PLEASE LOGIN TO KANNADANET.COM FOR REGULAR NEWS-UPDATES

ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಬದಲಾವಣೆಗೊಂಡಿರುವ ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆಗೆ ಬೇಟಿ ಕೊಡಿಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಬದಲಾವಣೆಗೊಂಡಿರುವ ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆಗೆ ಬೇಟಿ ಕೊಡಿ

New Look and Style - Kannadanet.com online news paper now in new look and with more features. please login to kannadanet.com ನಿರಂತರವಾಗಿ ಏನನ್ನಾದರು ಹೊಸದನ್ನು ಕೊಡಬೇಕು , ಇನ್ನಷ್ಟು ಸುಧಾರಿಸಬೇಕು ಮತ್ತು ಅದರ ವ್ಯ…

Read more »
18 Apr 2016

please login to kannadanet.com for regular news-updatesplease login to kannadanet.com for regular news-updates

New Look and Style - Kannadanet.com online news paper now in new look and with more features. please login to kannadanet.com ನಿರಂತರವಾಗಿ ಏನನ್ನಾದರು ಹೊಸದನ್ನು ಕೊಡಬೇಕು , ಇನ್ನಷ್ಟು ಸುಧಾರಿಸಬೇಕು ಮತ್ತು ಅದರ ವ್ಯ…

Read more »
18 Apr 2016

 ಏಪ್ರಿಲ್ ೧೦ ರಂದು ಭರತನಾಟ್ಯ ನೃತ್ಯ ಸಂಜೆ ಕಾರ್ಯಕ್ರಮ ಏಪ್ರಿಲ್ ೧೦ ರಂದು ಭರತನಾಟ್ಯ ನೃತ್ಯ ಸಂಜೆ ಕಾರ್ಯಕ್ರಮ

Normal 0 false false false EN-US X-NONE X-NONE MicrosoftInternetExplorer4 …

Read more »
09 Apr 2016

ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..ಎಪ್ರೀಲ್ ೧೨ ಕ್ಕೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ..

ಕೊಪ್ಪಳ-09-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ಎನ್.ಪಿ.ಎಸ್.ಯೋಜನೆಯನ್ನು ವಿರೋಧಿಸಿ ರಚನೆಯಾಗಿರುವ ರಾಜ್ಯ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ ಒಂದು ದಿನದ ಧರಣಿ ಸತ್ಯ…

Read more »
09 Apr 2016

ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.ಬಾಲ್ಯ ವಿವಾಹ ತಡೆಗಾಗಿ ಜಾಗೃತಿ ಜಾಥಾ.

ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ ಇಂಡಿಯಾ ವತಿಯಿಂದ ಉಡಮಕಲ್ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ವಿಠಲಾಪುರ, ಉಡಮಕಲ್, ಗಡ್ಡಿ, ವೆಂಕಟಗಿರಿ, ಬಂಡ್ರಾಳ, ಕರಡಿಗುಡ್ಡ, ಹಿರೇಬೆಣಕಲ್ ಗ್ರಾಮಗಳ ಮಕ್ಕಳ ಜೊತೆಗೂಡಿ ಬಾಲ್ಯ …

Read more »
09 Apr 2016

ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ.

ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲಿ ಯಾತ್ರಿಗಳಿಗೆ ನೆರವಾಗಲು ಯಾತ್ರಿ ನಿವಾಸಗಳನ್ನು, ನೀರಿನ ಅರವಟಿಗೆಗಳನ್ನು, ರಸ್ತೆ ಬದಿ ಗಿಡಮರಗಳನ್ನು ನೆಡುತ್ತಿದ್ದರು. ಕಾಲಮಾನ ಬದಲಾದರೂ ಅಂದಿನ ಪರಿಸ್ಥಿತಿ ಇಂದೂ ಮುಂದುವರೆದಿದೆ ಕ…

Read more »
09 Apr 2016

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ ಬದುಕಿನಲ್ಲಿ ಬೇವು ಕಡಿಮೆ ಹಾಗು ಬೆಲ್ಲ ಜಾಸ್ತಿ ಸಿಗಲಿ ಅಂತ ದೇವರಲ್ಲಿ ಬೇಡ್ಕೋತೀನಿ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಎಂಬ ಸಾಲುಗಳಂತೆ ಹಿಂದೂಗಳ ಹೊಸ ವರ್ಷ ಚಾಂದ್ರಮಾನ ಯುಗಾದಿ ಮರಳಿ ಬಂದಿದೆ. ಬೇವು ಬೆಲ್ಲ ವಿನಿಮಯದ ಮ…

Read more »
08 Apr 2016

9ನೇ ಆವೃತ್ತಿಯ ಐಪಿಎಲ್‍ಗೆ ಇಂದು ಚಾಲನೆ..9ನೇ ಆವೃತ್ತಿಯ ಐಪಿಎಲ್‍ಗೆ ಇಂದು ಚಾಲನೆ..

ಏಪ್ರಿಲ್‌ 9ರಂದು ಆರಂಭವಾಗಲಿರುವ 9ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಉದ್ಘಾಟನಾ ಸಮಾರಂಭ ಏಪ್ರಿಲ್‌ 8ರಂದು ಮುಂಬೈನಲ್ಲಿ ಆಯೋಜನೆಗೊಂಡಿದೆ. ಮನಮೋಹಕ ಸಮಾರಂಭದಲ್ಲಿ ಜಾಕ್ವೆಲಿನ್‌ ಫರ್ನಾಂಡಿಸ್‌, ಯೊ ಯೊ ಹನಿ ಸಿಂಗ್‌, ಕತ್ರಿನಾ ಕೈಫ್‌, ರಣವೀ…

Read more »
08 Apr 2016

 ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಹೇಮಪ್ಪ ಚಿತ್ರಗಾರ ಆಯ್ಕೆ. ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಹೇಮಪ್ಪ ಚಿತ್ರಗಾರ ಆಯ್ಕೆ.

ಕೊಪ್ಪಳ, ಏ, ೦೭ ಜಿಲ್ಲೆಯ ವಿಶ್ವ ಪ್ರಸಿದ್ಧ ಕಲೆಯಲ್ಲಿ ಹೆಸರು ಮಾಡಿರುವ ಕಿನ್ನಾಳ ಗ್ರಾಮದ ಹೇಮಪ್ಪ ಜಿ. ಚಿತ್ರಗಾರ ಅವರು ಕರುನಾಡ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ದಿ.೧೦ ರ ರವಿವಾರ ಗೋವಾದ ಬಿಚ್ಚೋಲಿ ಮಹಾನಗರದಲ್ಲಿ ಗೋವಾ ಕನ್ನಡಿಗರ …

Read more »
07 Apr 2016

ನಗರದಾದ್ಯಂತ ಮರಗಳಿಗೆ ನೀರಿನ ತಟ್ಟೆ ಕಟ್ಟುವ ಕಾರ್ಯ.ನಗರದಾದ್ಯಂತ ಮರಗಳಿಗೆ ನೀರಿನ ತಟ್ಟೆ ಕಟ್ಟುವ ಕಾರ್ಯ.

ಕೊಪ್ಪಳ -07- ಪಕ್ಷಿಗಳಿಗೆ ನೀರಿನ ದಾಹ ತೀರಿಸುವ ನೀರಿನ ತಟ್ಟೆಗಳನ್ನು ಮರಗಳಿಗೆ ಕಟ್ಟಿ ನೀರು ಹಾಕುವ ಮೂಲಕ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಬುಧವಾರ ನಗರದ ಗವಿಮಠ ಆವರಣದಲ್ಲಿ ಕರ್ನಾಟಕ ವಾರಿಯರ್‍ಸ್ ಕ್ಲಬ್ ಉದ್ಘಾಟನೆ ಮಾಡಿದರು. …

Read more »
07 Apr 2016

ಅಶಕ್ತರು, ವೃದ್ಧರ ಮನೆಯಲ್ಲಿಯೇ ಆಧಾರ್ ನೋಂದಣಿ ಬೇಡಿಕೆ ಸಲ್ಲಿಸಲು ಸೂಚನೆ.ಅಶಕ್ತರು, ವೃದ್ಧರ ಮನೆಯಲ್ಲಿಯೇ ಆಧಾರ್ ನೋಂದಣಿ ಬೇಡಿಕೆ ಸಲ್ಲಿಸಲು ಸೂಚನೆ.

ಕೊಪ್ಪಳ ಏ. ೦೭  ಜಿಲ್ಲೆಯಲ್ಲಿ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಲು ಅಶಕ್ತರಾದ ವಯೋವೃದ್ಧರು, ಮಾನಸಿಕ ಅಸ್ವಸ್ಥರು ಹಾಗೂ ಅಶಕ್ತ ವ್ಯಕ್ತಿಗಳಿಗೆ ಮಾನವೀಯ ದೃಷ್ಟಿಯಿಂದ ಅವರ ಮನೆಗೆ ತೆರಳಿ ಆಧಾರ್ ನೋಂದಣಿ ಮಾಡಿಸಲು ಉದ್ದೇಶಿಸಲಾಗ…

Read more »
07 Apr 2016

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರಪತ್ರಿಕೆಗಳ ಮೌಲ್ಯಮಾಪನ ನಿಷೇದಾಜ್ಞೆ ಜಾರಿ.ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರಪತ್ರಿಕೆಗಳ ಮೌಲ್ಯಮಾಪನ ನಿಷೇದಾಜ್ಞೆ ಜಾರಿ.

ಕೊಪ್ಪಳ, ಏ.೭  ಕೊಪ್ಪಳ ನಗರದ ವಿವಿಧ ಶಾಲೆಗಳಲ್ಲಿ ಏ.೧೪ ರಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಯಲಿದ್ದು ಮೌಲ್ಯ ಮಾಪನ ಸುಗಮ ಹಾಗೂ ಶಾಂತಿಯುತವಾಗಿ ನೆಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರದ ಸುತ್ತ ೨೦…

Read more »
07 Apr 2016

ತಳಕಲ್ ಗ್ರಾ.ಪಂ. ವ್ಯಾಪ್ತಿಯ ಎಸ್.ಸಿ ಕಾಲೋನಿಯಲ್ಲಿ ರೋಜಗಾರ ದಿನಾಚರಣೆ.ತಳಕಲ್ ಗ್ರಾ.ಪಂ. ವ್ಯಾಪ್ತಿಯ ಎಸ್.ಸಿ ಕಾಲೋನಿಯಲ್ಲಿ ರೋಜಗಾರ ದಿನಾಚರಣೆ.

ಕೊಪ್ಪಳ ಏ. ೦೭ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಐ.ಇ.ಸಿ ಕಾರ್ಯಕ್ರಮದಡಿ ರೋಜಗಾರ ದಿನವನ್ನು ತಳಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಎಸ್.ಸಿ ಕಾಲೋನಿಯಲ್ಲಿ ಆಯೋಜಿಸಲಾಯಿತು.   ಕಾರ್ಯಕ್ರಮದ ಅಂಗವಾಗಿ, ಉದ್ಯೋಗ ಖಾತ್ರ…

Read more »
07 Apr 2016

 ಉತ್ತರ ಪತ್ರಿಕೆಗಳು ಸೂಕ್ತ ಭದ್ರತೆಯಲ್ಲೆ. ಉತ್ತರ ಪತ್ರಿಕೆಗಳು ಸೂಕ್ತ ಭದ್ರತೆಯಲ್ಲೆ.

ಇಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೇಯ ಉತ್ತರ ಪತ್ರಿಕೆಗಳು ಸೂಕ್ತ ಭದ್ರತೆಯಲ್ಲೆ ಕೇಂದ್ರ ಸ್ಥಾನಕ್ಕೆ ಬಂದು ತಲುಪಿವೆ ಎಂದು ಕೊಪ್ಪಳದ ಗಂಗಾವತಿ ಬಿಇಓ ಸ್ಪಷ್ಟ ಪಡಿಸಿದ್ರು. ಇಂದು ನಡೆದ ಇಂಗ್ಲೀಷ್ ಪರೀಕ್ಷೇ ಮುಕ್ತಾಯವಾಗುತ್ತಿದಂತೆ ತಾಲೂಕಿನ ಎ…

Read more »
06 Apr 2016

ಡಾ|| ಬಾಬು ಜಗಜೀವನರಾಂ ರವರ ೧೦೯ನೇ ಜಯಂತ್ಯೋತ್ಸವ ಆಚರಣೆ.ಡಾ|| ಬಾಬು ಜಗಜೀವನರಾಂ ರವರ ೧೦೯ನೇ ಜಯಂತ್ಯೋತ್ಸವ ಆಚರಣೆ.

ಕೊಪ್ಪಳ-06- ನಗರದ ಜಿಲ್ಲಾ ಆಸ್ಪತ್ರೆಯ ಹತ್ತಿರ ಹಾಗೂ ಜವಾಹರ ಮಾರ್ಕೆಟ್ ಹತ್ತಿರ ಇರುವ ಡಾ|| ಬಾಬು ಜಗಜೀವನರಾಂ ರವರ ೧೦೯ನೇ ಜಯಂತ್ಯೋತ್ಸವವನ್ನು ದಿನಾಂಕ:೦೫-೦೪-೨೦೧೬ ರಂದು ಅವರ ಭಾವಚಿತ್ರಕ್ಕೆ ಮೋಚಿ ಸಮಾಜ ಬಾಂಧವರಿಂದ ಪುಷ್ಪ ಮಾಲೆಯನ್ನು ಹಾಕು…

Read more »
06 Apr 2016

  ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು- ಶಿವರಾಜ್ ತಂಗಡಗಿ. ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು- ಶಿವರಾಜ್ ತಂಗಡಗಿ.

ಕೊಪ್ಪಳ ಏ. ೦೬ ಕುಡಿಯುವ ನೀರಿನ ತೀವ್ರ ತೊಂದರೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳ…

Read more »
06 Apr 2016

೧೦೯ ನೇ ಡಾ!! ಬಾಬು ಜಗಜೀವನ್ ರಾಮ್ ಜಯಂತಿ.೧೦೯ ನೇ ಡಾ!! ಬಾಬು ಜಗಜೀವನ್ ರಾಮ್ ಜಯಂತಿ.

ಕೊಪ್ಪಳ-06- ತಾಲ್ಲೂಕಿನ  ಮುದ್ದಾಬಳ್ಳಿ ಪ್ರಾಥಮಿಕ  ಶಾಲೆಯಲ್ಲಿ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಹತ್ತಿಕಟಿಗಿ ಯವರು  ವಹಿಸಿದ್ದರು, ಮುಖ್ಯ ಅತಿಥಿಗಳಾ…

Read more »
06 Apr 2016

  ಬಾಬು ಜಗಜೀವನರಾಂ ದೂರದೃಷ್ಟಿಯ ಚಿಂತಕರು- ಶಿವರಾಜ ಎಸ್ ತಂಗಡಗಿ. ಬಾಬು ಜಗಜೀವನರಾಂ ದೂರದೃಷ್ಟಿಯ ಚಿಂತಕರು- ಶಿವರಾಜ ಎಸ್ ತಂಗಡಗಿ.

ಕೊಪ್ಪಳ ಏ. 06-  ಹಸಿರು ಕ್ರಾಂತಿಯಿಂದ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸಿದ ಬಾಬು ಜಗಜಿವನರಾಂ ಅವರು ದೂರದೃಷ್ಟಿಯ ಚಿಂತಕರಾಗಿದ್ದರು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳ…

Read more »
06 Apr 2016

ಇಂದ್ರಧನುಷ್ ವಿಶೇಷ ಲಸಿಕಾ ಅಭಿಯಾನ.ಇಂದ್ರಧನುಷ್ ವಿಶೇಷ ಲಸಿಕಾ ಅಭಿಯಾನ.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ನಗರದ ಹಮಾಲರ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.  ಜಿಲ್ಲಾ ನೋಡಲ್ ಅಧಿಕಾರಿ ಡಾ. ಮಲ್ಲಿಕಾರ್ಜುನ್ ಮುಕ್ಕಾ, ಜಿಲ್ಲಾ …

Read more »
06 Apr 2016

ಲಾಭದಾಯಕ ಉಪಕಸುಬಾಗಿ ಜೇನು ಕೃಷಿ ಕೈಗೊಳ್ಳಿ- ಎಂ. ರಾಮಚಂದ್ರನ್ ಮನವಿ.ಲಾಭದಾಯಕ ಉಪಕಸುಬಾಗಿ ಜೇನು ಕೃಷಿ ಕೈಗೊಳ್ಳಿ- ಎಂ. ರಾಮಚಂದ್ರನ್ ಮನವಿ.

ಕೊಪ್ಪಳ ಏ. 06-  ಕೃಷಿ ಚಟುವಟಿಕೆಗಳಲ್ಲಿ ರೈತರು ಉತ್ತಮ ಲಾಭವನ್ನು ಪಡೆದು, ಆರ್ಥಿಕ ಸಬಲತೆ ಸಾಧಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ.  ಜೇನು ಕೃಷಿ ಒಂದು ಉತ್ತಮ ಲಾಭದಾಯಕ ಉಪಕಸುಬಾಗಿದ್ದು, ರೈತರು ಜೇನು ಕೃಷಿ ಕೈಗೊಳ್ಳುವುದು ಉತ್ತಮ ಎಂದು ಜ…

Read more »
06 Apr 2016

 ಬಳೂಟಗಿ  ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗಣೇಶ ಮ್ಯಾಗಳಮನಿ ಅನುಚಿತ ವರ್ತನೆ. ಬಳೂಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗಣೇಶ ಮ್ಯಾಗಳಮನಿ ಅನುಚಿತ ವರ್ತನೆ.

ಯಲಬುರ್ಗಾ-06- ತಾಲೂಕಿನ ಬಳೂಟಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗಣೇಶ ಮ್ಯಾಗಳಮನಿ ಅನುಚಿತ ವರ್ತನೆ ಹಾಗೂ ಮೂಲ ಸೌಲಭ್ಯಗಳ ಕೊರತೆ , ವೈದ್ಯರ ಕೊರತೆ ಖಂಡಿಸಿ  ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. …

Read more »
06 Apr 2016

ಟೀಕೆಗಳಿಗೆ ಕೆಲಸವೇ ಉತ್ತರ ನೀಡಬೇಕು - ಶೇಖರಗೌಡ ಮಾಲೀಪಾಟೀಲ್.ಟೀಕೆಗಳಿಗೆ ಕೆಲಸವೇ ಉತ್ತರ ನೀಡಬೇಕು - ಶೇಖರಗೌಡ ಮಾಲೀಪಾಟೀಲ್.

ಕೊಪ್ಪಳ-03-  ಸಂಘಟನೆ ಎಂದ ಮೇಲೆ ಟೀಕೆಗಳು ಸಹಜ. ಆದರೆ ಸಂಘಟನಾಕಾರರು ಟೀಕೆಗಳಿಗೆ ಅಳುಕದೇ ಕೆಲಸ ಮಾಡಬೇಕು. ಕೆಲಸಗಳೇ ಟೀಕೆಗಳಿಗೆ ಉತ್ತರ ಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಘಟಕದ ಸಂಘ ಸಂಸ್ಥೆಗಳ ಪ್ರತಿನಿಽ ಹಾಗೂ ಸಹಕಾರಿ ಮಹಾಮ…

Read more »
03 Apr 2016

ಕಜಾಪ ಮೂಲಕ ಜನಪದ ಕಲೆ, ಕಲಾವಿದರ ಸಬಲೀಕರಣ - ಗೊಂಡಬಾಳ.ಕಜಾಪ ಮೂಲಕ ಜನಪದ ಕಲೆ, ಕಲಾವಿದರ ಸಬಲೀಕರಣ - ಗೊಂಡಬಾಳ.

ಕೊಪ್ಪಳ, ಎ. ೩. ಕಜಾಪ ಮೂಲಕ ಕೊಪ್ಪಳ ಜಿಲ್ಲೆಯ ಜನಪದ ಕಲೆಗಳ ಮತ್ತು ಕಲಾವಿದರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಮಾಡಲಾಗುವದು ಎಂದು ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು. ಅವರಿಂದು ನಗರದ ಪ್ರವಾಸಿ…

Read more »
03 Apr 2016

ಏಪ್ರೇಲ್೦೪ ರಿಂದ೩೦ ರ ವರೆಗೆ ರಾಜ್ಯಾಂದ್ಯಂತ ರಾಸುಗಳಿಗೆ ಲಸಿಕೆ ಕಾರ್ಯಕ್ರಮ.ಏಪ್ರೇಲ್೦೪ ರಿಂದ೩೦ ರ ವರೆಗೆ ರಾಜ್ಯಾಂದ್ಯಂತ ರಾಸುಗಳಿಗೆ ಲಸಿಕೆ ಕಾರ್ಯಕ್ರಮ.

Read more »
03 Apr 2016

 ಉದ್ಯೋಗ ಪಡೆದು ಸ್ವಾವಲಂಬಿ ಬದುಕು ಪ್ರಾರಂಭಿಸಿ ಶಾಸಕ ಹಿಟ್ನಾಳ್. ಉದ್ಯೋಗ ಪಡೆದು ಸ್ವಾವಲಂಬಿ ಬದುಕು ಪ್ರಾರಂಭಿಸಿ ಶಾಸಕ ಹಿಟ್ನಾಳ್.

ಕೊಪ್ಪಳ,ಏ.೦೩ ಈ ಹಿಂದೆ ಉದ್ಯೋಗ ಪುರುಷನ ಲಕ್ಷಣ ಎಂದು ಕರೆಯುತ್ತಿತ್ತು. ಆದರೆ ಈಗ ಉದ್ಯೋಗ ಮನುಷ್ಯನ ಲಕ್ಷಣ ಎಂದು ಹೇಳಬಹುದಾಗಿದೆ. ಏಕೆಂದರೇ ಈಗಿನ ಆಧುನಿಕ ಯುಗದಲ್ಲಿ ಗಂಡ ಹೆಂಡತಿ ಇಬ್ಬರು ಉದ್ಯೋಗ ಮಾಡಿ ಜೀವನಸಾಗಿಸುವಂತಹ ಪರಸ್ಥಿತಿ ನಿರ್ಮಾಣವ…

Read more »
03 Apr 2016

ಹೌಸ್ ಫುಲ್ ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಅದ್ಬುತ ಬೆ೦ಬಲ.ಹೌಸ್ ಫುಲ್ ಬಿಟ್ಟವರು ಊರಿಗೆ ದೊಡ್ಡವರು ಸಿನಿಮಾ ಅದ್ಬುತ ಬೆ೦ಬಲ.

Read more »
03 Apr 2016

ನೈಜ ನಾಯಕತ್ವದಿಂದ ಅಭಿವೃದ್ಧಿ ಸಾಧ್ಯ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.ನೈಜ ನಾಯಕತ್ವದಿಂದ ಅಭಿವೃದ್ಧಿ ಸಾಧ್ಯ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ-೦೨, ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ಶಾಸಕರ ಅನುದಾನದಡಿಯಲ್ಲಿ ರೂ.೫ ಲಕ್ಷದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ೩೦೦೦ ಸಾವಿರ ಲೀಟರ್ ಸಾಮರ್ಥ್ಯದ ಬಲ್ಕ್ ಮಿಲ್ಕ್ ಕೂಲರ್ ಉದ್ಘಾಟಿಸಿ ಮಾತನಾಡಿದ ಕೊಪ್ಪಳದ ಶಾಸಕರಾದ ಕೆ.ರಾ…

Read more »
02 Apr 2016

ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ.ಹಳೆಯ ಪಿಂಚಣಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ.

ಕೊಪ್ಪಳ-02-೨೦೦೬ ಎಪ್ರೀಲ್ ೧ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ನೂತನ ಪಿಂಚಣಿ ಯೋಜನೆ(ಎನ್.ಪಿ.ಎಸ್.)ಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿಯನ್ನು ಜಾರಿಗೊಳಿಸುವಂತೆ ರಾಜ್ಯ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನ…

Read more »
02 Apr 2016

ಕಾನೂನಿನ ಅರಿವು ಹೆಚ್ಚಿಸಿಕೊಂಡು ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ- ಬಿ.ದಶರಥ.ಕಾನೂನಿನ ಅರಿವು ಹೆಚ್ಚಿಸಿಕೊಂಡು ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ- ಬಿ.ದಶರಥ.

ಕೊಪ್ಪಳ-02- ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ಕಾನೂನಿ ಕುರಿತ ತಿಳುವಳಿಕೆ ಅಗತ್ಯವಿದೆ. ಇದರ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಬೇಕು ಮಹಿಳೆಯರಿಗೆ ಕಾನೂನು ಬಹಳಷ್ಟು ಅವಕಾಶಗಳನ್ನು, ರಕ್ಷಣೆಯನ್ನು  ಅನುಕೂಲಗಳನ್ನು ಒದಗಿಸಿದೆ. ಅರಿವಿನಿಂದ ನಿ…

Read more »
02 Apr 2016

ಕೊಪ್ಪಳ ಜಿಲ್ಲೆಯ ೧೨ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ.ಕೊಪ್ಪಳ ಜಿಲ್ಲೆಯ ೧೨ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ.

ಕೊಪ್ಪಳ ಏ. ೦೨ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ೧೨ ಚಾಲಕರಿಗೆ ಅಪಘಾತ ರಹಿತ ಉತ್ತಮ ಚಾಲನೆಗಾಗಿ ಕೊಡಮಾಡುವ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ ಲಭಿಸಿದೆ.     ಕೊಪ್ಪಳ ವಿಭಾಗದಲ್ಲಿ ೨೦೦೮ ನೇ ಸಾಲಿನಿಂದ ೨೦೧೫ …

Read more »
02 Apr 2016

 ಏ. ೦೫ ರಂದು ಕೊಪ್ಪಳದಲ್ಲಿ ಡಾ. ಬಾಬು ಜಗಜೀವನರಾಂ ಜಯಂತಿ. ಏ. ೦೫ ರಂದು ಕೊಪ್ಪಳದಲ್ಲಿ ಡಾ. ಬಾಬು ಜಗಜೀವನರಾಂ ಜಯಂತಿ.

ಕೊಪ್ಪಳ, ಏ.೦೨ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ ೧೦೯ ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏ. ೦೫ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜರುಗಲಿದೆ.     ಕಾರ್ಯಕ್ರಮದ ಅಂಗವಾಗಿ …

Read more »
02 Apr 2016

 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ. ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ.

ಕೊಪ್ಪಳ, ಏ.೨  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಿಂದ ೨೦೧೫-೧೬ ನೇ ಸಾಲಿನಲ್ಲಿ ಅಸಾಧಾರಣ ಸಾಧನೆಗೈದ ಮಕ್ಕಳಿಗೆ ಕೊಡಮಾಡುವ ಹೊಯ್ಸಳ/ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ ಮಕ್ಕಳಿಗೆ ಪ್ರಶಸ್ತಿಯನ್ನು ಜಿಲ್ಲಾಧಿಕಾರಿ…

Read more »
02 Apr 2016

 ಮಾರಕ ರೋಗಗಳಿಂದ ರಕ್ಷಿಸಲು ಏ. ೪ ರಿಂದ ಇಂದ್ರಧನುಷ್ ಅಭಿಯಾನ- ಆರ್. ರಾಮಚಂದ್ರನ್. ಮಾರಕ ರೋಗಗಳಿಂದ ರಕ್ಷಿಸಲು ಏ. ೪ ರಿಂದ ಇಂದ್ರಧನುಷ್ ಅಭಿಯಾನ- ಆರ್. ರಾಮಚಂದ್ರನ್.

ಕೊಪ್ಪಳ ಏ. ೦೨ಮಕ್ಕಳು ಹಾಗೂ ಗರ್ಭಿಣಿಯರನ್ನು ಮಾರಕ ರೋಗಗಳಿಂದ ರಕ್ಷಿಸಲು, ಏ. ೪ ರಿಂದ ೧೩ ರವರೆಗೆ ಏಳು ದಿನಗಳ ಕಾಲ 'ಇಂದ್ರಧನುಷ್' ವಿಶೇಷ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ೦೨ ವರ್ಷದೊಳಗಿನ ಮ…

Read more »
02 Apr 2016

ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಕಲಬುರ್ಗಿ ಶ್ರೀಶರಣಬಸವೇಶ್ವರರ ರೂಪದಲ್ಲಿ ಬಂದಿದ್ದಾರೆ.ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಕಲಬುರ್ಗಿ ಶ್ರೀಶರಣಬಸವೇಶ್ವರರ ರೂಪದಲ್ಲಿ ಬಂದಿದ್ದಾರೆ.

ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ  ಅಂಗವಾಗಿ  ಇಂದು ರಂದು ಶನಿವಾರ ಬೆಳಿಗ್ಗೆ ೧೦ ಕ್ಕೆ ಶ್ರೀಗವಿಮಠದ ಆವರಣದಲ್ಲಿ ದಿ.ಶ್ರೀ ನೆಕ್ಕಂಟಿ ರಾಮರಾವ್ ಸಾ.ಗ…

Read more »
02 Apr 2016

ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ

ಕೊಪ್ಪಳ-02- ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ಶನಿವಾರ  ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಪ್ರತಿ ವರ್ಷದ ಪದ್ಧತಿಯಂತೆ ಈ ಸಾರೆಯೂ ಬೆಳಿಗ್ಗೆ  ೬ ಗಂಟೆಗೆ ಶ್ರ…

Read more »
02 Apr 2016

ಉಚಿತ ಶ್ರವಣಯಂತ್ರ ವಿತರಣೆ.ಉಚಿತ ಶ್ರವಣಯಂತ್ರ ವಿತರಣೆ.

ಸಂಸ್ಥಾನ ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಇತ್ತೀಚಿಗೆ  ೨೦.೦೩.೨೦೧೬ ಶ್ರವಣದೋಷ (ಕಿವುಡುತನ) ವಿರುವ ರೋಗಿಗಳ ತಪಾಸಣಾ ಶಿಬಿರವು ಶ್ರೀ ಜಗದ್ಗು…

Read more »
02 Apr 2016

ವೀರಶೈವ ಪಂಚಮಸಾಲಿ ಸಮಾಜದ ಕೊಪ್ಪಳ ಜಿಲ್ಲಾ ಮಹಿಳಾ ಘಟಕ ಆಯ್ಕೆ.ವೀರಶೈವ ಪಂಚಮಸಾಲಿ ಸಮಾಜದ ಕೊಪ್ಪಳ ಜಿಲ್ಲಾ ಮಹಿಳಾ ಘಟಕ ಆಯ್ಕೆ.

ಕೊಪ್ಪಳ-02 ಇತ್ತೀಚಿಗೆ ನಡೆದ ವಿಜಯನಗರ ಪ್ರೌಢ ಶಾಲೆ ಬನ್ನಿಕಟ್ಟಿ ಕೊಪ್ಪಳದಲ್ಲಿ ವೀರಶೈವ ಪಂಚಮಸಾಲಿ ಸಂಘದ ಸಭೆ ನಡೆದು ಇದರಲ್ಲಿ ಜಿಲ್ಲಾ ಮಹಿಳಾ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರ…

Read more »
02 Apr 2016

ಜಗಜೀವನರಾಂ, ಅಂಬೇಡ್ಕರ ಜಯಂತಿ ಆಚರಣೆ : ಪಾಲ್ಗೊಳ್ಳಲು ಸೂಚನೆಜಗಜೀವನರಾಂ, ಅಂಬೇಡ್ಕರ ಜಯಂತಿ ಆಚರಣೆ : ಪಾಲ್ಗೊಳ್ಳಲು ಸೂಚನೆ

ಜಿಲ್ಲಾಡಳಿತದ ವತಿಯಿಂದ ಏ.೫ ರಂದು ಡಾ. ಬಾಬು ಜಗಜೀವನರಾಂ ಅವರ ೧೦೯ ನೇ ಜಯಂತಿ ಹಾಗೂ ಏ.೧೪ ರಂದು ಡಾ. ಬಿ.ಆರ್. ಅಂಬೇಡ್ಕರ ಅವರ ೧೨೫ ನೇ ಜಯಂತಿಯನ್ನು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮಗಳಲ್ಲಿ ಎಲ್ಲ ಇಲಾಖೆಗಳ ಅಧ…

Read more »
01 Apr 2016

ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ತುಂಗಭದ್ರಾ ನೀರು: ನಿಷೇದಾಜ್ಞೆ ಜಾರಿಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ತುಂಗಭದ್ರಾ ನೀರು: ನಿಷೇದಾಜ್ಞೆ ಜಾರಿ

ಬಳ್ಳಾರಿ ಜಿಲ್ಲೆ ಕುಡತಿನಿ ಬಳಿಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಕ್ಕೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಢಣಾಪುರ ಗ್ರಾಮದ ಮರಳಿ ಹಳ್ಳದಿಂದ ನೀರು ಹರಿಸಲಾಗುತ್ತಿದ್ದು ಅಕ್ರಮವಾಗಿ ಪಂಪ್‌ಸೆಟ್ ಮೂಲಕ ನೀ…

Read more »
01 Apr 2016

ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆ :  ೦೩ ವಿದ್ಯಾರ್ಥಿಗಳು ಡಿಬಾರ್ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆ : ೦೩ ವಿದ್ಯಾರ್ಥಿಗಳು ಡಿಬಾರ್

ಕೊಪ್ಪಳ   ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರದಂದು ಜರುಗಿದ ಎಸ್‌ಎಸ್‌ಎಲ್‌ಸಿ ವಿಜ್ಞಾನ   ವಿಷಯದ ಪರೀಕ್ಷೆಗೆ ೧೮೧೬೦ ವಿದ್ಯಾರ್ಥಿಗಳು ಹಾಜರಾಗಿದ್ದು, ೮೧೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಪರೀಕ್ಷಾ ಅಕ್ರಮ ಚಟುವಟಿಕೆಗಾಗಿ ಕೊಪ್ಪಳ ತಾಲೂ…

Read more »
01 Apr 2016
 
Top