ಮೊಬೈಲ್ನಲ್ಲಿ ಅವಾಚ್ಯ ಸಂಭಾಷಣೆ : ಆರೋಪಿಗೆ ಶಿಕ್ಷೆ
ಮಹಿಳೆಯೋರ್ವರಿಗೆ ಮೊಬೈಲ್ನಲ್ಲಿ ಅವಾಚ್ಯ ಶಬ್ದಗಳಿಂದ ಅಶ್ಲೀಲ ಮಾತನಾಡಿ ಮಾನಸಿಕ ಕಿರುಕುಳ ನೀಡಿದ ಆರೋಪಿ ಮುಷ್ಟೂರ ಡಗ್ಗಿ ಗ್ರಾಮದ ಮಾಬುಸಾಬ ಸುಣಗಾರ ಎಂಬಾತನಿಗೆ ಇಲ...
ಮೊಬೈಲ್ನಲ್ಲಿ ಅವಾಚ್ಯ ಸಂಭಾಷಣೆ : ಆರೋಪಿಗೆ ಶಿಕ್ಷೆ
ಮಹಿಳೆಯೋರ್ವರಿಗೆ ಮೊಬೈಲ್ನಲ್ಲಿ ಅವಾಚ್ಯ ಶಬ್ದಗಳಿಂದ ಅಶ್ಲೀಲ ಮಾತನಾಡಿ ಮಾನಸಿಕ ಕಿರುಕುಳ ನೀಡಿದ ಆರೋಪಿ ಮುಷ್ಟೂರ ಡಗ್ಗಿ ಗ್ರಾಮದ ಮಾಬುಸಾಬ ಸುಣಗಾರ ಎಂಬಾತನಿಗೆ ಇಲ...
ಆಟೋ ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಡ್ಜ ಕಡ್ಡಾಯ
ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ತ್ರಿಚಕ್ರ (ಆಟೋರಿಕ್ಷಾ ಕ್ಯಾಬ್) ವಾಹನಗಳಿಗೆ ರಹದಾರಿ ಪಡೆಯಲು ಇನ್ನು ಮುಂದೆ ಸ್ಥಳೀಯರಾಗಿದ್ದು, ತ್ರಿಚಕ್ರ ವಾಹನ (ಆಟೋರಿಕ್ಷಾ ಕ್...
ಅಳವಂಡಿ ಪದವಿ ಕಾಲೇಜಿನ ವಿದ್ಯಾರ್ಥಿಗೆ ವೀರಾಗ್ರಣಿ ಪ್ರಶಸ್ತಿ
: ಕೊಪ್ಪಳ ತಾಲೂಕಿನ ಅಳವಂಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿ ಮಂಜಪ್ಪ ಕೆ.ಪುರದ ಅವರು ನ.೦೬, ೦೭ ರಂದು ಹೊಸಪೇಟೆಯ ವಿಜಯನಗರ ಕಾಲೇಜ...
ನ.೦೯ ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ
: ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ...
ಸನ್ಮಾನ್ಯ ಸಚಿವರ ಸಾವು-ನಾಟಕ ಪ್ರದರ್ಶನ
ಶಕ್ತಿ ಶಾರದೆಯ ಮೇಳ ಭಾಗ್ಯನಗರ ಜಿಲ್ಲಾ ಕೊಪ್ಪಳ ಹಾಗೂ ಜ್ಞಾನ ಬಂಧು ಶಾಲೆಭಾಗ್ಯನಗರ ಇವರುಗಳ ಸಹಯೋಗದಲ್ಲಿ ಸಂಚಿಸಾರಂಗ ಕಲಾ ತಂಡ ಗುಲ್ಬರ್ಗಾ ಇವರಿಂದ ಸನ್ಮಾನ್...
ಸರ್ಕಾರ ಮಾರ್ಚ್ ತಿಂಗಳಲ್ಲೇ ೯೪೯ರೂ.ಗಳನ್ನು ತುಟ್ಟಿಭತ್ಯೆ ನಿಗದಿಪಡಿಸಿರುತ್ತದೆ. ಆದರೆ ಪದ್ಮಾ ಇಂಡಸ್ಟ್ರೀಸ್ ಮತ್ತು ಜೈಹನುಮಾನ್ ಸಿಲ್ವರ್ಜುಬ್ಲೀ ರೈಸ್ಮಿಲ್ ಮ...
ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೆ ಮುನ್ನುಡಿ: ಪಾಟೀಲ್
ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಮಹತ್ವದ ನಾಲ್ಕು ಅಧಿಸೂಚನೆಗಳಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಂಕಿತ ಹಾಕಿರುವುದ...
ಕನ್ನಡಾಂಭೆಯ ಋಣ ತೀರಿಸಲು ಯುವಕರಿಗೆ ಕರೆ-ಎಸ್,ಸುರೆಶ್
ಕೊಪ್ಪಳ: ನ-೫ ಕೊಪ್ಪಳದಲ್ಲಿ ೫೮ನೇ ಕನ್ನಡ ರಾಜೋತ್ಸವವನ್ನು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕನ್ನ...
ಬಳ್ಳಾರಿ, ನ. ೬:ಗಡಿ ಪ್ರದೇಶವಾಗಿರುವ ಬಳ್ಳಾರಿ ಜಿಲ್ಲೆ ಯಲ್ಲಿ ಕನ್ನಡ ಪರ ಸಂಘಟನೆಗಳು ಸದಾ ಜಾಗೃತ ಸ್ಥಿತಿಯಲ್ಲಿದ್ದು ನಾಡು ನುಡಿ, ನೆಲ ಜಲಕ್ಕೆ ಧಕ್ಕೆ ಬಂದಾಗ ಒಟ್ಟಾಗ...