PLEASE LOGIN TO KANNADANET.COM FOR REGULAR NEWS-UPDATES

ಕಾಳಿದಾಸ ಪ್ರೌಢ ಶಾಲೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವೀರಗ್ರಹಣಿ ಪ್ರಶಸ್ತಿ ಪ್ರಧಾನ ಸಮಾರಂಭ. ಕಾಳಿದಾಸ ಪ್ರೌಢ ಶಾಲೆ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವೀರಗ್ರಹಣಿ ಪ್ರಶಸ್ತಿ ಪ್ರಧಾನ ಸಮಾರಂಭ.

ಇತ್ತೀಚಿಗೆ ನಡೆದ ಪೂರ್ವ ವಲಯದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಪ್ರೌಢ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಒಟ್ಟು ೭೧ ಪ್ರಶಸ್ತಿಗಳನ್ನು ಪಡೆದು ಅತ್ಯುತ್ತಮ ಸಾಧ...

Read more »

ತಾಯಿಯನ್ನು ಗುರುವಾಗಿಸಿಕೊಂಡ ಅಲೆಮಾರಿ ಲೋಕದ 'ಅಪರೂಪ' ಎಮ್. ಶಿವಲಿಂಗಪ್ಪ ಹಗಲುವೇಷ ಕಲಾವಿದ. ತಾಯಿಯನ್ನು ಗುರುವಾಗಿಸಿಕೊಂಡ ಅಲೆಮಾರಿ ಲೋಕದ 'ಅಪರೂಪ' ಎಮ್. ಶಿವಲಿಂಗಪ್ಪ ಹಗಲುವೇಷ ಕಲಾವಿದ.

ಊರಿಂದ ಊರಿಗೆ ಸೂರಿಂದ ಸೂರಿಗೆ, ಗುಡಿ ಕಟ್ಟೆಯಿಂದ ಅಂಗಳಕ್ಕೆ, ಮಸೀದಿ ಗೋಡೆಯಿಂದ ಗಿಡದ ನೆರಳಿಗೆ, ಇದಾವುದು ಇರದಿದ್ದರೆ ಬಯಲಿನಲ್ಲಿ ಬಯಲಾಗಲು ಕೌದಿಯ ಟೆಂಟುಗಳಲ್ಲಿ ಜೀವ...

Read more »

 ಗೌಳಿ ಮಹಾದೇವಪ್ಪ ನಿಧನಕ್ಕೆ ಸಚಿವ ಶಿವರಾಜ್ ತಂಗಡಗಿ ಸಂತಾಪ. ಗೌಳಿ ಮಹಾದೇವಪ್ಪ ನಿಧನಕ್ಕೆ ಸಚಿವ ಶಿವರಾಜ್ ತಂಗಡಗಿ ಸಂತಾಪ.

ಕೊಪ್ಪಳ ಸೆ. ೦೧ ಗಂಗಾವತಿ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದಿ: ಗೌಳಿ ಮಹಾದೇವಪ್ಪ ಅವರ ನಿಧನಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶ...

Read more »

ಶ್ರೀ ಗುರು ರಾಘವೇಂದ್ರಸ್ವಾಮಿಗಳವರ ೩೪೪ನೇ ಆರಾಧನೆ. ಶ್ರೀ ಗುರು ರಾಘವೇಂದ್ರಸ್ವಾಮಿಗಳವರ ೩೪೪ನೇ ಆರಾಧನೆ.

ಕೊಪ್ಪಳ -01- ಶ್ರೀ ಗುರು ರಾಘವೇಂದ್ರಸ್ವಾಮಿಗಳವರ ೩೪೪ನೇ ಆರಾಧನೆಯ ರಥೋತ್ಸವ.

Read more »

ನಾರಿಶಕ್ತಿ ಪುರಸ್ಕಾರ ಅರ್ಜಿ ಆಹ್ವಾನ. ನಾರಿಶಕ್ತಿ ಪುರಸ್ಕಾರ ಅರ್ಜಿ ಆಹ್ವಾನ.

ಕೊಪ್ಪಳ, ಸೆ.೦೧ (ಕ ವಾ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ, ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಪ್ರದಾನ ಮಾಡುವ ನಾರಿಶಕ್ತಿ ಪುರಸ್ಕಾರ ಪ್ರಶಸ್ತಿಗಳಿ...

Read more »

ಡಾ|| ಮಹೇಂದ್ರ ಕಿಂದ್ರೆ ದಂಪತಿಗಳಿಗೆ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರದಾನ. ಡಾ|| ಮಹೇಂದ್ರ ಕಿಂದ್ರೆ ದಂಪತಿಗಳಿಗೆ ಕೊಪ್ಪಳ ಐಸಿರಿ ಪ್ರಶಸ್ತಿ ಪ್ರದಾನ.

ಕೊಪ್ಪಳ,ಸೆ,೦೧ ಪ್ರತಿವರ್ಷ ಜಿಲ್ಲಾ ಉತ್ಸವದಲ್ಲಿ ಕೊಡಮಾಡುವ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಡಾ.ಮಹೇಂದ್ರ ಕಿಂದ್ರೆ ದಂಪತಿಗಳ ಅವರಿಗೆ  ಇತ್ತಿಚಿಗೆ ಸಾಹಿತ್ಯ ಭವನದಲ್ಲಿ...

Read more »

ನಾಳೆ ಮುಷ್ಕರ ಯಾವ ಸೇವೆ ಇರುತ್ತೆ? ಯಾವುದು ಇರಲ್ಲ? ನಾಳೆ ಮುಷ್ಕರ ಯಾವ ಸೇವೆ ಇರುತ್ತೆ? ಯಾವುದು ಇರಲ್ಲ?

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಆರ್ಥಿಕ ಕಾನೂನು ಗಳನ್ನು ವಿರೋಧಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದು, ಸಾರಿಗೆ, ಬ್...

Read more »

ಕೊಪ್ಪಳ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಪುಸ್ತಕ ಬಿಡುಗಡೆ. ಕೊಪ್ಪಳ ಜಿಲ್ಲಾ ಮಾನವ ಅಭಿವೃದ್ಧಿ ವರದಿ ಪುಸ್ತಕ ಬಿಡುಗಡೆ.

ಕೊಪ್ಪಳ ಆ. ೩೧ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವತಿಯಿಂದ ಪ್ರಕಟಗೊಂಡಿರುವ 'ಕೊಪ್ಪಳ ಜಿಲ್ಲಾ ಮಾನವ ಅಭ...

Read more »

ವನ ಸಿರಿಯ ಶಾಲೆ - 'ಉಪಲಾಪುರ'. ವನ ಸಿರಿಯ ಶಾಲೆ - 'ಉಪಲಾಪುರ'.

ಕೊಪ್ಪಳ-01- ಇದು ಬರೀ ಶಾಲೆ ಅಲ್ಲೋ ಧ್ಯಾನಮಂದಿರ.! ಕಣ್ಣಿಗೆ ತಂಪೆನಿಸುವಷ್ಟು ಸಮೃದ್ಧ ಹಸಿರು ಒಳಗೆ  ಕಾಲಿಟ್ಟರೆ ಸಾಕು ಪ್ರಶಾಂತವಾದ ವಾತಾವಾರಣ ಮನಕ್ಕೆ ಮುದ ನೀಡುತ್ತದೆ...

Read more »
 
Top