PLEASE LOGIN TO KANNADANET.COM FOR REGULAR NEWS-UPDATES

ಭಾಗ್ಯನಗರ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವುದು ಅತ್ಯಂತ ಜವಬ್ದಾರಿಯುತ ಕಾರ್ಯ ಹ್ಯಾಟಿ. ಭಾಗ್ಯನಗರ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವುದು ಅತ್ಯಂತ ಜವಬ್ದಾರಿಯುತ ಕಾರ್ಯ ಹ್ಯಾಟಿ.

ಕೊಪ್ಪಳ, ಸ.೦೨ ಪ್ರತಿಯೊಬ್ಬರಲ್ಲಿ ತನ್ನದೇ ಅಭಿರುಚಿಗೆ ತಕ್ಕ ಪ್ರತಿಭೆ ಇದ್ದೆ ಇರುತ್ತದೆ. ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸುವುದು ಶಿಕ್ಷಕರ ಕರ್ತ...

Read more »

ಇಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಪ್ರತಿಭಟನಾ ರ್ಯಾಲಿ. ಇಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಪ್ರತಿಭಟನಾ ರ್ಯಾಲಿ.

ಇಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ವಿವಿಧ ಕೇತ್ರದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನಾ ರ್‍ಯಾಲಿ ನಡೆ ಸಿ ದ ರು.

Read more »

ಎ ಐ ಡಿ ವೈ ಓ ಜಿಲ್ಲಾ ಸಮಿತಿಯಿಂದ ನಗರದ ಅಶೋಕ ವೃತದ ಬಳಿ ಸಾಂಕೇತಿಕ ಪ್ರತಿಭಟನೆ. ಎ ಐ ಡಿ ವೈ ಓ ಜಿಲ್ಲಾ ಸಮಿತಿಯಿಂದ ನಗರದ ಅಶೋಕ ವೃತದ ಬಳಿ ಸಾಂಕೇತಿಕ ಪ್ರತಿಭಟನೆ.

ಕೊಪ್ಪಳ-02- ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ ಐ ಡಿ ವೈ ಓ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ರಮೇಶ ವಂಕಲಕುಂಟಿ ಮಾತನಾಡಿ  ದೇಶದ ಜನತೆ ಇಂದು ಎದುರಿಸುತ...

Read more »

ಗಬ್ಬೂರು ಶಾಲೆ ವಲಯ ಮಟ್ಟದಲ್ಲಿ ಕಬ್ಬಡ್ಡಿ ಪ್ರಥಮ ಸ್ಥಾನ. ಗಬ್ಬೂರು ಶಾಲೆ ವಲಯ ಮಟ್ಟದಲ್ಲಿ ಕಬ್ಬಡ್ಡಿ ಪ್ರಥಮ ಸ್ಥಾನ.

ಕೊಪ್ಪಳ -02-  ಮುನಿರಾಬಾದ ವಲಯದ ಪ್ರಾಥಮಿಕ ಶಾಲಾ ಕ್ರಿಡಾಕೂಟವನ್ನು ಬೂದಗುಂಪಾದಲ್ಲಿ ನೆಡಸಲಾಯಿತು. ಕಬ್ಬಡ್ಡಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಬ್ಬೂರ ...

Read more »

ಸೆ.೦೪ ರಂದು ಪ್ರಧಾನ ಮಂತ್ರಿಗಳ ನೇರ ಸಂಭಾಷಣೆ. ಸೆ.೦೪ ರಂದು ಪ್ರಧಾನ ಮಂತ್ರಿಗಳ ನೇರ ಸಂಭಾಷಣೆ.

ಕೊಪ್ಪಳ, ಸೆ.೦೨ (ಕ ವಾ)  ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಸೆ.೦೪ ರಂದು ಬೆಳಿಗ್ಗೆ ೧೦ ರಿಂದ ೧೧.೪೫ ಗಂಟೆಯವರೆಗೆ ರಾಷ್ಟ್ರಾದ್ಯಂತ ಶಾಲಾ ಮಕ್ಕಳ ಜೊತೆ ನ...

Read more »

ಸರಳ ವಿವಾಹ ಯೋಜನೆಯಡಿ ಆರ್ಥಿಕ ನೆರವು ಅರ್ಜಿ ಆಹ್ವಾನ. ಸರಳ ವಿವಾಹ ಯೋಜನೆಯಡಿ ಆರ್ಥಿಕ ನೆರವು ಅರ್ಜಿ ಆಹ್ವಾನ.

ಕೊಪ್ಪಳ, ಸೆ.೦೨ (ಕ ವಾ)  ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ ಮತ...

Read more »

  ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ- ಇಕ್ಬಾಲ್ ಅನ್ಸಾರಿ. ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ- ಇಕ್ಬಾಲ್ ಅನ್ಸಾರಿ.

ಕೊಪ್ಪಳ ಸೆ. ೦೨ (ಕ ವಾ) ಗ್ರಾಮೀಣ ಪ್ರದೇಶದವರಿಗೆ ದೊರಕುವ ಸರಕಾರಿ ಸೌಲಭ್ಯಗಳ ಸದುಪೋಗವನ್ನು  ಪ.ಜಾತಿ, ಪ.ಪಂಗಡ ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಬಡ ವಿದ್ಯಾರ್ಥಿಗಳು ...

Read more »

ಎಲ್.ಐ.ಸಿ ಯ ೫೯ ನೇ ಸಂಸ್ಥಾಪನಾ ದಿನಾಚರಣೆ. ಎಲ್.ಐ.ಸಿ ಯ ೫೯ ನೇ ಸಂಸ್ಥಾಪನಾ ದಿನಾಚರಣೆ.

ಗಂಗಾವತಿ-02- ಎಲ್ ಐ ಸಿ ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಂಗಾವತಿಯ ಶಾಖೆಯಲ್ಲಿ ವಿಮಾ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಗಂಗಾವತ...

Read more »

ನವಜಾತ ಗಂಡು ಶಿಶು ಪತ್ತೆ ಪ್ರಕರಣ ಪಾಲಕರ ಪತ್ತೆಗೆ ಸೂಚನೆ. ನವಜಾತ ಗಂಡು ಶಿಶು ಪತ್ತೆ ಪ್ರಕರಣ ಪಾಲಕರ ಪತ್ತೆಗೆ ಸೂಚನೆ.

ಕೊಪ್ಪಳ, ಸೆ.೦೧ (ಕ ವಾ) ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ಮೇ.೨೧ ರಂದು ನವಜಾತ ಗಂಡು ಶಿಶು ಪತ್ತೆಯಾದ ಪ್ರಕರಣಕ್ಕೆ ಸಂಬ...

Read more »
 
Top