ಕೊಪ್ಪಳ ತಾಲೂಕ ಗಾಣಿಗ ನೌಕರರ ಘಟಕ ರಚನೆ
ಇದೇ ದಿನಾಂಕ ೨೮/೩/೨೦೧೫ ರಂದು ರವಿವಾರ ಮಧ್ಯಾನ ೩.೦೦ ಘಂಟೆಗೆ ಕುಷ್ಷಗಿ ರಸ್ತೆರಲ್ಲಿರು ಸಮಾಜದ ಸಮುದಾಯ ಭವನದಲ್ಲಿ ಗಾಣಿಗ ಸರಕಾರಿ / ಅರೆ ಸರಕಾರಿ ನೌಕರರ ತಾಲುಕ ಘ...
ಕೊಪ್ಪಳ ತಾಲೂಕ ಗಾಣಿಗ ನೌಕರರ ಘಟಕ ರಚನೆ
ಇದೇ ದಿನಾಂಕ ೨೮/೩/೨೦೧೫ ರಂದು ರವಿವಾರ ಮಧ್ಯಾನ ೩.೦೦ ಘಂಟೆಗೆ ಕುಷ್ಷಗಿ ರಸ್ತೆರಲ್ಲಿರು ಸಮಾಜದ ಸಮುದಾಯ ಭವನದಲ್ಲಿ ಗಾಣಿಗ ಸರಕಾರಿ / ಅರೆ ಸರಕಾರಿ ನೌಕರರ ತಾಲುಕ ಘ...
ಕಾತರಕಿಯಲ್ಲಿ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿ.
ಕೊಪ್ಪಳ : ಕನ್ನಡ ನಾಡಿನ ಸಾಹಿತ್ಯ , ಸಂಸ್ಕೃತಿ ದೇಶದ ಬೆಳವಣಿಗೆಯಲ್ಲಿ ಬಹು ದೊಡ್ಡ ಸಂಪತ್ತಾಗಿದೆ. ಜಾನಪದ ನೃತ್ಯ, ಕೋಲಾಟದಂತಹ ಕಲೆಗಳನ್ನು ಸಂರಕ್ಷಿಸುವುದು ನಮ್...
ತಮಿಳುನಾಡು ಸರಕಾರದ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ
ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ಸರಕಾರದ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹ ಕೊಪ್ಪಳ : ಕರ್ನಾಟಕ ಸರಕಾರವು ಬೆಂಗಳೂರು ಮತ್...
ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ
ಕೊಪ್ಪಳ ನಗರದ ಪದಕಿಲೇಔಟ ೨೧ನೇ ವಾರ್ಡಿನಲ್ಲಿ ಇಂದು ದಿ. ೨೮.೦೩.೨೦೧೫ ಶನಿವಾರ ಬೆಳಿಗ್ಗೆ ೦೯:೩೦ ಗಂಟೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕುಡಿಯುವ ನೀರಿನ ಘ...
ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಉಪನ್ಯಾಸ
ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ಭಯ ಸಮಿತಿ ವತಿಯಿಂದ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ...
ರಾಷ್ಟ್ರೀಯ ರತ್ನ ಎಮ್.ಬಿ.ಅಳವಂಡಿ ಇವರಿಗೆ ಸನ್ಮಾನ
ಕೊಪ್ಪಳ :- ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ನಿವಾಸಿಯಾದ ಎಂ.ಬಿ ಅಳವಂಡಿ ಅವರು ಸತತ ೪೬ ವರ್ಷಗಳಿಂದ ಸಮಾಜ ಸೇವೆ. ಇವರು ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರಾಗಿ ...
ಕಾತರಕಿ ಮಾರುತೇಶ್ವರ ರಥೋತ್ಸವ
ಗ್ರಾಮೀಣ ಸಂಸ್ಕೃತಿ ಉಳಿಸಿ - ಶ್ರೀನಿವಾಸ ಜೋಷಿ ಹಿಂದಿನ ಕಾಲದಿಂದಲೂ ಹಳ್ಳಿಗರಲ್ಲಿ ಅಡಗಿರುವಂತಹ ನಾಟಕ ಬೈಲಾಟ, ಜಾತ್ರಾ ಉತ್ಸಾವಗಳಲ್ಲಿ ಆಡುತ್ತಾ ನಮ್ಮ...
ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದನೆ- ಮಖಬೂಲ್ ಹೂಗಾರ
ಕೊಪ್ಪಳ, ಮಾ : ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಸಮಸ್ಯೆಗಳು ಬಂದಲ್ಲಿ ತಕ್ಷಣ ಸ್ಪಂದಿಸುತ್ತೇನೆ. ಫುಟ್ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದರೆ ಅವರನ್ನು ಏಕಾಎಕಿ...
ಬೇಸಿಗೆ ಧಾರ್ಮಿಕ ತರಬೇತಿ ಶಿಬಿರ
ಕೊಪ್ಪಳ: ಮಾ. . ನಗರದ ಹಸನ್ ರಸ್ತೆಯಲ್ಲಿರುವ ಹಜ್ರತ್ ಸೈಯ್ಯದಿನಾ ಅಬೂಬಕರ ಸಿದ್ದೀಖ್ (ರ.ಅ) ಮಸೀದಿಯಲ್ಲಿ ಧಾರ್ಮಿಕ ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ತರಬೇತಿ...