ಕೊಪ್ಪಳ-20- ಇತ್ತೀಚೆಗೆ ತಾಲೂಕಿನ ಕಿನ್ನಾಳ ಗ್ರಾಮದ ಕುವೆಂಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿಗೆ ಹಲಗೇರಿಯ ಶ್ರೀ ರಾಜರಾಜೇಶ್ವರಿ ರೆಸಿಡೆನ್ಸಿಯಲ್ ಸ್ಕೂಲ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
ಸ್ಪರ್ದೆಯಲ್ಲಿ ಭಾಗವಹಿಸಿದ ನೇತ್ರಾವತಿ ಹೆಚ್, ಶ್ರೀದೇವಿ. ಎಮ್, ದೇವರಾಜ ಜಿ, ರಾಹುಲ್ ಎ, ಮತ್ತು ಗವಿಸಿದ್ದನಗೌಡ ಪಿ, ದ್ರಾಕ್ಷಾಯಣಿ ಸಿ, ಬಸಲಿಂಗಪ್ ಎ, ತಪಶ್ವಿ ವಿ, ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ವೀರಣ್ಣ ಕಂಬಳಿ, ಮುಖ್ಯೋಪಾದ್ಯಾಯಿಣಿ ಶಿವಲೀಲಾ ಎಮ್.ಬಿ, ಹಾಗೂ ಶಿಕ್ಷಕವೃಂದ ಅಭಿನಂದನೆ
ಸಲ್ಲಿಸಿದ್ದಾರೆ. ಸ್ಪರ್ದೆಯಲ್ಲಿ ಭಾಗವಹಿಸಿದ ನೇತ್ರಾವತಿ ಹೆಚ್, ಶ್ರೀದೇವಿ. ಎಮ್, ದೇವರಾಜ ಜಿ, ರಾಹುಲ್ ಎ, ಮತ್ತು ಗವಿಸಿದ್ದನಗೌಡ ಪಿ, ದ್ರಾಕ್ಷಾಯಣಿ ಸಿ, ಬಸಲಿಂಗಪ್ ಎ, ತಪಶ್ವಿ ವಿ, ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ವೀರಣ್ಣ ಕಂಬಳಿ, ಮುಖ್ಯೋಪಾದ್ಯಾಯಿಣಿ ಶಿವಲೀಲಾ ಎಮ್.ಬಿ, ಹಾಗೂ ಶಿಕ್ಷಕವೃಂದ ಅಭಿನಂದನೆ

0 comments:
Post a Comment