PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-05- ಈಗಾಗಲೇ ತಹಶಿಲ್ದಾರರು ಸುಮಾರು ೨೦೦೦ ಪಹಣಿಗಳನ್ನು ತಿದ್ದುಪಡಿ ಮಾಡಿದ್ದು, ಇನ್ನೂ ಸಾಕಷ್ಟು ಪಹಣಿ ತಿದ್ದುಪಡಿ ಮಾಡಲು ಸಾಕಷ್ಟು ಗ್ರಾಮಗಳ ಪಹಣಿ ತಿದ್ದುಪಡಿ ಮಾಡಲು ಆಗಿಲ್ಲ, ಆದ್ದರಿಂದ ಅವಧಿ ವಿದಸ್ತರಿಸುವುದ ಅನಿವಾರ್ಯವಾಗಿದೆ. ಸುಮಾರು ೬ ತಿಂಗಳಕಾಲಾವದಿ ಕಾಲ ಪಹಣಿ ತಿದ್ದುಪಡಿಗೆ ತಹಶಿಲ್ದಾರರಿಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಧುರಿಣರು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ಕೊಟ್ಟಿರುವ ಅವಧಿ ೩೦-೦೯-೨೦೧೫ ಮುಕ್ತಾಯವಾಗಿರುತ್ತದೆ.

Advertisement

0 comments:

Post a Comment

 
Top