PLEASE LOGIN TO KANNADANET.COM FOR REGULAR NEWS-UPDATES

ಸರಕಾರಿ ಬಸ್ ಪಲ್ಟಿ  ೧೨ ಜನರಿಗೆ ಗಾಯ ಸರಕಾರಿ ಬಸ್ ಪಲ್ಟಿ ೧೨ ಜನರಿಗೆ ಗಾಯ

ಸರಕಾರಿ ಬಸ್ ಪಲ್ಟಿ ಆಗಿ ಶಾಲಾ ಮಕ್ಕಳು ಸೇರಿದಂತೆ ೧೨ ಜನರು ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ತಿಗರಿ ಗ್ರಾಮದ ಬಳಿ ನಡೆದಿದೆ ಇಂದು ಮುಂಜಾನೆ ಬೆಳಗಿನ ಜಾವ ...

Read more »

ಸೃಷ್ಠಿಯ ಸೊಬಗು ದೃಷ್ಠಿಯಲ್ಲಿದೆ ಸೃಷ್ಠಿಯ ಸೊಬಗು ದೃಷ್ಠಿಯಲ್ಲಿದೆ

ಬಸವಕೇಂದ್ರ ಗಂಗಾವತಿ ಇವರಿಂದ ಶರಣ ಸಂಗಮ ಕಾರ್ಯಕ್ರಮ ಗಂಗಾವತಿ ೦೨:- ದಿನಾಂಕ ೦೧-೦೨-೨೦೧೫ ರಂದು ನಗರದ ಕಿತ್ತೂರು ರಾಣಿ ಚನ್ನಮ್ಮ ಮಾರ್ಗದಲ್ಲಿರುವ ಭುವನೇಶ್ವರಿ ಭವ...

Read more »

೪೦ ಲಕ್ಷದ ಸಮುದಾಯ ಭವನದ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರಿಂದ ಭೂಮಿ ಪೂಜೆ ೪೦ ಲಕ್ಷದ ಸಮುದಾಯ ಭವನದ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರಿಂದ ಭೂಮಿ ಪೂಜೆ

 ಕ್ಷೇತ್ರದ ಭಾಗ್ಯಾನಗರ ಗ್ರಾಮದಲ್ಲಿ ಮೂಚಿಸಮುದಾಯದ ಅಂದಾಜು ಮೊತ್ತ ರೂ.೪೦ ಲಕ್ಷದ ಎಸ್.ಈ.ಪಿ.ಟಿಎಸ್.ಪಿ ಯೋಜನೆಯಡಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪ...

Read more »

 ಶಾಸಕ ಹಿಟ್ನಾಳರಿಂದ ದರ್ಗಾದ ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟನೆ ಶಾಸಕ ಹಿಟ್ನಾಳರಿಂದ ದರ್ಗಾದ ನೂತನ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಕೊಪ್ಪಳ,ಫೆ,೦೧:ನಗರದ ಜವಾಹರ ರಸ್ತೆಯಲ್ಲಿರುವ ಮ್ಯಾನೇಜಮೆಂಟ್ ಕಮೀಟಿ (ಸುನ್ನಿ) ಹಜರತ್ ರಾಜಾಬ್ಹಾಗ್ ಸವಾರ ದರ್ಗಾದ ನೂತನ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭ...

Read more »

:-ಶೈಕ್ಷಣಿಕ ಬೇಡಿಕೆ ಈಡೇರಿಕೆಗಾಗಿ ಫೆಬ್ರವರಿ -೦೪ ಕ್ಕೆ ಜಿಲ್ಲಾಡಳಿತ ಕಛೇರಿ ಮುಂದೆ ಪ್ರತಿಭಟನಾ ಧರಣಿ :-ಶೈಕ್ಷಣಿಕ ಬೇಡಿಕೆ ಈಡೇರಿಕೆಗಾಗಿ ಫೆಬ್ರವರಿ -೦೪ ಕ್ಕೆ ಜಿಲ್ಲಾಡಳಿತ ಕಛೇರಿ ಮುಂದೆ ಪ್ರತಿಭಟನಾ ಧರಣಿ

 ಜಿಲ್ಲೆಯಲ್ಲಿರುವ ಸರಕಾರಿ ಶಾಲಾ ಕಾಲೇಜು ಹಾಸ್ಟೆಲ್ ಹಾಗೂ ವಿಶ್ವವಿದ್ಯಾಲಯಗಳ ಮೂಲಭೂತ ಸೌಲಭ್ಯಕ್ಕಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ೩೫೦೦ ರೂಪಾಯಿಗಳ ಹೆಚ್ಚಳ...

Read more »

 ರಂಗ ತರಬೇತಿ ಶಿಬಿರ ದ ಸಮರೋಪ ಸಮಾರಂಭ  ಮತ್ತು ನಾಟಕ ಪ್ರದರ್ಶನ ರಂಗ ತರಬೇತಿ ಶಿಬಿರ ದ ಸಮರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ

ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು  ಮತ್ತು   ವಿಸ್ತಾರ್ ಥಿಯೇಟರ್ ಕೊಪ್ಪಳ ಸಹಯೋಗದಲ್ಲಿ ವಿಶೇಷ ಘಟಕಮತ್ತು ಗಿರಿಜನ ಯೋಜನೆಯಡಿ ೧೫ ದಿನಗಳ ರಂಗ ತರಬೇತಿ ಶಿಬಿರ ದ ಸಮರೋಪ ...

Read more »

ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ (ರಿ) ಯಿಂದ .  ಸಿದ್ದು ಪಲ್ಲೇದ ಅವರಿಗೆ ಸನ್ಮಾನ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ (ರಿ) ಯಿಂದ . ಸಿದ್ದು ಪಲ್ಲೇದ ಅವರಿಗೆ ಸನ್ಮಾನ

 ನೂತನವಾಗಿ ರೇಲ್ವೆ ಬಳಿಕೆದಾರರ ಸಲಹಾ ಸಮೀತಿ ಆಯ್ಕೆಯಾಗಿರುವ ಸಿದ್ದು ಪಲ್ಲೇದ ಅವರನ್ನು ಜನ ಶಕ್ತಿ ವೇದಿಕೆ(ರಿ) ರಾಜ್ಯಧ್ಯಕ್ಷರಾದ ಸಯ್ಯದ್ ಖಾಲಿದ್ ಕೊಪ್ಪಳ ಅವರು ಸನ್ಮ...

Read more »

      ಉಪಲಾಪೂರ ಶಾಲೆ ಹಸಿರು ಶಾಲೆಯೆಂದು ಘೋಷಣೆ ಉಪಲಾಪೂರ ಶಾಲೆ ಹಸಿರು ಶಾಲೆಯೆಂದು ಘೋಷಣೆ

  ಕೊಪ್ಪಳ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಉಪಲಾಪೂರ ಶಾಲೆಯೂ ೨೦೧೪-೧೫ ನೇ ಸಾಲೀನ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ನೀಡುವ ಪರಿಸರ ಮೀ...

Read more »

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ- Photos ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯರಿಂದ ಚಾಲನೆ- Photos

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯರಿಂ ದ ಚಾಲನೆ...

Read more »
 
Top