ಕಾತರಕಿಯಲ್ಲಿ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ. ಕಾತರಕಿಯಲ್ಲಿ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ.

ಕೊಪ್ಪಳ :  ಕನ್ನಡ ನಾಡಿನ ಸಾಹಿತ್ಯ , ಸಂಸ್ಕೃತಿ ದೇಶದ ಬೆಳವಣಿಗೆಯಲ್ಲಿ ಬಹು ದೊಡ್ಡ ಸಂಪತ್ತಾಗಿದೆ. ಜಾನಪದ ನೃತ್ಯ, ಕೋಲಾಟದಂತಹ ಕಲೆಗಳನ್ನು ಸಂರಕ್ಷಿಸುವುದು ನಮ್...

Read more »

ತಮಿಳುನಾಡು ಸರಕಾರದ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ ತಮಿಳುನಾಡು ಸರಕಾರದ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ

ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ಸರಕಾರದ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ ಕೊಪ್ಪಳ : ಕರ್ನಾಟಕ ಸರಕಾರವು ಬೆಂಗಳೂರು ಮತ್...

Read more »

 ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ

ಕೊಪ್ಪಳ ನಗರದ ಪದಕಿಲೇಔಟ ೨೧ನೇ ವಾರ್ಡಿನಲ್ಲಿ ಇಂದು ದಿ. ೨೮.೦೩.೨೦೧೫ ಶನಿವಾರ ಬೆಳಿಗ್ಗೆ ೦೯:೩೦ ಗಂಟೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕುಡಿಯುವ ನೀರಿನ ಘ...

Read more »

ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಉಪನ್ಯಾಸ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಉಪನ್ಯಾಸ

ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ಭಯ ಸಮಿತಿ ವತಿಯಿಂದ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ...

Read more »

ರಾಷ್ಟ್ರೀಯ ರತ್ನ ಎಮ್.ಬಿ.ಅಳವಂಡಿ ಇವರಿಗೆ ಸನ್ಮಾನ ರಾಷ್ಟ್ರೀಯ ರತ್ನ ಎಮ್.ಬಿ.ಅಳವಂಡಿ ಇವರಿಗೆ ಸನ್ಮಾನ

 ಕೊಪ್ಪಳ :- ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ನಿವಾಸಿಯಾದ ಎಂ.ಬಿ ಅಳವಂಡಿ ಅವರು ಸತತ ೪೬ ವರ್ಷಗಳಿಂದ ಸಮಾಜ ಸೇವೆ. ಇವರು ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರಾಗಿ ...

Read more »

ಕಾತರಕಿ ಮಾರುತೇಶ್ವರ ರಥೋತ್ಸವ ಕಾತರಕಿ ಮಾರುತೇಶ್ವರ ರಥೋತ್ಸವ

 ಗ್ರಾಮೀಣ  ಸಂಸ್ಕೃತಿ ಉಳಿಸಿ - ಶ್ರೀನಿವಾಸ ಜೋಷಿ ಹಿಂದಿನ ಕಾಲದಿಂದಲೂ ಹಳ್ಳಿಗರಲ್ಲಿ ಅಡಗಿರುವಂತಹ  ನಾಟಕ ಬೈಲಾಟ, ಜಾತ್ರಾ ಉತ್ಸಾವಗಳಲ್ಲಿ ಆಡುತ್ತಾ ನಮ್ಮ...

Read more »

ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದನೆ- ಮಖಬೂಲ್ ಹೂಗಾರ ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದನೆ- ಮಖಬೂಲ್ ಹೂಗಾರ

ಕೊಪ್ಪಳ, ಮಾ : ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಸಮಸ್ಯೆಗಳು ಬಂದಲ್ಲಿ ತಕ್ಷಣ ಸ್ಪಂದಿಸುತ್ತೇನೆ. ಫುಟ್‌ಪಾತ್ ಮೇಲೆ ವ್ಯಾಪಾರ  ಮಾಡುತ್ತಿದ್ದರೆ ಅವರನ್ನು ಏಕಾಎಕಿ...

Read more »

ಬೇಸಿಗೆ ಧಾರ್ಮಿಕ ತರಬೇತಿ ಶಿಬಿರ ಬೇಸಿಗೆ ಧಾರ್ಮಿಕ ತರಬೇತಿ ಶಿಬಿರ

 ಕೊಪ್ಪಳ: ಮಾ. . ನಗರದ ಹಸನ್ ರಸ್ತೆಯಲ್ಲಿರುವ ಹಜ್ರತ್ ಸೈಯ್ಯದಿನಾ ಅಬೂಬಕರ ಸಿದ್ದೀಖ್ (ರ.ಅ) ಮಸೀದಿಯಲ್ಲಿ ಧಾರ್ಮಿಕ ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ತರಬೇತಿ...

Read more »
 
Top