PLEASE LOGIN TO KANNADANET.COM FOR REGULAR NEWS-UPDATES

ಜಾನದಪದ ಕಲೆಗಳಿಗೆ ಪ್ರೋತ್ಸಹ ಕ್ಷೀಣಿಸುತ್ತಿದೆ -ಅಲ್ಲಮಫ್ರಭು ಬೆಟ್ಟದೂರ  ಜಾನದಪದ ಕಲೆಗಳಿಗೆ ಪ್ರೋತ್ಸಹ ಕ್ಷೀಣಿಸುತ್ತಿದೆ -ಅಲ್ಲಮಫ್ರಭು ಬೆಟ್ಟದೂರ

ಮಾರ್ಚ :  ನಗರದ ಸಾಹಿತ್ಯ ಭವನದಲ್ಲಿ ನಡೆಯದ ’ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಮತ್ತು ಎ.ಐ.ಡಿ.ವೈ.ಓ, ಸಂಘಟಿಸಿದ್ದ "ಕೊಪ್ಪಳ ಸಾಂಸ್ಕೃತಿಕ ಜನ...

Read more »

ಮಹಿಳಾ ಸಂಘದ ಬಲವರ್ದನೆ ಬೆಂಬಲ್ ಸ್ಪೂರ್ತಿ ತುಂಬಾ ಅವಶ್ಯಕ- ಡಾ. ವಿರುಪಾಕ್ಷರಡ್ಡಿ ಮಹಿಳಾ ಸಂಘದ ಬಲವರ್ದನೆ ಬೆಂಬಲ್ ಸ್ಪೂರ್ತಿ ತುಂಬಾ ಅವಶ್ಯಕ- ಡಾ. ವಿರುಪಾಕ್ಷರಡ್ಡಿ

ಕೊಪ್ಪಳ: ಇತ್ತೀಚೆಗೆ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಡಾ. ಭಾಗೀರಥಿ ಮೇಮೋರಿಯಲ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಸ್ನೇಹಾ ಮಹಿಳಾ ಸಂಘ (ರಿ) ಕೊಪ್ಪಳ ಇವರ ಸಹಯೋಗ...

Read more »

ಟಿ.ವಿ.,ಸಿನೆಮಾ ಮಾಧ್ಯಮಗಳಿಂದ ನಾಟಕಗಳು ಮಾಯವಾಗುತ್ತಿವೆ : ಬಾಳಪ್ಪ ಬಾರಕೇರ ಟಿ.ವಿ.,ಸಿನೆಮಾ ಮಾಧ್ಯಮಗಳಿಂದ ನಾಟಕಗಳು ಮಾಯವಾಗುತ್ತಿವೆ : ಬಾಳಪ್ಪ ಬಾರಕೇರ

ಕೊಪ್ಪಳ : ನಾಟಕಗಳು ಜೀವನದ ಸಂವಾದಗಳನ್ನು ಬಿಂಬಿಸುತ್ತವೆ ಅಂತಹ ರಂಗಭೂಮಿಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಇಂದಿನ ಟಿ.ವಿ.,ಸಿನೆಮಾ ಮುಂತಾದ ಮಾಧ್ಯಮಗಳಿಂದ...

Read more »

 ಪಿಯುಸಿ  ಪರೀಕ್ಷೆ :  ಓರ್ವ ವಿದ್ಯಾರ್ಥಿ ಡಿಬಾರ್ ಪಿಯುಸಿ ಪರೀಕ್ಷೆ : ಓರ್ವ ವಿದ್ಯಾರ್ಥಿ ಡಿಬಾರ್

ಕೊಪ್ಪಳ ಮಾ.  : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶನಿವಾರದಂದು ನಡೆದ ಗಣಿತ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ ೧೦೭೩ ವಿದ್ಯಾರ್ಥಿಗಳು ಹಾಜರಾಗಿದ್ದು,  ೬೧ ವ...

Read more »

ಏ.೦೨ ರಂದು ಕೊಪ್ಪಳದಲ್ಲಿ ಜಿಲ್ಲಾ ಕುರಿಗಾರರ ಜಾಗೃತ ಸಮಾವೇಶ ಏ.೦೨ ರಂದು ಕೊಪ್ಪಳದಲ್ಲಿ ಜಿಲ್ಲಾ ಕುರಿಗಾರರ ಜಾಗೃತ ಸಮಾವೇಶ

ಕೊಪ್ಪಳ, ಮಾ.  : ಕೊಪ್ಪಳ ಜಿಲ್ಲಾ ಪಂಚಾಯತ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ,. ಬೆಂಗಳುರು ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಇವರ ಸ...

Read more »

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇದಾಜ್ಞೆ ಜಾರಿ :ಜಿಲ್ಲಾ ಜಾಗೃತ ದಳ ರಚನೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇದಾಜ್ಞೆ ಜಾರಿ :ಜಿಲ್ಲಾ ಜಾಗೃತ ದಳ ರಚನೆ

ಕೊಪ್ಪಳ, ಮಾ.೨೭   ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮಾ.೩೦ ರಿಂದ ಏ.೧೩ ರವರೆಗೆ ಜಿಲ್ಲೆಯ ೬೨ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲು ಅನುಕೂ...

Read more »

 ಹಿರೇಸಿಂದೋಗಿಯಲ್ಲಿ ಬಯೋ ಕಾಂಪೋಸ್ಟಿಂಗ್‌ನ ಪ್ರಾತ್ಯಕ್ಷಿಕೆ ಹಿರೇಸಿಂದೋಗಿಯಲ್ಲಿ ಬಯೋ ಕಾಂಪೋಸ್ಟಿಂಗ್‌ನ ಪ್ರಾತ್ಯಕ್ಷಿಕೆ

ಕೊಪ್ಪಳ ಮಾ. ೨೮   ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರಿಂದ ಕೊಪ್ಪಳ ತಾಲ್ಲೂಕಿನ ಹಿರೇ ಸಿಂಧೋಗಿ ಗ್ರಾಮದಲ್ಲಿ ಬಯೋ ಕಾಂಪೋಸ್ಟಿಂಗ್‌ನ (ಜೈವಿಕ ಮಿಶ್ರಗೊಬ...

Read more »

 ರಾಷ್ಟ್ರೀಯಬಸವದಳದವರಿಂದ  ನಾಳೆ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿ ರಾಷ್ಟ್ರೀಯಬಸವದಳದವರಿಂದ ನಾಳೆ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿ

ಗಂಗಾವತಿ,೨೮- ಬಸವಣ್ಣನವರ ಹಿರಿಯ ಸಮಕಾಲಿನ ಶರಣ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿಯನ್ನು ನಗರದ ಸರೋಜಾನಗರದಲ್ಲಿರುವ  ಬಸವಮಂಟಪದಲ್ಲಿ ರಾಷ್ಟ್ರೀಯ ಬಸವದಳದವರ...

Read more »

ಕೊಪ್ಪಳ: ಬಿಸಿಯೂಟ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ. ಕೊಪ್ಪಳ: ಬಿಸಿಯೂಟ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ.

ಕೊಪ್ಪಳ: ಮಾ: ೨೮: ಸುಮಾರು ೧೬ ವರ್ಷಗಳಿಂದ ಕೇವಲ ದಿನಕ್ಕೆ ೫೦ ರೂಪಾಯಿ ಕೂಲಿಗೆ ದಿನವಿಡಿ ಕೆಲಸ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುವ, ...

Read more »
 
Top