PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಬ್ಯಾನರ್‌ಗಳ ಅಳವಡಿಕೆಗೆ ಪರವಾನಿಗೆ ಪಡೆಯಲು ಸೂಚನೆ ಕೊಪ್ಪಳ: ಬ್ಯಾನರ್‌ಗಳ ಅಳವಡಿಕೆಗೆ ಪರವಾನಿಗೆ ಪಡೆಯಲು ಸೂಚನೆ

: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಉದ್ದೇಶಕ್ಕಾಗಿ ಫ್ಲೆಕ್ಸ್ ಬ್ಯಾನರ್ ಅಳವಡಿಸುವವರು ನಗರಸಭೆಯ ಆರೋಗ್ಯ ವಿಭಾಗದಲ್ಲಿ ಪರವಾನಿಗೆ ಪಡೆದುಕೊಳ್ಳಬೇಕು.  ತಪ್ಪಿದ...

Read more »

ಶ್ರೀಗವಿಮಠಕ್ಕೆ ಮುಕುಟವಾದ ಕಲ್ಲಿನ ಮಂಟಪ ಶ್ರೀಗವಿಮಠಕ್ಕೆ ಮುಕುಟವಾದ ಕಲ್ಲಿನ ಮಂಟಪ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಹತ್ತಿರಕ್ಕೆ ಬರುತ್ತಿರಲು ಶ್ರೀಗವಿಮಠವು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಲಿದೆ. ಶ್ರೀಗವಿಸಿದ್ಧೇಶ್ವರರ ಕರ್ತ...

Read more »

೩೭೧ ನೇ ಕಲಂ ತಿದ್ದುಪಡಿ ಜನೇವರಿ ೨೪ರಂದು ಸನ್ಮಾನ ೩೭೧ ನೇ ಕಲಂ ತಿದ್ದುಪಡಿ ಜನೇವರಿ ೨೪ರಂದು ಸನ್ಮಾನ

  ಕೊಪ್ಪಳ : ಹೈದ್ರಾಬಾದ್ ಕರ್ನಾಟಕದ ೬ ಜಿಲ್ಲೆಗಳಿಗೆ ೩೭೧ ನೇ ಕಲಂ ತಿದ್ದುಪಡಿ ಜಾರಿಗೆ ಹೋರಾಟ ನಡೆಸಿದ ಪ್ರಮುಖ ಹೋರಾಟಗಾರ ವೈಜನಾಥ ಪಾಟೀಲ್ ಹಾಗೂ ಇನ್ನಿತರ ಕ್ರಿಯಾಶೀ...

Read more »

ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯ ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯ

ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯುತ್ತಿರುವ ಮಹಾದಾಸೋಹಕ್ಕಾಗಿ  ಶ್ರೀಮಠದಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು  ಹರಿದು ಬರುತ್ತಲಿವೆ. ಮಹಾದಾಸೋ...

Read more »

ಅಮೀರ್ ಬಾಯಿ  ಕರ್ನಾಟಕಿ  ರಹಮತ್ ತರಿಕೇರೆ ಪುಸ್ತಕ ಬಿಡುಗಡೆ ಅಮೀರ್ ಬಾಯಿ ಕರ್ನಾಟಕಿ ರಹಮತ್ ತರಿಕೇರೆ ಪುಸ್ತಕ ಬಿಡುಗಡೆ

Read more »

ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್ :ಭಾಗ-3 ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್ :ಭಾಗ-3

ಟಿಪ್ಪು ಸುಲ್ತಾನನ ಪಾಲಿಗೆ ಅಂದು “ಅನುಕೂಲದೈವ”ವೇ ಇದ್ದಿದ್ದರೆ, ನೆಪೊಲಿಯನ್‌ಗೆ ಸುಯೇಜ್ ಕಾಲುವೆ ಬಳಿ ಸಾಕಾದಷ್ಟು ಜಹಜು ಗಳು ಸಿಗುತ್ತಿದ್ದವು. ‘ಅನುಕೂಲ ಪವನ’ನು ಹ...

Read more »

ದೇಶಾದ್ಯಂತ ಮಹಿಳೆಯರಿಗಾಗಿ ತುರ್ತು ಸಂಖ್ಯೆ ‘181’ ದೇಶಾದ್ಯಂತ ಮಹಿಳೆಯರಿಗಾಗಿ ತುರ್ತು ಸಂಖ್ಯೆ ‘181’

ಹೊಸದಿಲ್ಲಿ, ಜ. 21: ದಿಲ್ಲಿಯಲ್ಲಿ ಒಂದು ತಿಂಗಳ ಹಿಂದೆ ಜಾರಿಗೆ ತರಲಾದ ಮೂರು ಅಂಕೆಗಳ ಮಹಿಳಾ ತುರ್ತು ಸಹಾಯವಾಣಿ ಸೇವೆಯನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರಲಾ...

Read more »

ಟಿಪ್ಪು ವಿವಿ ವಿರೋಧಿಸುವವರು ಭೂತ-ಪಿಶಾಚಿಗಳು: ದೇವನೂರು ಟಿಪ್ಪು ವಿವಿ ವಿರೋಧಿಸುವವರು ಭೂತ-ಪಿಶಾಚಿಗಳು: ದೇವನೂರು

  *‘ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ, ರಾಷ್ಟ್ರಪ್ರೇಮಿ’ ಮೈಸೂರು, ಜ.21: ಟಿಪ್ಪು ಓರ್ವ ಮೇಧಾವಿ, ತಂತ್ರಜ್ಞಾನಿ ಮತ್ತು ರಾಷ್ಟ್ರ ಪ್ರೇಮಿ. ಭೂತಕಾಲದಲ್ಲಿ...

Read more »

ಟಿಪ್ಪು ವಿವಿಗೆ ವಿರೋಧ ಯಾರಿಂದ? ಟಿಪ್ಪು ವಿವಿಗೆ ವಿರೋಧ ಯಾರಿಂದ?

  - ಸನತ್‌ಕುಮಾರ ಬೆಳಗಲಿ ಇಂಥ ಒಂದು ವಿವಾದಕ್ಕಾಗಿ ಸಂಘ ಪರಿವಾರ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು.ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರಿಗಾಗಿ ಟಿಪ್ಪು ಕೇಂದ್...

Read more »
 
Top