PLEASE LOGIN TO KANNADANET.COM FOR REGULAR NEWS-UPDATES

ಲೋಕಪಾಲಕ್ಕಾಗಿ ಮತ್ತೆ ಚಳವಳಿ: ಅಣ್ಣಾ ಲೋಕಪಾಲಕ್ಕಾಗಿ ಮತ್ತೆ ಚಳವಳಿ: ಅಣ್ಣಾ

ಮುಂಬೈ,   ಲೋಕಪಾಲಕ್ಕಾಗಿ ಆಗ್ರಹಿಸಿ ಹೊಸದಾಗಿ ಆಂದೋಲನ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಇಂದು ಹೇಳಿದ್ದಾರೆ. ಅದೇ ವೇಳೆ, ವಿದೇಶಗಳಲ್ಲಿ ಶೇಖರಿಸಿ...

Read more »

ಜನಗಣತಿಯಲ್ಲಿ ಮುಸ್ಲಿಂ ಜನಸಂಖ್ಯಾ ಬಾಂಬ್ ಗೆ ಪುರಾವೆಯಿಲ್ಲ ಜನಗಣತಿಯಲ್ಲಿ ಮುಸ್ಲಿಂ ಜನಸಂಖ್ಯಾ ಬಾಂಬ್ ಗೆ ಪುರಾವೆಯಿಲ್ಲ

ಬಹುನಿರೀಕ್ಷಿತ ಧರ್ಮಾಧಾರಿತ ಜನಗಣತಿಯ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಒಂದು ಒಳ್ಳೆಯ ಸುದ್ದಿ ಎಂದರೆ, ಈ ಅಂಕಿ-ಅಂಶಗಳು ಕೆಲವು ಶಂಕಿತ ವಲಯಗಳಲ್ಲಿ ಎದ್ದಿದ್...

Read more »

ಅನ್ನ ಭಾಗ್ಯ ಯೋಜನೆ ಅಕ್ರಮ ಸಂಗ್ರಹಣೆ ಅಮಾನತ್ತಿಗೆ ಕನಸೆ ಆಗ್ರಹ ಅನ್ನ ಭಾಗ್ಯ ಯೋಜನೆ ಅಕ್ರಮ ಸಂಗ್ರಹಣೆ ಅಮಾನತ್ತಿಗೆ ಕನಸೆ ಆಗ್ರಹ

ಕೊಪ್ಪಳ : ರಾಜ್ಯ ಸರ್ಕಾರದ ಮಹತ್ವ್ವಾಕಾಂಕ್ಷಿ ಯೋಜನೆಯಾದ ಅನ್ನ ಭಾಗ್ಯ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳ ಹಿಡಿದಿದ್ದು ಬಡವರಿಗೆ ಸೇರಬೇಕಾಗಿದ್ದ ೧೩ ನೂರು...

Read more »

ಮೆತಗಲ್ ಗ್ರಾಮ :  ಗ್ರಾಮಪಂಚಾಯತಿ ಕೇಂದ್ರಸ್ಥಾನವನ್ನಾಗಿ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮೆತಗಲ್ ಗ್ರಾಮ : ಗ್ರಾಮಪಂಚಾಯತಿ ಕೇಂದ್ರಸ್ಥಾನವನ್ನಾಗಿ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ: ಕೊಪ್ಪಳ ತಾಲೂಕಿನ ಮೆತಗಲ್  ಗ್ರಾಮವನ್ನು ಗ್ರಾಮ ಪಂಚಾತಿ ಕೇಂದ್ರಸ್ಥಾನವನ್ನಾಗಿ ಮಾಡಬೇಕೆಂದು ಅರಸಿನಕೇರಿ ಹಾಗೂ ಅರಿಸಿನಕೇರಿ ತಾಂಡ, ಜಿನ್ನಾಪೂರ, ಜಿನ್ನಾಪೂ...

Read more »

ನಗರಸಭೆ  ಹಂಗಾಮಿಅಧ್ಯಕ್ಷ ಪಟೇಲರಿಂದ ಕಾಮಗಾರಿ ವೀಕ್ಷಣೆ ನಗರಸಭೆ ಹಂಗಾಮಿಅಧ್ಯಕ್ಷ ಪಟೇಲರಿಂದ ಕಾಮಗಾರಿ ವೀಕ್ಷಣೆ

ಕೊಪ್ಪಳ,ಜ,೨೯:ನಗರದ ೩ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿ ಸರ್ಕಾರದ ನಗರೋತ್ತಾನ ಯೋಜನೆ ಅಡಿಯಲ್ಲಿ ನಡೆಯತ್ತಿರುವ ಸಿಸಿ ರಸ್ತೆಕಾಮಗ...

Read more »

ಪಿಕೆಜಿಬಿ ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ ಜೂನಿಯರ್ ಎಟಿಎಂ ಕಾರ್ಡ ವಿತರಣೆ ಪಿಕೆಜಿಬಿ ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ ಜೂನಿಯರ್ ಎಟಿಎಂ ಕಾರ್ಡ ವಿತರಣೆ

ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ತಮಗೆ ಅವಶ್ಯವಿರುವ ಶೈಕ್ಷಣಿಕ ಅಗತ್ಯ ಪೂರೈಕೆಗಳನ್ನು ಪಡೆದುಕೊಳ್ಳಲು ತಮ್ಮ ಪಾಲಕರು ಖಾತೆಗೆ ಜಮಾ ಮಾಡುವ ಹಣ ಪಡೆದುಕೊಳ್ಳಲ...

Read more »

ವಿದ್ಯಾವಿಕಾಸ ಶಾಲೆ ೨೨ನೇ ಶಾಲಾವಾರ್ಷಿಕೋತ್ಸವ ಸಮಾರಂಭ ವಿದ್ಯಾವಿಕಾಸ ಶಾಲೆ ೨೨ನೇ ಶಾಲಾವಾರ್ಷಿಕೋತ್ಸವ ಸಮಾರಂಭ

ಕೊಪ್ಪಳ: ಸೋಮವಾರದಂದು ಗಣರಾಜ್ಯೋತ್ಸವ ಮತ್ತು ಶಾ ಲಾ ವಾರ್ಷಿಕೋತ್ಸವ ಆಚರಿಸಲಾಯಿತು  ಇಂದು ಬೆಳಿಗ್ಗೆ ೭.೩೦ ಗಂಟೆಗೆ ದ್ವಜಾರೋಹಣವನ್ನು   ಲಕ್ಷ್ಮಣ ಸಾ ನಿರಂಜನ್ ನ...

Read more »

ವಿರೇಶ ಮಹಾಂತಯ್ಯನಮಠ ತಮ್ಮ ಯೋಗ್ಯತೆಯನ್ನು ಸಾಬೀತು ಮಾಡಿ ತೋರಿಸಲಿ- ಬಾದವಾಡಗಿ ವಿರೇಶ ಮಹಾಂತಯ್ಯನಮಠ ತಮ್ಮ ಯೋಗ್ಯತೆಯನ್ನು ಸಾಬೀತು ಮಾಡಿ ತೋರಿಸಲಿ- ಬಾದವಾಡಗಿ

ವಿರೇಶ ಮಹಾಂತಯ್ಯನಮಠ ಆರೋಪ ಮಾಡುವ ಮೊದಲು ತಮ್ಮ ಯೋಗ್ಯತೆಯನ್ನು ಸಾಬೀತು ಮಾಡಿ ತೋರಿಸಬಹುದಿತ್ತು. ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ನಗರಸಭೆ ಅಧ್ಯಕ್ಷ, ಉಪಾ...

Read more »

೧೦೦೦೦೧ನೇ ಶೌಚಾಲಯ ಉದ್ಘಾಟನೆ : ಫೆ.೦೧ ರಂದು ಪೂರ್ವಭಾವಿ ಸಭೆ ೧೦೦೦೦೧ನೇ ಶೌಚಾಲಯ ಉದ್ಘಾಟನೆ : ಫೆ.೦೧ ರಂದು ಪೂರ್ವಭಾವಿ ಸಭೆ

  ಸ್ವಚ್ಛಭಾರತ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ೧೦೧ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲು ಹಾಗೂ ೧೦೦೦೦೧ ನೇ ಶೌಚಾಲಯದ ಉದ್ಘಾಟನೆಗೆ ಮುಖ್ಯಮಂತ್ರಿಗಳು ...

Read more »
 
Top